Thursday, July 24, 2008

ಕನ್ನಡಪ್ರಭಕ್ಕೆ ನಾ ಅಭಾರಿ

22.07.2008 ರಂದು ಕನ್ನಡ ಪ್ರಭ ವೆಬ್ ಆವೃತ್ತಿಯಲ್ಲಿ ನಾನು ಬರೆದ ಅನುಭವ 'ಬದುಕಿನ ಪುಟಗಳಿಂದ' ಬರಹವನ್ನು ಪ್ರಕಟಿಸಲಾಗಿತ್ತು. ಒಂದಷ್ಟು ಗೆಳೆಯರು ಈ ಮೇಲ್, ಫೋನ್ ಮೂಲಕ ವಿಶ್ ಮಾಡಿದ್ರು. ಬ್ಲಾಗ್ ಬಗ್ಗೆ ಬೆಟ್ಟದಷ್ಟು ಕನಸುಗಳನ್ನಿಟ್ಟುಕೊಂಡು ಬ್ಲಾಗ್ ಆರಂಭಿಸಿದ್ದೆ. ಆದರೆ ಈ ಕೆಲ್ಸಗಳ ನಡುವೆ ಯಾಕೋ ಸರಿಯಾಗಿ update ಮಾಡಕ್ಕಾಗುತ್ತಿಲ್ಲ. ಕಳೆದ ನವೆಂಬರ್ನಲ್ಲಿ ನನ್ನ ಬ್ಲಾಗ್ ಹುಟ್ಟಿದ್ದು. ಫೆಬ್ರವರಿಯಲ್ಲಿ ನನ್ನ ಪ್ರೀತಿಯ ಶರಧಿ ಕೆಂಡಸಂಪಿಗೆಯಲ್ಲಿ ಹರಿದಿತ್ತು. ಇದೀಗ ಕನ್ನಡಪ್ರಭದಲ್ಲಿ ಶರಧಿಯ ಪಯಣ ಮುಂದುವರೆದಿತ್ತು. ಥ್ಯಾಂಕ್ಯೂ ಕನ್ನಡಪ್ರಭ.ಇದೇ ನನಗೆ ಪ್ರೋತ್ಸಾಹ..ಸ್ಪೂರ್ತಿ.

No comments: