Friday, August 29, 2008

ಥ್ಯಾಂಕ್ಯೂ ಕನ್ನಡಪ್ರಭ

ಕನ್ನಡ ಪ್ರಭದ (29.08.2008) ಬ್ಲಾಗಾಯಣ ಅಂಕಣದಲ್ಲಿ ನನ್ನ 'ಶರಧಿ'ಯ ಬಗ್ಗೆ ಮೂಡಿಬಂದಿದ್ದು: ಬದುಕಿನ ಅನುಭವಗಳು ಹರಿದ ಹಾದಿ 'ಶರಧಿ'. ಶರಧಿಯಲ್ಲಿ ಪಯಣ ಬೆಳೆಸಿರುವ ಇವರು ಚಿತ್ರಾಕರ್ಕೇರಾ ದೋಳ್ಪಾಡಿ. ಕರಾವಳಿ ಮಡಿಲಲ್ಲಿರುವ ಪುತ್ತೂರಿನವರಾದರೂ ಈಗ ಬೆಂಗಳೂರಿನ ನಿವಾಸಿ. ಪತ್ರಕರ್ತೆಯಾಗಿರುವ ಇವರು ಸುದ್ದಿ, ಸುತ್ತಾಟಗಳ ಅನುಭವಗಳನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಕನ್ನಡಪ್ರಭ...

No comments: