<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-8665227991932891524</id><updated>2012-02-01T06:41:46.431-08:00</updated><title type='text'>.</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://sharadhi.blogspot.com/feeds/posts/default'/><link rel='self' type='application/atom+xml' href='http://www.blogger.com/feeds/8665227991932891524/posts/default?max-results=100'/><link rel='alternate' type='text/html' href='http://sharadhi.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/8665227991932891524/posts/default?start-index=101&amp;max-results=100'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><generator version='7.00' uri='http://www.blogger.com'>Blogger</generator><openSearch:totalResults>159</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-8665227991932891524.post-6538513642006496409</id><published>2010-12-25T02:42:00.000-08:00</published><updated>2010-12-25T02:46:45.134-08:00</updated><title type='text'>ನನ್ನ ಜಡೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_nM7vs_5-LF0/TRXLIqkQzLI/AAAAAAAAAcQ/S4WXijC317M/s1600/images.jpeg"&gt;&lt;img style="display: block; margin: 0px auto 10px; text-align: center; cursor: pointer; width: 194px; height: 259px;" src="http://2.bp.blogspot.com/_nM7vs_5-LF0/TRXLIqkQzLI/AAAAAAAAAcQ/S4WXijC317M/s320/images.jpeg" alt="" id="BLOGGER_PHOTO_ID_5554569065157151922" border="0" /&gt;&lt;/a&gt;&lt;br /&gt;&lt;br /&gt;ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ ಎಣ್ಣೆಯ ಓಕುಳಿ. ದಪ್ಪವಾದ, ಗುಂಗುರು ಕೂದಲು. ಜಡೆ ಹಾಕಿದರೆ ಸೊಂಟದಿಂದ ಕೆಳಗೆ. ಅಮ್ಮನಿಗೆ ಜಡೆ ಹಾಕುವ ಖುಷಿ, ನನಗೆ ಅಮ್ಮನ ಕೈಯಿಂದ ಬಿಡಿಸಿಕೊಳ್ಳುವ ಆತುರ.&lt;br /&gt;&lt;br /&gt;ಆ ಲೀಟರ್‌ಗಟ್ಟಗಲೆ ಎಣ್ಣೆ ಹಾಕಿ ಕೂದಲು ಬಾಚತೊಡಗಿದರೆ, ಸಿಕ್ಕು ಬಿಡಿಸಲು ಒಂದು ಗಂಟೆ. ಅದನ್ನು ಬಾಚಿ ಜಡೆ ಹೆಣೆಯಲು ಇನ್ನರ್ಧ ಗಂಟೆ. ಅಲ್ಲಿಗೇ ಅಮ್ಮನಿಗೆ ಸಮಾಧಾನವಿಲ್ಲ. ಮನೆಯಂಗಳದಲ್ಲಿ ಬೆಳೆದ ಆ ಕನಕಾಂಬರವನ್ನು ಕೊಯ್ದು ಮಾಲೆ ಕಟ್ಟುವಳು. ಜಡೆಯ ತುಂಬಾ ಕನಕಾಂಬರದ ಚೆಲುವು. ಮಗಳ ಜಡೆಗೆ ಹೂವು ಮುಡಿಸಿ ಅದನ್ನು  ನೋಡುವುದೇ ಅಮ್ಮನಿಗೆ ಖುಷಿ. ಜಡೆ ಹಾಕಿಬಿಟ್ಟರೆ ಅವಳ ದೊಡ್ಡ ಕೆಲಸ ಮುಗಿದಂತೆ.&lt;br /&gt;&lt;br /&gt;ಶಾಲೆಗೆ ಹೋಗುವಾಗಲೂ ಅಷ್ಟೇ, ಎರಡು ಜಡೆ ಹೆಣೆದು ಅದನ್ನು ಮಡಿಚಿ ಕಟ್ಟಬೇಕು. ಆ ತುರುಬಿಗೆ ಪುಟ್ಟದೊಂದು ಕೆಂಪು ಗುಲಾಬಿ ಇಡೋಳು. ಆದರೆ, ಭಾನುವಾರ ಬಂತೆಂದರೆ ವೈವಿಧ್ಯಮಯ ಜಡೆ ಹೆಣೆಯೋಳು. ಅದನ್ನು ನೋಡುವುದೇ ಚೆಂದ. ನನ್ನ ಜಡೆಯ ಮೇಲೆ ತಮ್ಮನಿಗೆ ಕಣ್ಣು. ಅದನ್ನು  ಕದ್ದು ಹಿಡಿದೆಳೆದರೆನೇ ಅವನಿಗೆ ಸಮಾಧಾನ.&lt;br /&gt;&lt;br /&gt;ಆ ಉದ್ದ ಜಡೆಯನ್ನು ಎದುರುಗಡೆ ಹಾಕೊಳ್ಳುವುದೇ ಸಂಭ್ರಮ. ಅಮ್ಮ ನನ್ನ ಜಡೆಯನ್ನು ಎಷ್ಟು ಜೋಪಾನವಾಗಿಡುತ್ತಿದ್ದಳೆಂದರೆ, ನನ್ನ ಸ್ನಾನ ಮಾಡುವಾಗಲೂ ಹೆಚ್ಚು ಬಿಸಿಯಾದ ನೀರು ಉಪಯೋಗಿಸಲ್ಲ. ಏನಿದ್ರೂ ಅರೆಬಿಸಿ ನೀರು. ಪ್ರತಿದಿನ ಎಣ್ಣೆ ಹಾಕಿ ಸಿಕ್ಕು ಬಿಡಿಸಿ ಬಾಚೋಳು. ಒಂದು ದಿನ ಅದಕ್ಕೆ ಕತ್ತರಿ ತಾಗಿಸಿದ್ದಿಲ್ಲ. ಯಾರಾದ್ರೂ ತಲೆಕೂದಲು ಕತ್ತರಿಸುವ ಬಗ್ಗೆ ಮಾತೆತ್ತಿದ್ದರೆ ನನ್ನ ಮಗಳ ತಲೆಕೂದಲು ಉದ್ದ ಬರಬೇಕು. ಹೆಣ್ಮಕ್ಕಳಿಗೆ ಜಡೆಯೇ ಸೌಂದರ್ಯ  ಎಂದು ಉದ್ದುದ್ದ ಜಡೆ ಪುರಾಣ ತೆಗೆಯೋಳು.&lt;br /&gt;&lt;br /&gt;ಪ್ರತಿ ಭಾನುವಾರ ನಮ್ಮೂರಲ್ಲಿ ಸಂತೆ ನಡೆಯೋದು. ಆ ಸಂತೆಗೆ ಅಮ್ಮ ತಪ್ಪದೆ ಹಾಜರ್. ಅಲ್ಲಿಗೆ ಹೊರಟಾಗ ಮಂಗಳೂರ ಮಲ್ಲಿಗೆ ತನ್ನಿಯೆಂದು ಅಮ್ಮನಿಗೆ ನನ್ನ ವಾರ್ನಿಂಗ್. ಜೊತೆಗೊಂದು ಕೆಂಪು ಗುಲಾಬಿ. ಉದ್ದವಾಗ ಜಡೆ ಹೆಣೆದು, ಜಡೆಯ ಬುಡಕ್ಕೊಂದು ಗುಲಾಬಿ ಇಟ್ಟರೆ ಸಾಕು. ಸಾವಿರ ಕಣ್ಣುಗಳು ಜಡೆಯ ಮೇಲೆ!&lt;br /&gt;ಇಂದು ಜಡೆಯಿಲ್ಲ, ತುರುಬಲ್ಲಿ ಹೂವಿಲ್ಲ. ಜಡೆ ಹೆಣೆಯುವ ಅಮ್ಮನಿಲ್ಲ!&lt;br /&gt;&lt;br /&gt;ಕೆ.ಎಸ್.ನ. ಹಾಡೊಂದು ನೆನಪಾಗುತ್ತಿದೆ.&lt;br /&gt;&lt;span style="color: rgb(51, 204, 255);"&gt;ಅಡಿಯ ಮುಟ್ಟ ನೀಳ ಜಡೆ &lt;/span&gt; &lt;span style="color: rgb(51, 204, 255);"&gt;&lt;br /&gt;ಮುಡಿಯ ತುಂಬಾ ಹೂವ ಹೆಡೆ&lt;br /&gt; &lt;/span&gt;&lt;span style="color: rgb(51, 204, 255);"&gt;ಇವಳು ಅಡಿಯನಿಟ್ಟ ಕಡೆ &lt;/span&gt; &lt;span style="color: rgb(51, 204, 255);"&gt;&lt;br /&gt;ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ &lt;/span&gt; &lt;span style="color: rgb(51, 204, 255);"&gt;&lt;br /&gt;ಇವಳು ಯಾರು ಬಲ್ಲೆಯೇನು &lt;/span&gt; &lt;span style="color: rgb(51, 204, 255);"&gt;&lt;br /&gt;ಇವಳ ಹೆಸರ ಹೇಳಲೇನು &lt;/span&gt; &lt;span style="color: rgb(51, 204, 255);"&gt;&lt;br /&gt;ಇವಳ ದನಿಗೆ ತಿರುಗಲೇನು &lt;/span&gt; &lt;span style="color: rgb(51, 204, 255);"&gt;&lt;br /&gt;ಇವಳು ಏತಕೋ ಬಂದು ನನ್ನ ಸೆಳೆದಳು...!!&lt;/span&gt;&lt;br /&gt;&lt;br /&gt;&lt;br /&gt;ಪ್ರಕಟ: http://www.hosadigantha.in/epaper.php?date=12-23-2010&amp;amp;name=12-23-2010-13&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6538513642006496409?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6538513642006496409/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6538513642006496409' title='7 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6538513642006496409'/><link rel='self' type='application/atom+xml' href='http://www.blogger.com/feeds/8665227991932891524/posts/default/6538513642006496409'/><link rel='alternate' type='text/html' href='http://sharadhi.blogspot.com/2010/12/blog-post.html' title='ನನ್ನ ಜಡೆ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/TRXLIqkQzLI/AAAAAAAAAcQ/S4WXijC317M/s72-c/images.jpeg' height='72' width='72'/><thr:total>7</thr:total></entry><entry><id>tag:blogger.com,1999:blog-8665227991932891524.post-3403447761289994180</id><published>2010-10-20T22:07:00.000-07:00</published><updated>2010-10-20T22:23:54.269-07:00</updated><title type='text'>ಅಪರಿಚಿತ ಭಾವ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_nM7vs_5-LF0/TL_N_o0_vDI/AAAAAAAAAcI/p_KuoPXpo34/s1600/indian-ties-new_08.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 245px;" src="http://3.bp.blogspot.com/_nM7vs_5-LF0/TL_N_o0_vDI/AAAAAAAAAcI/p_KuoPXpo34/s320/indian-ties-new_08.jpg" alt="" id="BLOGGER_PHOTO_ID_5530365360609410098" border="0" /&gt;&lt;/a&gt;&lt;br /&gt;&lt;span style="color: rgb(51, 204, 255); font-weight: bold;"&gt;ಅಮ್ಮಾ&lt;/span&gt;&lt;span style="color: rgb(51, 204, 255); font-weight: bold;"&gt; ನಿನ್ನ ಮಡಿಲಿಗೆ ಸೆಳೆದುಕೋ&lt;/span&gt; &lt;span style="color: rgb(51, 204, 255); font-weight: bold;"&gt;&lt;br /&gt;ಈ ಪ್ರಶ್ನೆಗೆ ಉತ್ತರಿಸು&lt;/span&gt; &lt;span style="color: rgb(51, 204, 255); font-weight: bold;"&gt;&lt;br /&gt;ಉದ್ದುದ್ಧ ಕಥೆ ಹೇಳಬೇಡ&lt;/span&gt; &lt;span style="color: rgb(51, 204, 255); font-weight: bold;"&gt;&lt;br /&gt;ಇಂದು ರಾತ್ರಿ ನಾವು ಅಗಲುವುದಾದರೆ &lt;/span&gt; &lt;span style="color: rgb(51, 204, 255); font-weight: bold;"&gt;&lt;br /&gt;ನೀನೇಕೆ ನನ್ನನ್ನು ಹೆತ್ತೆ?&lt;/span&gt;&lt;br /&gt;ಆ ಕ್ಷಣ ಅಮೃತಾ ಪ್ರೀತಂ ಅವರು ಬರೆದಿರುವ ಕವನ ನೆನಪಾಗದಿರಲಿಲ್ಲ. ನೂರಾರು ಹೆಣ್ಣುಮಕ್ಕಳ ಅಂತರಂಗದಲ್ಲಿ ಅಣಕವಾಡುವ ಪ್ರಶ್ನೆಯಂತೆ ಭಾಸವಾಯಿತು. ಈ ಪ್ರಶ್ನೆಗೆ ಉತ್ತರವಿಲ್ಲ ಗೊತ್ತು. ಆದರೆ, ತವರು ತೊರೆವ ಹೆಣ್ಣಿನ ಮನದಲ್ಲಿ ಇಂಥ ಪ್ರಶ್ನೆ ಕಾಡುವುದು ತಪ್ಪಲ್ಲ. ಒಂಬತ್ತು ತಿಂಗಳು ಹೊತ್ತು, ಹೆತ್ತು ಬೆಳೆಸಿದ ಹೆಣ್ಣು  ಜೀವವನ್ನು ನಾಳೆ ಇನ್ಯಾರದೋ ಮಡಿಲಿಗೆ ಹಾಕೋದಾದರೆ ಹೆಣ್ಣು ಮಗುವನ್ನು  ದೇವ್ರು ಕರುಣಿಸುವುದಾದರೂ ಏಕೆ? ಇಂಥ ಗೊಂದಲಗಳ ನಡುವೆಯೇ ‘ಅಪರಿಚಿತ ಭಾವ’ವೊಂದು ನನ್ನೊಳಗೇ ಮಾತಿಗಿಳಿಯುತ್ತಿತ್ತು.&lt;br /&gt;&lt;br /&gt;ಅಂದು ತಮ್ಮ ಹೇಳಿದ್ದ ‘ಅಕ್ಕಾ ನೀನು ಚೆನ್ನಾಗಿ ಡ್ರೆಸ್ ಮಾಡಿಕೋ. ನಿನ್ನ ನೋಡಕೆ ಯಾರೋ ಬರುತ್ತಿದ್ದಾರೆ’ ಎಂದಾಗ ಮೌನದ ಕಣ್ಣೀರು ಬರದಿರಲಿಲ್ಲ. ನಾ ಬೆಳೆದ ಆ ಪುಟ್ಟ ಮನೆ, ಸಣ್ಣವಳಿರುವಾಗ ನನ್ನ ಓದಿಗೆಂದೇ ಚಿಲ್ಲರೆ ಕೂಡಿಸಿ ಮಾಡಿಕೊಟ್ಟ ಪುಟ್ಟ ಟೇಬಲ್ಲು, ನಡುರಾತ್ರಿಯಲ್ಲೂ ನನ್ನ ಎಬ್ಬಿಸಿ ಓದು ಅನ್ನುತ್ತಿದ್ದ ಆ ಪುಟ್ಟ ಚಿಮಿಣಿ ದೀಪ, ಮನೆಮುಂದೆ ಬೆಳೆಸಿದ ಬಣ್ಣದ ಹೂಗಿಡಗಳು, ನಾ ಕೈಯಾರೆ ನೆಟ್ಟ ತೆಂಗಿನ ಮರ, ನನ್ನ ಪುಟ್ಟ ತಂಗಿಯಂತೆ ಬೆಳೆಸಿದ ಹಸು ಅಪ್ಪಿ...ಜೀವನಪ್ರೀತಿಯ ಸಂಕೇತ ಅಮ್ಮ...ಎಲ್ಲವನ್ನೂ ಬಿಟ್ಟು ಯಾರದೋ ಅಪರಿಚಿತರ ಮಡಿಲಿಗೆ ‘ಗಂಟು’ ಬೀಳಬೇಕಲ್ಲಾ ಅನಿಸಿತ್ತು.&lt;br /&gt;&lt;br /&gt;ಅಂದು ನಾವಿಬ್ಬರೂ ಅಪರಿಚಿತರು. ನಿನಗೆ ನಾನು, ನನಗೆ ನೀನು ಪರಸ್ಪರ ಅಪರಿಚಿತರು. ಅಲ್ಲಿ ಪರಿಚಯದ ಯಾವ ‘ವಿಳಾಸ’ವೂ ಇರಲಿಲ್ಲ. ನಿನ್ನೆದುರಲ್ಲಿ ತುಟಿ ಮುಚ್ಚಿ ತಲೆಬಾಗಿ ತಾಳಿ ಕಟ್ಟಿಸಿಕೊಂಡಾಗಲೂ ನೀ ನನಗೆ&lt;br /&gt;ಅಪರಿಚಿತ. ಸಪ್ತಪದಿ ತುಳಿದು ನಿನ್ನ ಮನೆಯಲ್ಲಿ ಸಿಹಿ ಊಟ ಮಾಡುವಾಗಲೂ ನೀನು ಪರಿಚಿತ ಅನಿಸಲಿಲ್ಲ. ಅಂದು ಶುಭರಾತ್ರಿಯಲ್ಲಿ ನನ್ನ ನಿನ್ನ ಮಡಿಲಿಗೆ ಸೆಳೆದುಕೊಳ್ಳುವವರೆಗೂ ನೀನು ಅಪರಿಚಿತನೇ ಅನಿಸಿದ್ದೆ! ಆದರೆ, ‘ಅಪರಿಚಿತ’ ಎನ್ನುವ ಕಪ್ಪು ಗೆರೆ ಮರೆಯಾಗಿದ್ದು  ಯಾವಾಗ ಗೊತ್ತಾ? ನೀನು ನನ್ನೊಳಗೊಂದು ಸಂಬಂಧಗಳನ್ನು ಬೆಸೆದಾಗ. ಅಲ್ಲಿಯವರೆಗೆ ನನ್ನ ಸಂಬಂಧಗಳೊಳಗೆ ಮಾತ್ರ ನಾ ‘ಬಂಽ’ಯಾಗಿದ್ದೆ. ಅವುಗಳನ್ನಷ್ಟೇ ನಾ ಸಂಭ್ರಮಿಸಿದ್ದೆ. ಇಂದು ನನ್ನ ಸುತ್ತ ನೂರಾರು ಬದುಕಿನ ಸಂಬಂಧಗಳಿವೆ. ಅತ್ತೆ, ಮಾವ, ಚಿಕ್ಕಮ್ಮ-ಚಿಕ್ಕಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ....ಎಷ್ಟೊಂದು ಸಂಬಂಧಗಳನ್ನು ನನ್ನೆದುರಿಗೆ ತಂದಿಟ್ಟೆ ನೀನು?&lt;br /&gt;&lt;br /&gt;ಆ ‘ಅಪರಿಚಿತ’ ಅನ್ನೋ ಭಾವ ಕಿತ್ತು  ಬಿಸಾಕಿದ್ದು ಕೂಡ ಆ ಪ್ರೀತಿಯ ಸಂಬಂಧಗಳೇ. ಬಹುಶಃ ಜಗತ್ತಿನ ಸಮಸ್ತ ಹೆಣ್ಣು ಮಕ್ಕಳ ದನಿಯೂ ಇದೇ ಆಗಿರಬಹುದು. ಹೆಣ್ಣೊಬ್ಬಳ ಬದುಕು ಪರಿಪೂರ್ಣ ಎನಿಸೋದು ಇಲ್ಲೇ...ಹೆಣ್ಣು ಸಂಬಂಧಗಳ ಕೊಂಡಿ, ಬದುಕು ಬೆಸೆಯುವ ಸುಂದರ ಕೊಂಡಿ. ಹೆಣ್ಣೆಂದರೆ ಹಾಗೆನೇ..ಬದುಕಿನ ಸಂಬಂಧಗಳಿಂದ ಸಾರ್ಥಕ ಪಡೆಯುವವಳು!&lt;br /&gt;&lt;br /&gt;&lt;br /&gt;ಪ್ರಕಟ: http://hosadigantha.in/epaper.php?date=10-21-2010&amp;amp;name=10-21-2010-15&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-3403447761289994180?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/3403447761289994180/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=3403447761289994180' title='9 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/3403447761289994180'/><link rel='self' type='application/atom+xml' href='http://www.blogger.com/feeds/8665227991932891524/posts/default/3403447761289994180'/><link rel='alternate' type='text/html' href='http://sharadhi.blogspot.com/2010/10/blog-post.html' title='ಅಪರಿಚಿತ ಭಾವ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_nM7vs_5-LF0/TL_N_o0_vDI/AAAAAAAAAcI/p_KuoPXpo34/s72-c/indian-ties-new_08.jpg' height='72' width='72'/><thr:total>9</thr:total></entry><entry><id>tag:blogger.com,1999:blog-8665227991932891524.post-8547313927440486725</id><published>2010-07-29T21:20:00.000-07:00</published><updated>2010-07-29T21:26:02.001-07:00</updated><title type='text'>ಆಷಾಢದ ಒಂದು ದಿನ..</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_nM7vs_5-LF0/TFJT1jwK4aI/AAAAAAAAAb0/SYU1Zq49J4I/s1600/IMG_210517920081336105.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 240px;" src="http://1.bp.blogspot.com/_nM7vs_5-LF0/TFJT1jwK4aI/AAAAAAAAAb0/SYU1Zq49J4I/s320/IMG_210517920081336105.jpg" alt="" id="BLOGGER_PHOTO_ID_5499550274568249762" border="0" /&gt;&lt;/a&gt;&lt;br /&gt;ಅಂದು ಅಕ್ಕ  ಊರಿಗೆ ಬರುವೆನೆಂದು ಖುಷಿಯಿಂದಲೇ ಪತ್ರ ಬರೆದಿದ್ದಳು. ಮದುವೆಯಾಗಿ ಆಗ ತಾನೇ ಮೂರು ತಿಂಗಳು. ಆಗಲೇ, ಅಕ್ಕಾ ಒಂದು ತಿಂಗಳು ಊರಿಗೆ ಬರುವವಳಿದ್ದಳು.&lt;br /&gt;&lt;br /&gt;ಅಕ್ಕ ಊರಿಗೆ ಬರುತ್ತೇನೆಂದು ಹೇಳಿದ್ದೇ ತಡ ಅಪ್ಪ  ಆ ಧಾರಾಕಾರ ಮಳೆಯ ನಡುವೆಯೂ ಕೃಷಿಯ ಲೆಕ್ಕಾಚಾರದಲ್ಲಿ ತೊಡಗಿದ್ದ. ಅಕ್ಕ ಅಂತೂ ಊರಿಗೆ ಬರುತ್ತಾಳಲ್ಲಾ, ಕೃಷಿ ಕೆಲಸಕ್ಕೂ  ಒಂದು ಜನ ಹೆಚ್ಚು ಸಿಗುತ್ತೆ ಅನ್ನೋದು ಅಪ್ಪನ ಲೆಕ್ಕಾಚಾರವಾದರೆ, ಅಮ್ಮ ಮನೆಗೆ ಬರುವ ಮಗಳಿಗೆ ಏನು ಸ್ಪೆಷಲ್ ಮಾಡಲಿ ಅನ್ನುವ ಚಿಂತೆ. ಹೊಸದಾಗಿ ಮದುವೆಯಾದ ಮೊಮ್ಮಗಳು ತವರಿಗೆ ಬರುತ್ತಾಳೆಂದು ಅಜ್ಜಿಗಂತೂ ಸ್ವರ್ಗಕ್ಕೆ ಮೂರೇ ಗೇಣು. ನಮಗೆಲ್ಲಾ ಅಕ್ಕನ ಜೊತೆ ಮತ್ತೊಮ್ಮೆ ಒಡನಾಡುವ ಆಸೆ, ಅವಳ ಜೊತೆ ಬೈಸಿಕೊಳ್ಳುವ, ಸಂಭ್ರಮಿಸುವ, ಮಳೆಗಾಲದಲ್ಲಿ ಹಪ್ಪಳ-ಸಂಡಿಗೆ ಜೊತೆಗೆ ಮೆಲ್ಲುವ ಖುಷಿ, ಒಟ್ಟಿನಲ್ಲಿ ಅಕ್ಕನನ್ನು ಮತ್ತೆ ನೋಡುವ ತವಕ, ಅಕ್ಕನಿಗೆ ಅಮ್ಮನ ಮನೆಗೆ ಬರುವ ಅಗಾಧ ಸಂಭ್ರಮ...ಇದಕ್ಕೆ ಎಲ್ಲೆಯುಂಟೇ?&lt;br /&gt;ದಶಕಗಳ ಹಿಂದಿನ ಕಥೆ, ಬದುಕಿನ ದಾರಿಯಲ್ಲಿ  ಎಷ್ಟೋ ವರ್ಷಗಳು ಸರಿದುಹೋಗಿವೆ.&lt;br /&gt;ಹೌದು,  ಅದೇ ಆಷಾಢ ಮಾಸ.&lt;br /&gt;&lt;br /&gt;&lt;span style="color: rgb(0, 204, 204);"&gt;ಆಷಾಢದಲ್ಲಿ...&lt;/span&gt;&lt;br /&gt;ಇದೀಗ ಮತ್ತೆ ಬಂದಿದೆ ಆಷಾಢ ಮಾಸ.&lt;br /&gt;ಅಜ್ಜಿ ಹೇಳುತ್ತಿದ್ದಳು; ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು, ಅತ್ತೆ-ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದು, ಆಷಾಢ ಮಾಸ ಬಂದ್ರೆ ಮನೆ ಖರೀದಿಸಬಾರದು, ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು....ಹೀಗೇ ಆಷಾಢ ಮಾಸ ಬಂದ್ರೆ ಬರೇ ಕೆಟ್ಟದು, ಅದು ಅಶುಭ ಎಂದು. ಇಂದಿಗೂ ‘ಅಜ್ಜಿ’ಯರು ಅದೇ ಕಥೆ ಬಿಚ್ಚುತಾರೆ.&lt;br /&gt;&lt;br /&gt;ಹೌದು, ಆಷಾಢ ಮಾಸ ಎಂದರೆ ಸಂಗಾತಿಗಳಿಗೆ ವಿರಹಕಾಲ. ಆಷಾಢ ಮಾಸಕ್ಕೆ ಇನ್ನೇನು ಒಂದು ವಾರದ ಇದೆಯೆಂದಾದರೆ  ಸಾಕು  ಮಗಳನ್ನು ಮನೆಗೆ ಕರೆತರುವ ಸಂಭ್ರಮ, ಸಡಗರ ತವರು ಮನೆಯವರದ್ದು. ಅತ್ತೆ ಮನೆಯಲ್ಲಿ  ಸೊಸೆಯನ್ನು ತವರಿಗೆ ಕಳುಹಿಸಿಕೊಟ್ಟು  ಅನಾದಿ  ಕಾಲದಿಂದಲೂ ಆಚರಿಸಿಕೊಂಡು ಬಂದಿದ್ಧ ಸಾಂಪ್ರದಾಯಿಕ ಪದ್ಧತಿಗೆ ಜೀವ ತುಂಬುವ ಆತುರ. ಆಗ ತಾನೇ ಮದುವೆಯಾಗಿದ್ವಿ ಅಂತ ಮಗ ಸೊಸೆ ತವರಿಗೆ ತೆರಳುವುದು ಬೇಡ ಎಂದರೂ, ನಾವೆಲ್ಲ ಗಂಡನ ಬಿಟ್ಟು ಒಂದು ತಿಂಗಳು ಇದ್ದಿಲ್ವಾ? ಎನ್ನುವ ಅತ್ತೆ ಸೊಸೆನ ತವರಿಗೆ ಕಳುಹಿಸಲು ಅಣಿಯಾಗುತ್ತಾಳೆ. ಅದಕ್ಕೆ  ನೂತನ ವಧು-ವರರಿಗೆ ಆಷಾಢ ಎಂದರೆ ವಿರಹಕಾಲ. ಅದನ್ನು ಸಹಿಸಿಕೊಳ್ಳಲೇಬೇಕು, ಒಂದು ತಿಂಗಳು ಮುದ್ದಿನ ಮಡದಿಯನ್ನು  ತವರಿಗೆ ಕಳುಹಿಸಲೇಬೇಕು. ಅದು  ನಮ್ಮ ಸಂಪ್ರದಾಯ, ಪದ್ಧತಿ. ಸುತ್ತ ಸುತ್ತಿಕೊಂಡ ಈ ಆಚರಣೆಗಳಿಂದ ಬಿಡಿಸಿಕೊಳ್ಳುವಂತಿಲ್ಲ. ಹೆಂಡತಿಯ ನೆನಪಾದರೆ ತಕ್ಷಣ ಫೋನ್ ಮಾಡ್ತೀನಿ ಅಂದ್ರೆ  ಆಗೆಲ್ಲಾ ನಿಮಿಷ ನಿಮಿಷಕ್ಕೆ ಮಾತನಾಡಲು ಫೋನ್‌ಗಳಿಲ್ಲ. ಏನಿದ್ರೂ ಪತ್ರ ಬರೆಯುವುದು. ಪತಿಯ ಪತ್ರಕ್ಕಾಗಿ  ಚಾತಕ ಪಕ್ಷಿಯಂತೆ ಕಾಯುವ ಸರದಿ ಪತ್ನಿಯದ್ದು.&lt;br /&gt;ಅದಕ್ಕೆ ಹಾಗಿರಬೇಕು..&lt;br /&gt;&lt;span style="color: rgb(0, 204, 204);"&gt;ಶ್ರಾವಣ ಮಾಸ ಬಂದಾಗ&lt;/span&gt; &lt;span style="color: rgb(0, 204, 204);"&gt;ಆನಂದ ತಂದಾಗ&lt;/span&gt; &lt;span style="color: rgb(0, 204, 204);"&gt;ವಿರಹಗೀತೆ &lt;/span&gt;&lt;span style="color: rgb(0, 204, 204);"&gt;ಇನ್ನಿಲ್ಲ&lt;/span&gt;&lt;span style="color: rgb(0, 204, 204);"&gt;...&lt;/span&gt; &lt;span style="color: rgb(0, 204, 204);"&gt;ಪ್ರಣಯಗೀತೆ ಬಾಳೆಲ್ಲ..&lt;/span&gt;.&lt;br /&gt;ಎಂಬ ಹಾಡು ಹುಟ್ಟಿಕೊಂಡಿದ್ದು. ಆಷಾಢದ ನಂತರ ಬರುವ ಶ್ರಾವಣ ಮಾಸ ಹಬ್ಬ-ಹಬ್ಬ  ಹರಿದಿನಗಳನ್ನು ಹೊತ್ತು ತರುವ ಜೊತೆಗೆ ತವರಿಗೆ ಹೋದ ಮಡದಿ ಮರಳಿ ಮನೆ ಸೇರುತ್ತಾಳೆ.&lt;br /&gt;&lt;br /&gt;&lt;span style="color: rgb(0, 204, 204);"&gt;ಕಾಲಾಯ ತಸ್ಮೈ ನಮಃ&lt;/span&gt;&lt;br /&gt;ಆದರೆ,  ಇಂದು ‘ಕಾಲಾಯ ತಸ್ಮೈ ನಮಃ’ ಎಂಬ ಮಾತು ನೆನಪಾಗುತ್ತಿದೆ. ವಿದೇಶದಲ್ಲಿ ಗಂಡನ ಜೊತೆ ಇರುವ ಮಗಳು ಆಷಾಢ ಎಂದರೇನು? ಎಂದು ಅಮ್ಮ ಜೊತೆ ಕೇಳಿದರೆ, ಇತ್ತ ಇಲ್ಲೇ ಹುಟ್ಟಿ  ಬೆಳೆದ ಮಗ ಅಥವಾ ಮಗಳು ಆಷಾಢ ಎಂದರೆ ಮೂಢನಂಬಿಕೆ, ಅದೆಲ್ಲಾ ಸುಮ್ ಸುಮ್ಮನೆ ಎಂದು  ಮೌನವಾಗುತ್ತಾರೆ.  ಹೊರಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಪತಿ-ಪತ್ನಿಯರು  ಇದನ್ನು ಒಪ್ಪಲು ಸಿದ್ಧರಿಲ್ಲ. ಗ್ರಾಮ್ಯ ಪ್ರದೇಶದಲ್ಲಿ ಬಿಟ್ಟರೆ ನಗರಗಳಲ್ಲಿ ಯಾರೂ ಕೂಡ ಈ ಪದ್ಧತಿಯನ್ನು ಆಚರಿಸುವುದು ಕಂಡುಬರುತ್ತಿಲ್ಲ.&lt;br /&gt;&lt;br /&gt;&lt;span style="color: rgb(0, 204, 204);"&gt;ಆಷಾಢ ಅಶುಭವೇ?&lt;/span&gt;&lt;br /&gt;ಅಂದ ಹಾಗೇ ಇಂಥ ಪದ್ಧತಿ ಏಕಿತ್ತು?ಅದೇಗೆ ಆಷಾಢ ಅಶುಭ? ಎಂಬಿತ್ಯಾದಿ ನೂರಾರು  ಪ್ರಶ್ನೆಗಳಿಗೂ ಬಲ್ಲವರ ಬುದ್ಧಿವಂತಿಕೆಯ ಮಾತುಗಳು ಸಾಥ್ ನೀಡುತ್ತಿವೆ.&lt;br /&gt;ಹಿಂದೆಲ್ಲಾ ಆಷಾಢ ಮಾಸ ಬಂತೆಂದರೆ ಬಿತ್ತನೆಯಿಂದ ಹಿಡಿದು ಕಳೆ ಕೀಳೋದ್ರವರೆಗೆ ರೈತನಿಗೆ ಕೈತುಂಬಾ ಕೆಲಸ. ಹದವಾಗಿರುವ ಭೂಮಿಯಲ್ಲಿ  ಕೃಷಿ ಕೆಲಸ ಮಾಡಲು ಆಷಾಢ ಒಳ್ಳೆಯ ಸಮಯ. ಹಾಗಾಗಿ ಹೊಸದಾಗಿ ಮದುವೆಯಾದ ವಧು-ವರರು ತಮ್ಮ ಜವಾಬ್ದಾರಿ ಮರೆಯಬಾರದು ಎಂಬ ಸೂಚನೆಯ ಮೇರೆಗೆ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಷಾಢದಲ್ಲಿ ದಂಪತಿಗಳ ಮಿಲನವಾದರೆ ಚೈತ್ರದಲ್ಲಿ ಮಗು ಹುಟ್ಟುತ್ತದೆ. ಚೈತ್ರದ ಬಿರುಬಿಸಿಲು ಮಗುವಿನ ಅಥವಾ ಬಾಣಂತಿಯ ಆರೈಕೆಗೆ  ಸೂಕ್ತ ಸಮಯವಲ್ಲ ಎನ್ನುವ ಕಾರಣವೂ ಇದೆ.&lt;br /&gt;&lt;br /&gt;ಒಟ್ಟಿನಲ್ಲಿ ಆಷಾಢ  ಎಂದರೆ ಭಯ ಮೂಡಿಸಿ, ವಿರಹ-ವೇದನೆಯ ಮೂಲಕ ಗಂಡ-ಹೆಂಡಿರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಜಾಣತನ ನಮ್ಮ ಹಿರಿಯರದ್ದೋ ಗೊತ್ತಿಲ್ಲ. ಆದರೆ, ಇಂದು ಆಷಾಢ, ಆಚರಣೆ ಎಲ್ಲವೂ ಕಾಲದ ತೆಕ್ಕೆಯಲ್ಲಿ ಮಗುಮ್ಮನೆ ಮಲಗಿವೆ.&lt;br /&gt;&lt;br /&gt;ಈ ಲೇಖನ ಹೊಸದಿಗಂತ "ಧರಿತ್ರಿ' ಮಹಿಳಾ ಪುಟದಲ್ಲಿ ಪ್ರಕಟವಾಗಿದೆ:&lt;br /&gt;ನೀವೂ ನೋಡಬಹುದು...&lt;br /&gt;&lt;br /&gt;http://hosadigantha.in/epaper.php?date=07-22-2010&amp;amp;name=07-22-2010-೧೩&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-8547313927440486725?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/8547313927440486725/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=8547313927440486725' title='11 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/8547313927440486725'/><link rel='self' type='application/atom+xml' href='http://www.blogger.com/feeds/8665227991932891524/posts/default/8547313927440486725'/><link rel='alternate' type='text/html' href='http://sharadhi.blogspot.com/2010/07/blog-post.html' title='ಆಷಾಢದ ಒಂದು ದಿನ..'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_nM7vs_5-LF0/TFJT1jwK4aI/AAAAAAAAAb0/SYU1Zq49J4I/s72-c/IMG_210517920081336105.jpg' height='72' width='72'/><thr:total>11</thr:total></entry><entry><id>tag:blogger.com,1999:blog-8665227991932891524.post-5490784778716599020</id><published>2010-06-12T00:53:00.000-07:00</published><updated>2010-06-12T01:04:33.873-07:00</updated><title type='text'>ಅಜ್ಜಿಗೊಂದು ಪತ್ರ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_nM7vs_5-LF0/TBM-6GWnUDI/AAAAAAAAAbs/EiTIKPPvUU0/s1600/the_girl_in_the_rain_by_best10photos.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 213px;" src="http://1.bp.blogspot.com/_nM7vs_5-LF0/TBM-6GWnUDI/AAAAAAAAAbs/EiTIKPPvUU0/s320/the_girl_in_the_rain_by_best10photos.jpg" alt="" id="BLOGGER_PHOTO_ID_5481794339298824242" border="0" /&gt;&lt;/a&gt;&lt;br /&gt;ಅಜ್ಜಿ,&lt;br /&gt;&lt;br /&gt;ಇಲ್ಲಿ ತುಂಬಾ ಮಳೆ. ಕಿಟಕಿಯಾಚೆ ಇಣುಕಿದರೆ ದೂರದಲ್ಲಿ ಕಾಣುವ ಖಾಲಿ ಮೈದಾನ ತುಂಬಾ ಆಲಿಕಲ್ಲುಗಳ ಓಕುಳಿಯಾಟ. ಮಕ್ಕಳ ಕಲರವಗಳಿಲ್ಲ. ಇಲ್ಲಿ  ನಮ್ಮೂರಿನ ತರ ಹಸಿರು ಮರಗಿಡಗಳು ಕಾಣಸಿಗೊಲ್ಲ, ಬರೇ ಬಿಲ್ಡಿಂಗ್‌ಗಳು. ಆ ಬಿಲ್ಡಿಂಗ್ ಮೇಲೆ ಬಿದ್ದ ಮಳೆ ಹಾಗೇ ರಸ್ತೆಗಿಳಿಯುತ್ತೆ. ಆಗ ಆ ರಸ್ತೆಯೇ ನಮ್ಮೂರಿನ ದೊಡ್ಡ ಹೊಳೆಯಾಗುತ್ತೆ. ಎಂಥ ವಿಚಿತ್ರ ಅಂತೀಯಾ? ಈ ಬೆಂಗ್ಳೂರೇ ಹಾಗೇ ಅಜ್ಜಿ.&lt;br /&gt;&lt;br /&gt;ಅಂದ ಹಾಗೇ, ಮಳೆ ಬಂದ ತಕ್ಷಣ ನಂಗೆ ನೀನೇ ನೆನಪಾಗ್ತಿಯಾ. ಮಳೆ ಬಂದಾಗಲೆಲ್ಲಾ ನಿನ್ನ ಸೆರಗ ಹಿಡಿದು ಹಲಸಿನ ಬೀಜ, ಹಪ್ಪಳ ಉರಿದು ಕೊಡು ಎಂದು ಬೆನ್ನಿಗೆ ಬಿದ್ದಾಗ ಬೈಯುತ್ತಲೇ ಪ್ರೀತಿಯಿಂದ ಮಾಡಿಕೊಡುತ್ತಿದ್ದಿ ಅಲ್ವಾ? ನಿನ್ನ ಬೈಗುಳ ಕೇಳೋದೇ ಒಂಥರಾ ಚೆಂದ ಅಜ್ಜಿ. ಅಮ್ಮ ಕೆಲ್ಸದಿಂದ ಬರೋದು ತಡವಾದಾಗ ನಿನ್ನ ತೊಡೆ ಮೇಲೆ ಕುಳಿತು ಜೋರಾಗಿ ಅಳುತ್ತಿದ್ದಾಗ ನೀನು ರಾಮಾಯಣ, ಮಹಾಭಾರತ ಕಥೆ ಹೇಳಿಯೇ ನನ್ನ ಸಮಧಾನಿಸುತ್ತಿದ್ದೆ.&lt;br /&gt;&lt;br /&gt;ನೊಡು. ಅಜ್ಜಿ, ಈಗ ಯಾರು ಹೇಳ್ತಾರೆ ಕಥೆ?  ಅಜ್ಜಿ ಕಥೆ ಅಂತ ಹೇಳಿದ್ರೆ ಈಗಿನ ಮಕ್ಕಳು ಅದೇನು ಅಜ್ಜಿ ಕಥೆ? ಅದು ಹೇಗಿರುತ್ತೆ? ಅಂಥ ಹೇಳೋ ಸ್ಥಿತಿ ಇದೆ ಗೊತ್ತಾ?&lt;br /&gt;&lt;br /&gt;ರಜೆ ಬಂದ್ರೆ ಸಾಕು ಅಜ್ಜ-ಅಜ್ಜಿ ಮನೆಗೆ ಓಡಿಹೋಗುವ, ಒಂದು ತಿಂಗಳ ರಜಾದಲ್ಲಿ ಅಜ್ಜಿ ಜೊತೆ ಕಾಲ ಕಳೆಯುವ ಮಕ್ಕಳು ಎಲ್ಲಿ ಸಿಗ್ತಾರಲ್ವಾ? ಈ ಮಳೆಗೆ ತೊಡೆ ಮೇಲೆ ಕುಳ್ಳಿರಿಸಿಕೊಂಡು ಹಪ್ಪಳ ಸಂಡಿಗೆ ತಿನ್ನಿಸುತ್ತಾ,  ಅತ್ತಾಗ ಮೆಲ್ಲಗೆ ಪ್ರೀತಿಯಿಂದ ಗದರುತ್ತಾ,   ಲಾಲಿ ಹಾಡೋ ‘ಅಜ್ಜಿ ’ ನೀನು ನಮ್ಮ ದೇಶದಲ್ಲೇ ಇತಿಹಾಸದ ಪುಟ ಆಗ್ತಿದ್ದಿಯಲ್ಲಾ ಅದಕ್ಕಿಂತ ದುರಂತ ಇನ್ನೇನಿದೆ ಹೇಳು?&lt;br /&gt;&lt;br /&gt;ಆದರೆ, ನಮ್ಮೂರ ಹಸಿರು ಹಳ್ಳಿಯಲ್ಲಿ  ಹುಟ್ಟಿದ ನನಗೆ ನಿನ್ನಂಥ ಒಳ್ಳೆ  ಅಜ್ಜಿ ಸಿಕ್ಕಿದ್ದಾಳೆ. ಅವಳ ಬಾಯಿಂದ ಉದುರುವ ಮುತ್ತಿನ ಕಥೆಗಳನ್ನು ಕೇಳೋ ಭಾಗ್ಯ ನನಗೂ ಸಿಕ್ತು. ರಜೆ ಸಿಕ್ಕಾಗಲೆಲ್ಲಾ  ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಯಕ್ಷಗಾನ ನೋಡೋ ಅವಕಾಶ ನಂಗೆ ಸಿಕ್ತು ಅನ್ನೋದನ್ನು ನೆನೆಸಿಕೊಂಡಾಗಲೆಲ್ಲಾ ನಾನು ಪುಳಕಿತಳಾಗುತ್ತೇನೆ.&lt;br /&gt;&lt;br /&gt;ನೋಡಜ್ಜಿ, ಈ ಮಳೆ ಎಷ್ಟೆಲ್ಲಾ ನೆನಪಿಸ್ತು ಅಂತ. ಆ ಮಳೆನೇ ಹಾಗೇ ನೆನಪುಗಳ ಮೆರವಣಿಗೆ...&lt;br /&gt;&lt;br /&gt;(ಪ್ರಕಟ: http://hosadigantha.in/epaper.php?date=06-10-2010&amp;amp;name=06-10-2010-೧೭)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-5490784778716599020?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/5490784778716599020/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=5490784778716599020' title='16 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/5490784778716599020'/><link rel='self' type='application/atom+xml' href='http://www.blogger.com/feeds/8665227991932891524/posts/default/5490784778716599020'/><link rel='alternate' type='text/html' href='http://sharadhi.blogspot.com/2010/06/blog-post.html' title='ಅಜ್ಜಿಗೊಂದು ಪತ್ರ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_nM7vs_5-LF0/TBM-6GWnUDI/AAAAAAAAAbs/EiTIKPPvUU0/s72-c/the_girl_in_the_rain_by_best10photos.jpg' height='72' width='72'/><thr:total>16</thr:total></entry><entry><id>tag:blogger.com,1999:blog-8665227991932891524.post-116491028201195725</id><published>2010-05-11T20:59:00.000-07:00</published><updated>2010-05-11T21:07:29.306-07:00</updated><title type='text'>ಅಕ್ಷರ ಕಲಿಯದ ಅಮ್ಮನಿಗೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_nM7vs_5-LF0/S-oo2vSMUeI/AAAAAAAAAbk/-yuxT_pBEfo/s1600/1154090_78045603.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 227px;" src="http://3.bp.blogspot.com/_nM7vs_5-LF0/S-oo2vSMUeI/AAAAAAAAAbk/-yuxT_pBEfo/s320/1154090_78045603.jpg" alt="" id="BLOGGER_PHOTO_ID_5470229618265706978" border="0" /&gt;&lt;/a&gt;ನಿನಗೆ ಪತ್ರ ಬರೆಯದೆ ತುಂಬಾ ದಿನಗಳಾಯ್ತು. ಇವತ್ತು ಬರೀಲೇಬೇಕು ಅಂದುಕೊಂಡು ಬರೀತಾ ಇದ್ದೀನಿ. ಹಾಗಂತ ಅಮ್ಮನ ದಿನ ಬಂದಾಗ ಪತ್ರ ಬರೀತಾಳೆ ಅಂದ್ಕೋಬೇಡ, ನನಗೆ ಅನುದಿನವೂ ಅಮ್ಮನ ದಿನವೇ.  ಮದುವೆಯಾದ ಮೇಲೆ ಮನೆಗೆ ಬಂದಿಲ್ಲ ಅಂತ ನೀ ಮುನಿಸಿಕೊಂಡಿದ್ದೀಯಾ, ನೀನೆಷ್ಟು ಬೈದ್ರೂ, ಮುನಿಸಿಕೊಂಡ್ರೂ ನಾ ನಿತ್ಯ ನಿನ್ನದೆಯಲ್ಲಿ ಪಿಸುಗುಟ್ಟುವ ಪುಟ್ಟ ಮಗುನೇ ಅಮ್ಮಾ. ನಿನ್ನ ಸಿಟ್ಟು, ಕೋಪ, ಕಣ್ಣಿನಿಂದ ದುರುಗಟ್ಟಿ ನೋಡುವುದು, ಎತ್ತರದ ದನಿಯಲ್ಲಿ ಬೈದುಬಿಡೋದು ಇದೆಲ್ಲಾ ನನ್ನ ನಗು ನೋಡೋ ತನಕ ಅಂತ ನನಗೆ ಚೆನ್ನಾಗಿ ಗೊತ್ತಮ್ಮಾ.&lt;br /&gt;&lt;br /&gt;   ಮತ್ತೆ, ಹೇಗಿದ್ಯಾ? ಈ ಬೆಂಗಳೂರಲ್ಲಿ ದಿನಾ ಸಂಜೆ ಮಳೆರಾಯನ ಅಬ್ಬರ. ರಸ್ತೆಗಳೆಲ್ಲಾ ಸಮುದ್ರಗಳಾಗಿಬಿಡ್ತವೆ. ಅಂದ ಹಾಗೆ, ನಮ್ಮೂರಲ್ಲೂ ಮಳೆ ಬರುವುದೇ? ನಮ್ಮ ತೋಟದ ಕೆರೆ, ತೋಟದಾಚೆಗಿನ ಹೊಳೆ ತುಂಬಿ ಹರಿಯೋದೇ? ನೀ ಅಂಗಳದಲ್ಲಿ ನೆಟ್ಟು ಮಕ್ಕಳಂತೆ ಬೆಳೆಸಿದ ಬಣ್ಣದ ಹೂಗಿಡಗಳು ಹಸಿರಾಗಿವೆಯೇ? ನಾನು-ನಿನ್ನ ಅಳಿಯ ಇದೇ ಮಳೆಗಾಲದಲ್ಲಿ ನಿನ್ನನ್ನು, ನಮ್ಮೂರ ಹಸಿರ ತೋಟವನ್ನು, ತುಂಬಿ ಹರಿಯೋ ನದಿಯನ್ನು, ಮನೆಯಂಗಳದ ಕನಕಾಂಬರ ಸೊಬಗು, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯೋ ಅಜ್ಜ...ಎಲ್ಲರನ್ನೂ ನೋಡೋಕೆ ಬರ್‍ತಾ ಇದ್ದಿವಿ. ಒಂದಿಷ್ಟು ಹಲಸಿನ ಹಪ್ಪಳ, ಸಂಡಿಗೆ, ಮಾವಿನ ಮಿಡಿ ಉಪ್ಪಿನ ಕಾಯಿ ಎಲ್ಲವನ್ನೂ ರೆಡಿಮಾಡಿಬಿಡು.&lt;br /&gt;&lt;br /&gt;   ನಾನಿಲ್ಲಿ ತುಂಬಾ ಚೆನ್ನಾಗಿದ್ದೀನಿ, ಗುಂಡು-ಗುಂಡಾಗಿ ಬೆಳೆದಿದ್ದೀನಿ. ನೀನು ನೋಡಿದ್ರೆ ಇನ್ನೂ ಖುಷಿಪಡ್ತಿಯಾ. ಅತ್ತೆ-ಮಾವ ನನ್ನ ಪುಟ್ಟಿ ಅಂತಾರೆ.  ಅವರು ಪ್ರೀತಿಯಿಂದ ಕರೆದಾಗಲೆಲ್ಲಾ ನೀನೇ ನೆನಪಾಗ್ತಿಯಾ. ಥೇಟ್ ನಿನ್ನ ತರನೇ ನೋಡ್ಕೋತಾರೆ. ನಿನ್ನ ತರನೇ ತಲೆಗೆ ಎಣ್ಣೆ-ಸೀಗೆ ಕಾಯಿ ಸ್ನಾನ ಮಾಡಿಸ್ತಾರೆ. ಹೂವು ತಂದು ಮುಡಿಸ್ತಾರೆ, ಚೆಂದದ ಡ್ರೆಸ್ ಕೊಡಿಸ್ತಾರೆ. ತಪ್ಪು ಮಾಡಿದಾಗ, ಪ್ರೀತಿಯಿಂದ ಬೈತಾರೆ. ಅವರಲ್ಲಿ  ನಿನ್ನನೇ ನಾ ಕಾಣ್ತೀನಿ, ಅದಕ್ಕೆ ಖುಷಿಯಾಗಿದ್ದೀನಿ ಕಣಮ್ಮಾ. ನಂಗೊತ್ತು ಅಕ್ಷರ ಕಲಿಯದ ನೀನು ನನಗೆ ಅಕ್ಷರ ಕಲಿಸಿದ್ದಿ, ಬದುಕು ಕಲಿಸಿದ್ದಿ, ಭವಿಷ್ಯ ಕಟ್ಟಿಕೊಟ್ಟಿದ್ದಿ. ನೀನು ಖಂಡಿತಾ ಈ ಪತ್ರನಾ ಪಕ್ಕದ್ಮನೆ ಪುಟ್ಟಿ ಬಳಿ ಓದಿಸ್ತೀ ಅಂತ. ಸಧ್ಯದಲ್ಲೇ ಬಂದುಬಿಡ್ತೀನಿ. ನಾ ಸಣ್ಣ ಮಗುವಾಗಿದ್ದಾಗ ನಿನ್ನ ಕೈಯಿಂದ ಆ ಬೆಳದಿಂಗಳ ತಂಪಿನಲ್ಲಿ ಕುಳಿತು ತುತ್ತು ತಿಂದ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಮತ್ತೊಮ್ಮೆ  ನಿನ್ನ ಸವಿತುತ್ತು ಮೆಲ್ಲುವಾಸೆ.&lt;br /&gt;ಇಂತೀ&lt;br /&gt;&lt;span style="font-weight: bold;"&gt;ಪ್ರೀತಿಯ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಮಗಳು&lt;/span&gt;&lt;br /&gt;&lt;br /&gt;(ಹೊಸದಿಗಂತ ಪತ್ರಿಕೇಲಿ ಪ್ರತಿ ಗುರುವಾರದ ಧರಿತ್ರಿ ಮಹಿಳಾ ಪುಟದಲ್ಲಿ ಪ್ರಕಟವಾಗುವ ಭಾವಬಿಂದು ಅಂಕಣಕ್ಕೆ ಬರೆದ ಪುಟ್ಟ ಬರಹ&lt;br /&gt;http://hosadigantha.in/epaper.php?date=05-06-2010&amp;amp;name=05-06-2010-೧೭&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-116491028201195725?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/116491028201195725/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=116491028201195725' title='8 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/116491028201195725'/><link rel='self' type='application/atom+xml' href='http://www.blogger.com/feeds/8665227991932891524/posts/default/116491028201195725'/><link rel='alternate' type='text/html' href='http://sharadhi.blogspot.com/2010/05/blog-post.html' title='ಅಕ್ಷರ ಕಲಿಯದ ಅಮ್ಮನಿಗೆ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_nM7vs_5-LF0/S-oo2vSMUeI/AAAAAAAAAbk/-yuxT_pBEfo/s72-c/1154090_78045603.jpg' height='72' width='72'/><thr:total>8</thr:total></entry><entry><id>tag:blogger.com,1999:blog-8665227991932891524.post-4847754180552688145</id><published>2010-04-18T21:40:00.001-07:00</published><updated>2010-04-19T21:39:14.873-07:00</updated><title type='text'>ಅಕ್ಕರೆಯ ತಮ್ಮಂಗೆ ಶುಭಾಶಯ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_nM7vs_5-LF0/S8vhwCJ_BEI/AAAAAAAAAbc/FCPLDb5dK5w/s1600/444701_83585210.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 240px;" src="http://1.bp.blogspot.com/_nM7vs_5-LF0/S8vhwCJ_BEI/AAAAAAAAAbc/FCPLDb5dK5w/s320/444701_83585210.jpg" alt="" id="BLOGGER_PHOTO_ID_5461707188445578306" border="0" /&gt;&lt;/a&gt;&lt;br /&gt;ಈಗಲೂ ನೆನಪಾಗುವವನು ಅವನೇ.&lt;br /&gt;ನನ್ನನ್ನು ಅಕ್ಕರೆಯಿಂದ ಅಕ್ಕಾ ಎನ್ನೋನು. ಒಡಹುಟ್ಟಿಲ್ಲಾಂದ್ರೂ ಒಡನಾಡಿ ಆದೋನು. ಬೆಂಗಳೂರೆಂಬ ಬೆಂಗಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಗ ನನಗೆ ಆಸರೆಯಾದೋನು, ಕಳೆದ ಆರು ವರುಷಗಳಿಂದ ಜೊತೆ ಜೊತೆಗೆ ಹೆಜ್ಜೆ ಹಾಕಿ, ನನ್ನೆಲ್ಲಾ ಭಾವಗಳಿಗೆ ಜೀವ ತುಂಬಿದೋನು, ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾದೋನು, ನನ್ನೆಲ್ಲಾ ಕೋಪ-ತಾಪಗಳ ಜೊತೆ ತಂಗಾಳಿಯಾಗಿ ಬೀಸಿದೋನು, ಸಣ್ಣ-ಸಣ್ಣ ವಿಷ್ಯಕ್ಕೆಲ್ಲಾ ತಲೆಕೆಡಿಸಿಕೊಂಡು ನಿತ್ಯ ನನ್ನ ಬಳಿ ಬೈಗುಳ ತಿಂದೋನು.&lt;br /&gt;&lt;br /&gt;ನಾನು ಮದುವೆ ಆಗ್ತೀನಿ ಎಂದಾಗ ಖುಷಿಪಟ್ಟು ಪಾಯಸ ಮಾಡಿ ಸಿಹಿ ತಿನ್ನಿಸಿದೋನು, ಮದುವೆ ದಿನ ಬಾವನ ಕಾಲು ತೊಳೆಯೋದು ನಾನೇ ಎಂದು ಹಠ ಹಿಡಿದು ಕುಳಿತೋನು, ಮದುವೆಗೆ ಮುಂಚೆ ನನ್ನ ಜೊತೆಗಿದ್ದು ಅಕ್ಕಾ ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ಅತ್ತೆ ಮನೇಲಿ ಬೆಳಿಗೆದ್ದು ರಂಗೋಲಿ ಹಾಕಬೇಕೆಂದು ನನಗೆ ರಂಗೋಲಿ ಹಾಕೋಕೆ ಕಲಿಸಿಕೊಟ್ಟವನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದ ಬೋರ್ ಎಂದು ಗೋಳಿಡುವವನು..&lt;br /&gt;ಅವನು ನನ್ನ ಪ್ರೀತಿಯ ತಮ್ಮ, ಸಂದೇಶ. ನನ್ನ ಕೈಲಿ ಬೈಸಿಕೊಂಡ್ರೂ, ಉಗಿಸಿಕೊಂಡ್ರೂ, ಹೊಡೆಸಿಕೊಂಡ್ರೂ ಎಲ್ಲವನ್ನೂ ಸಹಿಸಿಕೊಳ್ತಾ ನನ್ನಳಗೊಂದು ನಗುವಿನ ಅಲೆ ಮೂಡಿಸಿದವನು ನನ್ನ ತಮ್ಮಾ...&lt;br /&gt;&lt;br /&gt;ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ...&lt;br /&gt;-ಚಿತ್ರಾ ಸಂತೋಷ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-4847754180552688145?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/4847754180552688145/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=4847754180552688145' title='6 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/4847754180552688145'/><link rel='self' type='application/atom+xml' href='http://www.blogger.com/feeds/8665227991932891524/posts/default/4847754180552688145'/><link rel='alternate' type='text/html' href='http://sharadhi.blogspot.com/2010/04/blog-post_18.html' title='ಅಕ್ಕರೆಯ ತಮ್ಮಂಗೆ ಶುಭಾಶಯ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_nM7vs_5-LF0/S8vhwCJ_BEI/AAAAAAAAAbc/FCPLDb5dK5w/s72-c/444701_83585210.jpg' height='72' width='72'/><thr:total>6</thr:total></entry><entry><id>tag:blogger.com,1999:blog-8665227991932891524.post-5140808040118207687</id><published>2010-04-18T21:11:00.000-07:00</published><updated>2010-04-18T21:54:46.416-07:00</updated><title type='text'>ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ</title><content type='html'>&lt;a href="http://4.bp.blogspot.com/_nM7vs_5-LF0/S8vgS2Y37sI/AAAAAAAAAbU/OD4g6iyAiV0/s1600/Invite+DKV.jpg"&gt;&lt;img id="BLOGGER_PHOTO_ID_5461705587558969026" style="DISPLAY: block; MARGIN: 0px auto 10px; WIDTH: 179px; CURSOR: hand; HEIGHT: 320px; TEXT-ALIGN: center" alt="" src="http://4.bp.blogspot.com/_nM7vs_5-LF0/S8vgS2Y37sI/AAAAAAAAAbU/OD4g6iyAiV0/s320/Invite+DKV.jpg" border="0" /&gt;&lt;/a&gt;&lt;br /&gt;&lt;div&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_nM7vs_5-LF0/S8veUPSuCCI/AAAAAAAAAbM/-vJzKXZ3kSc/s1600/Invite+DKV.jpg"&gt;&lt;/a&gt;&lt;br /&gt;&lt;br /&gt;&lt;span style="TEXT-DECORATION: underline"&gt;&lt;br /&gt;&lt;/span&gt;ಹೌದಲ್ವಾ? ತುಂಬಾ ಒಳ್ಳೆ ಕಾರ್ಯಕ್ರಮ. ಭಾನುವಾರ, ರಜಾ ದಿನ ಬೇರೆ. ಭಾನುವಾರ ಸ್ವಲ್ಪ ಲೇಟಾಗಿ ಏಳಬೇಕು ಎಂದು ಪ್ರೋಗ್ರಾಂ ಹಾಕ್ಕೊಂಡವರು ಕೂಡ ಸ್ವಲ್ಪ ಬೇಗನೆ ಎದ್ದು ಈ ಕಾರ್ಯಕ್ರಮಕ್ಕೆ ರೆಡಿಯಾಗಿ. ವಿವೇಕ್ ಶಾನುಭಾಗ ಸರ್ ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ರು. ಛೇ! ನಾನು ಮಾತ್ರವಲ್ಲ ನೀವೆ;ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು.&lt;br /&gt;ಬಂದೇ ಬರ್ತೀರಲ್ಲಾ...?&lt;br /&gt;-ಚಿತ್ರಾ ಸಂತೋಷ್&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-5140808040118207687?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/5140808040118207687/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=5140808040118207687' title='1 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/5140808040118207687'/><link rel='self' type='application/atom+xml' href='http://www.blogger.com/feeds/8665227991932891524/posts/default/5140808040118207687'/><link rel='alternate' type='text/html' href='http://sharadhi.blogspot.com/2010/04/blog-post.html' title='ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/S8vgS2Y37sI/AAAAAAAAAbU/OD4g6iyAiV0/s72-c/Invite+DKV.jpg' height='72' width='72'/><thr:total>1</thr:total></entry><entry><id>tag:blogger.com,1999:blog-8665227991932891524.post-8471914895069579160</id><published>2010-03-30T02:25:00.000-07:00</published><updated>2010-03-30T03:02:23.301-07:00</updated><title type='text'>ಪ್ರೀತಿಯ ಸಣ್ಣ ಬಿಂದಿಗೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_nM7vs_5-LF0/S7HMDeFV1FI/AAAAAAAAAa0/noG2ZOoJ26g/s1600/1095127_99796762.jpg"&gt;&lt;img style="margin: 0px auto 10px; display: block; text-align: center; cursor: pointer; width: 240px; height: 320px;" src="http://2.bp.blogspot.com/_nM7vs_5-LF0/S7HMDeFV1FI/AAAAAAAAAa0/noG2ZOoJ26g/s320/1095127_99796762.jpg" alt="" id="BLOGGER_PHOTO_ID_5454364983709520978" border="0" /&gt;&lt;/a&gt;ಬಿಂದಿಗೆಗೂ ಹುಡುಗಿಯರಿಗೂ ಅದೇನೋ ನಂಟು. ಮನೆಯಲ್ಲಿ ಬಿಂದಿಗೆಯಲ್ಲಿ ನೀರು ತರಬೇಕಂದ್ರೆ ಅದಕ್ಕೆ ಹುಡುಗಿರೇ ಬೇಕು. ಹುಡುಗ್ರಿಂದ ಅದು ಸಾಧ್ಯವಿಲ್ಲ. ಸಾಧ್ಯ ಇದ್ರೂ ಅವ್ರು ಮಾಡೋಲ್ಲ. ನನ್ನದೂ ಒಂದು ಪುಟ್ಟ ನೆನೆಪು. ನಾನಿನ್ನೂ ಸಣ್ಣ ಹುಡುಗಿ. ದೊಡ್ಡ ಬಿಂದಿಗೆಯನ್ನು ಎತ್ತಿ ಹಿಡಿಯಕ್ಕಾಗದ ವಯಸ್ಸು. ಅಮ್ಮ ದೊಡ್ಡ ಬಿಂದಿಗೆಯಲ್ಲಿ ನೀರು ತರುವಾಗ ನನಗೂ ಬಿಂದಿಗೆ ಬೇಕೆಂದು ಹಠ ಹಿಡಿದಿದ್ದೆ.&lt;br /&gt;&lt;br /&gt;ಅಮ್ಮ ಬಾವಿಯಿಂದ ನೀರು ಎತ್ತುವಾಗ ನಾನೂ ನೀರು ಎತ್ತಬೇಕು, ನನಗೂ ಬಿಂದಿಗೆ ಬೇಕೆಂದು ಅಮ್ಮನ ಸೆರಗು ಹಿಡದೆಳೆಯುತ್ತಿದ್ದೆ. ಆವಾಗ ಅಮ್ಮ ನನ್ನ ಎತ್ತಿಕೊಳ್ಳದಿದ್ದರೆ ಮರಳ ಮೇಲೆ ಬಿದ್ದು ಹೊರಳಾಡುತ್ತಿದ್ದೆ. "ನೀನು ಸ್ವಲ್ಪ ದೊಡ್ಡ ಆಗು, ಬಿಂದಿಗೆ ತಂದುಕೊಡ್ತೀನಿ' ಎಂದು ಅಮ್ಮ ಸಮಾಧಾನಿಸುವಾಗ, ಹಾಗಾದ್ರೆ ಯಾವಾಗ ನಾನು ದೊಡ್ಡವಳಾಗ್ತೇನೆ, ನಿನ್ನಂತೆ ಉದ್ದ, ದಪ್ಪ ಆಗಿ, ಯಾವಾಗ ಸೀರೆ ಉಡುವವಳಾಗ್ತೀನಿ, ದೊಡ್ಡ ಬಿಂದಿಗೆಯನ್ನು ಯಾವಾಗ ನಾನು ಎತ್ತುವವಳಾಗ್ತೀನಿ' ಎಂದು ಪದೇ ಪದೇ ಪ್ರಶ್ನೆಗಳ ಮಳೆ ಸುರಿಸಿ ಅಮ್ಮನಿಗೆ ಬೋರ್ ಹೊಡಿಸ್ತಾ ಇದ್ದೆ.&lt;br /&gt;&lt;br /&gt;ಒಂದು ದಿನ ಅಮ್ಮ ಬಿಂದಿಗೆ ತಂದೇ ಬಿಟ್ಟರು. ಹೊಸ ಬಿಂದಿಗೆ. ಸಣ್ಣ ಮತ್ತು ಮುದ್ದಾದ ಬಿಂದಿಗೆ. ಅಮ್ಮ ತಂದ ಹೊಸ ಬಿಂದಿಗೆಗೆ "ಚಿಕ್ಕ ಬಿಂದಿಗೆ' ಎಂದು ನಾಮಕರಣ ಮಾಡಲಾಗಿತ್ತು. ಅದು ಅಲ್ಯೂಮಿನಿಯಂ ಬಿಂದಿಗೆ, ಎತ್ತಲೂ ಅಷ್ಟೇನೂ ಭಾರವಿಲ್ಲ. ತುಂಬಾ ಮುದ್ದಾಗಿತ್ತು. ಅಮ್ಮ ಬಿಂದಿಗೆ ತಂದಿದ್ದೇ ತಡ, ಬಾವಿಯಿಂದ ನೀರು ಎತ್ತಕ್ಕಾಗದಿದ್ರೂ ಮನೆಯಲ್ಲಿದ್ದ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರನ್ನೆಲ್ಲಾ ನನ್ನ ಚಿಕ್ಕ ಬಿಂದಿಗೆಗೆ ಸುರಿಯುತ್ತಿದ್ದೆ. ಒಂದಷ್ಟು ಏಟುಗಳನ್ನೂ ತಿನ್ನುತ್ತಿದ್ದೆ. ಆಮೇಲೆ ನಾನು ಶಾಲೆಗೆ ಹೋಗೋವಷ್ಟರಲ್ಲಿ ಬಿಂದಿಗೆಯಲ್ಲಿ ನೀರು ತರುವವಳಾಗಿದ್ದೆ. ಕಷ್ಟಪಟ್ಟಾದ್ರೂ ನನ್ನ ಬಿಂದಿಗೆಯಲ್ಲಿ ನೀರು ತರುವುದೇ ನನಗೆ ಹೆಮ್ಮೆಯ ವಿಚಾರ. ಅದೂ ನಾನು ಬಿಂದಿಗೆಯನ್ನು ಸೊಂಟದಲ್ಲಿ ಹಿಡಿದುಕೊಂಡು ಬರುವಾಗ ಯಾರಾದ್ರೂ ನೋಡಿದ್ರೆ ಇನ್ನೂ ಖುಷಿ. ಒಳಗೊಳಗೇ ಬೀಗುತ್ತಿದ್ದೆ.&lt;br /&gt;&lt;br /&gt;ಶಾಲೆಗೆ ಹೊರಡುವಾಗ ಅಮ್ಮನ ಬಳಿ, ನನ್ನ ಬಿಂದಿಗೆ ಮುಟ್ಟಬೇಡ ಎಂದು ಕಟ್ಟಪ್ಪಣೆ ಮಾಡಿಯೇ ಹೊರಡುತ್ತಿದ್ದೆ. ಶಾಲೆಯಿಂದ ಬಂದು ಬ್ಯಾಗ್ ನ್ನೊಂದು ಮೂಲೆಗೆ ಬಿಸಾಕಿ, ಬಳಿಕ ಅಮ್ಮ ಮಾಡಿಟ್ಟ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಂಡು ಅದೇ ನನ್ನ ಪ್ರೀತಿಯ ಸಣ್ಣ ಬಿಂದಿಗೆಯನ್ನು ಎತ್ತಿಕೊಂಡು ಮನೆ ಸಮೀಪದ ತೊರೆಗೆ ಹೋಗುತ್ತಿದ್ದೆ. ಅದೊಂದು ಥರ ಖುಷಿ. ; ನನ್ನ ಬಿಟ್ಟು ಯಾರೇ ನನ್ನ ಬಿಂದಿಗೆ ಮುಟ್ಟಿದರೂ ನನಗೆ ತುಂಬಾ ಕೋಪ ಬರುತ್ತಿತ್ತು.&lt;br /&gt;ಅದು ನನ್ನ ಚಿಕ್ಕಬಿಂದಿಗೆ&lt;br /&gt;&lt;br /&gt;ನಾನು ಎಸ್ ಎಸ್ ಎಲ್ ಸಿ ಮುಗಿಸೋ ತನಕವೂ ಆ ಬಿಂದಿಗೆಯನ್ನು ಚೆಂದಕ್ಕೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಬಳಿಕ ದೂರದೂರಿನಲ್ಲಿ ನನ್ನ ವಿದ್ಯಾಭ್ಯಾಸ ನಡೆದಿದ್ದರಿಂದ ಮನೆಯಲ್ಲಿನ ಬಿಂದಿಗೆ ನನಗರಿವಿಲ್ಲದೆಯೇ ಮಾಯವಾಗಿತ್ತು. ಕೇಳಿದಾಗ, ಅಮ್ಮ ಆ ಬಿಂದಿಗೆ ತೂತು ಬಿದ್ದಿದೆ ಎಂದರು. ನನ್ನ ಪ್ರೀತಿಯ ಬಿಂದಿಗೆಯನ್ನು ಕಳೆದುಕೊಂಡ ನೆನಪು ಮತ್ತೆ ಮರುಕಳಿಸಿದ್ದು ಅತ್ತೆ ಮನೇಲಿ ಸಣ್ಣ ಬಿಂದಿಗೆಯಿಂದ ನಿತ್ಯ ಬೆಳಿಗೆದ್ದು ತುಳಸಿಗೆ ನೀರು ಎರೆಯುವಾಗ!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-8471914895069579160?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/8471914895069579160/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=8471914895069579160' title='7 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/8471914895069579160'/><link rel='self' type='application/atom+xml' href='http://www.blogger.com/feeds/8665227991932891524/posts/default/8471914895069579160'/><link rel='alternate' type='text/html' href='http://sharadhi.blogspot.com/2010/03/blog-post_30.html' title='ಪ್ರೀತಿಯ ಸಣ್ಣ ಬಿಂದಿಗೆ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/S7HMDeFV1FI/AAAAAAAAAa0/noG2ZOoJ26g/s72-c/1095127_99796762.jpg' height='72' width='72'/><thr:total>7</thr:total></entry><entry><id>tag:blogger.com,1999:blog-8665227991932891524.post-880696076690234764</id><published>2010-03-23T22:22:00.000-07:00</published><updated>2010-03-23T22:40:18.060-07:00</updated><title type='text'>ಮರಳಿ ಭಾವದೊಡಲಿಗೆ...</title><content type='html'>&lt;a href="http://4.bp.blogspot.com/_nM7vs_5-LF0/S6mlhEecvQI/AAAAAAAAAZk/hOTDxSVazZc/s1600-h/Picture+473.jpg"&gt;&lt;img id="BLOGGER_PHOTO_ID_5452070811464416514" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://4.bp.blogspot.com/_nM7vs_5-LF0/S6mlhEecvQI/AAAAAAAAAZk/hOTDxSVazZc/s320/Picture+473.jpg" border="0" /&gt;&lt;/a&gt; &lt;span class=""&gt;ಮದುವೆ&lt;/span&gt; ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.&lt;br /&gt;&lt;br /&gt;&lt;div&gt;ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ. &lt;/div&gt;&lt;br /&gt;&lt;div&gt;ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...&lt;/div&gt;&lt;br /&gt;&lt;div&gt;ಪ್ರೀತಿಯಿಂದ&lt;/div&gt;&lt;br /&gt;&lt;div&gt;&lt;font color="#00cccc"&gt;ಚಿತ್ರಾ ಸಂತೋಷ್&lt;/font&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-880696076690234764?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/880696076690234764/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=880696076690234764' title='14 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/880696076690234764'/><link rel='self' type='application/atom+xml' href='http://www.blogger.com/feeds/8665227991932891524/posts/default/880696076690234764'/><link rel='alternate' type='text/html' href='http://sharadhi.blogspot.com/2010/03/blog-post.html' title='ಮರಳಿ ಭಾವದೊಡಲಿಗೆ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/S6mlhEecvQI/AAAAAAAAAZk/hOTDxSVazZc/s72-c/Picture+473.jpg' height='72' width='72'/><thr:total>14</thr:total></entry><entry><id>tag:blogger.com,1999:blog-8665227991932891524.post-4633394741732277324</id><published>2010-02-22T21:18:00.000-08:00</published><updated>2010-04-20T22:06:33.135-07:00</updated><title type='text'>ಮದುವೆಯ ಈ ಬಂಧ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_nM7vs_5-LF0/S4NqdeI1YvI/AAAAAAAAAZc/9_0aBAOcqvc/s1600-h/invitationfinal+1.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 214px;" src="http://4.bp.blogspot.com/_nM7vs_5-LF0/S4NqdeI1YvI/AAAAAAAAAZc/9_0aBAOcqvc/s320/invitationfinal+1.jpg" alt="" id="BLOGGER_PHOTO_ID_5441309829332558578" border="0" /&gt;&lt;/a&gt;&lt;br /&gt;&lt;br /&gt;ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.&lt;br /&gt;&lt;br /&gt;&lt;span style="color: rgb(0, 204, 204);"&gt;ಬದುಕಿನ ಹೊತ್ತಗೆಯಲ್ಲಿ&lt;/span&gt;&lt;br /&gt;&lt;span style="color: rgb(0, 204, 204);"&gt;ಒಲವಿನ ಕುಂಚ ಹಿಡಿದು&lt;/span&gt; &lt;span style="color: rgb(0, 204, 204);"&gt;&lt;br /&gt;ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.&lt;/span&gt; &lt;span style="color: rgb(0, 204, 204);"&gt;&lt;br /&gt;ಈ ಶುಭಗಳಿಗೆಗೆ &lt;/span&gt; &lt;span style="color: rgb(0, 204, 204);"&gt;&lt;br /&gt;ಹೊಸೆದ ಭಾವ ಕನಸುಗಳಿಗೆ&lt;/span&gt; &lt;span style="color: rgb(0, 204, 204);"&gt;&lt;br /&gt;ನಿಮ್ಮ ಪ್ರೀತಿಯ ಹಾರೈಕೆ ಬೇಕು.&lt;/span&gt;&lt;br /&gt;&lt;br /&gt;ನಮ್ಮ ಮದುವೆ:&lt;span style="color: rgb(0, 204, 204);"&gt; ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ&lt;/span&gt;&lt;br /&gt;&lt;br /&gt;ಆರತಕ್ಷತೆ:&lt;span style="color: rgb(51, 204, 255);"&gt; ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.&lt;/span&gt;&lt;br /&gt;ಪ್ರೀತಿಯಿಂದ&lt;br /&gt;&lt;span style="font-size:180%;"&gt;&lt;span style="color: rgb(204, 51, 204);"&gt;ಸಂತೋಷ್&lt;/span&gt;&lt;span style="color: rgb(204, 51, 204);"&gt;-ಚಿತ್ರಾ&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-4633394741732277324?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/4633394741732277324/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=4633394741732277324' title='19 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/4633394741732277324'/><link rel='self' type='application/atom+xml' href='http://www.blogger.com/feeds/8665227991932891524/posts/default/4633394741732277324'/><link rel='alternate' type='text/html' href='http://sharadhi.blogspot.com/2010/02/blog-post.html' title='ಮದುವೆಯ ಈ ಬಂಧ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/S4NqdeI1YvI/AAAAAAAAAZc/9_0aBAOcqvc/s72-c/invitationfinal+1.jpg' height='72' width='72'/><thr:total>19</thr:total></entry><entry><id>tag:blogger.com,1999:blog-8665227991932891524.post-1669936487197519758</id><published>2009-12-16T21:06:00.000-08:00</published><updated>2009-12-16T21:30:25.822-08:00</updated><title type='text'>ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?</title><content type='html'>&lt;a href="http://2.bp.blogspot.com/_nM7vs_5-LF0/Sym9yLRSffI/AAAAAAAAAZM/fWx0HybzoH8/s1600-h/877524(400x400).jpg"&gt;&lt;img id="BLOGGER_PHOTO_ID_5416068696606146034" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://2.bp.blogspot.com/_nM7vs_5-LF0/Sym9yLRSffI/AAAAAAAAAZM/fWx0HybzoH8/s320/877524(400x400).jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#00cccc;"&gt;ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?&lt;/span&gt;&lt;/div&gt;&lt;div&gt;ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!&lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು. &lt;/div&gt;&lt;div&gt;ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!&lt;/div&gt;&lt;div&gt;&lt;/div&gt;&lt;div&gt;&lt;span class=""&gt;ನಾನ್ಯಾಕೆ &lt;/span&gt;ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.&lt;/div&gt;&lt;br /&gt;&lt;div&gt;&lt;/div&gt;&lt;div&gt;ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?&lt;/div&gt;&lt;div&gt;ಇಲ್ಲಿ ಪ್ರಕಟವಾಗಿದೆ:&lt;/div&gt;&lt;div&gt;&lt;a href="http://www.digantha.com/epaper.php?date=12-17-2009&amp;amp;name=12-17-2009-13"&gt;http://www.digantha.com/epaper.php?date=12-17-2009&amp;amp;name=12-17-2009-13&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1669936487197519758?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1669936487197519758/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1669936487197519758' title='28 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1669936487197519758'/><link rel='self' type='application/atom+xml' href='http://www.blogger.com/feeds/8665227991932891524/posts/default/1669936487197519758'/><link rel='alternate' type='text/html' href='http://sharadhi.blogspot.com/2009/12/blog-post_16.html' title='ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/Sym9yLRSffI/AAAAAAAAAZM/fWx0HybzoH8/s72-c/877524(400x400).jpg' height='72' width='72'/><thr:total>28</thr:total></entry><entry><id>tag:blogger.com,1999:blog-8665227991932891524.post-5186063500521427839</id><published>2009-12-03T20:52:00.000-08:00</published><updated>2009-12-04T00:53:39.448-08:00</updated><title type='text'>'ಹುಡುಗಿ’ಯಾದ ನನ್ ತಮ್ಮಾ..!.</title><content type='html'>ಆವಾಗ ನಾನಿನ್ನೂ ಅಂಗನವಾಡಿಗೆ ಹೋಗುತ್ತಿದ್ದ ಪುಟ್ಟ ಹುಡುಗಿ. ನನ್ನ ತಮ್ಮನಿಗೆ ಇನ್ನೂ ನಾಲ್ಕು ವರ್ಷ ಮೀರಿರಲಿಲ್ಲ. ಇನ್ನೂ ಎದೆಹಾಲನ್ನು ಬಿಡದ ಪೋರ. ದಿನದದಲ್ಲಿ ಅರ್ಧದಿನವನ್ನು ಅಳುತ್ತಲೇ ಕಳೆಯುತ್ತಿದ್ದ. ಅವನ ಹಠಕ್ಕೆ ಮಣಿದ ಅಮ್ಮ ನನಗೆ ಏನೇ ಕೊಡಿಸಬೇಕಾದರೂ ಅವನಿಗೆ ವೊದಲು ಕೊಡಿಸಿ ಆಮೇಲೆ ನನಗೆ ಕೊಡಿಸುತ್ತಿದ್ದರು. ಅವನು ಗಂಡು ಮಗುವೆಂಬ ಮಮಕಾರ ಬೇರೆ.&lt;br /&gt;&lt;br /&gt;ನನಗೆ ತಂದ ಬಟ್ಟೆಗಳನ್ನೆಲ್ಲಾ ಅವನು ಹಾಕುತ್ತಿದ್ದ. ಅದು ಹುಡುಗಿಯರ ಉಡುಪುಗಳೆಂಬ ಪರಿಜ್ಞಾನವೇ ಆತನಿಗಿಲ್ಲ. ಒಟ್ಟಾರೆ ಅಕ್ಕನಿಗೆ ಕೊಡಿಸಿದ್ದೆಲ್ಲಾ ಅವನಿಗೆ ಬೇಕು, ಅವನು ವೊದಲು ಅದನ್ನು ತೊಡಬೇಕು, ಅವನು ಖುಷಿಪಡಬೇಕು, ಆಮೇಲೆ ಏನಿದ್ದರೂ ನನಗೆ.&lt;br /&gt;&lt;br /&gt;ಹಾಗೇ ಒಂದು ದಿನ ನನಗೆ ಅಮ್ಮ ಚೆಂದದ ಫ್ರಾಕ್ ತಂದರು. ಅವನು ನೋಡಿದ್ದೇ ತಡ, ನನಗೆ ಅದೇ ಬೇಕೆಂದು ಹಠ ಹಿಡಿದ. ಅದು ಹುಡುಗಿಯರು ಹಾಕುವ ಉಡುಪು ಎಂದು ಎಷ್ಟೇ ಕೇಳಿದರೂ ಹಠ ಬಿಡಲಿಲ್ಲ. ಅದನ್ನೇ ಹಾಕಿಕೊಂಡ. ಅವನಿಗೆ ತಂದ ಟೀಶರ್ಟ್ ಬೇಡವೇ ಬೇಡವೆಂದು ಹಠ ಹಿಡಿದ. ಮರುದಿನ ಅಮ್ಮ ಪೇಟೆಗೆ ಹೋಗಿ ನನಗೆ ಇನ್ನೊಂದು ಫ್ರಾಕ್ ತಂದರು.&lt;br /&gt;ಇಬ್ಬರೂ ಫ್ರಾಕ್ ಧರಿಸಿ ಅಮ್ಮನ ಜೊತೆ ತೋಟಕ್ಕೆ ಹೋಗಿದ್ದೆವು. ಇಬ್ಬರೂ ಒಂದೇ ಬಣ್ಣದ ಫ್ರಾಕ್ ಹಾಕಿದ್ದು ಹೆಮ್ಮೆಯಾದರೆ, ತಮ್ಮನಿಗೆ ನಾನು ಹುಡುಗಿಯರ ಉಡುಪು ತೊಟ್ಟಎಂಬ ಖುಷಿ ಬೇರೆ.&lt;br /&gt;&lt;br /&gt;ತೋಟದಲ್ಲಿ ಕೆಲಸ ಮಾಡಬೇಕಾದರೆ ನಮ್ಮೂರಿನ ಬಾಲಣ್ಣ ಬಂದು ನಮ್ಮ ಅಮ್ಮನ ಜೊತೆ, ’ಅಕ್ಕಾ, ನಿಮಗೆ ಇಬ್ಬರೂ ಹೆಣ್ಣುಮಕ್ಕಳು ಅಂತ ಗೊತ್ತೇ ಇರಲಿಲ್ಲ’ ಎನ್ನಬೇಕೆ? ಅಮ್ಮನಿಗೆ ಆಶ್ಚರ್ಯ. ನಾನು ಮತ್ತು ತಮ್ಮ ಬಿಟ್ಟ ಕಣ್ಣುಗಳಿಂದ ಆಶ್ಚರ್ಯಭರಿತ ಅಮ್ಮನ ಮುಖ ನೋಡುತ್ತಾ ನಿಂತೆವು. ನೋಡಲೂ ಥೇಟ್ ಹುಡುಗಿ ತರ ಕಾಣುತ್ತಿದ್ದ ನನ್ನ ತಮ್ಮನನ್ನು ಎತ್ತಿ ಮುದ್ದಿಸಿದ ಬಾಲಣ್ಣನಿಗೆ ನನ ತಮ್ಮ  ಹುಡುಗನೆಂದು ತಿಳಿದಿದ್ದು ಮಾತ್ರ ನಮ್ಮೂರಿನ ವಾರ್ಷಿಕ ಜಾತ್ರೆಯಲ್ಲೇ!&lt;br /&gt;&lt;br /&gt;ಇಪ್ಪತ್ತು ವರ್ಷದ ಹಿಂದಿನ ಘಟನೆಯನ್ನು ನೆನೆದು ಈಗಲೂ ತಮ್ಮನ ಚುಡಾಯಿಸುವಾಗ ಅದೇಕೋ ಬಾಲ್ಯ ಮತ್ತೆ ಮರುಕಳಿಸಲಿ ಎಂದನಿಸುತ್ತದೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-5186063500521427839?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/5186063500521427839/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=5186063500521427839' title='10 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/5186063500521427839'/><link rel='self' type='application/atom+xml' href='http://www.blogger.com/feeds/8665227991932891524/posts/default/5186063500521427839'/><link rel='alternate' type='text/html' href='http://sharadhi.blogspot.com/2009/12/blog-post.html' title='&apos;ಹುಡುಗಿ’ಯಾದ ನನ್ ತಮ್ಮಾ..!.'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>10</thr:total></entry><entry><id>tag:blogger.com,1999:blog-8665227991932891524.post-2973120113578106230</id><published>2009-11-16T20:16:00.000-08:00</published><updated>2009-11-16T20:25:03.548-08:00</updated><title type='text'>ಭರವಸೆಯ ಭಾವಗಳು...!</title><content type='html'>ಎಷ್ಟು ಬಗೆದರೂ ತೀರದ&lt;br /&gt;ತಾತ್ಸಾರ,  ಸಿಟ್ಟು-ಸೆಡವುಗಳನ್ನು&lt;span class=""&gt;&lt;/span&gt;&lt;br /&gt;ನಿರುಮ್ಮಳವಾಗಿ ಸ್ವಚ್ಛಗೊಳಿಸಿದ&lt;br /&gt;ಪ್ರೀತಿಯ ಒದ್ದೆ ಕಣ್ಣುಗಳು,&lt;br /&gt;ಎಷ್ಟೇ ಅಡಗಿಸಿಟ್ಟರೂ ಮತ್ತೆಲ್ಲೋ&lt;br /&gt;ಗಕ್ಕನೆ ಎಲ್ಲವನ್ನೂ ಆವಾಹಿಸಿಕೊಂಡು&lt;br /&gt;ಭಾವುಕತೆಗೊಡ್ಡಿ ಯಾವುದೋ&lt;br /&gt;ಸಂಜೆಗಳಲ್ಲಿ ಆವರಿಸಿಬಿಡುವ ನಿನ್ನ ಮೌನ,&lt;br /&gt;ಎಲ್ಲವನ್ನು ಮೌನದಲ್ಲಿ ಪಿಸುಗುಟ್ಟಿ...&lt;br /&gt;ಮಗುವಿನಂತ ನಿಷ್ಕಲ್ಮಶ ನಗೆ ನಕ್ಕು,&lt;br /&gt;ನನ್ನ ಕೆನೆಹಳದಿ ಹಾಳೆಯಲ್ಲಿ ಬರೆದ ಕವಿತೆ&lt;br /&gt;ನೀ ಕೂಡಿಟ್ಟು ಹಸನುಗೊಳಿಸಿದ&lt;br /&gt;ಭರವಸೆಯ ಭಾವಗಳೇ ...!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2973120113578106230?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2973120113578106230/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2973120113578106230' title='14 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2973120113578106230'/><link rel='self' type='application/atom+xml' href='http://www.blogger.com/feeds/8665227991932891524/posts/default/2973120113578106230'/><link rel='alternate' type='text/html' href='http://sharadhi.blogspot.com/2009/11/blog-post.html' title='ಭರವಸೆಯ ಭಾವಗಳು...!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>14</thr:total></entry><entry><id>tag:blogger.com,1999:blog-8665227991932891524.post-7798341156365963385</id><published>2009-10-29T21:34:00.000-07:00</published><updated>2009-10-29T21:48:55.517-07:00</updated><title type='text'>ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_nM7vs_5-LF0/SupwKG6leLI/AAAAAAAAAZE/gn5_-sFqHMY/s1600-h/sharadhi.jpg"&gt;&lt;img style="margin: 0px auto 10px; display: block; text-align: center; cursor: pointer; width: 287px; height: 320px;" src="http://2.bp.blogspot.com/_nM7vs_5-LF0/SupwKG6leLI/AAAAAAAAAZE/gn5_-sFqHMY/s320/sharadhi.jpg" alt="" id="BLOGGER_PHOTO_ID_5398250422314301618" border="0" /&gt;&lt;/a&gt;&lt;br /&gt;ಪ್ರೀತಿಯ ಸ್ನೇಹಿತರೇ,&lt;br /&gt;&lt;br /&gt;ನಿಮಗಿದೋ ಪ್ರೀತಿಯ ನಮನಗಳು.&lt;br /&gt;&lt;br /&gt;ನಿಮಗೊಂದು ಶುಭಸುದ್ದಿ ತಿಳಿಸಬೇಕಿದೆ. ನನಗೆ ಖುಷಿ, ಮನದಳೊಗೆ ಸಂಭ್ರಮ. ಏಕೆ ಗೊತ್ತೆ ನನ್ನ ಶರಧಿಗೆ ನವೆಂಬರ್ 3ನೇ ತಾರೀಕಿಗೆ ಭರ್ತಿ ಎರಡು ವರ್ಷ. ಶರಧಿ ಎರಡು ವರ್ಷ ನಿರಂತರವಾಗಿ ಹರಿದಿದ್ದಾಳೆ. ಇದೀಗ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಅವಳು ದೊಡ್ಡವಳಾಗಿದ್ದಾಳೆ. ಜೊತೆಗೆ ನನ್ನನ್ನು ಸಾಕಷ್ಟು ಬೆಳೆಸಿದ್ದಾಳೆ. ಅಪಾರ ಸ್ನೇಹಿತರನ್ನು ನೀಡಿದ್ದಾಳೆ. ಬೆನ್ನು ತಟ್ಟೋರು, ತಪ್ಪಾಗ ತಿದ್ದಿ ತಿಡೋರು ಎಲ್ಲಾರೂ ಸಿಕ್ಕಿದ್ದಾರೆ. ನಂಗದು ಖುಷಿ.  ಎರಡು ವರ್ಷದಲ್ಲಿ ಶರಧಿ ಕಂಡಿದ್ದು  146 ಬರಹಗಳನ್ನು. ಆಫೀಸ್ ಕೆಲಸ, ನಿತ್ಯ ಕಾಡುವ ಅನಗತ್ಯ ಕಿರಿಕಿರಿ ನಡುವೆ 200 ಬರಹಗಳನ್ನು ದಾಟುವ ಕನಸು ನನಸಾಗಲಿಲ್ಲ. ಆದರೂ ಬರಹಪ್ರೀತಿ ಕುಂದಿಲ್ಲ. ನನ್ನೊಳಗಿನ ಕನಸುಗಳು ಆಗಾಗ ಮೂರ್ತ ರೂಪ ಪಡೆಯುತ್ತಲೇ ಇವೆ.&lt;br /&gt;ನನ್ನ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳು. ಇನ್ನು ಮುಂದೆಯೂ ನನ್ನ ಶರಧಿ ನಿರಂತರವಾಗಿ ಹರಿಯುತ್ತಾಳೆ ಅನ್ನೋ ಪುಟ್ಟ ನಂಬಿಕೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಇದ್ದೇ ಇರುತ್ತೆ ಅನ್ನೋ ಅಚಲ ನಂಬಿಕೆ ನನ್ನದು. ನಿಮ್ಮ  ಪ್ರೋತ್ಸಾಹಕ್ಕೆ ನನ್ನ ಪ್ರೀತಿಯ ಸಲಾಂ.&lt;br /&gt;&lt;br /&gt;ಈ ನಡುವೆ  ಇನ್ನೊಂದು ಸತ್ಯ ಹೇಳಲೇಬೇಕಿದೆ. ಬಹುಶಃ ಬಹುತೇಕರಿಗೆ ಗೊತ್ತೇ ಇದೆ. ಕಳೆದ ಮಾರ್ಚ್ ನಲ್ಲಿ 'ಧರಿತ್ರಿ' ಅನ್ನೋ ಹೆಸರಲ್ಲಿ ಬ್ಲಾಗ್ ಆರಂಭಿಸಿದ್ದೆ. ಅದೇಕೆ ಅನಾಮಧೇಯ ಹೆಸರು? ಅಂದುಕೊಳ್ಳಬಹುದು. ವೃತ್ತಿಯಲ್ಲಿರುವಾಗ ಕೆಲವೊಂದು ನಿಯಮಗಳಿಗೆ ನಾವು ನಿಷ್ಠರಾಗಿರಬೇಕಾಗುತ್ತೆ.  ಹಾಗಾಗಿ, ಅನಿವಾರ್ಯವಾಗಿ  ಶರಧಿ ಜೊತೆಗೆ ಧರಿತ್ರಿಯನ್ನೂ ಆರಂಭಿಸಿದ್ದೆ. ಧರಿತ್ರಿನೂ 33 ಬರಹಗಳನ್ನು ಕಂಡಿದ್ದಾಳೆ. ಶರಧಿಯಂತೆ ಅವಳನ್ನೂ ಪ್ರೀತಿಯಿಂದ ಸಲಹುತ್ತಿದ್ದೇನೆ. ನೀವೆಲ್ಲರೂ ಪ್ರೋತ್ಸಾಹಿಸುತ್ತಲೇ ಇದ್ದೀರಿ. ಇದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಇವತ್ತು ಈ ವಿಚಾರವನ್ನು ಅಧಿಕೃತವಾಗಿ ಹೇಳಿಬಿಟ್ಟಿದ್ದೀನಿ. ಇನ್ನು ಮುಂದೆನೂ ಧರಿತ್ರಿ ಧರಿತ್ರಿಯಾಗೇ, ಶರಧಿ ಶರಧಿಯಾಗೇ ಮುಂದುವರಿಯುತ್ತಿದ್ದಾರೆ. ಶರಧಿಗೆ ಅಣ್ಣ ರೋಹಿ ಚೆಂದದ ವಿನ್ಯಾಸ ಮಾಡಿಕೊಟ್ಟರೆ, ಧರಿತ್ರಿಗೆ ನನ್ನ ಸೀನಿಯರ್ ಹಾಗೂ ಗೆಳೆಯ ಲಕ್ಷ್ಮಿಕಾಂತ್ ವಿನ್ಯಾಸ ಮಾಡಿದ್ದಾರೆ. ಅವರಿಗೆ ತುಂಬಾ ಥ್ಯಾಂಕ್ಸ್.  ಯಾರಿಗೂ ನೋವು ಕೊಡದ ರೀತಿಯಲ್ಲಿ ಭಾವನೆಗಳನ್ನು ಬಿಚ್ಚುತ್ತಾ ಹೋಗುವುದು ನನ್ನ ಇಷ್ಟ. ಎಲ್ಲೋ ನೋಡಿದ್ದು, ಹೃದಯವನ್ನು ತಟ್ಟಿದ್ದು ಎಲ್ಲವೂ ಬರಹಗಳಾಗಿವೆ. ಮುಂದೆಯೂ ಹೊಸ ಕೆಲಸದೊತ್ತಡ, ನಿತ್ಯ ಕಾಡುವ ಸಮಸ್ಯೆಗಳು, ಚಿಂತೆಗಳು ಅಥವಾ ಒಂಟಿಯಾಗಿದ್ದ ನಾನು ಜಂಟಿಯಾದರೂ  ಧರಿತ್ರಿ ಮತ್ತು ಶರಧಿ  ಎರಡೂ ಬ್ಲಾಗ್ ಗಳನ್ನು ಅಷ್ಟೇ ಪ್ರೀತಿಯಿಂದ ಸಲಹುತ್ತೇನೆ. ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದುಕೊಂಡಿದ್ದೀನಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಋಣಿ.&lt;br /&gt;&lt;br /&gt;ಪ್ರೀತಿಯಿಂದ,&lt;br /&gt;ಚಿತ್ರಾ ಕರ್ಕೇರಾ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-7798341156365963385?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/7798341156365963385/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=7798341156365963385' title='40 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/7798341156365963385'/><link rel='self' type='application/atom+xml' href='http://www.blogger.com/feeds/8665227991932891524/posts/default/7798341156365963385'/><link rel='alternate' type='text/html' href='http://sharadhi.blogspot.com/2009/10/blog-post_29.html' title='ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/SupwKG6leLI/AAAAAAAAAZE/gn5_-sFqHMY/s72-c/sharadhi.jpg' height='72' width='72'/><thr:total>40</thr:total></entry><entry><id>tag:blogger.com,1999:blog-8665227991932891524.post-438813204495251220</id><published>2009-10-27T02:15:00.001-07:00</published><updated>2009-10-27T02:16:43.556-07:00</updated><title type='text'>ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!</title><content type='html'>ಯಾಕೋ ಪತ್ರ ಬರೀಬೇಕು ಅನಿಸುತ್ತೆ ಕಣೋ..ಅದು ನಿನ್ನ ಪತ್ರ ನೋಡಿದ ಮೇಲೆ. ಇದೇ ಮೊದಲ ಪತ್ರ, ಬಹುಶಃ ಇದೇ ಕೊನೆಯ ಪತ್ರ ಆಗಿರಬಹುದು. ತುಂಬಾ ಜನ ಹೇಳ್ತಾರೆ ಪ್ರೀತಿಯ ಪತ್ರ ತುಂಬಾ ಮಾತಾಡುತ್ತೆ ಅಂತ. ಹೌದು ಕೂಡ, ನಿನ್ನ ಮಾತುಗಳಿಂದ ನೀ ಬರೆದ ಪತ್ರಾನೇ ಇಷ್ಟ ಆಯಿತು. ಆದರೆ, ನಿನ್ ಥರ ಚೆನ್ನಾಗಿ ಪತ್ರ ಬರೆಯೋಕೆ, ನಿನ್ ಥರ ಭಾವನೆಗಳನ್ನು ಪದಗಳಲ್ಲಿ ಪೋಣಿಸೋಕೆ, ನಿನ್ ಥರ ಸುಂದರ ಭಾವಗೀತೆಗಳನ್ನು ಬರೆಯೋಕೆ, ನಿನ್ ಥರ ಪ್ರಕೃತಿ ಮಧ್ಯೆ ಕುಳಿತು ಕತೆ-ಕವನ, ಲೇಖನ ಗೀಚೋಕೆ ಬರೊಲ್ಲ ಕಣೋ. ಅದಕ್ಕೆ ನೋಡು ನೀನು ಇಷ್ಟು ದಿನ ಬಚ್ಚಿಟ್ಟ ಪ್ರೀತಿ, ನೀ ಗೀಚಿದ ಕವನ, ನೀ ಮೂಡಿಸಿದ ಸುಂದರ ಕಲೆ..ಎಲ್ಲವನ್ನೂ ಮೌನವಾಗೇ ನೋಡುತ್ತಾ ಕಣ್ಣಲ್ಲೇ ಸವಿದೆ, ವಿನಃ ಅಕ್ಷರಗಳಲ್ಲಿ ಪೋಣಿಸಲು ಸಾಧ್ಯವಾಗಲಿಲ್ಲ. ಮಾತಿನಲ್ಲಿ ಹೇಳಲೂ ಆಗಲಿಲ್ಲ. ಬಹುಶಃ ನನ್ನ ಮೌನವನ್ನೂ ಅರ್ಥಮಾಡಿಕೊಳ್ಳೋ ಅಗಾಧ ಕಲೆಯನ್ನು ದೇವರು ನಿಂಗೆ ನೀಡಿದ್ದನಲ್ಲಾ ಅದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಿದ್ದೀನಿ ಕಣೋ.&lt;br /&gt;&lt;br /&gt;ಹೌದು, ನೀನಂದ್ರೆ ನಂಗಿಷ್ಟ, ಆದ್ರೆ ನಾ ಹೇಳಲ್ಲಿಲ್ಲ..ನೀನಿಷ್ಟ, ನಿನ್ನ ನಗು ಇಷ್ಟ, ನಿನ್ನ ಪ್ರೀತಿ ಇಷ್ಟ ಅಂತ! ನೀನೇ ಹೇಳಿಬಿಟ್ಟಿಯಲ್ಲಾ...ಅದು ನಂಗೆ ಖುಷಿ, ನಿನ್ನ ಧೈರ್ಯಕ್ಕೆ ನನ್ನ ಪುಟ್ಟ ಸಲಾಂ.&lt;br /&gt;&lt;br /&gt;ಎಷ್ಟು ಕೆಟ್ಟದ್ದಾಗಿ ಪತ್ರ ಬರೆದಿದ್ದಾಳೆ ಅಂತ ಬೈಕೋಬೇಡ. ಮುಖ ಊದಿಸಿಕೋಬೇಡ. ನಿನ್ನ ಸುಂದರ ಮೂಗಿನ ಮೇಲೆ ಸಿಟ್ಟನ್ನು ನೋಡೋದು ನಂಗೆ ಇಷ್ಟವಿಲ್ಲ. ನಿನ್ನ ಸುಂದರ ಕಣ್ಣುಗಳ ದುರುಗುಟ್ಟುವಿಕೆಯನ್ನು, ಸಿಟ್ಟಿನಿಂದ ನೀನು ಬಡಬಡಿಸೋದನ್ನು ನನ್ನ ಕಣ್ಣಿಂದ ನೋಡಕ್ಕಾಗಲ್ಲ ಕಣೋ. ಅದಕ್ಕೆ ಯಾವತ್ತೂ ಸಿಟ್ ಮಾತ್ರ ಮಾಡಿಕೊಳ್ಳಬೇಡ.&lt;br /&gt;&lt;br /&gt;ತುಂಬಾ ಹೇಳಬೇಕನಿಸುತ್ತೆ..ಆದರೆ ಬರೆಯೋಕ್ಕಾಗಲ್ಲ. ನಿನ್ನ ಥರ ನೀ ಬಿತ್ತಿದ ಬೀಜಗಳಿಗೆ ನಾ ರೈತ ಆಗ್ತೀನಿ ಅನ್ನೋಕೆ ಬರಲ್ಲ. ಜೀವನವಿಡೀ ನಿನಗೆ ಮೊಗೆದಷ್ಟು ಬತ್ತದ ಪ್ರೀತಿ ನೀಡ್ತೀನಿ. ನಿನ್ನ ಕನಸು, ನಿರೀಕ್ಷೆಗಳಿಗೆ ನೀರೆರೆದು ಪೋಷಿಸ್ತೀನಿ. ನನ್ನ ಹೃದಯ ತುಂಬಾನು ಕನಸುಗಳಿದೆ ಕಣೋ...ಪುಟ್ಟ ಪುಟ್ಟ ಕನಸುಗಳು. ಅದಕ್ಕೆ ಜೀವ ತುಂಬ್ತೀಯಾ ಅಂತ ಗೊತ್ತು ನಂಗೆ. ಜೀವನವನ್ನು ಪ್ರೀತಿ, ಖುಷಿ, ನೆಮ್ಮದಿಗಳಿಂದ ಸಿಂಗರಿಸಿಬಿಡು..ಅದಕ್ಕೆ ನನ್ನದೂ ಸಾಥ್ ಇದೆ.ಅಷ್ಟೇ ಸಾಕಲ್ವಾ? ನಮ್ಮ ಬದುಕಿಗೆ.....? ಇನ್ನೇನು ಹೇಳಕ್ಕೆ ಬರಲ್ಲ...ಮೌನದಲ್ಲೇ ಮಾತಾಡ್ತೀನಿ. ನೀನು ಕವನ ಬರೆ...!&lt;br /&gt;ಅದಿರಲಿ, ಯಾವಾಗ ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗ್ತಿಯಾ? ನಿಮ್ಮಮ್ಮನಿಗೆ ನಿಮ್ಮಪ್ಪನಿಗೆ ಪರಿಚಯ ಮಾಡಿಸ್ತೀಯಾ ಹೇಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-438813204495251220?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/438813204495251220/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=438813204495251220' title='15 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/438813204495251220'/><link rel='self' type='application/atom+xml' href='http://www.blogger.com/feeds/8665227991932891524/posts/default/438813204495251220'/><link rel='alternate' type='text/html' href='http://sharadhi.blogspot.com/2009/10/blog-post_27.html' title='ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>15</thr:total></entry><entry><id>tag:blogger.com,1999:blog-8665227991932891524.post-1867388201174366395</id><published>2009-10-05T21:26:00.000-07:00</published><updated>2009-10-05T21:29:15.925-07:00</updated><title type='text'>ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?</title><content type='html'>&lt;p  style="font-family:verdana;"&gt;&lt;span style="font-size:100%;"&gt;&lt;b&gt;&lt;span&gt;ಮುನ್ನಿ&lt;/span&gt;&lt;/b&gt;&lt;/span&gt;&lt;span style="font-size:100%;"&gt;.... &lt;/span&gt;&lt;/p&gt;  &lt;p  style="font-family:verdana;"&gt;&lt;span style="font-size:100%;"&gt;&lt;b&gt;&lt;i&gt;&lt;span&gt;ಬಹಾರೋ&lt;/span&gt;&lt;/i&gt;&lt;/b&gt;&lt;b&gt;&lt;i&gt; &lt;/i&gt;&lt;/b&gt;&lt;b&gt;&lt;i&gt;&lt;span&gt;ಫೂಲ್&lt;/span&gt;&lt;/i&gt;&lt;/b&gt;&lt;b&gt;&lt;i&gt;&lt;span&gt;  &lt;/span&gt;&lt;/i&gt;&lt;/b&gt;&lt;b&gt;&lt;i&gt;&lt;span&gt;ಬರ್ಸಾ&lt;/span&gt;&lt;/i&gt;&lt;/b&gt;&lt;b&gt;&lt;i&gt; &lt;/i&gt;&lt;/b&gt;&lt;b&gt;&lt;i&gt;&lt;span&gt;ಹೋ&lt;/span&gt;&lt;/i&gt;&lt;/b&gt;&lt;b&gt;&lt;i&gt; &lt;/i&gt;&lt;/b&gt;&lt;/span&gt;&lt;/p&gt;   &lt;p  style="font-family:verdana;"&gt;&lt;span style="font-size:100%;"&gt;&lt;b&gt;&lt;i&gt;&lt;span&gt;ಮೇರಾ&lt;/span&gt;&lt;/i&gt;&lt;/b&gt;&lt;b&gt;&lt;i&gt; &lt;/i&gt;&lt;/b&gt;&lt;b&gt;&lt;i&gt;&lt;span&gt;ಮೆಹಬೂಬ್&lt;/span&gt;&lt;/i&gt;&lt;/b&gt;&lt;b&gt;&lt;i&gt;&lt;span&gt;  &lt;/span&gt;&lt;/i&gt;&lt;/b&gt;&lt;b&gt;&lt;i&gt;&lt;span&gt;ಆಯಾ&lt;/span&gt;&lt;/i&gt;&lt;/b&gt;&lt;b&gt;&lt;i&gt; &lt;/i&gt;&lt;/b&gt;&lt;b&gt;&lt;i&gt;&lt;span&gt;ಹೇ&lt;/span&gt;&lt;/i&gt;&lt;/b&gt;&lt;b&gt;&lt;i&gt;... &lt;/i&gt;&lt;/b&gt;&lt;/span&gt;&lt;/p&gt;   &lt;p  style="font-family:verdana;"&gt;&lt;span style="font-size:100%;"&gt;ರಫೀ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಾಡಿದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಾಡನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೇಳುತ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪತ್ರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬರೀತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಇದ್ದೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿ&lt;/span&gt;&lt;span style="font-size:100%;"&gt;.&lt;/span&gt;&lt;/p&gt;     &lt;p  style="font-family:verdana;"&gt;&lt;span style="font-size:100%;"&gt;&lt;br /&gt;&lt;/span&gt;&lt;/p&gt;  &lt;p  style="text-align: justify;font-family:verdana;"&gt;&lt;span style="font-size:100%;"&gt;ಹೇಗಿದ್ಯಾ&lt;/span&gt;&lt;span style="font-size:100%;"&gt;? &lt;/span&gt;&lt;span style="font-size:100%;"&gt;ಇಂದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಮ್ಮೂರಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಂದಿದೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ನಿಮ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಡೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹೊಲ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಗದ್ದೆ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಕೆರೆ&lt;/span&gt;&lt;span style="font-size:100%;"&gt;-&lt;/span&gt;&lt;span style="font-size:100%;"&gt;ತೊರೆಗಳು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತುಂಬಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹರಿಯುತ್ತಿದ್ದರೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಮ್ಮೂರಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅದೇಕೋ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ವರುಣನಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಮ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮೇಲೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನಿಸು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಆದರೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಇಂದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಂದಿದೆ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಮನೆಯಂಗಳ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ದೊಡ್ಡ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತೊರೆಯಾಗಿದೆ&lt;/span&gt;&lt;span style="font-size:100%;"&gt;.&lt;span&gt;  &lt;/span&gt;&lt;/span&gt;&lt;span style="font-size:100%;"&gt;ತುಂಬಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹರಿಯೋ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೆರೆ&lt;/span&gt;&lt;span style="font-size:100%;"&gt;-&lt;/span&gt;&lt;span style="font-size:100%;"&gt;ತೊರೆಗಳನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೋಡುವಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತುಂಬಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಖುಷಿಯಾಗುತ್ತಿದೆ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ನಮ್ಮೂರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತೋಟಗಳಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಸಿರು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮೈ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತುಂಬಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿಂತಿದೆ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಬಾಲ್ಯದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತುಂಟಾಟಗಳು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಾಗುತ್ತಿವೆ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಸಣ್ಣವನಿರುವಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜೋರು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಆಲಿಕಲ್ಲು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹೆಕ್ಕಕೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹೋಗಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜಾರಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಿದ್ದಿದ್ದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಾಗಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಗು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಂತು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಆವಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೀನಿನ್ನೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಚಡ್ಡಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಾಕದೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮನೆತುಂಬಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಓಡಾಡಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬೊಕ್ಕು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಾಯಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಗಲಿಸಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಎಲ್ಲರನ್ನೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಗಿಸುತ್ತಿದ್ದೆ&lt;/span&gt;&lt;span style="font-size:100%;"&gt;!!&lt;/span&gt;&lt;/p&gt;&lt;div style="text-align: justify; font-family: verdana;"&gt;   &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt; &lt;/span&gt;&lt;/p&gt;&lt;div style="text-align: justify; font-family: verdana;"&gt;  &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt; &lt;/span&gt;&lt;/p&gt;&lt;div style="text-align: justify; font-family: verdana;"&gt;  &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಂದಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅದೇಕೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪತ್ರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬರೆದೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಂತ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಚ್ಚರಿಯಾಯಿತೇ&lt;/span&gt;&lt;span style="font-size:100%;"&gt;?&lt;span&gt;  &lt;/span&gt;&lt;/span&gt;&lt;span style="font-size:100%;"&gt;ಅಮ್ಮ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಾಡಿಟ್ಟ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಪ್ಪಳ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸಂಡಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮೆಲ್ಲುತ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನದೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಿನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆಯಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತೋಯ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಇದ್ದೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ನಿಂಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಿದೆಯಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಾನು&lt;/span&gt;&lt;span style="font-size:100%;"&gt;-&lt;/span&gt;&lt;span style="font-size:100%;"&gt;ನೀನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಭೇಟಿಯಾದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮೊದಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ದಿನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಧಾರಾಕಾರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸುರಿದು&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ನಾನೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಛತ್ರಿಯೊಳಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹುದುಗಿಹೋಗಿದ್ದು&lt;/span&gt;&lt;span style="font-size:100%;"&gt;! &lt;/span&gt;&lt;span style="font-size:100%;"&gt;ಅಷ್ಟೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಲ್ಲ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆಯಲ್ಲಿಯೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನದೆಯಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಾನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕರಗಿಹೋಗಿದ್ದು&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹೆಗಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮೇಲೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೈಹಾಕಿದಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಾಚಿಕೆಯಿಂದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೈಯನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸರಿಸಿದ್ದು&lt;/span&gt;&lt;span style="font-size:100%;"&gt;..! &lt;/span&gt;&lt;span style="font-size:100%;"&gt;ಕೊನೆಗೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಎಡಬಿಡದೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸುರಿದಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನೆಯುತ್ತಲೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮನೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸೇರಿಕೊಂಡಿದ್ದು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಮತ್ತೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸುಂದರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪುಗಳೊಂದಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿದ್ದೆಯ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಂಪರಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜಾರಿದ್ದು&lt;/span&gt;&lt;span style="font-size:100%;"&gt;..&lt;/span&gt;&lt;span style="font-size:100%;"&gt;ಎಲ್ಲವೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಾಗುತ್ತಿದೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಅಮ್ಮನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೈತುತ್ತ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮೆಲ್ಲುವಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನದೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಾಗುತ್ತೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಅಮ್ಮನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಿಟ್ಟರೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಾನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೈತುತ್ತು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಉಂಡಿದ್ದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೈಯಿಂದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;/p&gt;&lt;div style="text-align: justify; font-family: verdana;"&gt;  &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt; &lt;/span&gt;&lt;/p&gt;&lt;div style="text-align: justify; font-family: verdana;"&gt;  &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt;&lt;b&gt;&lt;span&gt;ಮುನ್ನಿ&lt;/span&gt;&lt;/b&gt;&lt;b&gt;...&lt;/b&gt;&lt;/span&gt;&lt;/p&gt;&lt;div style="text-align: justify; font-family: verdana;"&gt;   &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt;ಈ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜೋರು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಮ್ಮೂರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜೋಗವನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿಂಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತೋರಿಸಬೇಕು&lt;/span&gt;&lt;span style="font-size:100%;"&gt;...&lt;/span&gt;&lt;span style="font-size:100%;"&gt;ಮುಂಗಾರು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆಯಂತೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪ್ರೀತಿಯ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆಯಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನೆಯಬೇಕು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಮನತುಂಬಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪ್ರೀತಿಯ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಚಗುಳಿಯಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಖುಷಿಪಡಬೇಕು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಹಸಿರು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜರತಾರಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಉಟ್ಟ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಸಹ್ಯಾದ್ರಿಯನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿಂಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತೋರಿಸಿ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣ್ಮನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಖುಷಿಗೊಳಿಸಬೇಕು&lt;/span&gt;&lt;span style="font-size:100%;"&gt;.&lt;span&gt;  &lt;/span&gt;&lt;/span&gt;&lt;span style="font-size:100%;"&gt;ಪ್ರಕೃತಿಯನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪ್ರೀತಿಸುವ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನನ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಮ್ಮೂರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಇಳೆ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಹಸಿರು&lt;/span&gt;&lt;span style="font-size:100%;"&gt;...&lt;/span&gt;&lt;span style="font-size:100%;"&gt;ಎಲ್ಲವನ್ನೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತೋರಿಸಬೇಕು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ನನ್ನಮ್ಮನಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೋಡು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನೀನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತಂದಿದ್ದೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಂತ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪರಿಚಯ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಾಡಿಸಬೇಕು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಅಮ್ಮನಿಂದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಭಲೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಂತ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬೆನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತಟ್ಟಿಸಿಕೊಳ್ಳಬೇಕು&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಹೀಗೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಏನೇನೋ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಂದುಕೊಳ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮನೆಯೊಳಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬೆಚ್ಚನೆಯ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪುಗಳ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜೊತೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕುಳಿತಿದ್ದೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿ&lt;/span&gt;&lt;span style="font-size:100%;"&gt;.&lt;/span&gt;&lt;/p&gt;&lt;div style="text-align: justify; font-family: verdana;"&gt;   &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt; &lt;/span&gt;&lt;/p&gt;&lt;div style="text-align: justify; font-family: verdana;"&gt;  &lt;/div&gt;&lt;p  style="text-align: justify;font-family:verdana;"&gt;&lt;span style="font-size:100%;"&gt;ಹೌದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಊರಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಬ್ಬಕ್ಕೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹೋದವನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಫೋನ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಾಡಿಲ್ಲ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಮೆಸೇಜ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಾಡಿಲ್ಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಂತ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನಿಸಿಕೋಬೇಡ್ವೇ&lt;/span&gt;&lt;span style="font-size:100%;"&gt;? &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೋಡುತ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬೆಚ್ಚಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಪ್ಪಳ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತಿಂದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಾಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಳೆಯುತ್ತಿದ್ದಾನೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಂತ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬೈಕೋಬೇಡ್ವೆ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಇಲ್ಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ನಿನ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪು&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪ್ರೀತಿ&lt;/span&gt;&lt;span style="font-size:100%;"&gt;, &lt;/span&gt;&lt;span style="font-size:100%;"&gt;ಒಂದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಿಂದು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪ್ರೀತಿಯ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹನಿ&lt;/span&gt;&lt;span style="font-size:100%;"&gt;...&lt;/span&gt;&lt;span style="font-size:100%;"&gt;ಎಲ್ಲವನ್ನೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹೃದಯತುಂಬಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹರಡಿಕೊಂಡು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಖುಷಿಪಡ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಇದ್ದೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಕನಸುಗಳಿಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜೀವ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೊಟ್ಟು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪೋಷಿಸ್ತಾ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಇದ್ದೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ರಾತ್ರಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಒಬ್ಬನೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿದ್ದೆಗೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಜಾರಿದಾಗ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕತ್ತಲೂ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕವಿದ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕೋಣೆಯಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪುಟ್ಟ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಣತೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹಚ್ಚಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪುಗಳನ್ನು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಗಟ್ಟಿಯಾಗಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ತಬ್ಬಿಕೊಂಡು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಡಿಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನೆನಪಲ್ಲಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿದ್ದೆಹೋಗುತ್ತಿದ್ದೇನೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನ್ನಿ&lt;/span&gt;&lt;span style="font-size:100%;"&gt;. &lt;/span&gt;&lt;/p&gt;  &lt;p  style="font-family:verdana;"&gt;&lt;span style="font-size:100%;"&gt; &lt;/span&gt;&lt;/p&gt;  &lt;p  style="font-family:verdana;"&gt;&lt;span style="font-size:100%;"&gt;&lt;b&gt;&lt;span&gt;ಮುನ್ನಿ&lt;/span&gt;&lt;/b&gt;&lt;b&gt;, &lt;/b&gt;&lt;/span&gt;&lt;/p&gt;   &lt;p  style="text-align: justify;font-family:verdana;"&gt;&lt;span style="font-size:100%;"&gt;ಇನ್ನೆರಡು&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ದಿನ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಮಳೆ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿಲ್ಲಲ್ಲಿ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಊರೆಲ್ಲ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಪ್ರವಾಹ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಂದುಬಿಟ್ಟಿದೆ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ತಕ್ಷಣ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ನಿನ್ನ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಹತ್ತಿರ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಬಂದುಬಿಡ್ತೀನಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಕಣೇ&lt;/span&gt;&lt;span style="font-size:100%;"&gt;. &lt;/span&gt;&lt;span style="font-size:100%;"&gt;ಪ್ಲೀಸ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮುನಿಸಿಕೋಬೇಡ್ವೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಈ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಳೇ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಥರ&lt;/span&gt;&lt;span style="font-size:100%;"&gt;...!&lt;span&gt;  &lt;/span&gt;&lt;/span&gt;&lt;span style="font-size:100%;"&gt;ಪ್ರಾಮೀಸ್&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಮಾಡು&lt;/span&gt;&lt;span style="font-size:100%;"&gt;..&lt;/span&gt;&lt;span style="font-size:100%;"&gt;ಖುಷಿಯಾಗಿರ್ತಿ&lt;/span&gt;&lt;span style="font-size:100%;"&gt; &lt;/span&gt;&lt;span style="font-size:100%;"&gt;ಅಲ್ವಾ&lt;/span&gt;&lt;span style="font-size:100%;"&gt;?&lt;/span&gt;&lt;/p&gt;     &lt;p  style="font-family:verdana;"&gt;&lt;span style="font-size:100%;"&gt;&lt;i&gt;&lt;br /&gt;&lt;/i&gt;&lt;/span&gt;&lt;/p&gt;  &lt;p  style="font-family:verdana;"&gt;&lt;span style="font-size:100%;"&gt;&lt;i&gt;&lt;span&gt;ನಿನ್ನವನೇ&lt;/span&gt;&lt;/i&gt;&lt;/span&gt;&lt;/p&gt;  &lt;span style="font-size:100%;"&gt;&lt;b face="verdana"&gt;&lt;span&gt;ಮುನ್ನಾ&lt;/span&gt;&lt;/b&gt;&lt;b face="verdana"&gt;...&lt;/b&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1867388201174366395?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1867388201174366395/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1867388201174366395' title='6 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1867388201174366395'/><link rel='self' type='application/atom+xml' href='http://www.blogger.com/feeds/8665227991932891524/posts/default/1867388201174366395'/><link rel='alternate' type='text/html' href='http://sharadhi.blogspot.com/2009/10/blog-post.html' title='ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>6</thr:total></entry><entry><id>tag:blogger.com,1999:blog-8665227991932891524.post-260417105086724288</id><published>2009-09-27T00:31:00.000-07:00</published><updated>2009-09-27T00:42:48.728-07:00</updated><title type='text'>ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...</title><content type='html'>ಹಂಚಿ ಉಂಡರೆ ಹಸಿವಿಲ್ಲ...!! ಹತ್ತನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಬಾಗೇವಾಡಿ ಅನ್ನೋ ಹೆಸರಿನ ಮೇಷ್ಟ್ರು ಇದ್ದರು. ತುಂಬಾ ಒಳ್ಳೆಯ ಮೇಷ್ಟ್ರು.ಮೂರು ವರ್ಷ ನಮ್ಮ ಜೊತೆಗಿದ್ದ ಆ ಮೇಷ್ಟ್ರು ಆಗಾಗ ಹೇಳುತ್ತಿದ್ದ ಮಾತು ಹಂಚಿ ಉಂಡರೆ ಹಸಿವಿಲ್ಲ. ಈಗಲೂ ಆ ಮಾತು ಆಗಾಗ ನೆನಪಾಗುತ್ತಿದೆ. ಮಾಮೂಲಿ ನಮ್ಮನೆಯಲ್ಲಿ ನಾನು-ತಮ್ಮ ಇಬ್ಬರೇ ಇರ್ತೀವಿ. ಆಗ ಒಂದು ಥರ ಬೋರ್. ನನಗೆ ರಜೆ ಇದ್ದ ದಿನ ಅವನಿಗರಲ್ಲ, ಅವನಿಗೆ ರಜೆ ಇದ್ದ ದಿನ ನಂಗೆ ರಜೆ ಇರೊಲ್ಲ. ಅದಕ್ಕೆ ಅವನಿಗೆ ರಜೆ ಇದ್ದ ನಾನು ಆಫೀಸ್ ನಿಂದ ಬೇಗ ಹೊರಡೋದು, ನಂಗೆ ರಜೆ ಇದ್ದ ದಿನ ಅವನು ಆಫೀಸ್ ನಿಂದ ಬೇಗ ಹೊರಟುಬರೋದು. ನಮಗೆ ರಜೆ ಇದ್ದ ದಿನ ಮಾವ, ಅಣ್ಣ ಬೇಗನೆ ಮನೆಮುಂದೆ ಹಾಜರಾಗೋದು. ಏನಾದ್ರೂ ಸ್ಪೆಷಲ್ ಅಡುಗೆ ಮಾಡೋದು, ದೇವಸ್ಥಾನಕ್ಕೆ ಹೋಗೋದು...ಅದೊಂದು ಥರಾ ನಮಗೆ ತುಂಬಾ ಖುಷಿಕೊಡೋದು. ನಂಗೆ ಎಲ್ಲಕ್ಕಿಂತ ಖುಷಿಕೊಡೋದು ಎಲ್ಲರೂ ಜೊತೆಗೆ ಊಟ ಮಾಡೋದು. ನಾವೇನದ್ರೂ ಮಾಡಿದ್ರೆ ಪಕ್ಕದ್ಮನೆ ಅಡುಗೆ ತಜ್ಞೆ ಆಂಟಿ ಅಲ್ಲಿ ಹಾಜರಾಗಿ..ನಾವು ಮಾಡೋ ಡಬ್ಬ ಅಡುಗೇನ ಇನ್ನಷ್ಟು ರುಚಿಯಾಗಿಸ್ತಾರೆ. ಆಮೇಲೆ ಅವರ ಮನೆ ಸಾರು ನಮ್ಮನೆಗೆ, ನಮ್ಮನೆ ಸಾರು ಅವರ ಮನೆಗೆ ಹೋಗುತ್ತೆ. ಒಟ್ಟಿನಲ್ಲಿ ಮನೆತುಂಬಾ ಜನರು ಓಡಾಡ್ತಾ ಇದ್ರೆ ಸಕತ್ ಖುಷಿ ಆಗೋದು.&lt;br /&gt;&lt;br /&gt;ಪಕ್ಕದ್ಮನೆ ತಾತನೂ ಚಿತ್ರಾನಿಗೆ ಸಾರು ಕೊಟ್ಟೆಯೇನು? ಅಂತ ರಾತ್ರಿ ಮಲಗೋಕೆ ಮುಂಚೆ ಮೊಮ್ಮಕ್ಕಳನ್ನು ಗದರಿಸಿ ಅವರ ಕೈಯಲ್ಲಿ ಕೊಟ್ಟು ಕಳಿಸ್ತಾರೆ. ಸ್ವಲ್ಪನೇ ಆಗಲೀ ಮತ್ತೊಬ್ಬರಿಗೆ ಕೊಟ್ಟು ತಿನ್ನೋದ್ರಲ್ಲಿ ತುಂಬಾ ಖುಷಿ ಇರುತ್ತೆ ಅಲ್ವಾ? ಊರಲ್ಲಿ ಆದ್ರೆ ಮನೆಗೆ ಯಾರಾದ್ರೂ ನೆಂಟರು ಬರ್ತಾರೆ, ಖುಷಿ-ಖುಷಿಯಾಗಿ ಸಂಭ್ರಮಿಸೋ ಅವಕಾಶಗಳಿರ್ತವೆ. ಆದರೆ, ಬೆಂಗಳೂರಿನಲ್ಲಿದ್ರೆ ನೆಂಟರಿಲ್ಲ, ತುಂಬಾ ಆಪ್ತರಿಲ್ಲ, ಆಪ್ತರಿದ್ರೂ ಅವರಿಗೆ ಅವರದೇ ಆಗ ಕೆಲಸಗಳಿರ್ತವೆ. ನಮ್ಮನೆಯಲ್ಲಿ ಬಂದು ಅವರಿಗೆ ಹರಟೆ ಹೊಡೆಯೋಕೆ ಸಮಯವೆಲ್ಲಿ ಇರುತ್ತೆ?&lt;br /&gt;&lt;br /&gt;ಒಂದು ಕಾಲದಲ್ಲಿ ಎಲ್ಲರೂ ಜೊತೆಯಾಗೇ ಬಾಳೋ ಅವಿಭಕ್ತ ಕುಟುಂಬ ಪರಂಪರೆ ಇತ್ತು. ಕುಟುಂಬದ ಹತ್ತು-ಹದಿನೈದು ಮಂದಿ ಜೊತೆಗೆ ಬಾಳೋ ಸುಂದರ ಕುಟುಂಬ. ನನ್ನ ಗೆಳತಿ ಯೊಬ್ಬಳು ಗೌರಿ ಅಂತ ಬಳ್ಳಾರಿಯವಳು, ಅವರ ಮನೆಯಲ್ಲಿ ಈಗಲೂ 32 ಮಂದಿ ಇದ್ದಾರೆ. ಇನ್ನೂ ಆ ಕುಟುಂಬದಲ್ಲಿ ಜಮೀನಿಗೆ ಕಿರಿಕಿರಿ ಇಲ್ಲ. ತಾತ-ಮುತ್ತಾತರ ಕಾಲದಿಂದಲೂ ಆಸ್ತಿ ಪಾಲಾಗಿಲ್ಲ. ದೊಡ್ಡ ಮನೆಯಲ್ಲಿ ಮನೆ ತುಂಬಾ ಓಡಾಡುವ ಮಕ್ಕಳು, ಅಜ್ಜಿ, ತಾತಂದಿರು, ಹೆಂಗಳೆಯರು. ದಿನಾ ಮನೆಯೇ ಹಬ್ಬದಂತಿರುತ್ತೆ. ಇಂಥ ಕುಟುಂಬಗಳು ಹಳ್ಳಿ ಕಡೆ ಇದ್ರೂ ಕ್ರಮೇಣ ಮರೆಯಾಗುತ್ತವೆ. ಆರತಿಗೊಂದು ಕೀರುತಿಗೊಂದು ಮಗು. ಅವರಿಗೆ ಮದುವೆಯಾಗೋ ಸಮಯದಲ್ಲಿ ಆಸ್ತಿಯನ್ನು ಪಾಲು ಮಾಡಿ ಕೊಟ್ಟುಬಿಡುತ್ತಾರೆ. ಅದರ ಜೊತೆ ಅವರ ಮನಸ್ಸು ಕೂಡ ಇಬ್ಭಾಗ ಆಗಿ ಬಿಡುತ್ತೆ.&lt;br /&gt;&lt;br /&gt;ನಂಗನಿಸೋದು ಅಂಥ ಸುಂದರ ಕುಟುಂಬ ಇರಬೇಕಿತ್ತು ಅಂತ. ಈ ಆಧುನಿಕತೆ, ವೇಗದ ಬದುಕು, ಒಂಜಾಟದ ನಡುವೆ ನಮ್ಮ ಆ ಸುಂದರ ಬದುಕಿನ ಕಲ್ಪನೆ ಮರೆಯಾಗುತ್ತಿದೆಯಲ್ಲಾ ಎಂದನಿಸುತ್ತೆ. ಅತ್ತೆ, ಮಾವ ಜೊತೆಗಿರುವ ಬದಲು ತಾನು ತನ್ನ ಗಂಡ ಮಾತ್ರ ಆರಾಮವಾಗಿ ಇದ್ದುಬಿಡಬೇಕು ಅನ್ನೋ ಸೊಸೆ, ಅಮ್ಮ-ಅಪ್ಪನಿಗೆ ವಯಸ್ಸಾದ ಹಾಗೇ ವೃದ್ಧಾಶ್ರಮದ ಬೇಲಿಯೊಳಗೆ ಅವರ ಕನಸನ್ನೇ ಕೊಲ್ಲುವ ಮಗ ಅಥವಾ ಮಗಳು,...ಥತ್! ಹೀಗೇ ಆಗಬಾರದಿತ್ತು ಅನಿಸುತ್ತೆ. ಜೊತೆಯಾಗಿ ಕಲೆದು, ಜೊತೆಯಾಗಿ ಖುಷಿಪಟ್ಟು, ಜೊತೆಯಾಗಿ ಬದುಕು ನಡೆಸುವ ಆ ಸುಂದರ ಜೀವನ ಯಾಕೆ ಮರೆಯಾಗುತ್ತಿದೆ? ಅಲ್ವಾ?&lt;br /&gt;&lt;br /&gt;ಹಂಚಿ ಉಂಡರೆ ಹಸಿವಿಲ್ಲ ಅಂದ ಹುಡುಗಿ ಏನೋನೋ ಬರೀತಾ ಹೋದ್ಳು ಅನಿಸಿಬಿಡ್ತಾ? ಹೌದು, ಒಮ್ಮೊಮ್ಮೆ ಹೀಗೇ ಈ ಯೋಚನೆಗಳು...ಆಫಿಸ್ನಲ್ಲಿ ಕೂತಿರ್ತೀನಿ..ಹಂಗೆ ನೆಟ್ಟಗೆ ಮನೆಯ ಅಡುಗೆ ಮನೆಗೆ ಹೋಗಿ ಬರ್ತೀನಿ. .ಲಂಗು ಲಗಾಮಿಲ್ಲದ ಕುದುರೆಯಂತೆ ಯೋಚನೆಗಳು ಅಲ್ವಾ?&lt;br /&gt;&lt;br /&gt;ಯಾಕೋ ಬದುಕಿಗೆ ಒಂದು ಪರಿಧಿ ಹಾಕ್ಕೊಂಡು ಮನುಷ್ಯ ಜೀವಿಸ್ತಾ ಇದ್ದಾನೆ ಅನಿಸ್ತಾ ಇದೆ..ಬದುಕು ಹರಿದು ಹಂಚಿ ಹೋಗುತ್ತಿದೆಯೇ ಎಂದನಿಸ್ತಾ ಇದೆ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-260417105086724288?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/260417105086724288/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=260417105086724288' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/260417105086724288'/><link rel='self' type='application/atom+xml' href='http://www.blogger.com/feeds/8665227991932891524/posts/default/260417105086724288'/><link rel='alternate' type='text/html' href='http://sharadhi.blogspot.com/2009/09/blog-post_27.html' title='ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>12</thr:total></entry><entry><id>tag:blogger.com,1999:blog-8665227991932891524.post-5554014343650631593</id><published>2009-09-22T01:32:00.000-07:00</published><updated>2009-09-22T01:54:39.862-07:00</updated><title type='text'>ನೀನು ನನ್ನವಳು ಅನ್ನೋದಕ್ಕಿಂತ ಸಂತೋಷ ಇನ್ನೇನಿದೆ?</title><content type='html'>೧೭೮೮ರಲ್ಲಿ ಜನಿಸಿದ ಲಾರ್ಡ್ ಬೈರನ್ ತನ್ನ ತಲೆಮಾರಿನ ಅತಿ ಜನಪ್ರಿಯ ಹಾಗೂ ಅಷ್ಟೇ ವಿವಾದಾಸ್ಪದ ಲೇಖಕ. ಆತನ ಬದುಕು ಗ್ರಹಿಕೆಗೆ ದಕ್ಕುವುದು ಒಂದು ಬಗೆಯ ವಿರೋಧಾಭಾಸದ ನೆಲೆಯಲ್ಲಿ. ಅಗಾಧ ಹಾಸ್ಯಪ್ರಜ್ಞೆಯಿದ್ದೂ ದುಃಖತಪ್ತ. ಕುಲೀನ ವರ್ಗಕ್ಕೆ ಸೇರಿದವರಾಗಿದ್ದೂ ಸಾಮಾನ್ಯ ಜನರ ಪ್ರಾಮಾಣಿಕ ಬೆಂಬಲಿಗನಾಗಿದ್ದವ. ಸ್ಫುರದ್ರೂಪಿ, ಜನಪ್ರಿಯ ಆದರೆ ವೈಯಕ್ತಿಕ ಬದುಕನ್ನೇ ಅಷ್ಟೇ ಹದಗೆಡಿಸಿಕೊಂಡವ. ಅಕಾಲಿಕವಾಗಿ ಕೊನೆಗೊಂಡ ವೈವಾಹಿಕ ಬದುಕು ತಂದಿಟ್ಟ ವೇದನೆ ಹಾಗೂ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶಭ್ರಷ್ಟರಾಗಿ ಅಲೆದ ಬೈರನ್ ಜ್ವರಪೀಡಿತನಾಗಿ ೧೮೨೪ರಲ್ಲಿ ಮೃತಪಟ್ಟ. ಆತನ ವಿಪ್ಲವ ಬದುಕಿಗೆ ತಕ್ಕಮಟ್ಟಿಗೆ ತಂಪು ನೀಡಿದ್ದು ಜನ್ಮದತ್ತವಾಗಿ ಬಂದಿದ್ದ ಕಾವ್ಯಪ್ರತಿಭೆ. ಜೀವಿತಾವಧಿಯಲ್ಲಿಯೇ ವೈಯಕ್ತಿಕ ಬದುಕಿನ ದುರಂತ ಆತನ ಕಾವ್ಯ ಪ್ರತಿಭೆಯನ್ನು ಮಸುಕಾಗಿಸಿತ್ತು. ಇದು ಬೈರನ್ ತನ್ನ ಪ್ರೇಯಸಿಗೆ ಬರೆದ ಪತ್ರ.&lt;br /&gt;&lt;br /&gt;&lt;strong&gt;&lt;span style="color:#00cccc;"&gt;&lt;em&gt;ನನ್ನ ಪ್ರೀತಿಯ ಕೆರೊಲಿನ್&lt;/em&gt;&lt;/span&gt;&lt;/strong&gt; ,&lt;br /&gt;ನೀನು ನನ್ನನ್ನು ಅಗಲುವ ಸಮಯದವರೆಗೂ ನಾನು ಕಣ್ಣೀರು ಸುರಿಸಿರಲಿಲ್ಲ. ಕಣ್ಣೀರು ಹಾಕುವುದು ನನಗೂ ಇಷ್ಟವಿಲ್ಲ ಎಂಬುದು ನಿನಗೂ ಗೊತ್ತು. ನಿನ್ನನ್ನು ನನ್ನಿಂದ ಅಗಲಿಸಿದ ಕಲಹವನ್ನು, ಮನಸ್ತಾಪವನ್ನು ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಾನು ಇಲ್ಲಿಯವರೆಗೆ ಆಡಿದ ಮಾತುಗಳು, ಮಾಡಿದ ಕಾರ್ಯಗಳು ನನಗೆ ನಿನ್ನ ಕುರಿತು ಇರುವ ಭಾವನೆಯನ್ನು ಸಮಗ್ರವಾಗಿ ಹಿಡಿದಿಡಲು ಅಶಕ್ಯ. ನಿನ್ನೆಡೆಗಿನ ನನ್ನ ಪ್ರೀತಿಯನ್ನು ಸಾಬೀತುಪಡಿಸಲು ನನಲ್ಲಿ ಇನ್ನಾವುದೇ ಪುರಾವೆಗಳೂ ಇಲ್ಲ.&lt;br /&gt;&lt;br /&gt;ನಾನು ಸದಾ ಬಯಸಿದ್ದು ನಿನ್ನ ಸಂತೋಷವನ್ನೇ ಎಂಬುದಕ್ಕೆ ಆ ಪರಮಾತ್ಮನೇ ಸಾಕ್ಷಿ. ನಾನು ನಿನ್ನನ್ನು ತೊರೆಯುವಾಗ ಅಥವಾ ನಿನ್ನ ತಾಯಿ ಹಾಗೂ ಪತಿಯೆಡೆಗಿನ ಕರ್ತವ್ಯನಿಷ್ಠೆಯಿಂದ ನೀನೇ ನನ್ನಿಂದ ದೂರವಾಗುವಾಗ ನಾನು ನೀಡಿದ ಭಾಷೆ, ವಾಗ್ದಾನಗಳಲ್ಲಿನ ಸತ್ಯವನ್ನು ನೀನು ಗುರುತಿಸಬೇಕು. ನಿನಗೆ ಪವಿತ್ರ ಎನಿಸುವ ಯಾವುದೇ ವಿಚಾರಕ್ಕಿಂತ ಹೆಚ್ಚಿನ ಸಂಗತಿ ಯಾವ ರೀತಿಯಿಂದಲೂ ನನ್ನ ಹೃದಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ.&lt;br /&gt;&lt;br /&gt;ಆತ್ಮೀಯ ಹಾಗೂ ಅತ್ಯಂತ ಪ್ರೀತಿಯ ಗೆಳತಿ, ನನ್ನೊಳಗಿನ ಎಲ್ಲಾ ಭಾವನೆಗೂ ಮಾತಿನ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಾತಿಗೆ ಇದು ಸಮಯವೂ ಅಲ್ಲ. ನನ್ನ ವೇದನೆ ನಿನ್ನ ಕಲ್ಪನೆಯನ್ನೂ ಮೀರಿದ್ದು. ಆದರೆ ಅದನ್ನು ಅನುಭವಿಸುತ್ತಲೇ ಒಂದು ರೀತಿಯ ಧನ್ಯತೆ ಹಾಗೂ ವಿಷಾದನೀಯ ಸಂತಸವನ್ನು ನಾನು ಕಾಣುತ್ತಿದ್ದೇನೆ. ನಾನೀಗ ಭಾರವಾದ ಹೃದಯದೊಂದಿಗೆ ನಿನ್ನನ್ನು ಅಗಲುತ್ತಿದ್ದೇನೆ. ಈ ಮುಸ್ಸಂಜೆಯಲ್ಲಿನ ನನ್ನ ಸಾರ್ವಜನಿಕ ಉಪಸ್ಥಿತಿ ಇಂದಿನ ಘಟನೆಗಳಿಂದ ಉದ್ಭವವಾಗಬಹುದಾದ ಗಾಳಿಮಾತುಗಳಿಗೆ ಮಂಗಳ ಹಾಡಬಹುದು.&lt;br /&gt;&lt;br /&gt;ನಿನ್ನ ಪಾಲಿಗೆ ನಾನು ಇಂದು ನಿರ್ಲಿಪ್ತನಂತೆ, ತಣ್ಣನೆಯ ವ್ಯಕ್ತಿಯಂತೆ ಕಂಡುಬಂದರೆ ಉಳಿದವರಿಗೂ ನಾನು ಹಾಗೆಯೇ ಕಾಣಬಹುದು. ನಿನ್ನ ತಾಯಿಗೆ ಕೂಡ. ಆ ಮಹಾತಾಯಿಗೆ ಅಲ್ಲವೇ ನಾವು ಇಷ್ಟೊಂದು ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧವಾಗಿರುವುದು? ನನ್ನ ಪಾಲಿಗಂತೂ ಈ ತ್ಯಾಗಕ್ಕೆ ಸಾಟಿಯೇ ಇಲ್ಲ. ನಮ್ಮ ತ್ಯಾಗದ ಆಳ-ಅಗಲ ಅವರ ಗ್ರಹಿಕೆಗೆ ಅಷ್ಟು ಸುಲಭಕ್ಕೆ ನಿಲುಕುವುದಿಲ್ಲ ಬಿಡು.&lt;br /&gt;&lt;br /&gt;ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಭಾಷೆ ಕೊಡುತ್ತೇನೆ ಎಂಬುದು ತುಂಬಾ ಹಳೆಯ ವಾಗ್ದಾನ ಕೆರೊಲಿನ್. ಆದರೆ, ಒಂದು ಉತ್ತಮ ಉದ್ದೇಶಕ್ಕೆ ಕೆಲವೊಂದು ರಿಯಾಯಿತಿಗಳು ಬೇಕು. ಹಾಗೆಯೇ, ನಿನ್ನ ಸಮ್ಮುಖದಲ್ಲಿ ನಡೆಯುವ ಪ್ರತಿಯೊಂದಕ್ಕೂ- ಅದು ನನ್ನ ಹೃದಯದ ತಳಮಳವಿರಬಹುದು, ನಿನ್ನೊಳಗಿನ ನೋವಿರಬಹುದು- ಸ್ಪಂದಿಸುವ ಗುಣವನ್ನು ಕಾಯ್ದಿಟ್ಟುಕೊಳ್ಳುವುದು ಅವಶ್ಯಕ. ನಿನ್ನ ಮೇಲಿನ ಆ ಪರಮಾತ್ಮನ ಕೃಪೆ ಎಂದಿಗೂ ಬತ್ತದಿರಲಿ.&lt;br /&gt;&lt;br /&gt;ಈ ವ್ಯಂಗ್ಯದ ಮಾತುಗಳು ಕೇವಲ ನನ್ನ ಅತ್ಯಂತ ಆತ್ಮೀಯ ಕೆರೊಲಿನ್‌ಗೆ ಮಾತ್ರ. ಅವುಗಳ ಗುರಿ ನಿನ್ನ ತಾಯಿಯಲ್ಲ ಮತ್ತು ಈ ಜಗತ್ತಿನಲ್ಲಿ ನಿನಗಿರುವ ಇನ್ನಿತರ ಸಂಬಂಧಗಳಿಗಲ್ಲ. ಒಂದು ಕಾಲದಲ್ಲಿ ನೀನು ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು ಸಿದ್ಧನಿದ್ದೇನೆ. ನಿನಗಿಂತ ಹೆಚ್ಚು ಮುಖ್ಯವಾದ ಸಂಗತಿ ನನಗೆ ಬೇರೊಂದಿಲ್ಲ. ಇದೆಲ್ಲದರಿಂದ ದೂರವಿರಬೇಕೆಂಬ ನನ್ನ ಉದ್ದೇಶವೇ ಈಗ ಅಪಾರ್ಥಕ್ಕೀಡಾಗುತ್ತಿದೆಯೇ? ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಿಳಿದ ವ್ಯಕ್ತಿಯೊಬ್ಬರಿದ್ದರೆ ನನಗೆ ಅದೊಂದು ಸಂಗತಿಯೇ ಅಲ್ಲ. ನಿನಗೆ, ಕೇವಲ ನಿನಗೆ ಮಾತ್ರ ಅವು ಋಣಿಯಾಗಿವೆ. ನಾನು ಈ ಹಿಂದೆ ಮಾತ್ರವಲ್ಲ ಈಗಲೂ ನಿನ್ನವನು, ಸಂಪೂರ್ಣವಾಗಿ ನಿನ್ನವನು. ನಿನ್ನಿಷ್ಟದಂತೆ ಎಲ್ಲಿಯಾದರೂ, ಯಾವಾಗಲಾದರೂ, ಹಾಗೂ ಹೇಗಾದರೂ ನಿನ್ನ ಮಾತುಗಳನ್ನು ಪರಿಪಾಲಿಸಲು, ಗೌರವಿಸಲು, ಪ್ರೇಮಿಸಲು ಹಾಗೂ ನಿನ್ನೊಂದಿಗೆ ರೆಕ್ಕೆ ಬಿಚ್ಚಿಕೊಂಡು ಹಾರಲು ನಾನು ಸಿದ್ಧನಿದ್ದೇನೆ.&lt;br /&gt;&lt;em&gt;&lt;strong&gt;ನಿನ್ನದೇ ಕನವರಿಕೆಯಲ್ಲಿ&lt;br /&gt;&lt;/strong&gt;&lt;/em&gt;&lt;span style="color:#00cccc;"&gt;&lt;strong&gt;ಬೈರನ್ &lt;/strong&gt;&lt;/span&gt;&lt;br /&gt;&lt;span style="color:#00cccc;"&gt;&lt;br /&gt;(ಇತ್ತೀಚೆಗೆ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಬಂದ ಈ ಸುಂದರ ಪತ್ರ ತುಂಬಾ ಇಷ್ಟವಾಗಿತ್ತು. ನೀವೂ ಓದುತ್ತೀರೆಂಬ ಭಾವನೆಯಿಂದ ಇಲ್ಲಿ ಹಾಕೊಂಡೆ. ಲಿಂಕ್ ಇಲ್ಲಿದೆ: &lt;a href="http://www.thesundayindian.com/kannada/20090830/history_mail.asp"&gt;http://www.thesundayindian.com/kannada/20090830/history_mail.asp&lt;/a&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-5554014343650631593?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/5554014343650631593/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=5554014343650631593' title='11 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/5554014343650631593'/><link rel='self' type='application/atom+xml' href='http://www.blogger.com/feeds/8665227991932891524/posts/default/5554014343650631593'/><link rel='alternate' type='text/html' href='http://sharadhi.blogspot.com/2009/09/blog-post_22.html' title='ನೀನು ನನ್ನವಳು ಅನ್ನೋದಕ್ಕಿಂತ ಸಂತೋಷ ಇನ್ನೇನಿದೆ?'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>11</thr:total></entry><entry><id>tag:blogger.com,1999:blog-8665227991932891524.post-6024869061107666840</id><published>2009-09-17T21:11:00.000-07:00</published><updated>2009-09-17T21:32:34.129-07:00</updated><title type='text'>ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?'</title><content type='html'>&lt;a href="http://4.bp.blogspot.com/_nM7vs_5-LF0/SrML0nXwdnI/AAAAAAAAAY8/_zPE3BxKh6w/s1600-h/505369136_8fdcc119c7.jpg"&gt;&lt;img id="BLOGGER_PHOTO_ID_5382658978187605618" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 222px; TEXT-ALIGN: center" alt="" src="http://4.bp.blogspot.com/_nM7vs_5-LF0/SrML0nXwdnI/AAAAAAAAAY8/_zPE3BxKh6w/s320/505369136_8fdcc119c7.jpg" border="0" /&gt;&lt;/a&gt; ಕಳೆದ ರಾತ್ರಿ ಇಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದರಿಂದ ಕಣ್ಣಲ್ಲಿ ನಿದ್ದೆಯ ಮಂಪರಿನ್ನೂ ಇಳಿದಿಲ್ಲ. ತಮ್ಮ ತಂದುಕೊಟ್ಟ ಟೀ ಪಕ್ಕದಲ್ಲೇ ಆರುತ್ತಿತ್ತು. ಆದರೂ, ತಲೆಯೊಳಗೆ ಅದೇನೋ ಯೋಚನೆ. ನಡೆದ ದಾರೀಲಿ, ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ, ನಾ ಪಡೆದ ಅನುಭವಗಳು ಮತ್ತೆ ಮತ್ತೆ ನನ್ನ ಕಾಡಿದವು. ನನ್ನೊಳಗೇ ಅಸಹಾಯಕತೆಯನ್ನು ಸಾರಿ ಸಾರಿ ಹೇಳಿದವು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಎದ್ದುಬಿಟ್ಟು ಟೀ ಕುಡಿದು, ಸ್ನಾನಕ್ಕೆ ಹೋದೆ. ಅಲ್ಲಿಯೂ ಕಾಡತೊಡಗಿತ್ತು. ದೇವರಿಗೆ ದೀಪ ಹಚ್ಚಿದೆ, ಅಲ್ಲಿಯೂ ಕಾಡಿತ್ತು..ನನ್ನ ಅಸಹಾಯಕತೆ, ಮಾತ್ರವಲ್ಲ ನನ್ನಂತ ಬಹಳಷ್ಟು ಮಂದಿಯ ಅಸಹಾಯಕತೆ. &lt;em&gt;&lt;span style="color:#00cccc;"&gt;'ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?'&lt;/span&gt;&lt;/em&gt; ಎಂದು ಕೇಳಿದರೂ ನನ್ನೆದುರು ಹಚ್ಚಿಟ್ಟ ಹಣತೆಯ ಎದುರು ಕುಳಿತ ದೇವರು ಉತ್ತರವನ್ನು ಹೇಳಲಿಲ್ಲ. ಮೌನವಾಗಿಬಿಟ್ಟ...ಬಹುಶಃ ಮನುಷ್ಯ , ಚರಾಚರಾ ವಸ್ತುಗಳನ್ನೂ ಸೃಷ್ಟಿಸಿದ ಆ ಸೃಷ್ಟಿಕರ್ತನಿಗೂ ಈ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ ಅನಿಸುತ್ತೆ.&lt;br /&gt;&lt;div&gt;&lt;br /&gt;ಪುಟ್ಟ ಮನೆಯೊಳಗೆ ಪೆನ್ನು ಹಿಡಿದು ಒಬ್ಬಳೇ ಕುಳಿತು, ಇದೀಗ ನನ್ನೊಳಗೆ ಕಾಡಿದ ಅಸಹಾಯಕತೆಯನ್ನು ನಿಮ್ಮೆದು ಬಿಚ್ಚಿಡುತ್ತಿದ್ದೇನೆ. ಹೌದು, ನಾನು ಹೇಳಹೊರಟಿರುವುದು ದುಃಖದ ಬಗ್ಗೆ. ನಾವೂ ಕಣ್ಣೀರಾಗ್ಥೀವಿ, ಮನತುಂಬಾ ನೋವು ಪಡ್ತೀವಿ, ಛೇ! ಹೀಗಾಗಬಾರದಿತ್ತು ಅಂದುಕೊಳ್ತೀವಿ, ಅದರ ಬಗ್ಗೆನೇ ದಿನಗಟ್ಟಲೆ ಯೋಚನೆ ಮಾಡ್ತೀವಿ, ನಮ್ಮೋಳಗೆಯೇ ನೋವಾಗಿ ಕರಗಿಬಿಡ್ತೀವಿ. ಆದರೆ ಅವರ ದುಃಖವನ್ನು ನಮಗೆ ಕಡಿಮೆಗೊಳಿಸಲಾಗಲಿಲ್ಲ. ಮುಗಿಲುಮುಟ್ಟಿದ ಆ ಅಳುವನ್ನು ನಮ್ಮಿಂದ ನಿಯಂತ್ರಿಸಲೂ ನಮ್ಮಿಂದ ಆಗುವುದಿಲ್ಲ. ಅವರು ಅಳುತ್ತಲೇ ಇರುತ್ತಾರೆ...ನಾವೂ ಅವರ ಜೊತೆ ಕಣ್ಣೀರಾಗ್ತಲೇ ಇರ್ತೀವಿ ...!!! &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ನಮ್ಮಜ್ಜ ಕರಿಮೆಣಸು ಕೊಯ್ಯಲು ಮರಕ್ಕೆ ಹತ್ತಿ ಕಾಲು ಜಾರಿ ಧೊಪ್ಪನೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅದನ್ನು ನೋಡಿದ ನಮ್ಮಜ್ಜಿ, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮನವರೆಲ್ಲಾ ದುಃಖ ಸಹಿಸಲಾಗದೆ ಅಳುತ್ತಾ ಎದೆಬಡಿದುಕೊಂಡು ಅಂಗಳವಿಡೀ ಹೊರಳಾಡುತ್ತಿದ್ದರು. ನನ್ನ ತಮ್ಮ ಪುಟ್ಟ ಮಗು, ನಾನಿನ್ನೂ ಒಂದನೇ ಕ್ಲಾಸು. ನನ್ನ ತೊಡೆಯ ಮೇಲೆ ಕುಳಿತ ನನ್ನ ತಮ್ಮ 'ಅಕ್ಕಾ ಅಮ್ಮ ಅಳುತ್ತಾಳೆ..ಅಳಬೇಡ ಅನ್ನುಎನ್ನುತ್ತಿದ್ದ. ನಾನೂ ಕಣ್ಣೀರಾದೆ. ಅವನೂ ಕಣ್ನೀರಾದ. ಕಣ್ಣೀರ ಹರಿಸೋ ಅಷ್ಟೂ ಮಂದಿ ಕಣ್ಣೀರಾದರು. ಅಮ್ಮ ಅಳಬೇಡ ಅಂದ್ರೂ ಅಳೋದನ್ನು ನಿಲ್ಲಿಸಲಿಲ್ಲ. &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ಅಂದು ನನ್ನ ಆತ್ಮೀಯರೊಬ್ಬರಿಗೆ ಪೋನಾಯಿಸಿದೆ. ಅವರೂ ನಂಗೆ ಫೋನ್ ಮಾಡಲಿಲ್ಲ, ನಾನೂ ಮಾಡಿರಲಿಲ್ಲ. ಹಾಗಾಗಿ ತುಂಬಾ ದಿನಗಳ ಬಳಿಕ ನಾನವರನ್ನು ಮಾತಾಡಿಸಿದ್ದೆ. ನನ್ನದೊಂದು ಕೆಟ್ಟ ಅಭ್ಯಾಸ ಎಂದರೆ ತೀರಾ ತಮಾಷೆಯಾಗಿ ಮಾತಿಗಿಳಿಯೋದು. ಹಾಗೇ ಮಾತನಾಡಿಸಿದರೂ ಆತ ಮೌನವಾಗೇ ಇದ್ದು, 'ನನ್ನಪ್ಪ ನಮ್ಮನ್ನೆಲ್ಲಾ ಬಿಟ್ಟುಹೋದರು' ಎಂದಾಗ ನನ್ನದೆ ಒಡೆದುಹೋಗಿತ್ತು. ನಿತ್ಯ ನಗು ನಗುತ್ತಾ ನನ್ನ ಪೋಲಿ ಜೋಕುಗಳ ಜೊತೆಗೆ ನಗುವಾಗಿದ್ದ ಅವರು ಅಂದು ಅಳುವಾಗಿದ್ದರು. ಮನದೊಳಗೆ ಅಳುತ್ತಿದ್ದರು. ನಂಗೆನು ಹೇಳಬೇಕೋ ತೋಚಲಿಲ್ಲ. 'ಎಲ್ಲವೂ ದೇವರಿಚ್ಚೆ' ಎಂದು ಹೇಳಿ ಪೋನಿಟ್ಟೆ. ನಂಗೆ ಅವರ ದುಃಖವನ್ನು ಶಮನ ಮಾಡೋಕೆ ಆಗಲಿಲ್ಲ. ನನ್ನ ಕಂಗಳಿಂದ ಉದುರಿದ ಪುಟ್ಟ ಬಿಂದು ಅವರನ್ನು ಸಮಾಧಾನಿಸಲಿಲ್ಲ.&lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ನಾನು ಹೈಸ್ಕೂಲು ಓದುತ್ತಿದ್ದಾಗ ನನಗೊಬ್ಬ ಪ್ರೀತಿಯ ತಮ್ಮ ಇದ್ದ. ಇತ್ತೀಚೆಗೆ ಅವನ ಅಮ್ಮ ತೀರಿಕೊಂಡುಬಿಟ್ರು. ಅಮ್ಮನ ಕಳೆದುಕೊಂಡ ಆ ದುಃಖದಲ್ಲಿ 'ಅಕ್ಕಾ ಅಮ್ಮನಿಗೆ ಮೋಕ್ಷ ಸಿಗಲೆಂದು ನಿತ್ಯ ನೀನು ಬೇಡಿಕೋ' ಎಂದು ಕಣ್ನೀರು ಹಾಕಿದಾಗ ನನಗೆ ದುಃಖ ಸಹಿಸಲಾಗದೆ ಅತ್ತುಬಿಟ್ಟಿದ್ದೆ. ಅವನ ದುಃಖವನ್ನು ನಿಯಂತ್ರಿಸೋಕೆ ನನ್ನಿಂದಾಗಲಿಲ್ಲ. ಛೇ! ಯಾಕೆ ನಾನೂ ಓರ್ವ ಮನುಷ್ಯಳಾಗಿ ಇನ್ನೊಬ್ರ ದುಃಖವನ್ನು ಕಡಿಮೆಗೊಳಿಸಕೆ ಆಗಲಿಲ್ಲವಲ್ಲಾ ಎಂಬ ಅಸಹಾಯಕತೆಯ ಮಡುವಿನಲ್ಲಿ ನಾನೂ ಕಣ್ಣೀರಾದೆ.&lt;/div&gt;&lt;div&gt; &lt;/div&gt;&lt;div&gt;ಹೌದು, ತುಂಬಾ ಸಲ ಹೀಗೇ ಆಗುತ್ತೆ. ನಮ್ಮೆದುರಿಗೆ ಒಬ್ಬರು ಅಳುತ್ತಿದ್ದರೆ ಅವರ ದುಃಖಕ್ಕೆ ನಮ್ಮಲ್ಲಿ ಪರಿಹಾರ ಇರೊಲ್ಲ. ಬೇಕಾದ್ರೆ ನಾವೂ ಅವರ ಜೊತೆ ಅಳ್ತೀವಿ ಹೊರತು ಅವರ ಕಣ್ಣೀರನ್ನು ನಿಯಂತ್ರಿಸೋಕೆ ಆಗೋಲ್ಲ. ಅದಕ್ಕೆ ಹೇಳೋದು ಅನಿಸುತ್ತೆ: 'ಅಳೋರನ್ನು ಹಾಗೇ ಬಿಟ್ಟುಬಿಡಿ, ಅತ್ತು ದುಃಖ ಶಮನ ಮಾಡಿಕೊಳ್ಳಲಿ' ಅಂತ. &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ಹೌದು, ಹುಟ್ಟಿದ ಮನುಷ್ಯ ಬದುಕೋಕೆ, ಹೇಗೆ ಹಾಗೇ ಬದುಕೋಕೆ, ಪ್ರೀತಿಸೋಕೆ, ದ್ವೇಷಿಸೋಕೆ, ನಗಿಸೋಕೆ, ಮೋಸ ಮಾಡಕೆ, ವಂಚಿಸೋಕೆ. ಕೊಲೆ ಮಾಡೋದಕೆ ಎಲ್ಲವನ್ನೂ ಕಲಿತಿದ್ದಾನೆ. ಆದರೆ ಇನ್ನೊಬ್ರು ಅಳುತ್ತಿರೋಬೇಕಾದ್ರೆ ಅವನ ದುಃಖವನ್ನು ನಿಯಂತ್ರಿಸೋ ಬದಲು ಅದೇಕೇ ತಾನೂ ಕಣ್ಣೀರಾಗ್ತಾನೆ...???&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6024869061107666840?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6024869061107666840/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6024869061107666840' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6024869061107666840'/><link rel='self' type='application/atom+xml' href='http://www.blogger.com/feeds/8665227991932891524/posts/default/6024869061107666840'/><link rel='alternate' type='text/html' href='http://sharadhi.blogspot.com/2009/09/blog-post_17.html' title='ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?&apos;'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/SrML0nXwdnI/AAAAAAAAAY8/_zPE3BxKh6w/s72-c/505369136_8fdcc119c7.jpg' height='72' width='72'/><thr:total>12</thr:total></entry><entry><id>tag:blogger.com,1999:blog-8665227991932891524.post-1656642562139134015</id><published>2009-09-07T20:17:00.000-07:00</published><updated>2009-09-07T20:20:53.832-07:00</updated><title type='text'>ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...</title><content type='html'>ಹೌದು...ಮೊನ್ನೆ ನಾನೂ ನನ್ನೂರಿಗೆ ಹೊರಟಿದ್ದೆ. ಶಿರಾಡಿ ಘಾಟ್ ನಲ್ಲಿ ವರ್ಷವಿಡೀ 'ಕಾಮಗಾರಿ ಪ್ರಗತಿಯಲ್ಲಿರಿವುದರಿಂದ' ಚಾರ್ಮಾಡಿ ಘಾಟ್ ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಾ ನನ್ನನ್ನು ಹೊತ್ತ ಬಸ್ಸು ಸಾಗಿತ್ತು. ಧಾರಕಾರವಾಗಿ ಸುರಿವ ಮಳೆ, ಗಾಳಿ, ಚಳಿ, ಸುತ್ತೆಲ್ಲಾ ಮುಸುಕಿಕೊಂಡಿದ್ದ ಮಂಜು.. ನಡುವೆ ಬಸ್ಸು ನುಗ್ಗುತ್ತಾ ಸಾಗುತ್ತಿದ್ದಂತೆ ಹಸಿರ ಚೆಲುವು ಕಣ್ಣು ತುಂಬುತ್ತಿತ್ತು. ಆದರೆ, ನನ್ನ ಪ್ರೀತಿಯ ಉಜಿರೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಚಳಿಗೆ ಮೈಯೆಲ್ಲಾ ಮರಗಟ್ಟಿ ಮೂಗು, ಕಿವಿ ಎಲ್ಲಾ ಬಂದ್ ಆಗಿತ್ತು.&lt;br /&gt;&lt;br /&gt;ಹೌದು, ನನಗೆ ಬದುಕಿನ ಪಾಠ ಕಲಿಸಿದ ಪ್ರೀತಿಯ ಉಜಿರೆಯಲ್ಲಿ ಇಳಿದು ಎದುರುಗಡೆ ಕಾಣುತ್ತಿದ್ದ ಆ ನನ್ನ ವಿದ್ಯಾದೇಗುಲಕ್ಕೆ ಪ್ರೀತಿಯಿಂದ ವಂದಿಸಿದ್ದೆ. ಐದು ವರ್ಷಗಳ ಕಾಲ ಓಡಾಡಿದ್ದ ಉಜಿರೆ ಬದಲಾವಣೆಯತ್ತ ಮುಖಮಾಡಿದೆ. ನೂರಾರು ಜನರಿಗೆ ನೆರಳು ನೀಡುತ್ತಿದ್ದ ಸಕರ್ಲ್ ನಲ್ಲಿದ್ದ ದೊಡ್ಡ ಮರ ಕಾಣೆಯಾಗಿ ಸರ್ಕಲ್ ಸುತ್ತ ಜನರು ಬಿರುಬಿಸಿಲಿಗೂ, ಜಡಿಮಳೆಗೂ ಕೊಡೆ ಹಿಡಿದು ಬಸ್ಸಿಗೆ ಕಾಯೋ ಸ್ಥಿತಿ. ಕಾಲೇಜು ನೋಡಿದರೆ ಸುತ್ತಲೆಲ್ಲಾ ಕಟ್ಟಡಗಳೇ ತುಂಬಿಕೊಂಡು ಕಾಲೇಜು ಇನ್ನಷ್ಟು ವಿಸ್ತಾರಗೊಂಡಿದೆ. ನನ್ನ ಪ್ರೀತಿಯ ಲೈಬ್ರೇರಿ ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ. ಮೊಬೈಲ್ ಇಲ್ಲದ ಪಿಯು-ಡಿಗ್ರಿ ಸಮಯದಲ್ಲಿ ನಿತ್ಯ ಅಮ್ಮನ ಜೊತೆ ಮಾತನಾಡೋಕೆ ನೇತಾಡುತ್ತಿದ್ದ ಆ ಇಂದ್ರಣ್ಣನ ಅಂಗಡಿ ಯ ಎರಡು ಕೆಂಪು ಕಾಯಿನ್ ಬೂತ್ ಗಳು ಹಾಗೇ ಇವೆ. ಇಂದ್ರಣ್ಣ ಅದೇ ಮುಖತುಂಬಾ ಗಡ್ಡ, ಖುಷಿ ಖುಷಿಯ ನಗುವಿನಿಂದ ಸ್ವಾಗತಿಸಿದರು.&lt;br /&gt;&lt;br /&gt;ಅಲ್ಲಿಂದ ಮುಂದೆ ನನಗೆ ಐದು ವರ್ಷ ಅಮ್ಮನಂತೆ ಸಾಕಿ ಸಲಹಿದ ಬಿಸಿಎಂ ಹಾಸ್ಟೇಲ್ ನತ್ತ ಸಾಗಿದರೆ, ನನಗೆ ದಿನಕ್ಕೆರಡು ಬಾರಿ ಟೀ ಇಟ್ಟು ಕೊಟ್ಟು, ರಾತ್ರಿ ಮಲಗುವಾಗಲೂ ತಟ್ಟಿ ಮಲಗಿಸುತ್ತಿದ್ದ, ಮಗಳಂತೆ ನನ್ನ ಪ್ರೀತಿಯಿಂದ ಕಂಡ ಹೇಮಾ ಆಂಟಿಗೆ ಒಂದು ಕ್ಷಣ ನನ್ನ ಪರಿಚಯ ಸಿಗದೆ ಒಂದು ಕ್ಷಣ ಅವಕ್ಕಾಗಿ ಬಂದು ಗಟ್ಟಿಯಾಗಿ ಅಪ್ಪಿಕೊಂಡಾಗ ನಾನೇ ಕರಗಿಹೋಗಿದ್ದೆ. ಅದೇ ನಗು, ಅದೇ ಖುಷಿ, ಅದೇ ಪ್ರೀತಿಯ ಮಾತು....ಗಳಿಂದ ಮನಸ್ಸೆಲ್ಲಾ ತುಂಬಿಕೊಂಡುಬಿಟ್ಟರು. ಡಿಗ್ರಿಯಲ್ಲಿರುವಾಗ ನನ್ನ ರೂಮ್ ಬಿಟ್ಟು ಆಂಟಿ ಜೊತೆ ಮಲಗೋದು ನನ್ನ ಅಭ್ಯಾಸ. ಏಕಂದ್ರೆ ನನ್ನ ರೂಮ್ ನಲ್ಲಿರುವಾಗ ಹುಡುಗಿರೆಲ್ಲಾ ಮಧ್ಯರಾತ್ರಿ ತನಕ ಹರಟೆ ಹೊಡೆಯೊರು..ಪಕ್ಕಾ 10.30ಗೆ ನಿದ್ದೆಯ ಮಂಪರಿಗೆ ಜಾರಿ, ಬೆಳಿಗ್ಗೆ 5.30ಗೆ ಏಳೋ ನನಗೆ ಅದು ಹಿಂಸೆ ಅನಿಸುತ್ತಿತ್ತು. ಅದಕ್ಕೆ ಆಂಟಿ ಜೊತೆ ಮಲಗಿಬಿಡುತ್ತಿದ್ದೆ. ಅವರು ಏಳುವಾಗ ನನ್ನನ್ನೂ ಎಬ್ಬಿಸುತ್ತಿದ್ದರು. ಹಾಗೇ ಮತ್ತೊಬ್ರು ರತ್ನ ಆಂಟಿಯ ಪುಟ್ಟ ಮಗು ವರುಣ ಕೂಡ ನನ್ನ ಜೊತೆಗೇ ಮಲಗುತ್ತಿದ್ದ. ಹಾಗೇ ಓದುತ್ತಾ, ಆಡುತ್ತಾ ಅಲ್ಲೆ ಮಲಗುತ್ತಿದ್ದೆ. ನನ್ನ ನೋಡಿದವರೇ ಆಂಟಿ, ಚಿತ್ರಾ ಮಲಗೋಕೆ ಹೊರಟಾಗ ಯಾವಾಗಲೂ ನೀನು ನೆನಪಾಗ್ತೀ ಅಂದ್ರು. ನಾನು ನೀಡಿದ ಒಂದು ಪುಟ್ಟ ಸ್ವೀಟ್ ಬಾಕ್ಸ್ ಅನ್ನು ಆಂಟಿ ಕಣ್ಣರಳಸಿ ನೋಡಿ ತೆಗೆದುಕೊಂಡರು. ಅವರು ಮಾಡಿ ಕೊಟ್ಟ ಟೀ ಮಾತ್ರ ಮತ್ತೊಮ್ಮೆ ಆಂಟಿ ಮಾಡಿಕೊಡುತ್ತಿದ್ದ ಟೀಯನ್ನು ನೆನೆಪಿಸಿ ಕಣ್ತುಂಬಿಸಿತ್ತು. ರತ್ನ ಆಂಟಿನೂ ಹಾಗೇ ಇದ್ದಾರೆ..ಬಾಯಿ ತುಂಬಾ ನಗುತ್ತಾ.&lt;br /&gt;&lt;br /&gt;ಆದರೆ ಹಾಸ್ಟೇಲ್ ನಾವು ಇರುವಾಗ ಇದ್ದಕ್ಕಿಂತಲೂ ಈಗ ತುಂಬಾ ಚೆನ್ನಾಗಿದೆ. ಎದುರುಗಡೆ ಮೂರು ರೂಮ್ ಗಳು ಮತ್ತೆ ನಿರ್ಮಾಣವಾಗಿವೆ. ಹೊತ್ತು ಹೊತ್ತಿಗೆ ಬೋರ್ ವೆಲ್ ನೀರು ಸೌಲಭ್ಯ, ಫೋನ್, ಬೇಕಾದಷ್ಟು ಡೆಸ್ಕುಗಳು, ಸೋಲಾರ್...ಏನು ಬೇಕೋ ಅದೆಲ್ಲಾ ಇದೆ. ನೋಡಿ ನಾನುನೂ ಈಗಲೂ ಇರಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಇನ್ನೊಂದು ತುಂಬಾ ಖುಷಿಯಾಗಿದ್ದು ಅಂದ್ರೆ ನಾನೇ ಹೆಸರಿಟ್ಟು ಮಾಡಿದ ವಾಲ್ ಮ್ಯಾಗಜಿನ್ 'ಸ್ಫೂರ್ತಿ'ಯನ್ನು ನನ್ನ ತಂಗಿಯರು ಹಾಗೇ ಕಾಪಾಡಿಕೊಂಡು ಬಂದಿದ್ಧಾರೆ. ನೋಡಿ ಭಾಳ ಖುಷಿ ಪಟ್ಟೆ.&lt;br /&gt;&lt;br /&gt;ಸಂಜೆಯ ಹೊತ್ತಿಗೆ ಡೈರಿ ಬರೆಯಲು ಕೂರುತ್ತಿದ್ದ ಆ ವಿಶಾಲವಾದ ಗಾಳಿ ಮರ ಹಾಗೇ ಇದೆ. ನಮಗೆ ವಾರ್ಷಿಕ ಆದಾಯ ತರುತ್ತಿದ್ದ ಆ ಗೇರುಬೀಜದ ಮರ ಇನ್ನೂ ಹಾಗೇ ಉಳಿದಿದೆ. ಅದಕ್ಕೆ ಅದೆಷ್ಟು ಸಲ ನಾವು ಹತ್ತಿ ಗೇರು ಬೀಜ ಕೊಯ್ಯುತ್ತಿದ್ದೇವೋ..ಗೆಳತಿ ಶ್ರದ್ಧಾ ಅದೆಷ್ಟು ಬಾರಿ ಮರದಿಂದ ಕೆಳಗೆ ಜಾರಿದಳೋ...ಆ ಮರ ನೋಡುತ್ತಿದ್ದಂತೆ ಹಿಂದಿನ ನೆನಪುಗಳು ಮನದ ಪರದೆ ಮೇಲೆ ಸುತ್ತಾಡಿದವು. ಅಕ್ಕಾ..ಅಕ್ಕಾ...ಎನ್ನುತ್ತಾ ಅಕ್ಕರೆ, ಅಚ್ಚರಿಯಿಂದ ಕಾಣುತ್ತಿದ್ದ ನನ್ನ ತಂಗಿಯರ ಮಾತುಗಳು ಮನತುಂಬಿಸಿದವು.&lt;br /&gt;&lt;br /&gt;ಅಲ್ಲಿಂದ ಧರ್ಮಸ್ಥಳದತ್ತ ಹೊರಟರೆ, ಮೂರು ವರ್ಷ ಜೊತೆಗೇ ಕಲಿತ ರಾಜೇಂದ್ರ, ರೋಹನ್ ಅಚಾನಕ್ ಆಗಿ ಕಣ್ಣಿಗೆ ಬಿದ್ದರು. ಕ್ಲಾಸಿನಲ್ಲಿ ನಂ.1 ತರಲೆ ಪಟ್ಟ ಗಿಟ್ಟಿಸಿಕೊಂಡಿದ್ದ ರಾಜೇಂದ್ರ ಈಗ ಮೌನಮೂರ್ತಿ ಆಗಿದ್ದಾನೆ. ಒಂದೇ ಒಂದು ನೋಟ್ಸ್ ಬರೆಯದೆ ನನ್ನ ನೋಟ್ಸ್ ಜೆರಾಕ್ಸ್ ನಲ್ಲಿ ಪಾಸ್ ಮಾಡಿಕೊಳ್ಳುತ್ತಿದ್ದ ಆತ ಕಾಲೇಜಿಗೆ ಅಧ್ಯಕ್ಷನೂ ಆಗಿಬಿಟ್ಟಿದ್ದ. ಅವನ ತರಲೆ, ಕೀಟಲೆಗಳನ್ನು ಕಂಡ ಮೇಷ್ಟ್ರುಗಳೇ ರೋಸಿಹೋಗಿದ್ದರು. ಅವನಿದ್ದರೆ ನಮ್ಮ ಕ್ಲಾಸ್ ರೂಮ್ ಮನೋರಂಜನಾ ಹಾಲ್ ಆಗುತ್ತಿತ್ತು, ಸಿಕ್ಕಿದವನೇ ಹಿಂದಿನದನೆಲ್ಲಾ ಬಿಚ್ಚುಡುತ್ತಾ ಹೋದ..ಈಗ ಒಳ್ಳೆಯ ಕೆಲಸದಲ್ಲಿದ್ದಾನೆ. ಹಿಂದಿನ ತರಲೆ ಬುದ್ಧಿ ಬಿಟ್ಟು ಸಾದಾ ಸೀದಾ ಮನುಷ್ಯ ಆಗಿಬಿಟ್ಟಿದ್ದಕ್ಕೆ ಹೀಗೇ ಇರು ಮಾರಾಯ ಅಂದೆ.&lt;br /&gt;&lt;br /&gt;ಎರಡು ದಿನ ಉಜಿರೆಯಲ್ಲಿ ಕಳೆದೆ. ಮತ್ತೊಮ್ಮೆ ಕಳೆದ ದಿನಗಳನ್ನು ಮೆಲುಕು ಹಾಕಿದೆ. ನನ್ನ ಬದುಕು ರೂಪಿಸಿದ ಪ್ರೀತಿಯ ಕಾಲೇಜಿಗೆ, ಹಾಸ್ಟೇಲಿಗೆ ಮನತುಂಬಾ ಮತ್ತೊಮ್ಮೆ ನಮಿಸುತ್ತಾ ಮತ್ತೆ ಬೆಂಗಳೂ ರು ಬಸ್ಸು ಹಿಡಿದೆ. ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1656642562139134015?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1656642562139134015/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1656642562139134015' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1656642562139134015'/><link rel='self' type='application/atom+xml' href='http://www.blogger.com/feeds/8665227991932891524/posts/default/1656642562139134015'/><link rel='alternate' type='text/html' href='http://sharadhi.blogspot.com/2009/09/blog-post.html' title='ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>12</thr:total></entry><entry><id>tag:blogger.com,1999:blog-8665227991932891524.post-2904338955152961573</id><published>2009-08-23T19:48:00.000-07:00</published><updated>2010-03-30T01:55:12.972-07:00</updated><title type='text'>ಅವಳಿನ್ನೂ ಬದುಕಿದ್ದಾಳೆ, ಭರವಸೆಯ ಹೊಂಗಿರಣದಂತೆ...</title><content type='html'>ಅಂದು ರಜಾದಿನ. ಮನೆಯಂಗಳವನ್ನು ತುಂತುರು ಮಳೆಹನಿಗಳು ಮುತ್ತಿಕ್ಕುತ್ತಿದ್ದವು. ಮೋಡ ಕವಿದ ಬಾನಂಗಳದಿ ಸೂರ್ಯನೂ ಮಸುಕಾಗಿದ್ದ. ಸಂಜೆಯ ಹೊತ್ತು ಒಬ್ಬಳೇ ಟಿವಿ ಎದುರು ಕುಳಿತು ಅದಾವುದೋ ಸಿನಿಮಾ ನೋಡುತ್ತಿದ್ದಂತೆ ಆ ಪುಟ್ಟ ಹುಡುಗಿ ನೆನಪಾದಳು. ಹಸಿರು ಲಂಗಧಾವಣಿ ಉಟ್ಟ ಆ ಮುಗ್ಧ ಹುಡುಗಿಯ ಮುಖ ಕಣ್ಣೆದುರು ಬಂತು. ಬೆಟ್ಟದಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊಂಡ, ಆಗತಾನೇ ಭವಿಷ್ಯ ಬದುಕಿನ ಕುರಿತು ಯೋಚಿಸುತ್ತಿದ್ದ ಆ ಚೆಂದದ ಹುಡುಗಿ ನೆನಪಾಗುತ್ತಿದ್ದಂತೆ ಅದೇಕೋ ನನ್ನ ಕಣ್ಣುಗಳೂ ಮಂಜಾದವು. ಹೃದಯ ಚಿರ್ರನೆ ಚೀರಿತ್ತು.&lt;br /&gt;&lt;br /&gt;ಹೌದು,ಆಗ ನಾನು ಒಂಬತ್ತನೇ ತರಗತಿ. ಮಂಗಳ ವಾರಪತ್ರಿಕೆಯನ್ನು ಎಡೆಬಿಡದೆ ಓದಿ ಪರೀಕ್ಷೆಗಿಂತಲೂ ಧಾರವಾಹಿಗಳಿಗೆ ತಲೆಕೆಡಿಸಿಕೊಳ್ಳುತ್ತಿದ್ದ ದಿನಗಳು. ಮೇಷ್ಟ್ರು ಪಾಠ ಮಾಡುತ್ತಿರುವಾಗಲೇ ಡೆಸ್ಕಿನ ಸಂದಿಯಲ್ಲಿ ಮಂಗಳವಾರಪತ್ರಿಕೆ ಓದಿ ಎಷ್ಟೋ ಸಲ ಮೇಷ್ಟ್ರ ಕೆಂಗಣ್ಣಿಗೆ ಗುರಿಯಾಗಿ, ಹೆಡ್ ಮಾಸ್ತರ ಚೇಂಬರ್ ಗೆ ಬೈಗುಳ ತಿಂದ ದಿನಗಳು.&lt;br /&gt;&lt;br /&gt;ಅದೊಂದು ಶನಿವಾರ ಮಂಗಳ ತಂದಂತೆ ಆ ಹುಡುಗಿಯ ಬಗ್ಗೆ ಯಾರೋ ಒಂದು ಪುಟ ಗೀಚಿದ್ದರು. ಅವಳು ಕಾಲೇಜು ಹುಡುಗಿ. ತನ್ನ ಓರಗೆಯ ಹುಡುಗನ್ನೊಬ್ಬ ಆ ಹುಡುಗಿಗೆ ಆಸೀಡ್ ಎಸೆದು ಮುಖವೆಲ್ಲಾ ಸುಟ್ಟು ಕರಲಾಗಿತ್ತು. ಪ್ರೀತಿಯನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ. ಆಸೀಡ್ ಎಸೆದ ನಂತರ ಅವಳ ಮುಖ ಹಾಗೂ ಇದಕ್ಕೂ ಮೊದಲು ಅವಳು ಆಡಿನಲಿಯುತ್ತಿದ್ದ ಪೋಟೋಗಳನ್ನು ನೀಡಲಾಗಿತ್ತು.ಆ ಪುಟ್ಟ ಹುಡುಗಿಯ ಮೇಲೆ ಕನಿಕರ ತೋರಿ ಅದೆಷ್ಟೋ ದಾನಿಗಳು ನೋಟುಗಳನ್ನು ಅವಳ ಮುಂದೆ ಚೆಲ್ಲಿದ್ದರು. ಭೂಗತದೊರೆಯೊಬ್ಬ 50 ಸಾವಿರ ಘೋಷಿಸಿ ಜನರಿಂದ ಸೈ ಎನಿಸಿಕೊಂಡಿದ್ದು ಈಗಲೂ ನೆನಪಿದೆ.   ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.&lt;br /&gt;&lt;br /&gt;ದೇಹವಷ್ಟೇ ಉಳಿದಿತ್ತು. ಸುತ್ತಲಿನ ಜಗತ್ತನ್ನು ಕಾಣೋಕೆ, ನಮ್ಮಂತೆ ಸುತ್ತಲಿನ ಜಗತ್ತಿನ ಜೊತೆ ಆಟವಾಡೋಕೆ, ಖುಷಿಪಡೋಕೆ ಅವಳ ಕನಸು ತುಂಬಿದ ಕಣ್ಣುಗಳು ಉಳಿಯಲಿಲ್ಲ. ಭಾವನೆಗಳಿದ್ದರೂ, ಕನಸುಗಳಿದ್ದರೂ, ಜೀವನ ಪ್ರೀತಿ ಉಕ್ಕಿ ಹರಿಯುತ್ತಿದ್ದರೂ ಅವಳ ಸುತ್ತಲಿನ ಜಗತ್ತು ಮಾತ್ರ ಅವಳನ್ನು ಕುರುಡಿಯಂತೆ ಒಪ್ಪಿಕೊಂಡುಬಿಟ್ಟಿದೆ.ತನ್ನದಲ್ಲದ ತಪ್ಪುಗಳಿಗೆ ಆಕೆ ಬಲಿಯಾದಳು.&lt;br /&gt;&lt;br /&gt;ಆ ಮಹಾಪಾಪಿ ಏನಾದ..ಗೊತ್ತಿಲ್ಲ. ಅವನ ಬದುಕಿಗೆ ಪೆಟ್ಟಾಗಿಲ್ಲ. ಅವನನ್ನು ಬಂಧಿಸುವ ಕೈಗಳಿಲ್ಲ, ಆತನಿಗೆ ಶಿಕ್ಷೆಯಾಗಲಿಲ್ಲ. ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಒಕ್ಕೋರಲಿನಿಂದ ಕೂಗುವ, ಬೀದಿಯಲ್ಲಿ ನಿಂತು ಕೂಗಿ ಹೇಳುವ ದನಿಗಳು ನಮ್ಮಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳೆದುರು, ಅವಳ ಭಾವನೆಗಳೆದುರು, ಅವಳ ಕನಸುಗಳೆದುರು ಕನಿಕರದಿಂದ ನೋಟುಗಳನ್ನು ಚೆಲ್ಲೋರು ಜಾಸ್ತಿ ಇದ್ರು.&lt;br /&gt;&lt;br /&gt;ಬದುಕಬೇಕು ಅನ್ನೋ ಹಂಬಲ, ಬದುಕಿನ ಕುರಿತಾದ ಆಕೆಯ ಪ್ರೀತಿ, ಭವಿಷ್ಯದ ಕುರಿತಾದ ಆಕೆಯ ಭರವಸೆ ಅವಳನ್ನು ಇನ್ನೂ ಜೀವಂತವಾಗಿರಿಸಿದೆ. ಇನ್ನೂ ಬದುಕಿದ್ದಾಳೆ..ಸಮಾಜದ ಪಾಲಿಗೆ ಕುರುಡಿಯಂತೆ..ಆಕೆಯ ಪಾಲಿಗೆ 'ಭರವಸೆಯ ಕಿರಣ'ದಂತೆ!&lt;br /&gt;&lt;br /&gt;ಬರೆದು ಮುಗಿಸುತ್ತಿದ್ದಂತೆ...&lt;br /&gt;&lt;span style="color: rgb(0, 204, 204);"&gt;&lt;em&gt;ಕರುಣಾಳು ಬಾ ಬೆಳಕೇ&lt;br /&gt;ಮಸುಕಿದೀ ಮಬ್ಬಿನಲಿ...&lt;br /&gt;ಕೈ ಹಿಡಿದು ನಡೆಸೆನ್ನನು&lt;/em&gt;&lt;/span&gt;...&lt;br /&gt;ಎಂ.ಡಿ. ಪಲ್ಲವಿ ಧ್ವನಿಯಲ್ಲಿ ಇಂಪಾಗಿ ಕೇಳಿಬರುತ್ತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2904338955152961573?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2904338955152961573/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2904338955152961573' title='7 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2904338955152961573'/><link rel='self' type='application/atom+xml' href='http://www.blogger.com/feeds/8665227991932891524/posts/default/2904338955152961573'/><link rel='alternate' type='text/html' href='http://sharadhi.blogspot.com/2009/08/blog-post_23.html' title='ಅವಳಿನ್ನೂ ಬದುಕಿದ್ದಾಳೆ, ಭರವಸೆಯ ಹೊಂಗಿರಣದಂತೆ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>7</thr:total></entry><entry><id>tag:blogger.com,1999:blog-8665227991932891524.post-4521497500108882718</id><published>2009-08-17T05:19:00.000-07:00</published><updated>2009-08-17T05:24:28.878-07:00</updated><title type='text'>ನಮ್ಮೂರ ಮಲ್ಲಿಗೆ ಚೆನ್ನಾ...</title><content type='html'>&lt;a href="http://4.bp.blogspot.com/_nM7vs_5-LF0/SolLBsOqJqI/AAAAAAAAAY0/H4vfHMuh39A/s1600-h/mel_0902_jas-4.jpg"&gt;&lt;img id="BLOGGER_PHOTO_ID_5370906523040622242" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://4.bp.blogspot.com/_nM7vs_5-LF0/SolLBsOqJqI/AAAAAAAAAY0/H4vfHMuh39A/s320/mel_0902_jas-4.jpg" border="0" /&gt;&lt;/a&gt; ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು. ಮೊನ್ನೆ ಮೊನ್ನೆ ಊರಿಗೆ ಹೋದೆ. ಹೋಗುವಾಗಲೇ ಪೇಟೆಯಲ್ಲಿ ಇಳಿದು ಮಲ್ಲಿಗೆ ತಕೊಂಡು ಹೊರಟೆ.&lt;br /&gt;&lt;br /&gt;ನಾನು ಶಾಲೆಗೆ ಹೋಗುತ್ತಿದ್ದಾಗಲೂ ಅಷ್ಟೇ ತುಂಬಾ ಹೂವು ಮುಡಿಯೋ ಹುಚ್ಚು. ಅದರಲ್ಲೂ ಮಲ್ಲಿಗೆ ಅಂದ್ರೆ ಜಡೆಗಿಂತಲೂ ಜಾಸ್ತಿ ಮಲ್ಲಿಗೆ ಮುಡಿಯುತ್ತಿದ್ದೆ. ಆವಾಗ ನಮ್ಮ ಹೆಡ್ ಮಾಸ್ತರು ಯಾವಾಗಲೂ ಹೂವು ಮುಡಿದಿದ್ದಕ್ಕೆ ರೇಗಿಸುತ್ತಿದ್ದು ಈಗಲೂ ನೆನಪಿದೆ. ಹೈಸ್ಕೂಲು-ಕಾಲೇಜಿನಲ್ಲೂ ಅಷ್ಟೇ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅಮ್ಮ ಎರಡು ಜಡೆ ಕಟ್ಟಿ. ಎರಡೂ ಜಡೆಗೂ ಮಲ್ಲಿಗೆ ಮುಡಿಸಿ ಕಳುಹಿಸುತ್ತಿದ್ದರು. ಆ ಮಲ್ಲಿಗೆ ಮುಡಿದು ಕ್ಲಾಸಿನಲ್ಲಿದ್ದವರಿಗೆಲ್ಲ ಅಸೂಯೆ ಬರಿಸೋದು ನನ್ ಕೆಲಸ. ಅದೆಷ್ಟೋ ಹುಡುಗಿಯರು ನನ್ ಮಲ್ಲಿಗೆ ಮೇಲೆ ಕಣ್ಣು ಹಾಕಿದ್ದಾರೋ? ಕಡಲವರಂರೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು.&lt;br /&gt;ನಮ್ಮೂರಿನ ಪ್ರತಿ ಹಬ್ಬ ಅಥವಾ ಯಾವುದೇ ಸಮಾರಂಭಗಳಲ್ಲಿ ಮಲ್ಲಿಗೆ ತಂದೇ ತರುತ್ತಾರೆ. ವಧುವಿಗೆ ಮಲ್ಲಿಗೆ ಮುಡಿಸಿದರೇನೇ ಚೆನ್ನ ಕಾಣೋದು. ಅಷ್ಟೇ ಅಲ್ಲ, ತಲೆಯಲ್ಲಿ ಆ ಮಲ್ಲಿಗೇನ ನೋಡೋದು ಕಣ್ಣಿಗೆ ಒಂಥರಾ ಹಬ್ಬ.&lt;br /&gt;&lt;br /&gt;ಅದೇ ಮೊನ್ನೆ ನಾನು ಊರಿಗೆ ಹೋದನ್ನಲ್ಲಾ..ಬೆಂಗಳೂರಿಗೆ ವಾಪಾಸು ಬರುವಾಗಲೂ ಮಲ್ಲಿಗೆ ತಕೋ ಬಂದೆ. ಇತರ ಮಲ್ಲಿಗೆಗಳಿಗಿಂತ ಇದು ದುಬಾರಿ. ಮನೆಯಿಂದ ಹೊರಟು 10 ಗಂಟೆ ಪ್ರಯಾಣಿಸಿದವಳು ಮಲ್ಲಿಗೇನ ಜೋಪಾನವಾಗಿ ತಕೊಂಡು ಬಂದೆ. ಇಡೀ ಬಸ್ಸೇ ಘಮ್ಮೆನ್ನುತ್ತಿತ್ತು.&lt;br /&gt;ಮಲ್ಲಿಗೆ ತಂದ್ರೆ ಬೆಂಗಳೂರಿನ ನಮ್ಮನೆ ಬಿಡೀ ಇಡೀ ಬಿಲ್ಡಿಂಗೇ ಘಮ್ ಅನ್ನಬೇಕೇ? ಪಕ್ಕದ ಮನೆ ಆಂಟಿ ಬಂದು ಕೇಳಿದ್ರು...ತುಂಡು ಮಾಡಿ ಕೊಟ್ಟೆ. ಅವರ ಮಕ್ಜಳು, ಮರಿಗಳೆಲ್ಲಾ ಮುಡಿದ್ರು. ನಾಲ್ಕು ಮನೆಗೆ ಹಂಚಿದೆ. ಎಲ್ರ ಬಾಯಲ್ಲೂ ಮಂಗ್ಳೂರ ಮಲ್ಲಿಗೆ. ನಮ್ಮನೆ ಓನರ್ ಆಂಟಿಯ ಖುಷಿಗಂತೂ ಸರಿಸಾಟಿ ಏನೂ ಇರಲಿಲ್ಲ. ಅಷ್ಟು ಖುಷಿಯಾಗಿಬಿಟ್ರು. ಎಲ್ಲರಿಗೆ ಹಂಚಿ ಪುಟ್ಟದೊಂದು ತುಂಡು ಉಳಿಯಿತು. ದೇವರ ಫೋಟೋಗೆ ಹಾಕಿ ಮಲಗುವಾಗ ಮುಡಿದುಕೊಂಡೇ ಮಲಗಿದೆ.&lt;br /&gt;&lt;br /&gt;ಹಂಗೇ ನಮ್ಮೂರ ಮಲ್ಲಿಗೆ ಅಂದ್ರೆ ತುಂಬಾ ಚಂದ..ನೋಡಕ್ಕೂ ಮುಡಿಯಕ್ಕೂ. ನೀವು ನೋಡಿದ್ರೂನೂ ಇಷ್ಟಪಡ್ತೀರ..ತುಂಬಾ ಪ್ರೀತಿ ಮಾಡ್ತೀರಾ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-4521497500108882718?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/4521497500108882718/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=4521497500108882718' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/4521497500108882718'/><link rel='self' type='application/atom+xml' href='http://www.blogger.com/feeds/8665227991932891524/posts/default/4521497500108882718'/><link rel='alternate' type='text/html' href='http://sharadhi.blogspot.com/2009/08/blog-post_17.html' title='ನಮ್ಮೂರ ಮಲ್ಲಿಗೆ ಚೆನ್ನಾ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/SolLBsOqJqI/AAAAAAAAAY0/H4vfHMuh39A/s72-c/mel_0902_jas-4.jpg' height='72' width='72'/><thr:total>12</thr:total></entry><entry><id>tag:blogger.com,1999:blog-8665227991932891524.post-8405520418401345418</id><published>2009-08-06T20:59:00.000-07:00</published><updated>2009-08-06T21:17:08.993-07:00</updated><title type='text'>ಮಮತೆಯಲ್ಲಿ ತೊಯ್ದುಬಿಡು..ಬದುಕು ಶರಧಿಯಾಗಲಿ.</title><content type='html'>ಪ್ರೀತಿಯ ಅಣ್ಣ....&lt;br /&gt;&lt;span style="font-size:130%;color:#00cccc;"&gt;ರಾಖಿ ಹಬ್ಬದ ಶುಭಾಶಯಗಳು. &lt;/span&gt;&lt;br /&gt;&lt;span style="font-size:130%;color:#00cccc;"&gt;&lt;/span&gt;&lt;br /&gt;ಹೌದು, ನೀನಂದ್ರೆ ಪ್ರೀತಿ, ನೀನಂದ್ರೆ ಭಯ, ನೀನಂದ್ರೆ ಗೌರವ, , ನೀನಂದ್ರೆ ಅಮ್ಮ, ನೀನಂದ್ರೆ ಗೆಳೆಯ,..ಹೀಗೆ ಬದುಕಿನ ಸಮಸ್ತ ಬಾಂಧವ್ಯಗಳನ್ನು ಒಟ್ಟೊಟ್ಟಾಗೇ ನೀಡಿದವ. ಒಡಹುಟ್ಟಿದವ ಅಲ್ಲದಿದ್ದರೂ ಒಡನಾಡಿ ಆದವ. ನನ್ನ ಜೊತೆಗೇ ಹೆಜ್ಜೆಹಾಕಿದವ. ನಾನು, ನನ್ನ ಬದುಕನ್ನು ,ಪ್ರೀತಿಸೋಕೆ ಕಲಿಸಿದವ. ಬೆಳದಿಂಗಳ ತಂಪಿನಲ್ಲಿ ಕುಳಿತು ಅಜ್ಜಿ ಕಥೆ ಹೇಳಿದವ. ಶಾಲೆಗೆ ಹೋಗದೆ ರಚ್ಚೆ ಹಿಡಿದಾಗ ಗದರಿಸಿ, ಶಾಲೆಗೆ ಕಲಿಸಿದವ. ಸಮಸ್ತರನ್ನೂ ಪ್ರೀತಿಸು, ಯಾರನ್ನೂ ಪ್ರೇಮಿಸಬೇಡ ಎಂದು ಬುದ್ಧಿಮಾತು ಹೇಳಿದವ ನೀನು ನನ್ನಣ್ಣ. ನಿದ್ದೆ ಬಾರದಿದ್ದಾಗ ಅಮ್ಮನಂತೆ ಲಾಲಿ ಹಾಡಿದವ. ಅತ್ತಾಗ ನಿನ್ನೆದೆಯ ಪ್ರೀತಿಯ ಮಡಿಲಲ್ಲಿ ಮಲಗಿಸಿ ಸಂತೈಸಿದವ ನೀನು ನನ್ನಣ್ಣ. ಚೆನ್ನಾದ ಡ್ರೆಸ್ ಕೊಡಿಸು, ಬಳೆ ಕೊಡಿಸು, ಕಿವಿಯೋಳೆ ಕೊಡಿಸು ಎಂದಾಗ ಏನೂ ಅನ್ನದೆ ತೆಗೆದುಕೊಟ್ಟವ. ಕೈತುಂಬಾ ಬಳೆ, ತಲೆತುಂಬಾ ಮಲ್ಲಿಗೆ ಮುಡಿಸಿ ನನ್ನ ತಂಗಿ ಎಷ್ಟು ಚೆಂದ ಕಾಣ್ತಾಳೆ ಅಂತ ಹೆಮ್ಮೆ ಪಟ್ಟವ ನೀನು ನಂಗೆ ದೇವ್ರು ಕೊಟ್ಟ ಅಮೂಲ್ಯ ಉಡುಗೊರೆ ಗೊತ್ತಾ? ನಿನ್ನ ಪ್ರೀತಿಯನ್ನು ಮೀರಿ ನಡೆದಾಗ ಕಂಗಳು ಹನಿಗೂಡಿಸಿದವ. ಸುತ್ತಲ ಜಗತ್ತಿನ ಸತ್ಯ-ಮಿಥ್ಯಗಳ, ನೋವು-ನಲಿವುಗಳ ಅರಿವಾಗಿಸಿದವ. ಒಂದು ರೂ.ಗೂ ಅಮೂಲ್ಯ ಬೆಲೆಯಿದೆ ಎಂದು ತಿದ್ದಿತೀಡಿದವ.&lt;br /&gt;&lt;br /&gt;ನನಗೆ ಇಷ್ಟದ ತಿಂಡಿ ತಂದುಕೊಟ್ಟು ನನ್ನ ಇನ್ನೂ ಡುಮ್ಮಿಯಾಗಿಸಿದವ. ಆಫೀಸ್ ನಲ್ಲಿ ಬಾಸ್ ಬೈದರೆಂದು ಮನೆಯ ಮೂಲೆಯಲ್ಲಿ ಕುಳಿತು ಅತ್ತಾಗ ಹೆದರಿಕೋಬೇಡ, ಸಹನೆಯಿಂದಿರು ಎಂದು ಸಮಾಧಾನ ಮಾಡಿದವ . ಕಾಲದ ತೆಕ್ಕೆಯಲ್ಲಿ ನೋವಿಗೆ ಬಲಿಯಾಗುವಾಗ ನೋವನ್ನೇ ನಲಿವಾಗಿಸಿದವ. ಪೇಟೆ, ಹಳ್ಳಿ, ಶಾಪಿಂಗ್ ಮಾಲ್ ಸುತ್ತಾಡಿಸಿದವ. ಅಮ್ಮ ಜೊತೆಗಿಲ್ಲದಾಗ ಅಮ್ಮನಾದವ. ನನ್ನ ಭವಿಷ್ಯದ ಕನಸುಗಳ ದೊಡ್ಡ ಗೋಪುರವನ್ನೇ ಕಟ್ಟಿಸಿದವ. ನನ್ನ ಹುಸಿಮುನಿಸು ಮುಂಗೋಪ, ಅಸಹನೆಯಂಥ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು ತಪ್ಪನ್ನು ತಿದ್ದಿ ತೀಡಿದವ. ನನ್ನ ಮೇಲೆ ಸಿಟ್ಟು ಬಂದರೂ ಒಂದೇ ಒಂದು ಸಲ ನನಗೆ ಕೈ ಎತ್ತದವ. ನಿತ್ಯ ಪುಟ್ಟಾ ಪುಟ್ಟಾ ಎನ್ನುತ್ತಾ ನನ್ನ ಪುಟ್ಟ ಬದುಕಿನಲ್ಲಿ ಪ್ರೀತಿಯ ಮಳೆ ಕರೆದವ ನೀನು ನನ್ನಣ್ಣ. ನನ್ನೊಳಗಿನ ಪುಟ್ಟ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವ ನೀನು ನನ್ನಣ್ಣ.&lt;br /&gt;&lt;br /&gt;ಅಣ್ಣಾ...&lt;br /&gt;ನೀ ಜೊತೆಗಿದ್ರೆ ನಂಗೆ ಖುಷಿ, ನೆಮ್ಮದಿ, ಸಂಭ್ರಮ ಎಲ್ಲಾನೂ. ನೆಮ್ಮದಿ, ಖುಷಿ ಇದ್ರೆ ಅಷ್ಟೇ ಸಾಕಲ್ವಾ ಹೇಳು. ಕೆಲಸದೊತ್ತಡದಿಂದ ತಡವಾಗಿ ಪತ್ರ ಬರೀತಾ ಇದ್ದೀನಿ. ನಂಗೆ ಬೆಟ್ಟದಷ್ಟು ಪ್ರೀತಿ ನೀಡಿ, ನನ್ನ ತಿದ್ದಿ ತೀಡಿದ ನೀನೂ ನಂಗೆ ಅಮ್ಮ. ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ'. ನಿತ್ಯ ಅಮ್ಮನ ಮಮತೆಯಲ್ಲಿ ನೀನು ನನ್ನ ತೊಯ್ದುಬಿಡು. ಬದುಕು 'ಶರಧಿ'ಯಾಗುತ್ತದೆ ಅಲ್ವಾ? ನೀನು ಖುಷಿಯಾಗಿರು..ಆ ಖುಷಿಯಲ್ಲಿ ನಂಗೊಂದು ಪುಟ್ಟ ತುಣುಕು ನೀಡು. ನಿಂಗೆ ದುಃಖವಾದ್ರೆ ನೀನೊಬ್ನೇ ಸಹಿಸಬೇಡ. ನಂಗೂ ಸಮಪಾಲು ಕೊಡು. ನಾನೂ ನಿನಗೆ 'ಅಮ್ಮ'ನಾಗುತ್ತೇನೆ. ಮತ್ತೊಮ್ಮೆ ರಾಖಿ ಹಬ್ಬದ ಶುಭಾಶಯಗಳು ಕಣೋ.&lt;br /&gt;ತಡವಾಗಿ ಪತ್ರ ಬರೆದಿದ್ದಕ್ಕೆ ಕ್ಷಮೆಯಿರಲಿ.&lt;br /&gt;&lt;span style="color:#00cccc;"&gt;ಇಂತೀ,&lt;/span&gt;&lt;br /&gt;&lt;span style="color:#00cccc;"&gt;ನಿನ್ನ ತಂಗಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-8405520418401345418?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/8405520418401345418/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=8405520418401345418' title='10 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/8405520418401345418'/><link rel='self' type='application/atom+xml' href='http://www.blogger.com/feeds/8665227991932891524/posts/default/8405520418401345418'/><link rel='alternate' type='text/html' href='http://sharadhi.blogspot.com/2009/08/blog-post.html' title='ಮಮತೆಯಲ್ಲಿ ತೊಯ್ದುಬಿಡು..ಬದುಕು ಶರಧಿಯಾಗಲಿ.'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>10</thr:total></entry><entry><id>tag:blogger.com,1999:blog-8665227991932891524.post-1614137438988353872</id><published>2009-07-26T21:27:00.000-07:00</published><updated>2009-07-26T22:09:45.269-07:00</updated><title type='text'>ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...</title><content type='html'>&lt;a href="http://2.bp.blogspot.com/_nM7vs_5-LF0/Sm0u5kQscfI/AAAAAAAAAYs/-MDNo_9HP28/s1600-h/3063709548_9e8f30db8d_m.jpg"&gt;&lt;img id="BLOGGER_PHOTO_ID_5362994297789247986" style="DISPLAY: block; MARGIN: 0px auto 10px; WIDTH: 240px; CURSOR: hand; HEIGHT: 170px; TEXT-ALIGN: center" alt="" src="http://2.bp.blogspot.com/_nM7vs_5-LF0/Sm0u5kQscfI/AAAAAAAAAYs/-MDNo_9HP28/s320/3063709548_9e8f30db8d_m.jpg" border="0" /&gt;&lt;/a&gt;&lt;br /&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ನೀ ನೀಡಿದ 'ಹಿಡಿಪ್ರೀತಿ'ಯ ನೆನಪು. &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;ಅಮ್ಮನಂತೆ ಸಂತೈಸಿದ ನಿನ್ನ ನುಣುಪು ಕೈಗಳ ನೆನಪು&lt;/div&gt;&lt;span class=""&gt;&lt;/span&gt;&lt;br /&gt;&lt;div&gt;ನನ್ನ ಕಾಲ್ಗೆಜ್ಜೆ ಸದ್ದಿಗೆ ದನಿಗೂಡಿಸಿದ ನಿನ್ನ ಹೃದಯದ ನೆನಪು.&lt;/div&gt;&lt;br /&gt;&lt;div&gt;ನಿನ್ನ ಪ್ರೀತಿಯ ಜೋಗುಳಕ್ಕೆ ನಿದ್ದೆಯ ಮಂಪರಿಗೆ ಜಾರಿದ ನೆನಪು&lt;/div&gt;&lt;span class=""&gt;&lt;/span&gt;&lt;br /&gt;&lt;div&gt;ನನ್ನ ಕಣ್ಣುಗಳಲ್ಲಿ ಬೆಳಕು ಮೂಡಿಸಿದ ಆ ನಿನ್ನ ಪ್ರೀತಿಯ ಕಂಗಳ ನೆನಪು&lt;/div&gt;&lt;br /&gt;&lt;div&gt;ನೀತೊಡಿಸಿದ ಕೈ ಬಳೆ, ಮುಡಿಸಿದ ಘಮ್ ಎನ್ನುವ ಮಲ್ಲಿಗೆಯ ನೆನಪು.&lt;/div&gt;&lt;br /&gt;&lt;div&gt;ನಿನ್ನ ಜೊತೆ ದೇವರೆದುರು ಮಂಡಿಯೂರಿ ನಮಿಸಿದ ನೆನಪು&lt;/div&gt;&lt;span class=""&gt;&lt;/span&gt;&lt;br /&gt;&lt;div&gt;ನಿನ್ನ ಹೆಸರಿನಲ್ಲಿ ದೇವರಿಗೆ ಹಣ್ಣುಕಾಯಿ ಮಾಡಿಸಿದ ನೆನಪು&lt;/div&gt;&lt;div&gt;&lt;span class=""&gt;&lt;/span&gt; &lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;&lt;/div&gt;&lt;div&gt;ನಿನ್ನ ಮಡಿಲಲ್ಲಿ ಪ್ರೀತಿಯ ಅನನ್ಯತೆಯನ್ನು ಸವಿದ ನೆನಪು&lt;/div&gt;&lt;span class=""&gt;&lt;/span&gt;&lt;br /&gt;&lt;div&gt;ಮನತುಂಬಾ ಕನಸುಗಳನ್ನು ಹೊತ್ತು ನಿನ್ನ ಜೊತೆ ದಾರಿಗುಂಟ ಸಾಗಿದ ನೆನಪು&lt;/div&gt;&lt;div&gt;&lt;span class=""&gt;&lt;/span&gt; &lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;ನಿನ್ನ ಕಂಗಳಲ್ಲಿ ಕಣ್ಣಿಟ್ಟು 'ನೀ ನನ್ನ ಜೊತೆಗಿರ್ತೀಯಾ?' ಎಂದು ಭರವಸೆಯಿಂದ ಕೇಳಿದ ನೆನಪು. &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;&lt;span class=""&gt;ಜ್ವರದಿಂದ ನರಳುತ್ತಿರುವಾಗ ತುತ್ತು &lt;/span&gt;ಬಾಯಿಗಿಟ್ಟು ಅಮ್ಮನ ವಾತ್ಸಲ್ಯ ತೋರಿದ ನಿನ್ನ ವಿಶಾಲ ಮನದ ನೆನಪು&lt;/div&gt;&lt;br /&gt;&lt;div&gt;'ನಂಗ್ಯಾರಿಲ್ಲ' ಎಂದು ನಿನ್ನೆದೆಯಲ್ಲಿ ಅತ್ತಾಗ 'ನಾನಿದ್ದೇನೆ' ಎಂದು ಬದುಕಿನ ಧೈರ್ಯ ತುಂಬಿದ ನಿನ್ನ ದಿಟ್ಟ ಹೃದಯದ ನೆನೆಪು.! &lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1614137438988353872?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1614137438988353872/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1614137438988353872' title='9 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1614137438988353872'/><link rel='self' type='application/atom+xml' href='http://www.blogger.com/feeds/8665227991932891524/posts/default/1614137438988353872'/><link rel='alternate' type='text/html' href='http://sharadhi.blogspot.com/2009/07/blog-post_26.html' title='ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/Sm0u5kQscfI/AAAAAAAAAYs/-MDNo_9HP28/s72-c/3063709548_9e8f30db8d_m.jpg' height='72' width='72'/><thr:total>9</thr:total></entry><entry><id>tag:blogger.com,1999:blog-8665227991932891524.post-2298672025823133073</id><published>2009-07-23T20:50:00.000-07:00</published><updated>2009-07-23T20:58:59.082-07:00</updated><title type='text'>ಚೆಂದದ ಕಾರ್ಯಕ್ರಮಕ್ಕೆ ನೀವೂ ಬನ್ನಿ..</title><content type='html'>&lt;a href="http://2.bp.blogspot.com/_nM7vs_5-LF0/SmkxBVwdquI/AAAAAAAAAYk/Rod39sYlIy4/s1600-h/KVS+Fun+poster+Final.jpg"&gt;&lt;img id="BLOGGER_PHOTO_ID_5361870730451331810" style="DISPLAY: block; MARGIN: 0px auto 10px; WIDTH: 206px; CURSOR: hand; HEIGHT: 320px; TEXT-ALIGN: center" alt="" src="http://2.bp.blogspot.com/_nM7vs_5-LF0/SmkxBVwdquI/AAAAAAAAAYk/Rod39sYlIy4/s320/KVS+Fun+poster+Final.jpg" border="0" /&gt;&lt;/a&gt;&lt;br /&gt;&lt;div&gt;ಇದೇ ಬರುವ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಚೆಂದದ ಕಾರ್ಯಕ್ರಮವೊಂದು ಇದೆ. ಅಲ್ಲಿಗೆ ನೀವೂ ಬಂದ್ರೆ ಇನ್ನೂ ಮೆರುಗು. ಬರ್ತೀರಲ್ಲಾ...&lt;/div&gt;&lt;div&gt;-ಚಿತ್ರಾಕರ್ಕೇರಾ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2298672025823133073?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2298672025823133073/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2298672025823133073' title='4 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2298672025823133073'/><link rel='self' type='application/atom+xml' href='http://www.blogger.com/feeds/8665227991932891524/posts/default/2298672025823133073'/><link rel='alternate' type='text/html' href='http://sharadhi.blogspot.com/2009/07/blog-post_23.html' title='ಚೆಂದದ ಕಾರ್ಯಕ್ರಮಕ್ಕೆ ನೀವೂ ಬನ್ನಿ..'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/SmkxBVwdquI/AAAAAAAAAYk/Rod39sYlIy4/s72-c/KVS+Fun+poster+Final.jpg' height='72' width='72'/><thr:total>4</thr:total></entry><entry><id>tag:blogger.com,1999:blog-8665227991932891524.post-7492906553002025764</id><published>2009-07-09T20:28:00.000-07:00</published><updated>2009-07-09T20:30:29.945-07:00</updated><title type='text'>ಜಿನುಗು ಮಳೆಗೆ, ಚುಟುಕ ಹನಿಗಳು...</title><content type='html'>&lt;em&gt;&lt;span style="color:#00cccc;"&gt;ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?&lt;/span&gt;&lt;/em&gt;&lt;br /&gt;&lt;br /&gt;"ಬಿಸಿನೆಲದಲ್ಲಿ ತುಸು ಹಸಿಯಾಯ್ತು&lt;br /&gt;ಬಿತ್ತಿದ ನೆಲದ ಬೀಜವು ಸಸಿಯಾಯ್ತು&lt;br /&gt;ಸಸಿ ದೊಡ್ಡಗಾಗಲು ತೆನೆಯಾಯ್ತು&lt;br /&gt;ತೆನೆಯೇ ದೇವರ ಮನೆಯಾಯ್ತು"&lt;br /&gt;&lt;br /&gt;"&lt;em&gt;ಬೆಳೆಯೇ ಭೂಮಿಯು ಬಂಗಾರ&lt;br /&gt;ಬೆಳೆಯೇ ದೇವರ ಅವತಾರ"&lt;br /&gt;&lt;/em&gt;&lt;br /&gt;"ಬಾಯಿಗಿಲ್ಲವೆಂದು ತುತ್ತು&lt;br /&gt;ನಿನ್ನ ಕಣ್ಣಮುಂದೆ ಅತ್ತು&lt;br /&gt;ಹೋದರೆನಿತೋ ಮಂದಿ ಸತ್ತು&lt;br /&gt;ನೀನು ಸತ್ತರೇನು ಕುತ್ತು"&lt;br /&gt;&lt;br /&gt;&lt;em&gt;"ಜೋ ಜೋ ಜೋ ಜೋ ನನ ತಂಗಿ&lt;br /&gt;ಜೋಗುಳ ಹಾಡುವೆ ರಸರಂಗಿ"&lt;/em&gt;&lt;br /&gt;&lt;br /&gt;"ಕಟ್ಟಿದರೆ ಅನುಭವದ ತಳಹದಿಯ ಮೇಲೆ&lt;br /&gt;ಕೊನೆಯವರೆಗೂ ನಿಲುವುದು ಕವಿಯ ಲೀಲೆ&lt;br /&gt;ಇಟ್ಟಂಗಿಯಾಗಲಿ ಮಾತು ಕೃತಿಯೊಂದು&lt;br /&gt;ಸರಿಯಾದ ಜಾಗದೊಳಗಿರಲಿ ಒಂದೊಂದು"&lt;br /&gt;&lt;br /&gt;&lt;em&gt;"ಲಾಭದಾಯಕವಲ್ಲ ಕವಿಯ ಬೇಸಾಯ&lt;br /&gt;ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"&lt;br /&gt;&lt;br /&gt;&lt;/em&gt;"ಎಲೆಕವಿಯೇ ನಿನಗೇಕೆ ನರನ ಬಹುಮಾನ&lt;br /&gt;ಕಾಲರಾಯನು ಕೇಳುವನು ನಿನ್ನ ಗಾನ&lt;br /&gt;ಮೊದಲು ಸಿಗಬೇಕೆಂದು ಕೈಮುಗಿಯಬೇಡ&lt;br /&gt;ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"&lt;br /&gt;&lt;br /&gt;"&lt;em&gt;ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು&lt;br /&gt;ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"&lt;br /&gt;&lt;br /&gt;&lt;/em&gt;"ತರಕಾರಿ ಎಂಬುವುದು ಅಲ್ಲ ಬರಿ ಬದನೆ&lt;br /&gt;ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ&lt;br /&gt;ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ&lt;br /&gt;ಈ ಪಾಕ ಎನ್ನುವುದು ಅನುಭವದ ಲೋಕ"&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-7492906553002025764?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/7492906553002025764/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=7492906553002025764' title='17 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/7492906553002025764'/><link rel='self' type='application/atom+xml' href='http://www.blogger.com/feeds/8665227991932891524/posts/default/7492906553002025764'/><link rel='alternate' type='text/html' href='http://sharadhi.blogspot.com/2009/07/blog-post_09.html' title='ಜಿನುಗು ಮಳೆಗೆ, ಚುಟುಕ ಹನಿಗಳು...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>17</thr:total></entry><entry><id>tag:blogger.com,1999:blog-8665227991932891524.post-2259785018381625798</id><published>2009-07-03T04:08:00.000-07:00</published><updated>2009-07-04T02:59:33.721-07:00</updated><title type='text'>ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!</title><content type='html'>&lt;strong&gt;&lt;span style="color:#00cccc;"&gt;ಜುಲೈ 2, 2006!&lt;br /&gt;ಭಾನುವಾರ.&lt;/span&gt;&lt;/strong&gt;&lt;br /&gt;&lt;strong&gt;&lt;span style="color:#00cccc;"&gt;&lt;/span&gt;&lt;/strong&gt;&lt;br /&gt;ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.&lt;br /&gt;&lt;br /&gt;ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!&lt;br /&gt;&lt;br /&gt;ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.&lt;br /&gt;&lt;br /&gt;ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.&lt;br /&gt;&lt;br /&gt;ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2259785018381625798?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2259785018381625798/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2259785018381625798' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2259785018381625798'/><link rel='self' type='application/atom+xml' href='http://www.blogger.com/feeds/8665227991932891524/posts/default/2259785018381625798'/><link rel='alternate' type='text/html' href='http://sharadhi.blogspot.com/2009/07/blog-post.html' title='ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>12</thr:total></entry><entry><id>tag:blogger.com,1999:blog-8665227991932891524.post-6356688876574046892</id><published>2009-06-12T21:45:00.000-07:00</published><updated>2009-06-12T22:11:47.816-07:00</updated><title type='text'>ಪ್ರೇಮಿಯಾಗಿರುತ್ತಿದ್ದರೆ,  ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!</title><content type='html'>&lt;a href="http://2.bp.blogspot.com/_nM7vs_5-LF0/SjM0Xd0DX_I/AAAAAAAAAXc/trtnI_nxOvY/s1600-h/KAMAB.jpg"&gt;&lt;img id="BLOGGER_PHOTO_ID_5346674760363499506" style="DISPLAY: block; MARGIN: 0px auto 10px; WIDTH: 217px; CURSOR: hand; HEIGHT: 320px; TEXT-ALIGN: center" alt="" src="http://2.bp.blogspot.com/_nM7vs_5-LF0/SjM0Xd0DX_I/AAAAAAAAAXc/trtnI_nxOvY/s320/KAMAB.jpg" border="0" /&gt;&lt;/a&gt; ಇಲ್ಲ, ಮನೆಯ ಸಂತಸ, ಶುಭರಾತ್ರಿಯ ಮುತ್ತು...&lt;br /&gt;'ಅತ್ಯಂತ ಪ್ರೀತಿಯ' ಎಂಬ ಪದದಿಂದ ಶುರುವಾಗುವ&lt;br /&gt;ವಾರದ ಪತ್ರಗಳ ವಂಚಕ ಭರವಸೆಗಳು ನನಗಲ್ಲ.&lt;br /&gt;ನನಗಲ್ಲ, ಟೊಳ್ಳು ಸಪ್ತಪದಿಯ ವಿಧಿ, ಹಾಸಿಗೆಯ ಮೇಲಿನ ಒಂಟಿತನ..&lt;br /&gt;ಅದರ ಮೇಲೆ ಮಲಗಿ, ಒಬ್ಬ ಸಂಗಾತಿಯ ಕನಸು ಕಾಣುತ್ತಾನೆ.&lt;br /&gt;ಬಹುಶಃ ಹೆಣ್ನೇ, ತನ್ನವಳಿಗಿಂತ ಹೆಚ್ಚು ಕಾಮಿಸುವವಳನ್ನು....&lt;br /&gt;&lt;div&gt;*******&lt;/div&gt;&lt;div&gt;ಕೊಡು ಅವನಿಗೂ ಉಡುಗೊರೆ&lt;br /&gt;ಕೊಡು ಅವನಿಗೂ ನೀಳ ಕೇಶದ ಘಮ&lt;br /&gt;ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.&lt;br /&gt;ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...&lt;br /&gt;*******&lt;br /&gt;ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ&lt;br /&gt;ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ&lt;br /&gt;ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು&lt;br /&gt;ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ&lt;br /&gt;ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..&lt;br /&gt;*******&lt;br /&gt;ಪುರುಷ ಋತುವಿನಂತೆ&lt;br /&gt;ನೀನು ಅನಂತ&lt;br /&gt;ಇದನ್ನು ಕಲಿಸಲು, ನೀನು&lt;br /&gt;ನನ್ನ ಯೌವನವನ್ನು ನಾಣ್ಯದಂತೆ&lt;br /&gt;ಹಲವು ಕೈಗಳಿಗೆ ಚಿಮ್ಮಲು ಬಿಡು,&lt;br /&gt;ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,&lt;br /&gt;ಖಾಲಿ ದೇಗುಲಗಳಲ್ಲಿ ಹಾಡಲು ಬಿಡು&lt;br /&gt;*******&lt;br /&gt;ನಾನು ಸತ್ತ ಮೇಲೆ&lt;br /&gt;ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.&lt;br /&gt;ಒಂದೆಡೆ ರಾಶಿ ಹಾಕಿ,&lt;br /&gt;ಅದರ ವಾಸನೆಗೆ&lt;br /&gt;ಕಥೆ ಹೇಳಲು ಬಿಡಿ,&lt;br /&gt;ಎಂಥ ಬದುಕಿಗೆ ಈ&lt;br /&gt;ಭುವಿಯ ಮೇಲೆ ಬೆಲೆ&lt;br /&gt;ಕೊನೆಗೆ ಎಂಥ ಪ್ರೀತಿಗೆ&lt;br /&gt;ಸಿಕ್ಕುವುದು ಬೆಲೆ&lt;br /&gt;*******&lt;br /&gt;ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ&lt;br /&gt;ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ&lt;br /&gt;ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ&lt;br /&gt;ದುಃಖ ನಿಶ್ಯಬ್ಧವಾಗಿರುವಾಗಲೇ&lt;br /&gt;ವಿದಾಯ...ವಿದಾಯ...ವಿದಾಯ..&lt;br /&gt;ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ&lt;br /&gt;ಭೇದವಿಲ್ಲದ, ಹಂಬಲ ಮಳೆಗೆ.&lt;br /&gt;*******&lt;br /&gt;ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,&lt;br /&gt;ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.&lt;br /&gt;*******&lt;br /&gt;ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.&lt;br /&gt;*******&lt;br /&gt;ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ&lt;br /&gt;ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.&lt;br /&gt;*******&lt;br /&gt;ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ&lt;br /&gt;ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!&lt;/div&gt;&lt;br /&gt;&lt;div&gt;ಚಿತ್ರಕೃಪೆ: ಅಂತರ್ಜಾಲ&lt;/div&gt;&lt;br /&gt;&lt;div&gt;(&lt;span style="color:#00cccc;"&gt;ವಿ.ಸೂ: &lt;/span&gt;&lt;em&gt;&lt;span style="color:#00cccc;"&gt;ಕಮಲದಾಸ್ ಬಗ್ಗೆ ಇತ್ತೀಚೆಗೆ ಕನ್ನಡಪ್ರಭದ ಸಾಪ್ತಾಹಿಕ ದಲ್ಲಿ ಟಿ.ಜೆ. ಎಸ್. ಜಾರ್ಜ್ ಹಾಗೂ ಎಸ್. ಕುಮಾರ್ ಅವರು ಬರೆದ ಲೇಖನದಲ್ಲಿ ಕಮಲದಾಸ್ ಅವರ ಕವಿತೆಗಳ ಸಾಲುಗಳನ್ನು ಬರೆದಿದ್ದರು. ಕಮಲದಾಸ್ ನನ್ನ ಇಷ್ಟದ ಬರಹಗಾರ್ತಿಗಳಲ್ಲಿ ಒಬ್ಬರಾಗಿದ್ದರಿಂದ ಅದನ್ನು ಹೆಕ್ಕಿ ಬ್ಲಾಗ್ ನಲ್ಲಿ ಹಾಕೊಂಡಿದ್ದಿನಿ.&lt;/span&gt; ಸಂಪರ್ಕಿಸಿ:&lt;a href="http://www.kannadaprabha.com/pdf/epaper.asp?pdfdate=6/7/2009"&gt;http://www.kannadaprabha.com/pdf/epaper.asp?pdfdate=6/7/2009&lt;/a&gt;&lt;/em&gt;&lt;/div&gt;&lt;br /&gt;&lt;div&gt;ಚಿತ್ರಕೃಪೆ: ಅಂತರ್ಜಾಲ&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6356688876574046892?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6356688876574046892/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6356688876574046892' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6356688876574046892'/><link rel='self' type='application/atom+xml' href='http://www.blogger.com/feeds/8665227991932891524/posts/default/6356688876574046892'/><link rel='alternate' type='text/html' href='http://sharadhi.blogspot.com/2009/06/blog-post_12.html' title='ಪ್ರೇಮಿಯಾಗಿರುತ್ತಿದ್ದರೆ,  ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/SjM0Xd0DX_I/AAAAAAAAAXc/trtnI_nxOvY/s72-c/KAMAB.jpg' height='72' width='72'/><thr:total>12</thr:total></entry><entry><id>tag:blogger.com,1999:blog-8665227991932891524.post-3852044114155574032</id><published>2009-06-03T22:02:00.000-07:00</published><updated>2009-06-03T23:35:17.184-07:00</updated><title type='text'>ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!</title><content type='html'>&lt;a href="http://4.bp.blogspot.com/_nM7vs_5-LF0/SidqdkhsIxI/AAAAAAAAAXU/Gv4JikpiZUU/s1600-h/Picture+1046.jpg"&gt;&lt;img id="BLOGGER_PHOTO_ID_5343356539152114450" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://4.bp.blogspot.com/_nM7vs_5-LF0/SidqdkhsIxI/AAAAAAAAAXU/Gv4JikpiZUU/s320/Picture+1046.jpg" border="0" /&gt;&lt;/a&gt; &lt;span class=""&gt;**ನಿನ್ನೆ&lt;/span&gt; ಆಸ್ಪತ್ರೆ ಕಡೆಗೆ ಸಾಗಿದ್ದೆ. ಸೂರ್ಯ ನೆತ್ತಿಗೇರಿದ್ದ..ನನ್ನ ನೆತ್ತಿಯನ್ನೂ ಬಿಸಿಮಾಡಿದ್ದ! ಕಾಲುಗಳು ಭಾರವೆನಿಸಿದರೂ, ನಡೆಯುತ್ತಿದ್ದವು. ಕುಳ್ಳಗಿನ ದೇಹ, ತಲೆಯಲ್ಲಿ ಒಂಚೂರು ಕೂದಲು ಇಲ್ಲದ ಆ ಯುವಕ ಕಣ್ಣುಮುಚ್ಚಿ ಬೀದಿ ಬದಿಯಲ್ಲಿ ಕುಳಿತು ಕೈಯೊಡ್ಡುತ್ತಿದ್ದ. ಆತನ ತಲೆ ಬಿಸಿಲಿಗೆ ಸುಡುವಂತೆ ಕಂಡುಬರಲಿಲ್ಲ..ಕನಸುಗಳಿದ್ದರೂ ಬದುಕನ್ನೇ ಮರೆತುಕೂತಿದ್ದ. ನನಗಿಂತ ಅನಾರೋಗ್ಯನಾದರೂ ಆತ ಆರೋಗ್ಯವಂತ. ಹೊಟ್ಟೆಯ ಹಸಿವು ಸುಡುವ ಬಿಸಿಲನ್ನೂ ಲೆಕ್ಕಿಸಲಿಲ್ಲ. ಆತನಿಗೆ ವೈದ್ಯರ ಅಗತ್ಯವಿರಲಿಲ್ಲ!&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;span class=""&gt;**ಮುಂದೆ&lt;/span&gt; ಸಾಗಿದಾಗ ಹಣ್ಣು ಮಾರುವವ. ಬಿರುಬಿಸಲನ್ನೂ ಲೆಕ್ಕಿಸದೆ ತರಕಾರಿ, ಹಣ್ಣುಗಳನ್ನು ತನ್ನ ಗಾಡಿ ಮೇಲೆ ಹಾಕೊಂಡು ದೂಡುತ್ತಾ ಸಾಗುತ್ತಿದ್ದ. ಚೌಕಾಸಿಯವರ ಚೌಕಾಸಿಗೆ ಮಣಿದು, ತಕೋಳ್ಳಿ ಅನ್ನುತ್ತಿದ್ದ ಆತನದೂ ಹೊಟ್ಟೆಪಾಡು.&lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;&lt;span class=""&gt;**ಈ&lt;/span&gt; ಬೆಂಗಳೂರಿನಲ್ಲಿ ಸಿಗ್ನಲ್ ನಲ್ಲಿ ಒಂದಷ್ಟು ಹೊತ್ತು ನಿಮ್ಮ ವಾಹನಗಳು ನಿಂತಿರಲಿ..ನಿಮ್ಮನ್ನು ಹಿಂದೆ-ಮುಂದಿನಿಂದ ಪೀಡಿಸುವ ಹಿಜಡಾಗಳು ಕಣ್ಣಿಗೆ ಬೀಳುತ್ತಾರೆ. ಚಿಲ್ಲರೆ ನೀಡದಿದ್ರೆ ನಿಮ್ಮನ್ನು ಅವರು ಸುಮ್ಮನೆ ಬಿಡಲಾರರು..ನೀವು ಅಂಜಿ ನೀಡೇ ನೀಡುತ್ತೀರ. ಬೆಳಿಗ್ಗೆಯಿಂದ ಸಂಜೆತನಕ ಬದುಕು ಹೊರುವ ಕೆಲಸ..ನಿತ್ಯಪಾಡಿದು. ನಾನು ಬಸ್ಸಲ್ಲಿ ಬರುವಾಗ ಯಾವಾಗಲೂ ಕಣ್ಣಿಗೆ ಬೀಳೋ ಬದುಕಿನ &lt;span class=""&gt;ಸತ್ಯಗಳು!&lt;/span&gt;&lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;&lt;span class=""&gt;**ಅಲ್ಲಿ&lt;/span&gt; ಬೀದಿ ಬದಿಯಲ್ಲಿ ಸುಲಭ ಶೌಚಾಲಯ, ಪಕ್ಕದಲ್ಲೇ ದೇವಸ್ಥಾನ. ಪುಟ್ಟ ಕಂಚಿನ ಪ್ರತಿಮೆ. ನಿತ್ಯ ನಡೆಯುವ ಪೂಜೆ-ಪುರಸ್ಕಾರಗಳು, ಜಾಗಟೆಯ ಸದ್ದು, ಮಂತ್ರಘೋಷ. ಟೂ ವೀಲರ್, ಕಾರಿನಲ್ಲಿ ಬರೋ ಮಂದಿ ಅಲ್ಲೇ ತಮ್ಮ ವಾಹನಗಳು ನಿಲ್ಲಿಸುತ್ತಾರೆ. ಒಂದಿಷ್ಟು ನೋಟುಗಳನ್ನು ಹುಂಡಿಗೆ ಹಾಕಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಬಿಎಂಟಿಸಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಹೊರಗೆ ಇಣುಕಿದ್ದ ನನ್ನ ಕಣ್ಣುಗಳಿಗೆ ಇದು ನಿತ್ಯದ ಸಂಗತಿ. &lt;/div&gt;&lt;br /&gt;&lt;div&gt;&lt;/div&gt;&lt;div&gt;&lt;span class=""&gt;**ಆ&lt;/span&gt; ಪ್ರತಿಷ್ಠಿತ ಸ್ಕೂಲ್ ಎದುರಿನ ಬಸ್ ನಿಲ್ದಾಣದಲ್ಲಿ ನನ್ನ ಬಸ್ಸಿಗಾಗಿ ಕಾಯುತ್ತಿದ್ದೆ. ತಮ್ಮ ಮಕ್ಕಳನ್ನು ಕಾರಿನಲ್ಲಿ ತಂದು ಬಿಡುವ ಹೆತ್ತವರು ಮಗುವಿನ ಕೆನ್ನೆಗೆ ಮುತ್ತನಿಟ್ಟು, ಕ್ಲಾಸ್ ರೂಂಗೆ ಕಳಿಸುತ್ತಿದ್ದರು. ನೆನಪಾಯಿತು..ನನ್ನ ಯಜಮಾನ್ರಿಗೆ ಸಂಬಳ ಆಗಿಲ್ಲವೆಂದು..ಮಕ್ಕಳಿಗೆ ಪುಸ್ತಕ ತೆಗೆದುಕೊಟ್ಟಿಲ್ಲ. ಹಾಗಾಗಿ ಮಕ್ಕಳನ್ನು ಮುಂದಿನ ವಾರ ಶಾಲೆಗೆ ಕಳಿಸಬೇಕು ಎಂದಿರುವ ಆ ಅಮ್ಮ!&lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;**ಹೊಟೇಲ್ ಎದುರುಗಡೆ ಇರುವ ಆ ಮೆಟ್ಟಿಲ ಮೇಲೆ ನಿಂತು ಆ ಕಪ್ಪು ಕನ್ನಡದ ಹುಡುಗಿ ಸಿಗರೇಟು ಸೇದುತ್ತಿದ್ದಳು, ಗ್ಲಾಸು ತೊಳೆಯುವ ಹುಡುಗ ಪಿಳಿಪಿಳಿಂತ ಆಕೆಯನ್ನೇ ದಿಟ್ಟಿಸುತ್ತಿದ್ದ..ಅವಳ ಕಾರು ಮರೆಯಾಗುವವರೆಗೂ!&lt;/div&gt;&lt;br /&gt;&lt;div&gt;&lt;/div&gt;&lt;div&gt;&lt;span class=""&gt;**ರಾಶಿ&lt;/span&gt; ಹಾಕಿದ ಗೋಣಿಚೀಲಗಳ ಪಕ್ಕ ಕುಳಿತ ಆ ಪುಟ್ಟ ಕಂದಮ್ಮ ಸಿಕ್ಕಿದ್ದನ್ನು ಮೆಲ್ಲುತ್ತಾ, ಎದುರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋ ಮಕ್ಕಳನ್ನು ಆಸೆ ಕಂಗಳಿಂದ ನೋಡುತ್ತಾ! &lt;/div&gt;&lt;br /&gt;&lt;div&gt;&lt;span class=""&gt;**ನೆನಪಾಯಿತು&lt;/span&gt;..ಪ್ರೀತಿಯ ಗೆಳೆಯ ಹೇಳಿದ ಕಥೆ ...'ಅವಳು ಮದುವೆಯಾಗಿದ್ದಳಂತೆ ಹುಡುಗನ ಸಂಬಳವನ್ನು ಪ್ರೀತಿಸಿ! 'ಸಂಬಳ ಪ್ರೀತಿಸಿದವಳಿಗೆ ' ಬದುಕಿನ ಒಲವು ಅರ್ಥವಾಗಲೇ ಇಲ್ಲವಂತೆ..ಆತನಿನ್ನೂ ಕೊರಗುತ್ತಿದ್ದನಂತೆ ಖಿನ್ನತೆಯಿಂದ....ಸಂಬಳ ಪ್ರೀತಿಗೆ ಬಲಿಯಾಗಿ'! &lt;/div&gt;&lt;br /&gt;&lt;div&gt;&lt;em&gt;&lt;span style="color:#00cccc;"&gt;ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಿದ್ದೆ. ಮೆಜೆಸ್ಟಿಕ್ ಜನಜಂಗುಳಿ, ಕತ್ತಲಾಗುವಾಗ ಕಿತ್ತು ತಿನ್ನೋ ಕಣ್ಣುಗಳು, ಬದುಕೋ ದಾರಿಗಳು, ನಾನು ಬನಶಂಕರಿಯಲ್ಲಿ ರಸ್ತೆ ದಾಟಕ್ಕೆ ಪರದಾಡಿದ್ದು, ಪಾರ್ಕಲ್ಲಿ ಕುಳಿತು ಒಬ್ಬಳೇ ಅತ್ತಿದ್ದು, ಅಮ್ಮನ ನೆನಪಾಗಿ ದಿಂಬು ಒದ್ದೆಯಾಗಿಸಿದ್ದು, ಮನೆಗೆ ಹೋಗ್ತೀನಂತ ಅಣ್ಣ ಜೊತೆ ಜಗಳ ಆಡಿದ್ದು, ಅತ್ತಾಗ ಅವನು ಐಸ್ ಕ್ರೀಂ ಕೊಡಿಸಿದ್ದು, ಬೆಂಗಳೂರಿನ ಇಂಚಿಂಚನ್ನು ಪರಿಚಯ ಮಾಡಿಸಿದ್ದು, ಮೊದಲ ಬಾರಿಗೆ ಸಾನಿಯಾ ಮಿರ್ಜಾನ ಪ್ರೆಸ್ ಮೀಟ್ ಗೆ ಹೋಗಿ ಅರೆಬರೆ ಇಂಗ್ಲೀಷ್ ಬಾರದ ನಾನು ಅವಳ ಇಂಗ್ಲೀಷ್ ಅರ್ಥವಾಗದೆ..ಎಡಿಟರ್ ಜೊತೆ ಬೈಸಿಕೊಂಡಿದ್ದು....ಎಲ್ಲವೂ ನೆನಪಿನ ಪರದೆ ಮೇಲೆ ಸಾಗುತ್ತಲೇ ಇವೆ. ಬದುಕು ಸಾಗುತ್ತಲೇ ಇದೆ..ಮುಂದಕ್ಕೆ. ಬದುಕಿನ ಸತ್ಯ-ಮಿಥ್ಯಗಳನ್ನು ಕಣ್ಣಾರೆ ಕಾಣುತ್ತಾ, ಕೆಲವೊಮ್ಮೆ ಕಂಗಳು ಒದ್ದೆಯಾಗಿಸುತ್ತಾ, ಕೆಲವೊಮ್ಮೆ ಖುಷಿ ಖುಷಿಯಾಗುತ್ತಾ....!!&lt;/span&gt;&lt;/em&gt;&lt;/div&gt;ಫೋಟೋ: ಎನ್.ಕೆ. ಸುಪ್ರಭಾ&lt;br /&gt;&lt;div&gt;&lt;br /&gt;&lt;em&gt;&lt;span style="color:#00cccc;"&gt;&lt;/span&gt;&lt;/em&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-3852044114155574032?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/3852044114155574032/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=3852044114155574032' title='16 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/3852044114155574032'/><link rel='self' type='application/atom+xml' href='http://www.blogger.com/feeds/8665227991932891524/posts/default/3852044114155574032'/><link rel='alternate' type='text/html' href='http://sharadhi.blogspot.com/2009/06/blog-post.html' title='ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/SidqdkhsIxI/AAAAAAAAAXU/Gv4JikpiZUU/s72-c/Picture+1046.jpg' height='72' width='72'/><thr:total>16</thr:total></entry><entry><id>tag:blogger.com,1999:blog-8665227991932891524.post-1240488274012636011</id><published>2009-05-27T21:57:00.000-07:00</published><updated>2009-05-27T22:09:12.095-07:00</updated><title type='text'>'ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ?'!!</title><content type='html'>&lt;span style="color:#00cccc;"&gt;ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..&lt;/span&gt;&lt;br /&gt;&lt;span style="color:#00cccc;"&gt;ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ&lt;br /&gt;ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ....&lt;/span&gt;&lt;br /&gt;&lt;span style="color:#00cccc;"&gt;&lt;/span&gt;&lt;br /&gt;ಅಮೃತವರ್ಷಿಣಿ ಚಿತ್ರದ ಸುಂದರ ಗೀತೆ ಮನಸ್ಸನ್ನೇ ಉಯ್ಯಾಲೆಯಾಗಿಸಿತ್ತು. ಹಾಡು ಕೇಳ್ತಾ ಓದೋದು ನನ್ನ ಅಭ್ಯಾಸ..ನನ್ನ ಪುಟ್ಟ ಕೋಣೆಯೊಳಗೆ ಕುಳಿತರೆ ಪಕ್ಕದ ಮನೆಯವರ ಮಾತುಗಳು ಕಿವಿಗೆ ಬೀಳೋ ಸಾಧ್ಯತೆಗಳಿರುವುದರಿಂದ ಜೋರಾಗಿ ಹಾಡು ಹಾಕಿ ಓದ್ತಾ ಇದ್ದೆ.  ಕಿಟಕಿ ಬಾಗಿಲು ತೆರದರೆ ಬೀಸೋ ಗಾಳಿ, ಚಲಿಸುವ ಮೋಡಗಳು, ನಿರಭ್ರ ಆಕಾಶ...ಎಲ್ಲವೂ ಮನಸ್ಸಿಗೆ ಮುದ ನೀಡುತ್ತೆ.&lt;br /&gt;&lt;br /&gt;ಹಾಗೇ ಓದಲು ಕುಳಿತಿದ್ದರೆ ಪಕ್ಕದ್ಮನೆಯ ಇಬ್ಬರು ಪುಟ್ಟ ಮಕ್ಕಳು ಬಂದು, "ಅಕ್ಕಾ, ನಿಂಗೆ ಓದೋಕೆ ತೊಂದ್ರೆ ಆಯ್ತಾ?' ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ?' , ನಮ್ಮ ಅಪ್ಪ-ಅಮ್ಮ ಜಗಳ ಆಡ್ತಾ ಇದ್ದಾರೆ..ನಿಮಗೆ ಕೇಳಿ ಡಿಸ್ಟರ್ಬ್ ಆಯ್ತಾ ಎಂದು ಕೇಳಿದಾಗ ನನಗೆ ಅಚ್ಚರಿ. ನಿಜವಾಗಲೂ ಹಾಡು ಜೋರಾಗಿ ಇಟ್ಟಿದ್ರಿಂದ ನಂಗೆ ಅವರ ಕಿತ್ತಾಟ ಕಿವಿಗೆ ಬೀಳಲಿಲ್ಲ. ಹಾಡು ಆಫ್ ಮಾಡಿದಾಗ...ಹೆಂಡತಿಯೇ ಗಂಡನಿಗೆ ಹೊಡೆಯಿತೋ/ ಅಥವಾ ಗಂಡನೇ ಹೆಂಡತಿಗೆ ಹೊಡೆಯಿತೋ..ಗೊತ್ತಿಲ್ಲ. ಜೋರು ಜಗಳ..ಬೊಬ್ಬೆ ಕೇಳಿಸ್ತಾ ಇತ್ತು. ತುಂಬಾ ಸರಳವಾಗಿರೋ/ ಹಿತ-ಮಿತ ಮಾತಾಡೋ ಪುಟ್ಟ ಕುಟುಂಬ ಅದು. ಮೂವರು ಹೆಣ್ಣು ಮಕ್ಕಳೇ..ದೊಡ್ಡವಳು ಮೊದಲ ಪಿಯುಸಿ. ಇನ್ನೊಬ್ಳು ಆರನೇ ಕ್ಲಾಸು..ಸಣ್ಣವಳು ಯುಕೆಜಿ.&lt;br /&gt;&lt;br /&gt;ಯಾಕೋ ಓದೋದು ಬೇಡ ಅನಿಸ್ತು, ಹಾಡು ನಿಲ್ಲಿಸಿದೆ. ಸುಮ್ಮನಾಗಿ ನನ್ನಷ್ಟಕ್ಕೆ ಯೋಚನಾ ಲಹರಿಗಳು ತಲೆಯನ್ನು ಕೊರೆದವು..ಈ ಬದುಕು ಹೀಗ್ಯಾಕೆ?&lt;br /&gt;&lt;br /&gt;ಆ ಪುಟ್ಟ ಮಗು..ಇನ್ನೂ ಯುಕೆಜಿ..ಬಾಯಿ ಅಗಲಿಸಿ ನಗೋಕೆ ಬರುತ್ತೆ..ನಿತ್ಯ ಬಂದು ಬೆಳ್ಳಂಬೆಳಿಗ್ಗೆನೇ ಬಂದು ಊಟ ಆಯ್ತಾ? ಎಂದು ಕೇಳಿದಾಗ ಎತ್ತಿ ಮುದ್ದು ಮಾಡಿಬಿಡ್ತೀನಿ..ಅದು ಮತ್ತು ಆರನೆಯ ಕ್ಲಾಸಿನ ಹುಡುಗಿ ಬಂದು ಅಕ್ಕಾ ನಿಂಗೆ ತೊಂದ್ರೆ ಆಯ್ತಾ? ಎಂದಾಗ ಕರುಳು ಚುರ್ರೆಂದಿತ್ತು. ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳು, ಕಣ್ಣಲ್ಲಿನ ಹೆದರಿಕೆ, ನಮ್ಮಪ್ಪ-ಅಮ್ಮನ ಜಗಳ ಹೊರಗಿನವರಿಗೆ ಗೊತ್ತಾಯ್ತು ಎಂದಾಗ ಉಂಟಾಗುವ ಮುಜುಗರ ಎಲ್ಲಾವೂ ಆ ಪುಟ್ಟ ಮಕ್ಕಳ ಕಂಗಳಲ್ಲಿ ಸ್ಪಷ್ಟವಾಗುತ್ತಿತ್ತು. ನಿಜವಾಗಲೂ ಆ ಮಕ್ಕಳ ಮುಖ ನೋಡದಾಗ ನನಗರಿವಿಲ್ಲದಂತೆ ಕಂಗಳು ಒದ್ದೆಯಾಗಿದ್ದವು.&lt;br /&gt;&lt;br /&gt;ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತಿಸ್ತೀವಿ. ಭವಿಷ್ಯದ ನಗುವಾಗಬೇಕಿದ್ದ ಮಕ್ಕಳ ಬದುಕಿನಲ್ಲಿ ನಗೆಬೆಳದಿಂಗಳು ಕಂಡೀತೇ? ಯಾಕೋ ಮನಸ್ಸಿಗೆ ತೀರ ನೋವಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1240488274012636011?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1240488274012636011/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1240488274012636011' title='16 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1240488274012636011'/><link rel='self' type='application/atom+xml' href='http://www.blogger.com/feeds/8665227991932891524/posts/default/1240488274012636011'/><link rel='alternate' type='text/html' href='http://sharadhi.blogspot.com/2009/05/blog-post_27.html' title='&apos;ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ?&apos;!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>16</thr:total></entry><entry><id>tag:blogger.com,1999:blog-8665227991932891524.post-9178079951681119690</id><published>2009-05-15T21:32:00.000-07:00</published><updated>2009-05-15T21:36:40.867-07:00</updated><title type='text'>ಗೆಳತಿ ಮತ್ತೆ ಸಿಕ್ಕಾಗ ....</title><content type='html'>&lt;div style="text-align: justify;"&gt;ಆಫೀಸ್ ನಲ್ಲಿ ಬಂದು ಕುಳಿತಾಗ ಚಡಪಡಿಕೆ,  ಅಳು ಉಕ್ಕಿ ಬರುತ್ತಿತ್ತು.  ನನ್ನ ಸಿಸ್ಟಮ್ ಎದುರು ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೆ...ಅಮ್ಮನ ಮಡಿಲ ಬಿಟ್ಟು ಬಂದಂಗೆ!   ಕಾರಣ ಬಸ್ಸಲ್ಲಿ ಬರುವಾಗ ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೆ!! ಅವಳು ಬೇರಾರೂ ಅಲ್ಲ, ನನ್ನ ಡೈರಿ..ಹೆಸರು ಜನನಿ! ಎರಡು ವರ್ಷಗಳ ಹಿಂದೆ ಹೊಸದಿಗಂತ ಪತ್ರಿಕೆಯಲ್ಲಿರುವಾಗ ನನ್ನ ಸೀನಿಯರ್ ಸರ್ ಒಬ್ರು ನಂಗೆ ತುಂಬಾ ಚೆಂದದ ಡೈರಿ ಪುಸ್ತಕ ತಂದುಕೊಟ್ಟಿದ್ದರು. ಅದಕ್ಕೆ ಜನನಿ ಎಂದು ಹೆಸರಿಟ್ಟು, ನಾನು ಓದಿರುವ, ನನಗೆ ಇಷ್ಟವಾದ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿಡುತ್ತಿದ್ದೆ. ಬಸವಣ್ಣನ ವಚನ, ಮಂಕುತಿಮ್ಮನ ಕಗ್ಗ, &lt;span&gt;ರಸ್ಕಿನ್&lt;/span&gt; ಬಾಂಡ್ ಕವನ ಸಾಲುಗಳು, ಬೇಂದ್ರೆ, ಕುವೆಂಪು, ನಿಸಾರ್, ಕೆ.ಎಸ್.ಎನ್, ಗೌರೀಶ ಕಾಯ್ಕಿಣಿ ಸಾಹಿತ್ಯ ವಿಮರ್ಶೆಯ ಸಾಲುಗಳು, ಲಂಕೇಶ್...ಹೀಗೆ ಕಳೆದ ಎರಡು ವರ್ಷದಲ್ಲಿ ಓದಿದ ಎಲ್ಲಾ ವಿಷಯಗಳನ್ನು ಬರೆದಿಡುತ್ತಿದ್ದೆ.&lt;br /&gt;&lt;br /&gt;ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ  ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ  ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,&lt;br /&gt;&lt;br /&gt;ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.&lt;br /&gt;&lt;br /&gt;"ಏನಮ್ಮ ನೋಡ್ತಾ ಇದ್ದೀಯಾ?'&lt;br /&gt;&lt;br /&gt;"ಅಂಕಲ್, ಆ ಪುಸ್ತಕ ಕೊಡ್ತೀರಾ?"&lt;br /&gt;&lt;br /&gt;"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"&lt;br /&gt;&lt;br /&gt;"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"&lt;br /&gt;&lt;br /&gt;"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು,  ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"&lt;br /&gt;&lt;br /&gt;ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.&lt;br /&gt;&lt;br /&gt;"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ&lt;br /&gt;&lt;br /&gt;"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ  ನೀರು ದೋಸೆ ಮಾಡಿ ತಂದುಕೊಡ್ತೀನಿ"&lt;br /&gt;&lt;br /&gt;"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್  ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!!    ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-9178079951681119690?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/9178079951681119690/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=9178079951681119690' title='19 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/9178079951681119690'/><link rel='self' type='application/atom+xml' href='http://www.blogger.com/feeds/8665227991932891524/posts/default/9178079951681119690'/><link rel='alternate' type='text/html' href='http://sharadhi.blogspot.com/2009/05/blog-post_15.html' title='ಗೆಳತಿ ಮತ್ತೆ ಸಿಕ್ಕಾಗ ....'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>19</thr:total></entry><entry><id>tag:blogger.com,1999:blog-8665227991932891524.post-6460004271467965345</id><published>2009-05-14T02:24:00.001-07:00</published><updated>2009-05-14T03:22:54.945-07:00</updated><title type='text'>'ಪಿಂಕು, ಇವತ್ತು ನನ್ನ ಹುಟ್ಟುಹಬ್ಬನಾ?'</title><content type='html'>ಐದು ವರುಷಗಳ ಹಿಂದಿನ ಘಟನೆ. ನಾನಾಗ ಪ್ರಥಮ ಬಿಎ. ತೋಚಿದ್ದನ್ನು ಗೀಚೋ ಗೀಳು. ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಪತ್ರಿಕೆಗಳು, ವಾರಪತ್ರಿಕೆಗಳಲ್ಲೂ ನಾನು ಬರೆದ ಪುಟ್ಟ ಬರಹಗಳು ಪ್ರಕಟವಾಗುತ್ತಿದ್ದವು. ಈ ಗೀಚಾಟಕ್ಕೆ ಬಲಿಯಾಗಿ ನನ್ನ ಮೊದಲ ಚುಟುಕು ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಮೆಚ್ಚಿ ಪತ್ರ ಬರೆದವರಲ್ಲಿ ಮೊದಲಿಗರು ಜಗ್ಗಣ್ಣ. ಪುಟ್ಟ ಪೋಸ್ಟ್ ಕಾರ್ಡೊಂದರಲ್ಲಿ ನನಗೆ ಬರೆದ ನಾಲ್ಕು ಸಾಲಿನ ಪತ್ರ ಭಾಳ ಇಷ್ಟವಾಗಿಬಿಡ್ತು. ಆಮೇಲೆ ನನ್ನ ಪ್ರತಿ  ಬರಹಗಳು ಪ್ರಕಟವಾದಗಲೂ ಅವರು ಪತ್ರ ಬರೆಯುತ್ತಿದ್ದರು.&lt;br /&gt;&lt;br /&gt;ಆಗ ನನಗೆ ಪತ್ರದ ಗೀಳು ಕೂಡ ಜಾಸ್ತಿ.  ಯಾರೇ ಪತ್ರ ಬರೆದ್ರೂ ಅದಕ್ಕೆ ಪುಟ್ಟ ಕಾರ್ಡೊಂದರಲ್ಲಿ ಕೃತಜ್ಞತೆ ಹೇಳಿಬಿಡೋದು. ಜಗ್ಗಣ್ಣನಿಗೂ ಹಾಗೇ ಮಾಡುತ್ತಿದ್ದೆ. ನಾನು ಅವರಿಗೆ ಬರೆದ ಕಾರ್ಡು ಅವರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನ ಆದ ಮೇಲೆ ಜಗ್ಗಣ್ಣನ ಕೈಗೆ ಸೇರುತ್ತಿತ್ತು. ಆಗ ಜಗ್ಗಣ್ಣ ನಂಗಿಟ್ಟ ಹೆಸರು 'ಪಿಂಕು'. ಪರಸ್ಪರ ಮುಖ ಪರಿಚಯವಿಲ್ಲದ ಪತ್ರ ಮೈತ್ರಿ ಒಂದೂವರೆ ವರ್ಷ ಸಾಗಿತು. ನಮ್ಮ ಹಾಸ್ಟೇಲಿನ ಅಡುಗೆಕೋಣೆಯಿಂದ ಹಿಡಿದು ಕಾಲೇಜಿನ ಕಾರಿಡಾರ್ ತನಕವೂ ಜಗ್ಗಣ್ಣ ಯಾರೂಂತ ಕುತೂಹಲ!  ಆದ್ರೂ ನಾ ಫೋನಲ್ಲಿ ಕೂಡ ಮಾತನಾಡಿರಲಿಲ್ಲ. ಫೋನ್ ನಂಬರು ಎಷ್ಟೇ ಕೇಳಿದ್ರೂ  ಕೊಡಲಿಲ್ಲ. ನನಗೆ ಸಂಶಯ ಬರತೊಡಗಿತ್ತು..ಯಾವಾಗ ಪತ್ರ ಬರೆದ್ರೂ ಅದರಲ್ಲಿ ಉಜಿರೆ ಪೋಸ್ಟ್ ಆಫೀಸ್ ನ ಸೀಲ್ ಬೀಳ್ತಾ ಇತ್ತು. ಹಾಗಿರುವಾಗ ಈತ ನಮ್ಮ ಕಾರಿಡಾರಲ್ಲೇ ಇದ್ದಾನೆ ಅನಿಸಿತು. ಆದ್ರೂ ಪತ್ರದಲ್ಲಿ ಬಿಡದೆ ಕಾಡುತ್ತಿದ್ದ ನನಗೆ, ಪಿಂಕು ನನ್ನ ಗೆಳೆಯನ ಜೊತೆ ಪತ್ರ ಕೊಟ್ಟು ಕಳಿಸ್ತೀನಿ..ಅದಕ್ಕೆ ಅದ್ರಲ್ಲಿ ಉಜಿರೆಯ ಸೀಲ್ ಬೀಳೋದು ಅಂತ ತಪ್ಪಿಸಿಕೊಳ್ಳುತ್ತಿದ್ರು.&lt;br /&gt;&lt;br /&gt;ಕೊನೆಗೆ ಪೀಡಿಸಿ, ಕಾಡಿ, ಬೇಡಿ ನಂಬರು ಕೊಟ್ರು. ಮೊದಲೇ ರಚ್ಚೆ ಹಿಡಿದ್ರೆ ಬಿಡೋಳು ನಾನಲ್ಲ.  ಸೆಂಟಿಮೆಂಟಲ್ಲಾಗಿ ಬರೆದು ಮೊಬೈಲ್ ನಂಬರು ಗಿಟ್ಟಿಸಿಕೊಂಡೆ. ಸಿಕ್ಕ ತಕ್ಷಣ ಫೋನ್ ಮಾಡಿದ್ರೆ , 'ಧ್ವನಿ ಎಲ್ಲೊ ಕೇಳಿದಂಗೆ ಇದೆ'!! ಆದ್ರೂ ಗೊತ್ತಾಗಲಿಲ್ಲ. ಕೊನೆಗೆ ಒಂದು ದಿನ ಪತ್ರ ಬರೆದು 'ಜಗ್ಗಣ್ಣ ನಿಂಗೆ ನಿಜವಾಗ್ಲೂ ತಂಗಿ ಮೇಲೆ ಪ್ರೀತಿಯಿದ್ರೆ ನನ್ನ ಮುಖತಃ ಭೇಟಿಯಾಗು. ಇಲ್ಲಾಂದ್ರೆ ಇಂದಿಗೆ ಪತ್ರ ಕೊನೆ" ಅಂತ ಹೇಳಿದೆ. ಏನೂ ಮಾಡಿದ್ರೂ ನನ್ನ ಹಠ ಬಿಡಲಿಲ್ಲ..ಕೊನೆಗೆ ಸೋತು ಒಪ್ಪಿಕೊಂಡ ಮಹಾಶಯ. ಕಾಲೇಜು ಪಕ್ಕ ಇರುವ ಪೋಸ್ಟ್ ಆಫೀಸು ಪಕ್ಕ ಬಾ. ನಾನು ಆಕಾಶ ನೀಲಿ ಶರ್ಟ್ ಧರಿಸಿದ್ದೇನೆ. ನಿನ್ನನ್ನು ನಾನೇ ಪತ್ತೆ ಹಚ್ಚುತ್ತೇನೆ  ಎಂದಿದ್ದರು! ಆವಾಗಲೇ ಒಂದು ರೌಂಡ್ ಬೆವರು ಇಳಿದಿತ್ತು. ಛೇ! ದಿನಾ ಮಾತನಾಡುವವರೇ ಜಗ್ಗಣ್ಣ ಆದ್ರೆ? ಅಂತ ಅಂಜಿಕೆ ಬೇರೆ.&lt;br /&gt;&lt;br /&gt;ಅಂದು ಮಧ್ಯಾಹ್ನ ಹನ್ನೆರಡೂವರೆ ಗಂಟೆ.  ಹಾಸ್ಟೇಲಿನಿಂದ ಹಿಡಿದು ಕ್ಲಾಸ್ ತನಕವೂ ಎಲ್ಲರ ಜೊತೆ ಹೇಳಿದ್ದೆ ಜಗ್ಗಣ್ಣ ಸಿಗ್ತಾರೆ ಅಂತ. ಹಾಗೇ ಎಲ್ರಿಗೂ ಕುತೂಹಲ. ಒಂದೇ ಒಂದು ಕನ್ನಡ ಕ್ಲಾಸಿಗೆ ಚಕ್ಕರ್ ಹಾಕಿದವಳಲ್ಲ. ಅಂದು ನಾಗಣ್ಣ ಸರ್ ಕ್ಲಾಸಿಗೆ ಬಂಕ್ ಹೊಡೆದೆ. ಸರ್ ಬಂದವ್ರೆ ಚಿತ್ರಾ ಕಾಣ್ತಿಲ್ಲ ಎಂದಾಗ ಹುಡುಗೀರು ಗೊಳ್ಳೆಂದು ನಕ್ಕಿದ್ರಂತೆ.  ಜಗ್ಗಣ್ಣನ್ನು ನೋಡಬೇಕೆಂದು ಕುತೂಹಲದಿಂದ ಪೋಸ್ಟ  ಆಫೀಸು ಬಳಿ ಹೋಗಿ ಕಾದು ನಿಂತಾಗ..ಆಕಾಶನೀಲಿ ಶರ್ಟ್ ಹಾಕಿದ ವ್ಯಕ್ತಿಯನ್ನು ನೋಡಿ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೆ ಅನಿಸ್ತು. ಮುಖಕ್ಕೆ ಬಾರಿಸಿದ ಹಾಗೆ...ನನ್ನ ಸಿಟ್ಟನ್ನೆಲ್ಲಾ ಹೊರತೆಗೆದು ಬೈದುಬಿಟ್ಟು ವಾಪಾಸ್ ಬಂದೆ!&lt;br /&gt;&lt;br /&gt;ಜಗ್ಗಣ್ಣ ಬೇರೆ ಯಾರೂ ಆಗಿರಲಿಲ್ಲ..ಅದೇ ಪೋಸ್ಟ ಆಫೀಸ್ ನಲ್ಲಿದ್ರು. ನಿತ್ಯ ನಾನು ಅವರಿಗೆ ಲೆಟರ್ ಬರೆದು ಅವರ ಕೈಯಲ್ಲೇ ಪೋಸ್ಟ ಮಾಡಕೆ ಕೊಡುತ್ತಿದ್ದೆ. ಕಾರ್ಡು ತೆಗೆದುಕೊಳ್ಳುವಾಗಲೆಲ್ಲಾ ಸುಮ್ಮನೆ ನಕ್ಕು ನನ್ನ ಕೈಯಿಂದ  ಕಾರ್ಡ್ ತಕೋತಾ ಇದ್ರು. ಆದ್ರೂ ಅವ್ರ ಮೇಲೆ ನಂಗೆ ಡೌಟು ಬರಲಿಲ್ಲ. ನಾನು ಅವರಿಗೆ ಪೋಸ್ಟ ಮಾಡುತ್ತಿದ್ದ ಕಾರ್ಡನ್ನು ಅವರೇ ಕಿಸೆಗೆ ತುಂಬಿಕೊಂಡು ಮನೆಯಲ್ಲಿ ಎಲ್ಲರೆದುರು ಓದಿ ಮಜಾ ಮಾಡುತ್ತಿದ್ರಂತೆ!&lt;br /&gt;&lt;br /&gt;ಮತ್ತೆ ಮರುದಿನ ಹೋಗಿ ಜಗ್ಗಣ್ಣ ಕ್ಷಮಿಸಿ ಅಂತ ಹೇಳಿದೆ. ಆಮೇಲೆ ಒಂದೂವರೆ ವರ್ಷ ಜಗ್ಗಣ್ನನ ಜತೆಗಿದ್ದೆ. ಕೇವಲ ನನಗೆ ಮಾತ್ರವಲ್ಲ ನಮ್ಮ ಹಾಸ್ಟೇಲ್ ಹುಡುಗಿಯರಿಗೆಲ್ಲ ಜಗ್ಗಣ್ಣನೇ ಆಗಿದ್ರು. ಅವರು ಮೊದಲ ಬಾರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಸಿಲ್ವರ್ ಕಲರ್ ವಾಚ್ ಈಗಲೂ ನನ್ನ ಕೈಯಲ್ಲಿದೆ.  ಕೊನೆಗೆ ಬೆಂಗಳೂರಿಗೆ ಬರುವಾಗಲೂ ನನ್ನ ಕರೆದುಕೊಂಡು ಬಂದಿದ್ದು ಜಗ್ಗಣ್ಣನೇ! ಈಗ ಜಗ್ಗಣ್ಣ ನಮ್ಮಮ್ಮಂಗೂ ಮಗ ಆಗಿಬಿಟ್ಟಿದ್ದಾರೆ. ಎನಿಸಿಕೊಂಡಾಗ ತುಂಬಾ ಖುಷಿ ಆಗುತ್ತೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ದಿನಾ ನಗುತ್ತಿರುತ್ತಾರೆ. ಮೊನ್ನೆಮೊನ್ನೆ ಬೆಂಗಳೂರಿಗೆ ಬಂದು ಒಂದು ವಾರ ಇದ್ದು  ಹೋಗಿದ್ರು.&lt;br /&gt;&lt;br /&gt;ಈ ಘಟನೆ ಬರೆದಿದ್ದು ಯಾಕಂದ್ರೆ ಮೇ.13ಕ್ಕೆ ಜಗ್ಗಣ್ಣನ ಹುಟ್ಟುಹಬ್ಬ.ತಮಾಷೆ ಅಂದ್ರೆ ಅವರ ಹುಟ್ಟುಹಬ್ಬ ಅವರಿಗೆ ನೆನಪೇ ಇರಕ್ಕಿಲ್ಲ. ನಿನ್ನೇ ಹಾರೈಕೆ ಹೇಳೋಣ ಅಂತ ಫೋನು ಮಾಡಿದ್ರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡಿನಲ್ಲಿ ನಿಂತುಕೊಂಡು , 'ಪಿಂಕು ನನ್ನ ಹುಟ್ಟಿದ ದಿನ ಮರೆತೇಹೋಗಿತ್ತು  ಮಾರಾಯ್ತಿ' ಅಂತ ಜೋರಾಗಿ ನಗುತ್ತಿದ್ದಾರೆ! ಆಶ್ಚರ್ಯ ಎಂದ್ರೆ ನನ್ನ ಪರಿಚಯ ಆದಾಗಿನಿಂದ ಅವರ ಹುಟ್ಟಿದ ದಿನವನ್ನು ನಾನೇ ನೆನಪಿಸುತ್ತಿದ್ದೇನೆ. ಯಾವಾಗ ನೋಡಿದ್ರೂ ಅಣ್ಣಂದಿರ ಬಗ್ಗೆನೇ ಹೇಳ್ತಾಳೆ ಅಂತ ಬೋರ್ ಅನಿಸ್ತಾ..??ಸಾರೀ..ನಂಗೆ ಹೇಳದೆ ಇರಕ್ಕಾಗದು..ಅಣ್ಣಂದಿರು ಅಂದ್ರೆ ನಂಗೆ ಅಮ್ಮ ಥರ!&lt;br /&gt;ಪ್ರೀತಿಯ ಜಗ್ಗಣ್ಣ..ನಿನಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.&lt;br /&gt;&lt;span style="color:#ff0000;"&gt;ಹುಲ್ಲಾಗು ಬೆಟ್ಟದಡಿ..ಮನೆಗೆ ಮಲ್ಲಿಗೆಯಾಗು...&lt;/span&gt;&lt;br /&gt;&lt;span style="color:#00cccc;"&gt;ಪಿಂಕಿಗೆ ಯಾವಾಗಲೂ ಪ್ರೀತಿಯ ಅಣ್ಣನಾಗು..&lt;/span&gt;&lt;br /&gt;&lt;span style="color:#cc0000;"&gt;ಸವಿಹಾರೈಕೆಗಳು..&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6460004271467965345?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6460004271467965345/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6460004271467965345' title='10 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6460004271467965345'/><link rel='self' type='application/atom+xml' href='http://www.blogger.com/feeds/8665227991932891524/posts/default/6460004271467965345'/><link rel='alternate' type='text/html' href='http://sharadhi.blogspot.com/2009/05/blog-post.html' title='&apos;ಪಿಂಕು, ಇವತ್ತು ನನ್ನ ಹುಟ್ಟುಹಬ್ಬನಾ?&apos;'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>10</thr:total></entry><entry><id>tag:blogger.com,1999:blog-8665227991932891524.post-806174241553765398</id><published>2009-04-29T23:48:00.000-07:00</published><updated>2009-04-30T02:18:46.101-07:00</updated><title type='text'>ಇಂದಲ್ಲ ನಾಳೆ ಹೊಸ ಭಾನು ತೆರೆದೀತು...!</title><content type='html'>ಅಂದು ಅಮ್ಮ ಬೆಳ್ಳಂಬೆಳಿಗ್ಗೆ ಬೈದುಬಿಟ್ರು. ಹೆತ್ತ ಮಗಳು ಬೆಂಗಳೂರಿನಲ್ಲಿ ದುಡಿಯಾಕೆ ಶುರುಮಾಡಿ ವರ್ಷಗಳು ಸರಿದ್ರೂ ಕಿವಿಯಲ್ಲಿ ಮಿನುಗೋ ಓಲೆಗಳಿಲ್ಲ ಅಂತ ಅಮ್ಮನ ಹುಸಿಮುನಿಸು. ಹ್ಞಾಂ..ಮೊನ್ನೆ ಮೊನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ 'ಎಂಥ ಮಾರಾಯ್ತಿ..ನಾ ಹುಟ್ಟಿ 25 ವರ್ಷ ಆಯಿತು, ಕೆಲಸಕ್ಕೆ ಸೇರಿ ಎರಡು ವರ್ಷ ಆಯಿತು. ನನಗಾಗಿ ಮಣ್ಣಂಗಟ್ಟಿಯೂ ಮಾಡಿಟ್ಟಿಲ್ಲ. ಅಮ್ಮಂಗೇನೂ ಕೊಡಿಲ್ಲ ಚಿತ್ರಾ' ಅಂತ ಗಳಗಳನೆ ಅತ್ತು ವಾರವಿಡೀ ಅದನ್ನೇ ಯೋಚಿಸಿ ತಲೆಕೆಡಿಸಿಕೊಂಡಿದ್ದ. ಭಾವಗೀತೆಗಳ ಜೊತೆ ಮಾತನಾಡುವ ಆತನಿಗೆ ಭಾವಗೀತೆಗಳೂ ಮುದ ನೀಡಲಿಲ್ಲ. ತಲೆತುಂಬಾ ಆಕಾಶ ತಲೆಮೇಲೆ ಬಿದ್ದಂಗೆ ಚಡಪಸುತ್ತಿದ್ದ. ಬರೋ ಕ್ಷಣಗಳನ್ನು ಪ್ರೀತಿಯಿಂದ ಸ್ವಾಗತಿಸದೆ, ಇರೋ ಪುಟ್ಟ ಖುಷಿಯ ಕ್ಷಣವನ್ನು ಕಳೆದುಕೊಳ್ಳೋದಕ್ಕೆ ಇದೊಂದು ಪುಟ್ಟ ಉದಾಹರಣೆ ಅಲ್ವೇ? ಇಂಥ ಸಾವಿರಾರು ತುಣುಕುಗಳು ಒಂದರ ಮೇಲೊಂದರಂತೆ ನನ್ನ ಮನದ ಪರದೆ ಮೇಲೆ ಹಾದುಹೋಗುತ್ತಲೇ ಇರುತ್ತವೆ.&lt;br /&gt;&lt;br /&gt;ಪ್ರೀತಿಸಿದ ಹುಡುಗ/ಹುಡುಗಿ ಕೈ ಕೊಟ್ಟು ಹೋದಾಗ ಕೊರಗಿ ಕೊರಗಿ ಕಣ್ಣೀರಾಗ್ತೀವಿ. ಜೀವನದ ಜಂಜಾಟಗಳಲ್ಲಿ ಬಳಲಿ ಬೆಂಡಾಗಿ ಕತ್ತಲ ಕೂಪದಲ್ಲೇ ಮಲಗಿಬಡ್ತೀವಿ. ಹೆತ್ತು-ಹೊತ್ತು ಬೆಳೆಸಿದ ಅಪ್ಪ-ಅಮ್ಮ ನಮಗಾಗಿ ಕಷ್ಟದ ಕೋಡಿಯಲ್ಲೇ ಕೈ ತೊಳೆಯುವಾಗ ನಾ ಬದುಕಿದ್ದು ಪ್ರಯೋಜನ ವಿಲ್ಲಾಂತ ನಿರಾಶಾರಾಗ್ತೀವಿ. ಜೀವನ ಪರ್ಯಂತ ಜೊತೆಗಿರ್ತೀನಿ..ನಿನ್ನ ನೋವು-ನಲಿವಿನಲ್ಲೂ ನನ್ನ ಕಣ್ಣು ಪಾಲು ಪಡೆಯುತ್ತೆ ಎಂದ ಚಡ್ಡಿ ದೋಸ್ತ ದೂರಾದಾಗ ನಾ ನಿನ್ನ ಬಿಟ್ಟು ಹೇಗಿರಲಿ? ಎನ್ನುತ್ತಾ ಕೊರಗಿ ಕೊರಗಿ ಸುಣ್ಣವಾಗ್ತೀವಿ. ಒಂಟಿತನವನ್ನು ನೆನೆನೆನೆದು ದಿಂಬು ಒದ್ದೆಯಾಗಿಸ್ತೀವಿ.&lt;br /&gt;&lt;br /&gt;ಪರೀಕ್ಷೆಯಲ್ಲಿ ಫೇಲ್ ಆದಾಗ..ಇದೇ ನನ್ನ ಜೀವನದ ಕೊನೆಯ ಮೆಟ್ಟಿಲು ಎಂದುಕೊಳ್ತೀವಿ. ಪುಟ್ಟ ತಪ್ಪಿಗಾಗಿ ಬಾಸ್ ಬೈದಾಗ ಆ ಕುರಿತು  ರಾತ್ರಿಯಿಡೀ ತಲೆಕೆಡಿಸಿಕೊಂಡು ತಲೆ ಹಾಳು ಮಾಡಿಕೊಳ್ತೀವಿ. ತಂಗಿ-ಅಕ್ಕಂದಿರ ಮದುವೆ ಆಗಿರದಿದ್ರೆ ಛೇ! ನನ್ನ ಜವಾಬ್ದಾರೀನ ನಿರ್ವಹಿಸಿಲ್ಲ ಅಂದುಕೊಂಡು ನಮ್ಮೊಳಗೇ ದುಃಖಿಸ್ತೀವಿ. ಬೆಂಗಳೂರಿಗೆ ಕಾಲಿಟ್ಟು ವರ್ಷ ಸರಿದರೂ ನಯಾಪೈಸೆ ಸಂಪಾದಿಸಿಲಲ್ಲ, ನಮ್ಮ ಗೆಳೆಯ ಓಡಾಡೋ ಹಾಗೇ ಕಾರಲ್ಲಿ ಓಡಾಡೋ ಕನಸು ಕೈಗೂಡಿಲ್ಲ ಎನ್ನುತ್ತಾ ನಮ್ಮ ಬಗ್ಗೆನೇ ಜಿಗುಪ್ಸೆ ನಮಗೆ.&lt;br /&gt;&lt;br /&gt;ಪುಟ್ ಪಾತ್ ನಲ್ಲಿ ಕಂಕುಳಲ್ಲಿ ಮಗುವನ್ನಿಟ್ಟುಕೊಂಡು  ಚಿಲ್ಲರೆ ಹಣಕ್ಕಾಗಿ ಕೈಯೊಡ್ಡಿ ನಿಲ್ಲುವ ಕನಸುಗಳೇ ಬತ್ತಿ ಹೋದ ಕಂಗಳ ಹೆಣ್ಣನ್ನು ಕಂಡಾಗ, ಸಿಗ್ನಲ್ ಆನ್ ಆದ್ರೂ  ವೇಗದಿಂದ ಚಲಿಸುವ ವಾಹನಗಳ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡುವ ಹುಚ್ಚನನ್ನು ಕಂಡಾಗ, ಬೀದಿ ಬದಿಯಲ್ಲಿ ಅಪಘಾತ ಆದ್ರೂ ತಿರುಗಿ ನೋಡದೆ ಹೋಗೋರನ್ನು ಕಂಡಾಗ, ಅಯ್ಯೋ ಇದೇನಪ್ಪಾ ಬದುಕು..ಬೆಂಗಲೂರೇ ಬೇಡ ಅನ್ನುವಷ್ಟು ಮನಸ್ಸು ಮುದುಡಿಬಿಡುತ್ತೆ.  ಹೀಗೇ ಪುಟ್ಟ ಕ್ಷಣಗಳನ್ನು ಕಳೆದುಕೊಂಡು ನಿರಾಶೆಯ ನಿಶೆಯನ್ನು ಅಪ್ಪಿಕೊಂಡು ಜೀವನವಿಡೀ ನಾ ಉದ್ದಾರವಾಗೊಲ್ಲ ಅಂದುಕೊಂಡುಬಿಡ್ತೀವಿ.&lt;br /&gt;&lt;br /&gt;ಹೌದು, ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ತಲೆ ಹಾಕದೆ ಅಂತೇಳಿ ಯೋಚಿಸುತ್ತಿರುವಾಗಲೇ ನನಗೆ ಈ ವಿಷ್ಯ ಸಿಕ್ಕಿಬಿಡ್ತು. ಇದ್ದ ಕ್ಷಣವನ್ನು ಅನುಭವಿಸದೆ, ಇಲ್ಲದಕ್ಕೆ ಕೊರಗೋದನ್ನು ಬಹುಶಃ ನಾನೂ ಹಾಗೇ ಮಾಡ್ತಾ ಇರ್ತೀನಿ.  ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ಕ್ಷಣದಲ್ಲಿ ನಿರಾಶೆಯ ಭಾವ ಹತ್ತಿಬಿಡುತ್ತೆ.  ಆಂಗ್ಲ ಕವಿ ಡಗ್ನಸ್  ಮಲೋಕ್ ಮಾತು ಎಲ್ಲೋ ಓದಿದ್ದು ನೆನಪಾಗುತ್ತಿದೆ: ಬೆಟ್ಟದ ಮೇಲಿನ ದೇವದಾರು ಮರವಾಗಬೇಕಿಲ್ಲ, ಬೆಟ್ಟದ ತಪ್ಪಲಿನ ಸುಂದರವಾದ ಪೊದೆಯಾದರೂ ಬೆಳೆದಿದ್ದು ಸಾರ್ಥಕ. ಪೊದೆಯಾಗದಿದ್ದರೂ ಹುಲ್ಲಿನ ಗಿಡವಾಗು, ಬೆಳೆದ ದಾರಿಯಲ್ಲಿ ಅಲಂಕರವಾಗಬಹುದು" ಎಷ್ಟೊಂದು ಅರ್ಥಪೂರ್ಣವಾದ ಮಾತಲ್ವೇ?&lt;br /&gt;ನಾಳಿನ ಕುರಿತಾಗಿ ಇಂದೇ ಕೊರಗಿ ಕೊರಗಿ ಸಾವಾಗುವ ಬಹಳಷ್ಟು 'ಬದುಕನ್ನು' ಕಂಡಾಗ ಯಾಕೋ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನ ನೆನಪಾಗುತ್ತಿದೆ.&lt;br /&gt;&lt;br /&gt;ಅದೇ ..........&lt;br /&gt;&lt;em&gt;&lt;span style="color:#00cccc;"&gt;ಅಮೃತವಾಹಿನಿಯೊಂದು ಹರಿಯುತಿದೆ ಮಾನವನ &lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;ಎದೆಯಿಂದಲೆದೆಗೆ ಸತತ..&lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;ಇಂದಲ್ಲ ನಾಳೆ ಹೊಸ ಭಾನು ತೆರೆದೀತು...&lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;ಕರಗೀತು ಮುಗಿಲಾ ಬಳಗಾ..&lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;ತುಂಬೀತು ಸೊಗೆಯ ಮಳೆ&lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;ತುಂಬೀತು ಎದೆಯ ಹೊಳೆ&lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;ತೊಳೆದೀತು ಒಳಗು ಹೊರಗಾ...!!&lt;/span&gt;&lt;/em&gt;&lt;br /&gt;&lt;em&gt;&lt;span style="color:#00cccc;"&gt;&lt;/span&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-806174241553765398?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/806174241553765398/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=806174241553765398' title='16 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/806174241553765398'/><link rel='self' type='application/atom+xml' href='http://www.blogger.com/feeds/8665227991932891524/posts/default/806174241553765398'/><link rel='alternate' type='text/html' href='http://sharadhi.blogspot.com/2009/04/blog-post_29.html' title='ಇಂದಲ್ಲ ನಾಳೆ ಹೊಸ ಭಾನು ತೆರೆದೀತು...!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>16</thr:total></entry><entry><id>tag:blogger.com,1999:blog-8665227991932891524.post-4275583691673278043</id><published>2009-04-02T01:04:00.001-07:00</published><updated>2009-04-02T01:48:50.462-07:00</updated><title type='text'>ಬೆಳಗು ಹಣತೆಯ ಮುಂದೆ ನಾ ಹಾಡಿದಾಗ...</title><content type='html'>ಆವಾಗ ನನ್ನ ಪ್ರೀತಿಯ ಉಜಿರೆ ಬಿಸಿಎಂ ಹಾಸ್ಟೇಲ್ ನಲ್ಲಿದ್ದೆ. ಪಿಯುಸಿನಿಂದ ಡಿಗ್ರಿ ಮುಗಿಯುವ ತನಕ ಐದು ವರ್ಷಗಳ ಕಾಲ ಈ ಹಾಸ್ಟೇಲ್ ನನ್ನ ಮನೆಯಾಗಿತ್ತು. ಅಮ್ಮನಂತೆ ಪ್ರೀತಿಯಿಂದ ಪೋಷಿಸಿತ್ತು. ಈವಾಗಲೂ ಊರಿಗೆ ಹೋದರೆ ಆ ಹಾಸ್ಟೇಲ್, ಎದುರಿರುವ ಹೂವಿನ ಗಿಡಗಳು, ಅಡುಗೆ ಆಂಟಿಯವರು, ನಾನು ಓದೋಕೆ ಕೂರುತ್ತಿದ್ದ ಗಾಳಿ ಮರದ ಗಿಡಗಳು, ನಾವು ಗೇರು ಕದಿಯುತ್ತಿದ್ದ ಭಟ್ರ ಗೇರು ಬೀಜ ಮರ, ಈಗ ಅಪರಿಚತರೇ ತುಂಬಿರುವ ರೂ.ನಂ. 4, ನಾನು ದಿನದ ಎರಡು ಹೊತ್ತು ದೇವರ ನಾಮಗಳನ್ನು ಹಾಡುತ್ತಿದ್ದ ಆ ಸುಂದರ ಪ್ರಾರ್ಥನಾ ಮಂದಿರ....ಎಲ್ಲವನ್ನೂ ಒಂದು ಬಾರಿ ಕಣ್ತುಂಬಿಸಿಕೊಳ್ಳೋಕೆ ಉಜಿರೆ ತನಕ ಹೋಗಿಬರುತ್ತೇನೆ. ಹಾಸ್ಟೇಲ್ ಪಕ್ಕದಲ್ಲೇ ಇರುವ ಹಸಿರು ತೋಟಗಳ ನಡುವೆ ನಿಂತ ರತ್ನಮಾನಸ, ಇನ್ನೊಂದೆಡೆ ಸಂಜೆ ಹೊತ್ತು ಮನಸ್ಸು, ಹೃದಯಕ್ಕೆ ತಂಪು ನೀಡುವ ಗಡಾಯಿ ಕಲ್ಲು...ಎಷ್ಟು ಚೆನ್ನಾಗಿತ್ತು.&lt;br /&gt;ಹೌದು..ನಾನು ಈಗ ಹೇಳಹೊರಟಿರುವುದು ನಮ್ಮ ಪ್ರಾರ್ಥನಾ ಮಂದಿರದ ಕುರಿತು, ನಾವು ಹಾಡೋ ಭಜನೆಗಳ ಕುರಿತು. ಸುಮಾರು 100 ಜನರನ್ನು ತುಂಬಿಕೊಳ್ಳುವ ಪುಟ್ಟ ಕೋಟೆಯದು. ಬೆಳಿಗ್ಗೆ ಮತ್ತು ಸಂಜೆ ಆರೂವರೆಗೆ ಪ್ರಾರ್ಥನೆ ಮಾಡುವ ಸಮಯ. ಬೆಳಿಗ್ಗೆ ಶಿವಸ್ತುತಿ ಹಾಡಿದರೆ, ಸಂಜೆಯ ಹೊತ್ತು ಕೋಣೆ ತುಂಬಾ ದೇವರ ಹಾಡುಗಳ ಘಮಘಮ. ಅದರಲ್ಲೂ ಸಂಜೆ ಹೊತ್ತಿನ ಭಜನೆ ಒಂದು ಥರ ಮನಸ್ಸಿಗೆ ತುಂಬಾ ಖುಷಿಕೊಡುತ್ತಿತ್ತು. ಪ್ರತಿಯೊಬ್ಬರೂ ಆರೂವರೆಗೆ ಪ್ರಾರ್ಥನಾ ಕೋಣೆಯಲ್ಲಿ ಸೇರುತ್ತಿದ್ದೇವು. ಒಬ್ಬರೂ ತಪ್ಪಿಸುವಂತಿರಲ್ಲಿಲ್ಲ. ಆರೂ ಗಂಟೆ ಆದಾಗಲೇ ಬಾತ್ ರೂಮ್ ನಲ್ಲಿದ್ದವರು, ಸುತ್ತಮುತ್ತ ಮರ, ಪೊದೆಗಳ ನಡುವೆ ಓದೋಕೆ ಕುಳಿತವರು, ಪಟ್ಟಾಂಗಗಕ್ಕೆ ಕುಳಿತವರು ಎಲ್ಲಾರೂ ಪ್ರಾರ್ಥನೆಗೆ ಹಾಜರಾಗಲೇಬೇಕು.&lt;br /&gt;&lt;br /&gt;&lt;span style="color:#00cccc;"&gt;ಗಜಮುಖನೆ..ಗಣಪತಿಯೇ..ನಿನಗೆ ವಂದನೆ...&lt;/span&gt;&lt;br /&gt;&lt;br /&gt;ಇದು ಮೊದಲ ಹಾಡು....ಆಮೇಲೆ ಮೂರೂ ಹಾಡುಗಳನ್ನು ಹಾಡೋ ಸರದಿ ನನ್ನದು. ನಂಗೆ ಭಜನೆಗಳಂದ್ರೆ ತುಂಬಾನೇ ಇಷ್ಟ. ರಾಗ, ಲಯ ಎಂಥದ್ದೂ ಗೊತ್ತಿಲ್ಲಾಂದ್ರೂ ಕೈಯಲ್ಲೊಂದು ತಾಳ ಹಿಡಿದುಕೊಂಡು ಹಾಡಕೆ ಕುಳಿತರೆ ಎಷ್ಟು ಹಾಡಿದ್ರೂ ಸಾಕೆನಿಸುತ್ತಿರಲಿಲ್ಲ. ಅದರಲ್ಲೂ ಹಾಸ್ಟೇಲ್ ಹುಡುಗಿಯರಿಗೆ ನಾನು ಹಾಡೋದಂದ್ರೆ ಭಾರೀ ಇಷ್ಟ. ಈ ಹಾಡು ಹಾಡಿ..ಅಂಥ ಅವರೇ ಸೂಚಿಸಿದ ಮೇಲೆ ನಾನು ಹಾಡುತ್ತಿದ್ದೆ.  ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ, ಬಾಲಕೃಷ್ಣನೇ ಬಾರೋ, ಬಂದಾನೋ ಗೋವಿಂದ..ಚಂದದಿ ಆನಂದ, ಎಲ್ಲಿ ಹೋದ ನಮ್ಮ ಕೃಷ್ಣ ಎಲ್ಲಿ ಅಡಗಿದ...ಮುಂತಾದ ಕೃಷ್ಣನ ಕುರಿತಾದ ಗೀತೆಗಳನ್ನೇ ಹೆಚ್ಚಾಗಿ ಹಾಡುತ್ತಿದ್ದೆ. ಅದಕ್ಕೆ ಹಾಸ್ಟೇಲಿನಲ್ಲಿ ನನ್ನನ್ನು 'ರಾಧೆ' ಎಂದೇ ಕರೆಯುತ್ತಿದ್ದುದು ವಿಶೇಷ. ಒಂದೊಂದು ಬಾರಿ ಕರೆಂಟ್ ಹೋದ್ರೆ..ಸಮಯದ ಅರಿವೇ ಇಲ್ಲ..ಬೆಳಗುವ ಹಣತೆಯ ಸುಂದರ ಬೆಳಕಿನಲ್ಲಿ ಒಂದೆರಡು ಗಂಟೆ ಹಾಡಿದ್ರೂ ಸುಸ್ತಾಗುತ್ತಿರಲಿಲ್ಲ. ನನಗೆ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲ..ಆದರೂ ಹಾಡೋದಂದ್ರೆ ತುಂಬಾ ಇಷ್ಟ. ಒಂದು ಸಲ ನಾವು ಖುಷಿಯಿಂದ ಹಾಡಿದರೆ ಮನಸ್ಸಿನ ಹಗುರಾಗುತ್ತಿತ್ತು. ಮನಸ್ಸು ಏನೋ ಒಂಥರ ಖುಷಿಯಿಂದ ನಲಿಯುತ್ತಿತ್ತು. ಈವಾಗ ಹಾಸ್ಟೇಲಿಗೆ ಹೋಗಿ ತಂಗಿದ್ರೂ ನಾನು ಭಜನೆಗಳನ್ನು ಹಾಡುತ್ತೇನೆ..ಅದೇ ಹಳೆಯ ಹಾಡು..ಅದೇ ಕೋಣೆ..ಅದೇ ಗಣಪತಿ ಫೊಟೋ..ಕೇಳೋ ಕಿವಿಗಳು ಬೇರೆ ಮಾತ್ರ. ನಾನು ಮತ್ತೆ ಮರಳಿ..ಅದೇ ಹಳೆಯ ಚಿತ್ರ ಆಗುತ್ತೇನೆ. ಮನಸ್ಸು ತುಂಬಾ ಖುಷಿಯಾಗುತ್ತೆ.&lt;br /&gt;&lt;br /&gt;&lt;span style="color:#00cccc;"&gt;ಆದರೆ ಬೆಂಗಳೂರಿನಲ್ಲಿ....&lt;/span&gt;&lt;br /&gt;&lt;br /&gt;ಮನಸ್ಸಿದ್ದರೆ ಮಾರ್ಗ ಅಂತಾರೆ...ಆದರೂ ಇದನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ನಿತ್ಯ ಕೆಲಸ. ಬೆಳಿಗ್ಗೆ ಆರು ಗಂಟೆಗೆ ಎದ್ದು ಮನೆಗೆಲಸ ಮುಗಿಸಿ, ದೇವರಿಗೆ ದೀಪ ಹಚ್ಚಿ ಆಫಿಸಿಗೆ ಹೊರಡೋವಷ್ಟರಲ್ಲಿ ಸಮಯ ಮೀರಿರುತ್ತೆ. ಮತ್ತೆ ಸಂಜೆ, ಸಮಯದ ಮಿತಿಯಿಲ್ಲ..ನಮ್ ಕೆಲಸ ಮುಗಿದಾಗ ಮನೆಗೆ ಹೋಗಬೇಕು. ನಡುವೆ ಟ್ರಾಫಿಕ್, ಒಂದಷ್ಟು ಧೂಳು, ಆಫೀಸ್ ಕೆಲಸದ ತಲೆಹರಟೆಗಳು..ಇದನ್ನೆಲ್ಲಾ ಹೊತ್ತುಕೊಂಡು ಮನೆಗೆ ಹೋಗಬೇಕಾದರೆ ಎಂಟು ಗಂಟೆ ಮೀರಿರುತ್ತೆ. ಹೊಟ್ಟೆ ಮಾತನಾಡುತ್ತಿರುತ್ತೆ. ಮತ್ತೆ ಅಡುಗೆ ಆಗಬೇಕು. ಬಟ್ಟೆ ಬದಲಾಯಿಸೋದು ಆಮೇಲೆ..ಮೊದಲು ಅಡುಗೆ. ಆಮೇಲೆ ಊಟ..ಕಣ್ಣಲ್ಲಿ ನಿದ್ದೆ. ನಾಳಿನ ಚಿಂತೆ...ಮತ್ತೆಲ್ಲಿಂದ ಭಜನೆ, ದೇವರ ಚಿಂತೆ?&lt;br /&gt;&lt;br /&gt;ನಿನ್ನೆ ಕೋರಮಂಗಲದ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ದೇವಸ್ಥಾನವೊಂದರಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಳೇ ದೇವರ ನಾಮಗಳನ್ನು ತಂಡವೊಂದು ಹಾಡುತ್ತಿತ್ತು. ಒಂದಷ್ಟು ಹೊತ್ತು  ಕೇಳಿ ಮನೆ ಕಡೆ ಸಾಗಿದವಳಿಗೆ ನೆನಪಾಗಿದ್ದು ನನ್ನ ಪ್ರೀತಿಯ ಹಾಸ್ಟೇಲಿನಲ್ಲಿ ನಾನಾಡುತ್ತಿದ್ದ ಭಜನೆಗಳು. ಇಲ್ಲಿ ಭಜನೆ ಹಾಡಕೆ ನನಗೆ ಸಮಯವಿಲ್ಲದಿದ್ದರೂ ಸುಂದರ ಭಾವಗೀತೆಗಳನ್ನು ನಿತ್ಯಕೇಳುತ್ತಾ ಮನಸ್ಸು ಖುಷಿಪಡುತ್ತೆ. ಈ ಖುಷಿಯನ್ನು ಮುಂದಿನ ಸಲ ಹಂಚಿಕೊಳ್ಳುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-4275583691673278043?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/4275583691673278043/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=4275583691673278043' title='24 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/4275583691673278043'/><link rel='self' type='application/atom+xml' href='http://www.blogger.com/feeds/8665227991932891524/posts/default/4275583691673278043'/><link rel='alternate' type='text/html' href='http://sharadhi.blogspot.com/2009/04/blog-post.html' title='ಬೆಳಗು ಹಣತೆಯ ಮುಂದೆ ನಾ ಹಾಡಿದಾಗ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>24</thr:total></entry><entry><id>tag:blogger.com,1999:blog-8665227991932891524.post-807281359137369207</id><published>2009-03-20T03:06:00.000-07:00</published><updated>2009-03-20T03:23:47.787-07:00</updated><title type='text'>ಇದೊಂದು ಸಿಹಿ ಸುದ್ದಿ.....</title><content type='html'>&lt;a href="http://1.bp.blogspot.com/_nM7vs_5-LF0/ScNtzepG88I/AAAAAAAAAWs/v1qBG9LsJUU/s1600-h/Malli+Shivu+photo+copy.jpg"&gt;&lt;img id="BLOGGER_PHOTO_ID_5315212716393558978" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 200px; TEXT-ALIGN: center" alt="" src="http://1.bp.blogspot.com/_nM7vs_5-LF0/ScNtzepG88I/AAAAAAAAAWs/v1qBG9LsJUU/s320/Malli+Shivu+photo+copy.jpg" border="0" /&gt;&lt;/a&gt; ನಮ್ ಛಾಯಾಕನ್ನಡಿ ಬ್ಲಾಗ್ ನ ಶಿವಣ್ಣ ಮತ್ತು ಕ್ಯಾಮಾರ ಕಣ್ಣಿನಲ್ಲಿ ಬ್ಲಾಗ್ ನ ಮಲ್ಲಿಕಾರ್ಜುನ ಅವರ ಫೋಟೋಗ್ರಾಫಿ ಬಗ್ಗೆ ನಾ ಹೇಳೋದು ಅಗತ್ಯವಿಲ್ಲ. ಎಲ್ಲಿ ನೋಡಿದ್ರೂ ಬೆನ್ನಲ್ಲಿ ಕ್ಯಾಮರಾ ನೇತುಹಾಕೊಂಡು, ಮಾತಿಗಿಳಿದರೆ ಬರೇ ಫೋಟೋಗ್ರಾಫಿಯ ಬಗ್ಗೆ ಹರಟೆ ಹೊಡೆಯುವ ಈ ಗೆಳೆಯರಿಗೆ ಇದೀಗ ಮತ್ತೊಂದು ಅಂತರ್ ರಾಷ್ಟ್ರೀಯ ಮನ್ನಣೆ! ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.&lt;br /&gt;&lt;div&gt;ಈವರೆಗೆ ರಾಯಲ್ ಫೋಟೋಗ್ರಫಿ ಸೊಸೈಟಿಯ ಈ ಗೌರವಕ್ಕೆ ೧೩೨ ಭಾರತೀಯರು ಪಾತ್ರರಾಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ ಎನ್ನುವುದು ಖುಷಿಯ, ಹೆಮ್ಮೆಯ ವಿಚಾರ. ಮೇರಾ ಭಾರತ್ ಮಹಾನ್! ಅಭಿನಂದನೆಗಳು..ಎಲ್ಲಾ ಬ್ಲಾಗಿಗರ ಪರವಾಗಿ ಪ್ರೀತಿಯ ಅಭಿನಂದನೆಗಳು.&lt;/div&gt;&lt;div&gt;ಹೆಚ್ಚಿನ ಮಾಹಿತಿಗೆ: &lt;a href="http://avadhi.wordpress.com/"&gt;http://avadhi.wordpress.com&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-807281359137369207?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/807281359137369207/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=807281359137369207' title='18 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/807281359137369207'/><link rel='self' type='application/atom+xml' href='http://www.blogger.com/feeds/8665227991932891524/posts/default/807281359137369207'/><link rel='alternate' type='text/html' href='http://sharadhi.blogspot.com/2009/03/blog-post_20.html' title='ಇದೊಂದು ಸಿಹಿ ಸುದ್ದಿ.....'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_nM7vs_5-LF0/ScNtzepG88I/AAAAAAAAAWs/v1qBG9LsJUU/s72-c/Malli+Shivu+photo+copy.jpg' height='72' width='72'/><thr:total>18</thr:total></entry><entry><id>tag:blogger.com,1999:blog-8665227991932891524.post-7722956044956019776</id><published>2009-03-07T03:59:00.001-08:00</published><updated>2009-03-09T01:33:07.882-07:00</updated><title type='text'>'ಮೈ ಆಟೋಗ್ರಾಫ್' ಪುಟಗಳಿಂದ...</title><content type='html'>&lt;a href="http://2.bp.blogspot.com/_nM7vs_5-LF0/SbJmAACliSI/AAAAAAAAAWk/6ki_5TCJxbc/s1600-h/2881340873_302fd45611.jpg"&gt;&lt;img id="BLOGGER_PHOTO_ID_5310419060820117794" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 214px; TEXT-ALIGN: center" alt="" src="http://2.bp.blogspot.com/_nM7vs_5-LF0/SbJmAACliSI/AAAAAAAAAWk/6ki_5TCJxbc/s320/2881340873_302fd45611.jpg" border="0" /&gt;&lt;/a&gt;ನನ್ನೆದೆಯ ಮಾತು ಇದೆ..&lt;br /&gt;ಅಮ್ಮ ಕಲಿಸಿದ ಹಾಡು ಇದೆ&lt;br /&gt;ಆ ಹಾಡಿನ ತೋಟದಲಿ&lt;br /&gt;ನೀವು ಬೆಳೆಸಿದ ಹೂವು ಇದೆ...&lt;br /&gt;ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು ನನ್ನ ಪ್ರೀತಿಗೆ '&lt;span class=""&gt;ಕಾಲೇಜಿಗೆ'&lt;/span&gt; ಸುಂದರವಾದ ಪುಸ್ತಕವನ್ನು ನೀಡಿದ್ದೆ...ಅದು &lt;span style="color:#00cccc;"&gt;'ಮೈ ಆಟೋಗ್ರಾಫ್'!&lt;/span&gt; ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ, ಕಾಲೇಜಿನ ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣ-ತಮ್ಮ ನ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ಕ್ಯಾಂಡಲ್ ಉರಿಸಿ ಕುಳಿತಿದ್ದಂತೆ ನನ್ನ ಸುತ್ತುಹಾಕುವ ನೆನಪುಗಳ ಜೊತೆ ಮಾತಿಗಿಳಿದಾಗ, ಏಕಾಂತದಲ್ಲಿ ಭಾವನೆಗಳು ನನ್ನ ಮುತ್ತಿಕ್ಕಿದ್ದಾಗ..ನಾನು ಕೈಗೆತ್ತಿಕೊಳ್ಳುವುದು 'ಮೈ ಆಟೋಗ್ರಾಫ್'..!! ಹರಿದು ಚಿಂದಿ ಚಿತ್ರಣ್ಣವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡ್ತೀನಿ. ಅದೇ 'ಮೈ ಆಟೋಗ್ರಾಫ್'!&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;span style="color:#00cccc;"&gt;ಕನಸ ಕಸುವೂ ಬೇಕು&lt;br /&gt;ಯಶದ ಹಾದಿಯ ಹೆಜ್ಜೆಗೆ&lt;br /&gt;ಬಯಕೆ ಬಯಲು ಎರಡೂ ಬೇಕು&lt;br /&gt;ಸಾಧನೆಯ ಕಾಲ್ಗೆಜ್ಜೆಗೆ...&lt;/span&gt;&lt;br /&gt;ನನ್ನ ತುಂಬಾ ಪ್ರೀತಿಸಿದ, ಇಂದಿಗೂ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಮೇಡಂ ಶುಭದಾಸ್ ಮರವಂತೆ ಬರೆದ ನಾಲ್ಕು ಸಾಲುಗಳು ನನ್ನ ಹೊತ್ತಗೆಯ ಮೊದಲ ಪುಟದಲ್ಲೇ ಸ್ವಾಗತಿಸುತ್ತವೆ. ನನ್ನ ಮುದ್ದಾದ ಅಕ್ಷರಗಳನ್ನು ಕಂಡು ಹೆಮ್ಮೆಪಡುತ್ತಿದ್ದ ನಾಗಣ್ಣ ಸರ್, ನಿತ್ಯ ವಿಧೇಯತೆಯ ಪಾಠ ಹೇಳುತ್ತಾ ಬೆನ್ನುತಟ್ಟುತ್ತಿದ್ದ ಸಂಪತ್ ಸರ್...ಹಿತನುಡಿಗಳು.&lt;br /&gt;&lt;span style="color:#00cccc;"&gt;&lt;span class=""&gt;'ಸವಿನೆನಪುಗಳು&lt;/span&gt; ಸಾವಿರವಿದ್ದರೂ, ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ..&lt;/span&gt;'ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತರು, ನಿತ್ಯ ಅಕ್ಕಾ ..ಅಕ್ಕಾ..ಎಂದು ಹಿಂಬಾಲಿಸುತ್ತಿದ್ದ ನನ್ನ ತಮ್ಮ-ತಂಗಿಯರ ಎಂಥೆಂಥ ಸವಿನುಡಿಗಳು..ಪ್ರೀತಿಯ ಜೊತೆಜೊತೆಗೆ.&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;20 ಪುಟಗಳನ್ನು ಮೊದಲೇ ಮೀಸಲು ಎಂದು ಬರೆದಿಟ್ಟ ಆ ನನ್ನ ಗೆಳತಿ ಕವಿತಾ, ಹಾಸ್ಟೇಲಿನಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡೋ ಮುಂಚಿನ ದಿನ..ಕರೆಂಟಿಲ್ಲದೆ ಕ್ಯಾಂಡಲ್ ಬೆಳಕಿನಡಿಯಲ್ಲಿಯೇ ಪುಟತುಂಬಿಸಿದ್ದಳು. ಆದರೆ ಮದುವೆಯ ಬಳಿಕ ಫೋನು ಮಾಡದಿದ್ದರೂ..ಮೊನ್ನೆ ಮೊನ್ನೆ ಅವಳಿಗೆ ಹೆಣ್ಣು ಮಗುವಾದಾಗ ಅವಳ ಗಂಡನೇ ಫೋನು ಮಾಡಿ ಖುಷಿಸುದ್ದಿ ತಿಳಿಸಿಬಿಟ್ಟರು. &lt;span style="color:#00cccc;"&gt;'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ'&lt;/span&gt; ಎಂದು ನಾಲ್ಕು ಪುಟ ಭಾವದನಿಗಳನ್ನು ಬಿಚ್ಚಿಟ್ಟ ನನ್ನ ಪ್ರೀತಿಯ ತಮ್ಮ ಪಚ್ಚು...ಈಗಲೂ ಮೈಸೂರಿನಿಂದ ಫೋನು ಮಾಡಿ ಸಂತೋಷಗೊಳಿಸುತ್ತಾನೆ. ಕಾಲೇಜು ಕ್ಯಾಂಪಸ್ ನಲ್ಲಿ ನಿತ್ಯ ಹೊಡೆದಾಡುತ್ತಿದ್ದ ಪ್ರೀತಿಯಿಂದ ದಿನಾ ಕಿವಿಹಿಂಡುತ್ತಿದ್ದ ನನ್ನ ತುಂಬಾ ಪ್ರೀತಿಸುವ ಮುದ್ದು ತಮ್ಮ &lt;span style="color:#00cccc;"&gt;ಸಂದೇಶ &lt;/span&gt;ಈಗಲೂ ನನ್ನ ಮಡಿಲಲ್ಲೇ ಇದ್ದಾನೆ ಅನ್ನೋ ಬೆಟ್ಟದಷ್ಟು ಖುಷಿ ನನಗೆ. &lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ದಿನಾ ಮಧ್ಯಾಹ್ನದ ಕ್ಲಾಸಿನಲ್ಲಿ ಅಕ್ಕರೆಯಿಂದ ಚಾಕಲೇಟು ನೀಡುತ್ತಿದ್ದ, ಜಗಳವಾಡುತ್ತಿದ್ದ ಗೆಳೆಯ ಸುದರ್ಶನ್ ಬೆಂಗಳೂರಿನಲ್ಲೇ ಇದ್ದರೂ ಫೋನು ಕರೆಗೂ ಬರ..ಫೋನ್ ಮಾಡಿದರೂ ರಿಸೀವ್ ಮಾಡಲಾಗದಷ್ಟು ಬ್ಯುಸಿಯಾಗಿದ್ದಾನೆ. "&lt;span style="color:#00cccc;"&gt;ಬದುಕು ಇರುವುದು ಬಾಳುವುದಕ್ಕಾಗಿ...ಬಾಳು ಇರುವುದು ಬೆಳೆಯುವುದಕ್ಕಾಗಿ"&lt;/span&gt; ಎಂದು ಸುಂದರ ಬದುಕಿಗೆ ಶುಭಹಾರೈಸುತ್ತಾ ನೆನಪಿನ ಹೊತ್ತಗೆಯಲ್ಲಿ ಚಂದದ ಅಕ್ಷರಗಳಿಂದ ಬರೆದಿಟ್ಟ ನಿತ್ಯ ಅಪರೂಪಕ್ಕೊಮ್ಮೆ ನಗುತ್ತಿದ್ದ ಪ್ರೀತಿಯ ಗೆಳೆಯ ವೃಷಭ್ ಈಗಲೂ ಪುರುಸೋತ್ತಿನಿಂದ ಸವಿದನಿಗಳಿಗೆ ಕಿವಿಯಾಗುತ್ತಾನೆ. "&lt;span style="color:#00cccc;"&gt;ಹುಡುಗಿಯರು ಕೊರಳಿಗೆ ಹಾಕುತ್ತಾರೆ ಮಣಿಸರ...&lt;br /&gt;ಆದ್ರೆ ಹುಡುಗರು ಡೈಲಿ ಹಾಕುತ್ತಾರೆ 'ಗಂಗಸರ'..&lt;br /&gt;&lt;/span&gt;&lt;span style="color:#00cccc;"&gt;ಚಿತ್ರಾ ನಿನ್ನ ಬಿಟ್ಟಿರುವ ಕಿಂಚಿತ್ತೂ ತಾಕತ್ತು ನಂಗಿಲ್ಲ"&lt;/span&gt; ಎಂದು ಪೋಲಿ ಜೋಕುಗಳನ್ನು ತೇಲಿಬಿಟ್ಟ ಗೆಳೆಯ ರೋಹನ್, ಈಗ ಎಲ್ಲಿದ್ದಾನೋ ದೇವರೇ ಬಲ್ಲ. ದಿನಾ ನನಗೆ ಕೀಟಲೆ ಮಾಡು ಗುದ್ದು ತಿನ್ನುತ್ತಿದ್ದ ತರಗತಿಯ ಲಂಭು ಸಂತೋಷ ಇತ್ತೀಚೆಗೆ &lt;span style="color:#00cccc;"&gt;'ನಿನ್ನ ಯಾವ ಹುಡುಗನೂ ಎತ್ತಹಾಕ್ಕೊಂಡು ಹೋಗಿಲ್ವಾ?&lt;/span&gt;' ಅಂತ ನಕ್ಕುನಗಿಸಿದ್ದ. &lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;ಹಾಸ್ಟೇಲಿನಲ್ಲಿ ನಿತ್ಯ ನನ್ನ ಕೀಟಲೆ, ಪೋಲಿ ಜೋಕುಗಳಿಗೆ ಸಾಥ್ ನೀಡುತ್ತಿದ್ದ ಗೆಳತಿ ಚಿತ್ರಕಲಾ ಮರೆಯದೆ ಇತ್ತೀಚೆಗೆ ಮದುವೆಗೆ ಕರೆದಿದ್ದಳು. &lt;span style="color:#00cccc;"&gt;'ತಾಳಿ ಕಟ್ಟುವ ಶುಭವೇಳೆ...ಬರಲಿ ಎನಗೊಂದು ಪ್ರೀತಿಯ ಕರೆಯೋಲೆ'&lt;/span&gt; ಎಂದು ಗೀಚಿಟ್ಟ ಗೆಳತಿ ಗೀತಾನಿಗೆ ಮದುವೆಯಾಗಿದೆಯೋ ಗೊತ್ತೇ ಇಲ್ಲ. ನನ್ನ ಬರವಣಿಗೆಗಳಿಗೆ ದಿನಾ ಬೆನ್ನುತಟ್ಟುತ್ತಿದ್ದ, '&lt;span style="color:#00cccc;"&gt;ಭವಿಷ್ಯದಲ್ಲಿ ನಿನ್ನ ನಾ ಬರಹಗಾರ್ತಿಯಾಗಿ ನೋಡಬೇಕು&lt;/span&gt; 'ಎಂದು ಶುಭಹಾರೈಸಿದ ಮೂರನೇ ಬೆಂಚಿನ ಗೆಳತಿ ರಜನಿ,..ವಿಳಾಸ ಬರೆಯುವುದನ್ನು ಮರೆತುಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗುತ್ತೆ.&lt;span style="color:#00cccc;"&gt; 'ಚಿತ್ರಾ ನಿನ್ನ ಹೇಗೆ ನಾ ಬಿಟ್ಟಿರಲೀ?'&lt;/span&gt; ಎಂದು ಅತ್ತು ವಿದಾಯ ಹೇಳಿದ ಗೆಳತಿ ಶ್ರುತಿ ಈಗ ಇಲ್ಲೇ ದಾರಿ ನಡುವೆ ಸಿಕ್ಕರೂ ಮತನಾಡಿಸಲೂ ಅವಳಿಗೆ ಪುರುಸೋತ್ತಿಲ್ಲ. ಹಾಸ್ಟೇಲಿನಲ್ಲಿ ನನ್ನ ಬೆಡ್ ಶೀಟ್ ಒಳಗಡೆ ಹುದುಗಿ ಮಲಗುತ್ತಿದ್ದ ನನ್ನ ಮುದ್ದು ತಂಗಿ ಪ್ರತಿಮಾನಿಗೆ ಈಗಲೂ ಫೋನ್ ಮಾಡಿ ಮಾತನಾಡದಿದ್ದರೆ ನಿದ್ದೆನೇ ಬರಲ್ಲ...ಇದು &lt;span style="color:#00cccc;"&gt;'ಮೈ ಆಟೋಗ್ರಾಫ್'&lt;/span&gt;!&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ಅಬ್ಬಾ..! ಇಷ್ಟು ನೆನಪುಗಳು ಗರಿಗರಿಯಾಗಿ ಬಿಚ್ಚಿ..ಬರೆದು ಮುಗಿಸಿದಾಗ ನಿನ್ನೆ ರಾತ್ರಿ ೧೨ ಗಂಟೆ. 'ಭಾವಸಂಗಮ' ದ ಹಾಡುಗಳು ಒಂದು ರೌಂಡು ಮುಗಿದು ..ಎರಡನೇ ರೌಂಡು ಶುರುವಾಗಿತ್ತು. ತಮ್ಮ ಸಂದೇಶ 'ಅಕ್ಕಾ, ಮಲಗು..ನಾಳೆ ಚಪಾತಿ-ಪಲ್ಯ ಮಾಡಬೇಕು..ಬೇಗ ಏಳಬೇಕು' ಅಂತ ಪದೇ ಪದೇ ಅಲಾರಂ ಥರ ತಡಬಡಿಸುತ್ತಿದ್ದ. ಅವನ ಮೇಲೆ ಪ್ರೀತಿಯಿಂದ ರೇಗುತ್ತಲೇ ನಿದ್ದೆಗೆ ಜಾರಿದೆ.&lt;/div&gt;&lt;div&gt;ಫೋಟೋ; ವ್ವ್ವ. flickr.com&lt;/div&gt;&lt;br /&gt;&lt;p&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-7722956044956019776?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/7722956044956019776/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=7722956044956019776' title='26 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/7722956044956019776'/><link rel='self' type='application/atom+xml' href='http://www.blogger.com/feeds/8665227991932891524/posts/default/7722956044956019776'/><link rel='alternate' type='text/html' href='http://sharadhi.blogspot.com/2009/03/blog-post_07.html' title='&apos;ಮೈ ಆಟೋಗ್ರಾಫ್&apos; ಪುಟಗಳಿಂದ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nM7vs_5-LF0/SbJmAACliSI/AAAAAAAAAWk/6ki_5TCJxbc/s72-c/2881340873_302fd45611.jpg' height='72' width='72'/><thr:total>26</thr:total></entry><entry><id>tag:blogger.com,1999:blog-8665227991932891524.post-467004542517817568</id><published>2009-03-04T21:27:00.000-08:00</published><updated>2010-03-30T01:55:59.002-07:00</updated><title type='text'>ಸಾಗರದಾಚೆಯ ಅಣ್ಣನಿಗೆ....</title><content type='html'>&lt;a href="http://4.bp.blogspot.com/_nM7vs_5-LF0/Sa9x8fVBzcI/AAAAAAAAAWc/kFYXKBX03jY/s1600-h/2727756400_f73df71662.jpg"&gt;&lt;img id="BLOGGER_PHOTO_ID_5309587769708891586" style="margin: 0px auto 10px; display: block; width: 320px; height: 320px; text-align: center;" alt="" src="http://4.bp.blogspot.com/_nM7vs_5-LF0/Sa9x8fVBzcI/AAAAAAAAAWc/kFYXKBX03jY/s320/2727756400_f73df71662.jpg" border="0" /&gt;&lt;/a&gt;ಲೇ ಅಣ್ಣಾ..&lt;br /&gt;ನಾನು-ನೀನು ಕಣ್ಣ ಮುಚ್ಚೆ ಆಡಲಿಲ್ಲ, ಗಾಡೇ ಗೂಡೇ ಅನ್ನಲಿಲ್ಲ. ಬಣ್ಣದ ಗಾಳಿಪಟ ಹಾರಿಸೇ ಇಲ್ಲ. ಜೊತೆ-ಜೊತೆಯಾಗಿ ವಾಕಿಂಗ್ ಹೋಗೇ ಇಲ್ಲ. ಇಬ್ಬನಿ ಹನಿಬಿಂದು ನೋಡಿ ಖುಷಿಪಟ್ಟಿ;ಲ್ಲ. ಎಸ್ಎಂಎಸ್ ಗಳ ಹರಟೆ ಮಾಡೇ ಇಲ್ಲ. ಸಂಜೆ ಹೊತ್ತಿನಲ್ಲಿ ತಿಳಿಬಾನಲ್ಲಿ ಹಾರಾಡೋ ಪಾರಿವಾಳ ನೋಡಿ ನಕ್ಕುನಲಿಯಲೇ ಇಲ್ಲ. ಆದ್ರೂ ನಿನ್ನ ಕಂಡರೆ ನಂಗೆ ಅಕ್ಕರೆ, ಪ್ರೀತಿ, ಅಭಿಮಾನ, ಗೌರವ. ನಿನ್ನನ್ನು ಅಣ್ಣಾ ಅಂತ ಕೂಗೋದು ಏನೋ ಮನಸ್ಸಿಗೆ ಹಿತ, ಖುಷಿ. ನಿಂಗೂ ಅಷ್ಟೇ ನಾನಂದ್ರೆ ಇಷ್ಟ &lt;span class=""&gt;ಆಲ್ವಾ?&lt;/span&gt;&lt;br /&gt;&lt;div&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;&lt;span class=""&gt;ನೀನು ನನ್ನ ತಂಗೀ ಅಂತ ಕೂಗುವಾಗ ನಾನೂ ಖುಷಿಗೊಳ್ಳುತ್ತೇನೆ. ನಂಗೂ ಒಬ್ಬ ಅಣ್ಣ ಸಿಕ್ಕಿದ್ದಾನೆ ಅಂತ ಹಿರಿಹಿರಿ ಹಿಗ್ಗುತ್ತೇನೆ. ನಿನ್ನ ಪ್ರೀತಿಯಲ್ಲೇ ತೊಯ್ದು ಬಿಡುತ್ತೇನೆ. ಆ ಖುಷಿಯಲ್ಲಿ ನಿನ್ನ ನಾ ತುಂಬಾ ಪ್ರೀತಿಸುವ ತಂಗೀ ಅಂತ ಜೋರು ಬೊಬ್ಬಿಡಬೇಕು ಅನಿಸುತ್ತೆ. ಆದರೆ, ಬೇಡ..ಪ್ರೀತಿನ ಹೇಳಿಕೊಳ್ಳಬಾರದು ಎಂದನಿಸಿ ಸುಮ್ಮನಾಗುತ್ತೇನೆ. ಮೌನವಾಗಿ ನಿನ್ನ ಪ್ರೀತಿನ ಸವಿಯುತ್ತಿದ್ದೇನೆ ಕಣಣ್ಣಾ. ನೀನು ಫೋನು ಮಾಡಿದಾಗ ..ಅದೂ ಮೊದಲ ಬಾರಿಗೆ ನೀ ಫೋನ್ ಮಾಡಿದಾಗ ಸ್ವರ್ಗಕ್ಕೆ ಮೂರೇ ಗೇಣು..ಅಷ್ಟು ಖುಷಿಗೊಂಡೆ ಗೊತ್ತಾ?! ಆ ಕ್ಷಣ ಅಮ್ಮನ ಮಡಿಲಲ್ಲಿ ಮುಖ ಹುದುಗಿಸಿ ಖುಷಿ ಪಟ್ಟಂತೆ ಆಯ್ತು. ನೀ ನನ್ನ ನೋಡಲೇ ಇಲ್ಲ ಅಲ್ವಾ..ನಾನೆಷ್ಟು ದೊಡ್ಡದಿದ್ದೀನಿ ಗೊತ್ತಾ?&lt;/span&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;span class=""&gt;ಅಣ್ಣಾ..ದಿನಾ ನೀ ಸಣ್ಣಗಾಗು ಅಂತೀನಿ. ಡುಮ್ಮಣ್ಣ ಅಂತ ರೇಗಿಸ್ತೀನಿ. ನೋಡು..ನೀ ಸಣ್ಣಗಾಗು ಸಣ್ಣಗಾಗು ಅನ್ನುತ್ತಲೇ ನಾ ದಪ್ಪ ಆಗಿಬಿಟ್ಟಿದ್ದೀನಿ. ಬಹುಶಃ ನೀ ಕಲಿಸಿದ ಅಡುಗೆ ಪರಿಣಾಮವೇ ಆಗಿರಬೇಕು. ಎಲ್ರೂ ನನ್ನ ಡುಮ್ಮಿ ಅಂದಾಗ ಅಣ್ಣನತ್ರ ದೂರು ಹೇಳ್ತೀನಿ ಅಂತ ಬೈತೀನಿ. ಅದಕ್ಕೆ ಭಾರತಕ್ಕೆ ಬೇಗ ಬಂದುಬಿಡಣ್ಣ. ಈಗಲೇ ನೀನು ನನ್ನೆದುರು ಬಂದು ಬಿಡು ಅಂತ ರಚ್ಚೆಹಿಡಿಯಬೇಕು ಅನಿಸುತ್ತೆ. ಆದರೆ, ನೀನಿದ್ದಲ್ಲಿಂದ ಇಲ್ಲಿ ಬರೋದು ಎಷ್ಟು ದೂರ ಅಲ್ವಾ? ಆದ್ರೂ ಬೇಗ ನನ್ನ ನೋಡಕ್ಕೆ ಬರ್ತಿಯಾ ಅಂದುಕೊಂಡಿದ್ದೀನಿ. ಬರದಿದ್ರೆ ನಿನ್ನ ಜೊತೆ ನಾ ಟೂ ಟೂ ಬಿಡ್ತೀನಿ ನೋಡು. ನೀ ಬಂದಾಗ ನಿನ್ನ ಕೈಯಿಂದ ನನ್ನ ಪ್ರೀತಿಯ ಕಪ್ಪು ಹ್ಯಾಟ್ ತೆಗೆಸಿಕೊಳ್ಳಬೇಕು. ಚಾಕಲೇಟು ಗಿಟ್ಟಿಸಿಕೊಳ್ಳಬೇಕು. ಫೋಟೋ ತೆಗೆಸಿಕೊಳ್ಳಬೇಕು. ನಿನ್ನ ಜೊತೆ ವಾಕಿಂಗ್ ಹೋಗಬೇಕು. ನೀ ಕಲಿಸಿದ ಅಡುಗೆ ಗಳನ್ನು ನಿನ್ನೆದುರಲ್ಲೇ ಮಾಡಿತೋರಿಸಬೇಕು. ನಿನ್ನ ಬಾಯಿಂದ ಆಗಾಗ 'ಟ್ಯೂಬ್ ಲೈಟ್' ಅಂತ ಕರೆಸಿಕೊಳ್ಳಬೇಕು. ನಿನ್ನ ಜೊತೆ ಲಗೋರಿಯಾಟ ಆಡಬೇಕು. ನನ್ನ ಡುಮ್ಮಿ ಅಂತ ಕರೆದವರಿಗೆ ಎಲ್ಲಾ ನಿನ್ನ ಬಾಯಲ್ಲಿ ಬೈಸಬೇಕು. ಒಟ್ಟಿನಲ್ಲಿ ನಿನ್ನ ಜೊತೆಗೆ ನಾ ಖುಷಿಖುಷಿ ಕ್ಷಣಗಳನ್ನು ಕಳೆಬೇಕು..ನೀನು ನನ್ನ ಅಣ್ಣಂತ ಎಲ್ಲರೆದುರು ಹೇಳಿಕೋಬೇಕು. &lt;/span&gt;&lt;span class=""&gt;ಲೇ ಅಣ್ಣಾ..ಇನ್ನೂ ಹೇಳಕ್ಕಿದೆ..ಇವತ್ತಿಗೆ ಇಷ್ಟು ಸಾಕು. ನೀ ನಕ್ಕಾಗ, ನೀ ಅತ್ತಾಗ..ನಿನ್ನ ಜೊತೆ ನಾನಿರ್ತೀನಿ. ನನ್ನೆದುರೇ ನಕ್ಕುಬಿಡು..ಅಳಬೇಕಾಂದ್ರೂ ನನ್ನೆದುರೇ ಅತ್ತುಬಿಡು. ನಾ ನಿನಗೆ ಕಿವಿಯಾಗುತ್ತೇನೆ. ಮರೀಬೇಡ..ನಿನ್ನ ಹಿಂದೆ ನೆರಳಂತೆ ನಾನಿರ್ತೀನಿ...ನಿನ್ನ ತುಂಬಾ ಪ್ರೀತಿಸುವ ತಂಗಿಯಾಗಿ..! ನಿದ್ದೆ ಬರುತ್ತಿದೆ..ನಾ ಮಲಗ್ತೀನಿ..ಬೊಗಸೆ ತುಂಬಾ ಪ್ರೀತಿ ನಿನಗಾಗಿ ಇಟ್ಟಿದ್ದೀನಿ...ತಕೋತಿಯಲ್ಲಾ..!!&lt;/span&gt;&lt;/div&gt;&lt;div&gt;&lt;span class=""&gt;ಇಂತೀ,&lt;/span&gt;&lt;/div&gt;&lt;div&gt;&lt;span class=""&gt;ನಿನ್ನ &lt;/span&gt;&lt;/div&gt;&lt;div&gt;ಪೋಟೋ: ವ್ವ್ವ. flickr.com&lt;/div&gt;&lt;div&gt;&lt;span class=""&gt;&lt;span class=""&gt;&lt;/span&gt;&lt;/span&gt; &lt;/div&gt;&lt;br /&gt;&lt;p&gt; &lt;/p&gt;&lt;p&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-467004542517817568?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/467004542517817568/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=467004542517817568' title='20 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/467004542517817568'/><link rel='self' type='application/atom+xml' href='http://www.blogger.com/feeds/8665227991932891524/posts/default/467004542517817568'/><link rel='alternate' type='text/html' href='http://sharadhi.blogspot.com/2009/03/blog-post.html' title='ಸಾಗರದಾಚೆಯ ಅಣ್ಣನಿಗೆ....'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nM7vs_5-LF0/Sa9x8fVBzcI/AAAAAAAAAWc/kFYXKBX03jY/s72-c/2727756400_f73df71662.jpg' height='72' width='72'/><thr:total>20</thr:total></entry><entry><id>tag:blogger.com,1999:blog-8665227991932891524.post-878430991629314618</id><published>2009-02-27T22:32:00.000-08:00</published><updated>2009-02-28T01:46:59.010-08:00</updated><title type='text'>ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!</title><content type='html'>ಜ್ವರದಿಂದ ತಲೆಭಾರ, ನೆನಪುಗಳಿಂದ ಅದೇಕೋ ಮನಸ್ಸು ಭಾರ. ಆದರೆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಮನೆಯ ಟೆರೇಸ್ ಮೇಲೆ ಹೋಗಿ ನಿಂತರೆ, ಅದೇ ಖುಷಿ ನೀಡುವ ತಂಗಾಳಿ. ಗೂಡು ಸೇರುವ ಹಕ್ಕಿಗಳ ಕಲರವ. ಪುಟ್ಟ ಬಾಲಕನೊಬ್ಬ ತಾನು ಸಾಕಿದ ಪಾರಿವಾಳ ಜೊತೆ ಆಟವಾಡುತ್ತಿದ್ದ. ಕೆಳಗಡೆ ನೋಡಿದರೆ ರಾಶಿ ಮರಳ ಮೇಲೆ 'ಮರಳಾಗಿ' ಆಡುವ ಮಕ್ಕಳು, ಬ್ಯಾಟ್ ಹಿಡಿದು ಸಚಿನ್, ಗಂಗೂಲಿ ಕನಸು ಕಾಣುವ ಕಂದಮ್ಮಗಳು. ಇನ್ನೊಂದೆಡೆ ಇವೆಲ್ಲವನ್ನೂ ಅಕ್ಕರೆಯಿಂದ ನೋಡುತ್ತಾ ಅಚ್ಚರಿಪಡುವ 'ಚಿಂದಿ' ಪುಟಾಣಿಗಳು.&lt;br /&gt;&lt;br /&gt;ಹೌದು, ಅಂದು ನನ್ನ ಹೃದಯ ಕಣ್ಣೀರಾದ ದಿನ. ಬದುಕಿನ ಇನ್ನೊಂದು ಮುಖವನ್ನು ನೋಡಿ ಬದುಕೆಂದರೆ ಹೀಗೂ ಇರುತ್ತಾ? ಎಂದು ಬೆರಗುಗಣ್ಣಿಂದ ಮಗುವಿನಂತೆ ಪಿಳಿಪಿಳಿ ನೋಡುತ್ತಾ ನಿಂತ ದಿನ, ಘಟನೆ ನೆನೆಸಿಕೊಂಡಾಗ ಈಗಲೂ ಮನ ಅಳುತ್ತೆ. ಅಸಹಾಯಕಳಾಗಿ ಮೌನವಾಗಿ ಮನ ರೋಧಿಸುತ್ತದೆ. ನವೆಂಬರ್ 3, 2006! ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಇರುವ ರೈಲುಮಾರ್ಗ..ಕಸ ಕಡ್ಡಿ, 'ಬೇಡ'ದೆಲ್ಲವನ್ನೂ ತನ್ನೊಳಗೆ ತುಂಬಿಸಿಕೊಳ್ಳುವ ಜಾಗ ಅದು. ಏಳೆಂಟು ವರ್ಷದ ಪುಟ್ಟ ಬಾಲಕ. ಕಣ್ಣಲ್ಲಿ ಮುಗಿಲು ಮುಟ್ಟುವ ಕನಸು ತುಂಬಿಕೊಂಡಿದ್ದ. ಹರಿದ ಬಟ್ಟೆ ಮೈಮೇಲೆ. ಮಲದ ಬದಿಯಲ್ಲಿದ್ದ ಇಡ್ಲಿ ತುಂಡನ್ನು ಹೆಕ್ಕಿ ತಿನ್ನುತ್ತಿದ್ದ!! ನನ್ನೆರಡೂ ಕಣ್ಣುಗಳು ಒಂದು ಕ್ಷಣ ಮುಚ್ಚಿಕೊಂಡಿದ್ದವು. ತೆರೆದು ನೋಡಿದಾಗ 'ಅಕ್ಕಾ..'ಎನ್ನುತ್ತಾ ನನ್ನೆದುರು ಕೈಚಾಚಿದ್ದ. ವಾಸ್ತವದ ಇನ್ನೊಂದು ಮುಖ. ಅಲ್ಲೇ ಇರುವ ಇರುವ ಶಾಂತಿಸಾಗರ ಹೊಟೇಲಿನಲ್ಲಿ ದೋಸೆ ಕೊಡಿಸಿದೆ. ಒಂದಲ್ಲ..ಎರಡಲ್ಲ..ಮೂರು ದೋಸೆಗಳನ್ನು ತಿಂದ!! ಪ್ರೀತಿಯಿಂದ ತನ್ನೆರಡೂ ಕಣ್ಣುಗಳನ್ನು ತೆರೆದು ನನ್ನತ್ತಾ ನೋಡುತ್ತಾ ನಿಂತ...ಯಾವುದೋ 'ಹೆಸರಿಡದ ಸಂಬಂಧಿಕನಂತೆ'!!&lt;br /&gt;&lt;br /&gt;ಆಗಸ್ಟ್ 14. ಅಂದು ಜೀವನದ ಮೊದಲ ಬಾರಿಗೆ ನಾವು ಹಂಪಿಗೆ ಹೊರಟ ದಿನ. ಥರಗುಟ್ಟುವ ಚಳಿ. ಆಕಾಶದಲ್ಲಿ ಚಂದ್ರ, ನಕ್ಷತ್ರಗಳು ಕಾಣುತ್ತಿಲ್ಲ. ಮೋಡಗಳ ಮೇಲಾಟಗಳೂ ಗೋಚರಿಸುತ್ತಿಲ್ಲ. ಚಿತ್ರದುರ್ಗದಿಂದ ಮುಂದೆ ಸಾಗುತ್ತಿದ್ದಂತೆ ಗಣಿಲಾರಿಗಳ ಧೂಳು, ಆವೇಗ.!ವೇಗದಿಂದ ಎದುರಿಗೆ ಬರುತ್ತಿದ್ದ ಲಾರಿಗಳನ್ನು ನೋಡಿ ನಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದೆವು. ಚಳಿಗೆ ಮೈ ಬೆಚ್ಚಗಾಗಿಸುವಾಸೆ. ಅಲ್ಲೇ ಒಂದು ಟೀ ಅಂಗಡಿ. ಟೀ ಅಂಗಡಿ ಮಾಲೀಕ ಗೊರಕೆ ಹೊಡೆಯುತ್ತಿದ್ದರೆ, ಇತ್ತ ಒಬ್ಬ ಬಾಲಕ ನಿದ್ದೆಯ ಮಂಪರಿನಲ್ಲಿ ತೂಕಾಡಿಸುತ್ತಿಸಿದ್ದ. ಮತ್ತೊಮ್ಮೆ ಬಾಲಕ ..???! ಬೂದಿಯಲ್ಲಿ ಮಲಗಿದ್ದ. ನಾವು ಹೋದ ಕೂಡಲೇ ಮಾಲೀಕ ಆ 'ಬೂದಿ ಬಾಲಕ'ಕನನ್ನು ಎಬ್ಬಿಸಿದ..ಇಲ್ಲ, ಆತ ಏಳಲೇ ಇಲ್ಲ. ಅಲ್ಲೇ ಇದ್ದ ಕೋಲಿನಲ್ಲಿ ಹೊಡೆದೇಬಿಟ್ಟ..! ಎದ್ದ..'ಬೂದಿ ಬಾಲಕ'..ಕಂಣ್ಣೊರೆಸಿಕೊಂಡು!!..ಕಾಲೆಳೆಯುತ್ತಲೇ ಬಂದು..ಟೀ ತಂದುಕೊಟ್ಟ. ಟೀ ಕುಡಿಯುವ ಬದಲು..ಆ ಬಾಲಕನ ಕಣ್ಣುಗಳನ್ನೇ ನೋಡುತ್ತಿದ್ದೆ...ಅಲ್ಲಿ ಆಪ್ತತೆಯಿತ್ತು, ಪ್ರೀತಿಯಿತ್ತು..ಅಸಹಾಯಕತೆಯಿತ್ತು., ಸಾವಿರ ಕನಸುಗಳ ಆಶಾಗೋಪುರ ಇತ್ತು..ಆದರೆ 'ಬದುಕಿರಲ್ಲಿಲ್ಲ'!!!&lt;br /&gt;&lt;br /&gt;ಮೊನ್ನೆ ಮೊನ್ನೆ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಆಸ್ಕರ್ ಬಂತು...ಅದಕ್ಕೆ ಸಿಕ್ಕ ಪ್ರಚಾರ, ಆಸ್ಕರ್, 'ಕೊಳಗೇರಿ' ಮಕ್ಕಳೂ ಆಚರಿಸಿದ ಆ ಸಂಭ್ರಮದ ಕ್ಷಣಗಳನ್ನು ಕಂಡಾಗ ಯಾಕೋ ಮೇಲಿನ ಘಟನೆಗಳು ನೆನಪಾದುವು. ಆಸ್ಕರ್ ಬಂದ ಖುಷಿಯ ಭರದಲ್ಲಿ ಸೋನಿಯಾ ಗಾಂಧಿ, 'ಈ ಚಿತ್ರ ನಮಗೆ ಸ್ಪೂರ್ತಿ' ಎಂದರೆ ,. ಮಹಾರಾಷ್ಟ್ರ ಸರ್ಕಾರ, ಸ್ಲಂ ಡಾಗ್ ನಲ್ಲಿ ಅಭಿನಯಿಸಿದ ಬಾಲಕಲಾವಿದರಿಗೆ ಫ್ಲಾಟ್ ಒದಗಿಸುವ ಭರವಸೆ ನೀಡಿದ್ದಾರೆ..ಥೇಟ್ 'ಶರದ್ ಪವಾರ್' ನಂತೆ!! ಆಸ್ಕರ್ ಬಂದಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ..ಆದರೆ, ಈ ಸ್ಲಂ, ಈ ಬದುಕು, ಚಿಂದಿ ಪುಟಾಟಿಗಳು, ಅವರ ಕನಸುಗಳು, ಕಕ್ಕುಲತೆ...ಜೀವ ಹಿಂಡುವ ಬದುಕು, ಸರ್ಕಾರ ನೀಡಿರುವ ಭರವಸೆಗಳು, ವಿಜಯೋತ್ಸವ....ಯಾಕೋ ನನ್ನೊಳಗೊಂದು 'ನೋವಿಗೆ' ಕಾರಣವಾಯಿತು. ಅದನ್ನೇ 'ಶರಧಿ' ಜೊತೆ ಹಂಚಿಕೊಂಡೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-878430991629314618?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/878430991629314618/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=878430991629314618' title='31 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/878430991629314618'/><link rel='self' type='application/atom+xml' href='http://www.blogger.com/feeds/8665227991932891524/posts/default/878430991629314618'/><link rel='alternate' type='text/html' href='http://sharadhi.blogspot.com/2009/02/blog-post_27.html' title='ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>31</thr:total></entry><entry><id>tag:blogger.com,1999:blog-8665227991932891524.post-5656155312970398400</id><published>2009-02-25T19:53:00.000-08:00</published><updated>2009-02-25T20:18:39.808-08:00</updated><title type='text'>ಕಣ್ಣೀರು ಒರೆಸುವ 'ಕೈಗಳು' ನೀನ್ಯಾಕೆ ಆಗುತ್ತಿಲ್ಲ..?! ಎಂದು ಕೇಳುತ್ತಿದ್ದೆ.</title><content type='html'>"ನೋಡು ಪುಟ್ಟಾ..ಆಕಾಶದಲ್ಲಿ ಚಂದ್ರ ಕಾಣ್ತಾನೆ. ರಾತ್ರಿಗೆ ಅವನೇ ದೇವರು. ಅವನು ದೊಡ್ಡ ದೇವರು. ಅವನ ಸುತ್ತ ಇರುವುದು ನಕ್ಷತ್ರಗಳು, ಅದು ಚಿಕ್ಕ ದೇವರುಗಳು. ದೇವ್ರು ನೋಡುತ್ತಿರುವಾಗ ಊಟ ಮಾಡಿದ್ರೆ ಒಳ್ಳೆದಂತೆ. ದೇವ್ರು ಕೇಳಿದ್ದೆಲ್ಲವನ್ನೂ ಕೊಡ್ತಾನೆ" ಎನ್ನುತ್ತಾ ಅಮ್ಮ ತಮ್ಮನ ಬಾಯಿಗೆ ಅನ್ನ ತುರುಕಿಸುತ್ತಿದ್ದುದು ಹಾಗೇ ನೆನಪಲ್ಲಿ ಉಳಿದಿದೆ. ಬೆಳಗಾದರೆ ಸೂರ್ಯನಿಗೆ ನಮಸ್ಕರಿಸಬೇಕು..ಅವನು ಹಗಲಿನ ದೇವ್ರು ಎನ್ನುತ್ತಿದ್ದಳು. ದೇವಸ್ಥಾನಗಳಿಗೆ ಹೋದರೆ..ಮೂರ್ತಿಗಳನ್ನು ತೋರಿಸಿ, "ಇವ್ರು ಮಾತನಾಡದ ದೇವ್ರು, ಕೈಮುಗಿಯಬೇಕು..ಒಳ್ಳೆದಾಗ್ಲಿ ಅಂತ ಕೇಳಬೇಕು" ಎನ್ನುವಳು. ದೇವರಿಗೆ ಕೈಮುಗಿಯುವ ಭರದಲ್ಲಿ ನಾವು ನೆಲಕ್ಕೆ ಹಾಸಿದ ಸಗಣಿ-ಮಣ್ಣು ಎಲ್ಲವನ್ನೂ ಮೊಣಕಾಲಿನಲ್ಲಿ ಮೆತ್ತಿಕೊಳ್ಳುತ್ತಿದ್ದೆವು. ಕಲ್ಲು. ಮರಗಳು, ಹಾವುಗಳು, ದನಕರುಗಳು..ಎಲ್ಲವೂ ಅಮ್ಮನೆಂಬ ದೇವರಿಗೆ 'ದೇವರು'ಗಳು! ಶಾಲೆಯಲ್ಲಿ ಓದಿಸುವ ಮೇಷ್ಟ್ರು ಜನಗಣತಿ ಸಮಯದಲ್ಲಿ ಮನೆಗೆ ಬಂದರೆ ಅವರೂ 'ಮಹಾದೇವರು'. ಮನೆಗೆ ಬಂದ ಮೇಷ್ಟ್ರಿಗೆ ಕೈಮುಗಿಯಿರಿ ಅನ್ನೋಳು ಅಮ್ಮ. ಮನೆಗೆ ಹಿರಿಯರು ಬಂದರೆ ಅವರ ಕಾಲಿಗೆ ಅಡ್ಡಬೀಳಕೆ ಹೇಳೋಲು ಅಮ್ಮ. ಹೀಗೇ ಸಣ್ಣವರಿರುವಾಗ ಅಮ್ಮ ನಮ್ಮ ತಲೆಯೊಳಗೆ 'ತುಂಬಾ ದೇವರು'ಗಳನ್ನು ತಲೆಯಲ್ಲಿ ತುಂಬಿಸಿಬಿಟ್ಟಿದ್ದಳು. ಇಷ್ಟೆಲ್ಲಾ ದೇವರುಗಳಲ್ಲಿ ದೇವಸ್ಥಾನದಲ್ಲಿರುವ ಮೂರ್ತಿ ದೇವರು ಯಾಕೆ ಕಣ್ಣಿಗೆ ಕಾಣಲ್ಲ ಅಂದರೆ? ದಿನಾ ದೇವರಿಗೆ ಪೂಜಿಸಿ..ಎನ್ನುತ್ತಾ ಕನಸಕದಾಸರ ಕಥೆ ಆರಂಭಿಸುತ್ತಾಳೆ ಪ್ರೀತಿಯ ಅಮ್ಮ. ಹಾಗೇ ಪುಟ್ಟ ವಯಸ್ಸಿನಿಂದಲೂ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಬೇಕು ಎನ್ನುವ ಅಮ್ಮ ಪರಿಪಾಠ ಈಗಲೂ ಮುಂದುವರೆದಿದೆ. ನಿತ್ಯ ದೇವರಿಗೆ ದೀಪ ಹಚ್ಚುವಾಗಲೂ ಅಮ್ಮ ಹೇಳಿದ್ದೆಲ್ಲಾ ನೆನಪಾಗುತ್ತೆ.&lt;br /&gt;&lt;br /&gt;ಮೊನ್ನೆ ಶಿವರಾತ್ರಿ ದಿನ ನಮ್ಮ ಛಾಯಾಕನ್ನಡಿ ಬ್ಲಾಗ್ ಶಿವಣ್ಣ ದೇವಸ್ಥಾನಕ್ಕೆ ಹೋಗಿ ಬಂದು ನಂಗೆ ಪೋನು ಮಾಡಿದ್ದರು. ನಾನು, "ನಂಗೆ ದೇವರ ಬಳಿ ಏನು ಕೇಳಿಕೊಂಡೆ ಅಣ್ಣ?" ಎಂದಿದ್ದಕ್ಕೆ, ಅವರು "ನೋಡು ಮರೀ, ದೇವರು ಫ್ರೆಂಡ್ ಥರ..ಅವನ ಜೊತೆ ಏನೂ ಕೇಳಬಾರದು" ಎಂದುಬಿಟ್ಟರು! ನನ್ನ ತಲೆಯಲ್ಲಿ ವಿಚಿತ್ರ ತಲೆಹರಟೆಗಳು ಹೊಳೆಯತೊದಗಿದವು.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;&lt;em&gt;&lt;span style="color:#33ccff;"&gt;ದೇವ್ರು ಫ್ರೆಂಡ್ ಆದ್ರೆ....! ನಿಜವಾಗಲೂ ದೇವ್ರು ಫ್ರೆಂಡ್ ಆದ್ರೆ...!! ನನ್ನೆದುರು ಕುಳಿತು, "ನಿನ್ನ ದುಃಖವನ್ನೆಲ್ಲ ನನಗೆ ಕೊಡು, ಎನ್ನುತ್ತಲೇ ದುಃಖವನ್ನು ಸಹಿಸುವ ಶಕ್ತಿ ನೀಡುವ ಒಳ್ಳೆಯ ಗೆಳೆಯ ದೇವ್ರು ಆಗಿರ್ತಾ ಇದ್ರೆ..&lt;/span&gt;&lt;/em&gt;ನಂಗೆ 'ಒಳ್ಳೆಯ ಫ್ರೆಂಡ್ ಕೊಡೋ' ಎಂದು ದೇವರೆದುರು ಹಣತೆ ಹಚ್ಚಿ, ಆ ಮಂದ ಬೆಳಕಿನಲ್ಲಿ ನಿಂತು ಪ್ರಾರ್ಥಿಸೋ ಅಗತ್ಯವಿತ್ತಾ?!!" ....ದೇವರು ಮಾತನಾಡುತ್ತಿದ್ದರೆ...?! ಹೀಗೇ ಯೋಚನೆಗಳ ಸರಮಾಲೆ......&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಕಷ್ಟಗಳು ಎದುರಾದಾಗ..ದೇವರೆದುರು ನಿಂತು ಏಕಾಂಗಿಯಾಗಿ ಕಷ್ಟ ತೋಡಿಕೊಳ್ಳುವಾಗ..ನಮ್ಮ ಫ್ರೆಂಡ್ ಆಗಿ ನಮ್ಮ 'ಕಣ್ಣೀರು ಒರೆಸುವ ಕೈಗಳು' ಆತನಾಗಿದ್ದರೆ..ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವಾ? ಪ್ರತಿಯೊಂದು ಹೃದಯ ನೊಂದಾಗ..ದುಃಖ ಅರಿತುಕೊಳ್ಳುವ, ನಮ್ಮೊಂದಿಗೆ ಮಾತನಾಡುವ 'ಫ್ರೆಂಡು' ಆಗಿದ್ದರೆ...ನೋವು-ನಲಿವಿನ ತಿಕ್ಕಾಟ, ಬದುಕಿನ ಜಂಜಾಟಗಳಿಗೆ ಬಲಿಯಾಗಿ..ಬದುಕನ್ನೇ ಕಳೆದುಕೊಳ್ಳುವ ಕ್ಷಣದಲ್ಲಿ ನಮ್ಮನ್ನು ಅಪ್ಪಿ ಸಮಾಧಾನಪಡಿಸುವ ಫ್ರೆಂಡು ದೇವರಾಗಿದ್ದರೆ..ಬದುಕುವ ಪ್ರತಿಯೊಬ್ಬರಿಗೂ ಜೀವನ ಸುಂದರ ಅನಿಸ್ತಾ ಇತ್ತು ಅಲ್ವಾ?&lt;br /&gt;ಅದೇಕೆ 'ಒಳ್ಳೆಯ ಫ್ರೆಂಡು' ಪ್ರತಿಯೊಬ್ಬರಲ್ಲೂ 'ಜೀವನಪ್ರೀತಿ 'ಹುಟ್ಟಿಸಲ್ಲ..ಗುರಿಸಾಧಿಸುವ ಛಲವನ್ನೇಕೆ ಬೆಳೆಸಲಿಲ್ಲ?ನಂಗೂ ಒಂಟಿಯಾಗಿದ್ದಾಗ..ಜೊತೆಗಾರರು ಬೇಕನ್ನಿಸುತ್ತೆ.,.ನೀನ್ಯಾಕೆ ಅದೆಷ್ಟೋ ಮಂದಿಯ ಒಂಟಿತನ ನೀಗಿಸುವ ಜೊತೆಗಾರನಾಗುವುದಿಲ್ಲ...?! &lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;"ನಮ್ಮೆಲ್ಲಾ ದೌರ್ಬಲ್ಯ, ನ್ಯೂನತೆಗಳೊಂದಿಗೆ ನಮ್ಮನ್ನು ಪ್ರೀತಿಸುವವರು, ಆದರಿಸುವವರು ನಿಜವಾದ ಸ್ನೇಹಿತರು ಆಗಿರುತ್ತಾರೆ" ಅಂತಾರೆ ದೊಡ್ಡವರು., ಆದರೆ ನಾವು ಏನೋ ಸಣ್ಣ ತಪ್ಪು ಮಾಡಿ..ಕ್ಷಮಿಸು ಎಂದು ನಿನ್ನ ಮುಂದೆ ಗೋಳಾಡಿದ್ರೂ ನೀನ್ಯಾನೆ ಮೌನವಾಗಿರ್ತಿಯಾ? ಕನಿಷ್ಠ ನಮ್ಮನ್ನು ಸಮಾಧಾನ ಮಾಡಲ್ಲ? 'ಹಿಡಿಪ್ರೀತಿ' ತೋರಿಸಲ್ಲಾ..? ನಾವು ನಂಬಿದ ಆದರ್ಶಗಳೇ..ಕೆಲವೊಮ್ಮೆ ನಮ್ಮನ್ನು ಕೊಲ್ಲುವಾಗ ಫ್ರೆಂಡು ಆದವನು ನೀನ್ಯಾಕೆ ಸುಮ್ಮನಿರ್ತಿಯಾ? ಪರಿವರ್ತನಶೀಲವಾದ ಬದುಕಿನ ಸನ್ನಿವೇಶಗಳಿಗೆ ಸ್ಪಂದಿಸಿ, ಕಾಲದ ಸವಾಲುಗಳಿಗೆ ಉತ್ತರ ನೀಡಲಾಗದೆ ತಡಕಾಡುವ ನಿನಗೆ ಏನೂ ಅನಿಸಲ್ವಾ? ಅದೆಷ್ಟೋ ಹಸಿದ ಹೊಟ್ಟೆಗೆ 'ಅನ್ನ' ಯಾಕೆ ಆಗುತ್ತಿಲ್ಲ? ಅಳುವ ಕಂಗಳಿಗೆ 'ಕರ್ಚಿಪ್ ' ಯಾಕೆ ಆಗುತ್ತಿಲ್ಲ? ನಮ್ಮೊಂದಿಗೆ ಒಡನಾಡುವ, ಮಾತನಾಡುವ ಮೌನವನ್ನೂ ಮಾತಾಗಿಸುವ, ಗೆಳೆಯ ನೀನ್ಯಾಕೆ ಆಗಲಿಲ್ಲ..ಹೇಳು ನೀನು ಫ್ರೆಂಡ್ ಆಗಿದ್ದರೆ...ಒಂದೇ ಒಂದು ಬಾರಿ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ನನ್ನ 'ಹೃದಯ'ವನ್ನು ಹಂಚಿಕೊಳ್ಳಕೆ ಅವಕಾಶ ಯಾಕೆ ಕೊಡುತ್ತಿಲ್ಲ..!!!! ಎಂದು ದೇವರು ಮಾತನಾಡ್ತಾ ಇರುತ್ತಿದ್ದರೆ ಕೇಳುತ್ತಿದ್ದೆ..!&lt;/span&gt;&lt;br /&gt;&lt;br /&gt;'ಅಕ್ಕಾ..' ಎಂದು ಬಾಗಿಲು ಬಡಿಯೋ ಸದ್ದು. ತಮ್ಮ ಆಫೀಸ್ನಿಂದ ಬಂದಿದ್ದ. ನನ್ನ ತಲೆಹರಟೆ ಯೋಚನೆಗಳಿಗೆ 'ಕಡಿವಾಣ' ಹಾಕಿದ್ದ.!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-5656155312970398400?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/5656155312970398400/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=5656155312970398400' title='15 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/5656155312970398400'/><link rel='self' type='application/atom+xml' href='http://www.blogger.com/feeds/8665227991932891524/posts/default/5656155312970398400'/><link rel='alternate' type='text/html' href='http://sharadhi.blogspot.com/2009/02/blog-post_25.html' title='ಕಣ್ಣೀರು ಒರೆಸುವ &apos;ಕೈಗಳು&apos; ನೀನ್ಯಾಕೆ ಆಗುತ್ತಿಲ್ಲ..?! ಎಂದು ಕೇಳುತ್ತಿದ್ದೆ.'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>15</thr:total></entry><entry><id>tag:blogger.com,1999:blog-8665227991932891524.post-6911700857043867131</id><published>2009-02-21T01:20:00.000-08:00</published><updated>2009-02-21T02:07:39.613-08:00</updated><title type='text'>ಹೀಗೊಬ್ಬ ಜಾಹೀರಾತು ಹುಡುಗ..!!</title><content type='html'>ನನಗಾಗ ಬೆಂಗಳೂರು ಹೊಸತು. ಬಹುಮಡಿಯ ಕಟ್ಟಡಗಳು, ಟ್ರಾಫಿಕ್ ಜಾಮ್, ಸಿಗ್ನಲ್ಲುಗಳು, ಪಾರ್ಕ್ ತುಂಬಾ ಮುತ್ತಿಕೊಂಡಿರುವ ಹುಡುಗ-ಹುಡುಗಿಯರು, ಪಾರ್ಟ್ ಟೈಮ್ ಕೆಲಸಕ್ಕಾಗಿ ಅಲೆದಾಡುವವರು, ನಿತ್ಯ ಮನೆಬಾಗಿಲು ಹಾಕಿಕೊಂಡೇ ಮನೆಯೊಳಗೆ'ಬಂಧಿತ;'ರಾಗಿರುವ ಗೃಹಿಣಿಯರು, ಮುಖ ನೋಡಿದರೆ ಗಹಿಗಹಿಸಿ ನಗುವ ವಿಚಿತ್ರ ಮಾನವಜೀವಿಗಳು..ಇವೆಲ್ಲವನ್ನೂ ಅಚ್ಚರಿಯಿಂದ ನೋಡಿ, ಬೆಂಗಳೂರಿಗೊಂದು 'ಡೆಫಿನೆಶನ್' ಕಂಡುಕೊಳ್ಳುತ್ತಿದ್ದ ಸಮಯ. ಆಗತಾನೇ ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರು ಬಗ್ಗೆ ಎಂಥದ್ದೂ ಗೊತ್ತಿಲ್ಲ..ಕಣ್ಣಿಗೆ ಕಂಡಿದ್ದೇ ಬೆಂಗಳೂರು ನನ್ನ ಪಾಲಿಗೆ. ನಗರದ ಒಂದೊಂದು ಸಿಗ್ನಲ್ ದಾಟಲೂ..ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದ ಹುಡುಗಿ ನಾನಾಗಿದ್ದೆ. ಅಂದು ಮೆಜೆಸ್ಟಿಕ್ ನಿಂದ 96 ನಂಬರಿನ ಬಸ್ಸು ಹತ್ತಿ ಮಲ್ಲೇಶ್ವರಕ್ಕೆ ಹೊರಟಿದ್ದೆ. ಬಸ್ಸು ಎಲ್ಲೆಲ್ಲೋ ಸುತ್ತುತ್ತಾ..ಅದೇನೋ 'ಭಾಷ್ಯಂ' ಸರ್ಕಲ್ ಗೆ ಬಂದುಬಿಡ್ತು. ಏನು ಮಾಡೋದು? ಆ ಭಾಷ್ಯಂ ಸರ್ಕಲ್ ಕೂಡ ನನಗೆ ಹೊಸತು. ವಾಪಾಸ್ ಮಲ್ಲೇಶ್ವರಕ್ಕೆ ಬರಲು ಬಸ್ಸು ಎಲ್ಲಿ ನಿಲ್ಲುತ್ತೆ ಗೊತ್ತಿರಲಿಲ್ಲ. ಅಷ್ಟೊತ್ತಿಗೆ ನನ್ನ ಗೊಂದಲವನ್ನು ಗಮನಿಸಿದ ಹುಡುಗನೊಬ್ಬ ಬಂದು 'ನಿಮಗೆ ಎಲ್ಲಿ ಹೋಗಬೇಕು?' ಅಂದ. ನಾನು "ನಂಗೆ ಮಲ್ಲೇಶ್ವರಕ್ಕೆ ಹೋಗಬೇಕು. ಬಸ್ಸು ತಪ್ಪಿ ಇಲ್ಲಿ ಬಂತು. ಬಸ್ ಸ್ಟಾಂಡ್ ಎಲ್ಲಿ ಗೊತ್ತಾಗ್ತಿಲ್ಲ..ಹೇಳ್ತೀರಾ?'ಅಂದೆ. ನಾನೂ ಆ ಕಡೆ ಬರ್ತೀನಿ ಅಂತ ನನ್ನ ಮಾತನಾಡಿಸಿದ. ನನಗೆ ಹೋದ ಜೀವ ಬಂದಂತಾಯಿತು..ನಾನೇನೋ ನಮ್ಮ ಹಳ್ಳೀಲಿ ಇರೋ 'ಪಕ್ಕದ್ಮನೆ' ಹುಡುಗನಂತೆ ಭಾವಿಸಿದ್ದೆ. ನನ್ನ ಪರಿಚಯ ಫೋನ್ ನಂಬರು ಕೇಳಿದ. ಆಫೀಸ್ ನಂಬರ್ ಕೊಟ್ಟೆ. ತಾನೊಬ್ಬ ಸಾಫ್ಟ್ ವೇರ್ ಉದ್ಯೋಗಿ...ನನ್ನ ಕಂಪನಿಯ ಜಾಹೀರಾತು ಕೊಡಲು ಇದ್ರೆ ನಿಮ್ಮನ್ನು ಸಂಪರ್ಕಿಸಬಹುದಾ? ಅಂದಿದ್ದ. ಓಕೆ ಅಂದೆ. ಮೊಬೈಲ್ ನಂಬರ್ ಕೇಳಿದ ..ನನ್ನ ಕಸೀನ್ ಬ್ರದರ್ ನಂಬರು ಕೊಟ್ಟೆ..! ಯಾಕಂದ್ರೆ ನನ್ನ ಕಸಿನ್, ಅಪರಿಚಿತ ಹುಡುಗ್ರು ಸಿಕ್ಕಿ ನಿನ್ನ ನಂಬರ್ ಕೇಳಿದ್ರೆ..ನನ್ನ ನಂಬರು ಕೊಡು..ತಪ್ಪಿಯೂ ನಿನ್ನ ನಂಬರ್ ಕೊಡಬೇಡ, ಹೆಸರೂ ಹೇಳಬೇಡ ಅಂದಿದ್ದ. ನಾನು ಹಾಗೇ ಮಾಡಿದ್ದೆ.&lt;br /&gt;&lt;br /&gt;ಬಳಿಕ ಅಣ್ಣನ ಮೊಬೈಲಿಗೆ ಒಂದೇ ಸಮನೆ ಮೆಸೇಜ್ ಬರ್ತಾ ಇತ್ತು. ಪ್ರೀತಿ, ಪ್ರೇಮ, ಪ್ರಣಯದ ಸುತ್ತಾನೇ ಸುತ್ತೋ ಆ ಮೆಸೇಜುಗಳಿಗೆ ಅಣ್ಣನೇ ರಿಪ್ಲೆ ಮಾಡುತ್ತಿದ್ದ. ಅದೃಷ್ಟ ಎಂದರೆ ಒಂದೇ ಒಂದು ಸಲ ಆ ಮನುಷ್ಯ ಫೋನ್ ಮಾಡಲಿಲ್ಲ. ಎರಡು-ಮೂರು ತಿಂಗಳು ಮೆಸೇಜ್ ಗಳಲ್ಲೇ ಕಳೆದುಹೋಯಿತು. ಮತ್ತೆ ಬಂದೇಬಿಟ್ಟಿತು..ಫ್ರೆಬ್ರುವರಿ 13. ರಾತ್ರಿ 10 ಗಂಟೆಗೆ ಫೋನ್ ಮಾಡಿದ್ದ. ಅಣ್ಣ ರಿಸೀವ್ ಮಾಡಲಿಲ್ಲ. ಮತ್ತೆ ಮೆಸೇಜ್ ಅವನಿಂದ, "ನೀನು ಸಿಗೋದಾದ್ರೆ ನಾಳೆ ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್ ನಲ್ಲಿರ್ತೀನಿ. ನಮ್ಮ ಕಂಪನಿಯ ಜಾಹೀರಾತು ಬಗ್ಗೆನೂ ಮಾತನಾಡಬೇಕು" ಅಂತ ಮೆಸೇಜ್ ಮಾಡಿದ್ದಕ್ಕೆ ಅಣ್ಣ 'ಓಕೆ' ಅಂದಿದ್ದ.&lt;br /&gt;&lt;br /&gt;ಈ ಸಲ ಹೊಸದಿಗಂತಕ್ಕೆ ಸಕತ್ ಲಾಭ'..ಒಳ್ಳೆ ಜಾಹೀರಾತು ಬಂದಿದೆ ಅಂತ ಅಣ್ಣ ತಮಾಷೆ ಮಾಡ್ತಿದ್ದ. ಫೆ.14ರ ಬೆಳಿಗ್ಗೆ 8 ಗಂಟೆಗೆ ಆತನಿಂದ ಫೋನು. ಅಣ್ಣ ರಿಸೀವ್ ಮಾಡಿ, 'ಯಾರು ಬೇಕಿತ್ತು?' ಎಂದಾಗ 'ನಾನು ಸಿಂಧು ಜೊತೆ ಮಾತನಾಡಬೇಕಿತ್ತು(ನಾನು ಅವನತ್ರ ನನ್ನ ಹೆಸರು ಸಿಂಧು ಅಂದಿದ್ದೆ)' ಅಂದ. ಅದಕ್ಕೆ ಅಣ್ಣ "ಏನಪ್ಪಾ ಜಾಹೀರಾತು ಕೊಡಬೇಕಿತ್ತಾ? ಇಲ್ಲಿ ಸಿಂಧುನೂ ಇಲ್ಲ, ಬಿಂದುನೂ ಇಲ್ಲ.." ಎನ್ನುವಾಗಲೇ ಫೋನ್ ಕಟ್. ಮತ್ತೆಂದೂ ಆತನ ಮೆಸೇಜ್ ಬರಲೇ ಇಲ್ಲ!! ಈ ಘಟನೆ ನಡೆದಿದ್ದು 2007ರ ಫೆ.14ರಂದು.!! ಈ ಸಲದ ವಿಶೇಷ ಮುಂದಿನ ಬಾರಿ ಹೇಳ್ತೀನಿ..ನಿರೀಕ್ಷಿಸಿ..!!!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6911700857043867131?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6911700857043867131/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6911700857043867131' title='28 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6911700857043867131'/><link rel='self' type='application/atom+xml' href='http://www.blogger.com/feeds/8665227991932891524/posts/default/6911700857043867131'/><link rel='alternate' type='text/html' href='http://sharadhi.blogspot.com/2009/02/blog-post_21.html' title='ಹೀಗೊಬ್ಬ ಜಾಹೀರಾತು ಹುಡುಗ..!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>28</thr:total></entry><entry><id>tag:blogger.com,1999:blog-8665227991932891524.post-9028787059893671979</id><published>2009-02-19T03:39:00.000-08:00</published><updated>2009-02-22T22:08:03.048-08:00</updated><title type='text'>ಅಮ್ಮಾ ...ನಿನ್ನ ಎದೆಯಾಳದಲ್ಲಿ...</title><content type='html'>ನಿನ್ನೆ ಅಮ್ಮ ಫೋನ್ ಮಾಡಿ, ಯಾವಾಗ ಬರ್ತೀಯಾ? ಸ್ವಲ್ಪ ಹಣ ಕಳಿಸಿಕೊಡು ಅಂದ್ರು. ಜಮೀನಿಗೆ ಸಂಬಂಧಿಸಿದಂತೆ ಯಾವುದೋ ವಿಷಯಕ್ಕೆ ಅಮ್ಮನಿಗೆ ಅರ್ಜೆಂಟಾಗಿ ಹಣ ಬೇಕಿತ್ತು. ಅಮ್ಮ ಯಾವತ್ತೂ ಹಾಗೇ ನೇರವಾಗಿ ಕೇಳಿದವರಲ್ಲ. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಹಾಗೇ ಕೇಳಿದಾಗ ಮೊದಲೇ ಮುಂಗೋಪಿಯಾಗಿರುವ ನಾ ಬೈದುಬಿಟ್ಟೆ. 'ನಾನು ಹೇಗಿದ್ದೀನಿ..ಸತ್ತಿದ್ದೀನಾ? ಬದುಕಿದ್ದೀನಾ ಅಂತ 'ಕೇಳಲ್ಲ ಅಂತ ಬೈದೆ. ಅದಕ್ಕೆ ಕಾರಣನೂ ಇತ್ತು. ಮೂರು ದಿನದಿಂದ ಆಫೀಸಿಗೆ ರಜೆ. ನನ್ನ ಪಾಲಿನ ಕೆಲಸ ಬಾಕಿಯಿತ್ತು. ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆ, ಡಾಕ್ಟರ್ ಅಂತ ಅಲೆದಾಡಿದ್ದೆ. ಆವಾಗ ಯಾರೊಬ್ಬರೂ ಮನೆಯಿಂದ ಫೋನ್ ಕೂಡ ಮಾಡಿರಲಿಲ್ಲ. ತಮ್ಮನೂ ಫೋನ್ ಮಾಡುವಾಗ ರಿಸೀವ್ ಮಾಡಿರಲಿಲ್ಲ. ಆ ಸಿಟ್ಟು ಹಾಗೇ ಉಳಿದಿತ್ತು. ಅಮ್ಮ ಪೋನ್ ಮಾಡುವಾಗ..ಸಿಕ್ಕಿದ್ದೇ ಚಾನ್ಸ್ ಅಂತ ಬೈದೇ ಬಿಟ್ಟೆ! ಆದರೆ, ಅಮ್ಮ ಟೆನ್ಷನ್ ಮಾಡಿಕೊಳ್ಳೋದು ಬೇಡ ಅಂತ ಹುಷಾರಿಲ್ಲ ಅನ್ನೋ ಶಬ್ದವನ್ನೇ ಅಮ್ಮನತ್ರ ಮಾತನಾಡುವಾಗ ಹೊರಕ್ಕೆಸೆದು ಬಿಡ್ತೀನಿ. ಹಾಗಾಗಿ ಆರೋಗ್ಯ ಸರಿ ಇಲ್ಲ ಅಂತ ಹೇಳಲಿಲ್ಲ.&lt;br /&gt;ಆದರೆ, ಬೈದಾಗ ಅಮ್ಮನಿಗೆ ಒಂಚೂರು ಕೋಪ ಬರಲಿಲ್ಲ. ನನ್ನ ಸಿಡುಕನ್ನು ಸಾವರಿಸಿಕೊಂಡು ಹೇಳಿದ್ರು.."ನೋಡಮ್ಮಾ..ನೀನು ಯಾವತ್ತೂ ಚೆನ್ನಾಗಿರ್ತೀಯಾ ಅಂತ ನನ್ನ ಮನಸ್ಸು ಹೇಳುತ್ತೆ. ಬೈದ್ರೆ, ಸಿಟ್ಟು ಮಾಡಿಕೊಂಡ್ತೆ ಸಮಸ್ಯೆ ಬಗೆಹರಿಯಲ್ಲ" ಅಂದ್ರು. ಅಮ್ಮನ ದೊಡ್ಡ ಮಾತಿನೆದುರು ಬಹಳ ಮುಜುಗರಪಟ್ಟೆ. ಆಯ್ತಮ್ಮ..ಎಷ್ಟು ಹಣ ಬೇಕು..ನಾ ಕಳಿಸ್ತೀನಿ ಅಂದು ಫೋನಿಟ್ಟೆ.&lt;br /&gt;&lt;br /&gt;ಆದ್ರೆ ಅಮ್ಮನಿಗೆ ಬೈದ ವಿಚಾರ..ರಾತ್ರಿಯಿಡೀ ನನ್ನ ತಲೆಯನ್ನು ಕೆಡಿಸಿಬಿಡ್ತು. ಅಮ್ಮನಿಗೆ ಮುಖಕ್ಕೆ ಹೊಡೆದ ಹಾಗೆ ಬೈದೆನಲ್ಲ..ಎಂಥ ಮಾಡೋದು? ಕ್ಷಮೆ ಕೇಳಿದ್ರೂ ತಪ್ಪೇ..ಯಾಕಂದ್ರೆ ಬೈದಿದ್ದು ಅಮ್ಮನಿಗೆ..ಬೇರೆ ಯಾರಿಗಾದ್ರೂ 'ಸಾರಿ' ಅಂತ ಮೆಸೇಜ್ ಮಾಡಬಹುದಿತ್ತು. ರಾತ್ರಿ ಮಲಗಿದವಳಿಗೆ ಅದೇ ಗುಂಗು..ಬೆಳಿಗೆದ್ದು ತಿಂಡಿ ತಿನ್ನಕ್ಕೆ ಕೂತಾಗಲೂ ಅದೇ ಜ್ಞಾನ..ತಮ್ಮ ಬೇರೇ ಅಮ್ಮನಿಗೆ ಬೈದಿದ್ದಕ್ಕೆ ಕಪ್ಪೆ ಥರ ವಟವಟ ಅನ್ತಾನೆ ಇದ್ದ. ಆಫೀಸ್ಗೆ ಬಂದು ಐಪಾಡ್ ಕಿವಿಗೆ ಹಾಕೊಂಡು ಭಾವಗೀತೆಗಳನ್ನು ಕೇಳಿ ಸಮಾಧಾನ ಮಾಡಿಕೊಳ್ಳೋಣ ಅಂದ್ರೂ...ಮನಸ್ಸು ಸಮಾಧಾನ ಆಗ್ತಿಲ್ಲ. ..ಹಾಗೇ ಚಡಪಡಿಸ್ತಾನೇ ಇದ್ದೆ.&lt;br /&gt;11 ಗಂಟೆಗೆ ಮೊಬೈಲ್ ರಿಂಗುಣಿಸಿತು. ಅಮ್ಮನ ಫೋನು. "ಎಲ್ಲಿದ್ದಿಮ್ಮ? ಹೇಗಿದ್ದಿ?ನಿನ್ನೆ ಏನದು ಬಡಬಡಾಂತ ಮಾತಾಡಿದ್ಯಲ್ಲ..ಅದ್ಕೆ ತಲೆಬಿಸಿ ಮಾಡಿಕೊಳ್ಳೋದು ಬೇಡಾಂತ ಫೋನ್ ಮಾಡಿದೆ.." ಅಂದ್ರು. ಒಂದೇ ಉಸಿರಿಗೆ ಅಮ್ಮ ಅಷ್ಟು ಹೇಳಿದಾಗ ಅಬ್ಬಾ! ಮನಸ್ಸು ಒಂದೇ ಕ್ಷಣ ಖುಷಿಯ ನಿಟ್ಟುಸಿರು ಚೆಲ್ತು. ಅಮ್ಮ ಅನ್ನೋ 'ಸತ್ಯ'ವೇ ಹಾಗೇ ಅಲ್ಲವೇ..ನಾವು ಬೈದ್ರೂ, ಮುನಿಸ್ಕೊಂಡ್ರೂ ಅದನ್ನು ನೋವುಂತ ಕಾಣಲ್ಲ. ಅದೇ ಗುಂಗಿನಲ್ಲಿ ಇದೀಗ ಬ್ಲಾಗ್ ಬರೀತಾ ಇದ್ದೀನಿ...ಖುಷಿ ಖುಷಿಯಾಗಿ!&lt;br /&gt;&lt;br /&gt;ತವರಿನಿಂದ ದೂರದಲ್ಲಿದ್ರೆ..ಈ ಕೆಲಸ, ಈ ಒತ್ತಡ, ಜಂಜಾಟ..ನಮ್ಮ ಮನಸ್ಸನ್ನು ಎಷ್ಟು ಕೆಡಿಸಿಬಿಡುತ್ತೆ. ಬೆಂಗಳೂರಿಗೆ ಬಂದು ಎರಡೂವರೆ ವರ್ಷ ಆದ್ರೂ ಅಮ್ಮನಿಗೆ ಈ ರೀತಿ ಸಿಡಸಿಡ ಅನ್ನದ ಹುಡುಗಿ ಮೊನ್ನೆ ಇದ್ದಕಿದ್ದಂತೆ ಬೆಂಕಿಯಂತೆ ಧಗಧಗಿಸಿದ್ದೆ. ಮತ್ತೆ ಅಮ್ಮನತ್ರ ಹೇಳಿದೆ, ಅಮ್ಮ ಏನೋ ಆಫೀಸ್ ತಲೆಬಿಸಿಯಲ್ಲಿದ್ದೆ.,ನೀನೇನೂ ಟೆನ್ಷನ್ ಮಾಡಿಕೋಬೇಡ ಅಂತ. ಆದ್ರೆ, ಅಮ್ಮ ನಾವೇನು ಅಂದ್ರೂ, ಟೆನ್ಷನ್ ಮಾಡಿಕೊಳ್ಳಲ್ಲ..ನನ್ ಜೊತೆ 'ಟೂ' . ಅನ್ನಲ್ಲ. ಅಮ್ಮನೇ ಹಾಗೇ ಅಲ್ಲವೇ? " ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..ಮಿಡುಕಾಡುತ್ತಿರುವೆ ನಾನು..ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ..." ಹೀಗೆ ಮನ ಖುಷಿಯಿಂದ ಹಾಡುತ್ತಿದೆ.&lt;br /&gt;&lt;br /&gt;&lt;em&gt;&lt;strong&gt;&lt;span style="color:#00cccc;"&gt;ಕೊನೆಗೆ ಒಂದಿಷ್ಟು ನೆನಪಾಗಿದ್ದು: ಮೊನ್ನೆ ನಮ್ ಮನೆ ಓನರ್ ಮಗ ಮನೀಷ್ ಜೊತೆ ನಿನ್ನಮ್ಮ ನಿಂಗೆ ಯಾಕೆ ಇಷ್ಟ? ಅಂತ ನಿನ್ನೆ ಸುಮ್ ಸುಮ್ನೆ ಕೇಳಿದ್ದೆ..ಅವನಿನ್ನೂ ಚಿಕ್ಕವನು. ಅವನು ಹೇಳುತ್ತಿದ್ದ: "ಅಮ್ಮ ನಂಗೆ ಬೈಯಲ್ಲ, ಅಮ್ಮ ಕೆಲಸ ಮಾಡುತ್ತೆ, ಅಮ್ಮ ಸ್ನಾನ ಮಾಡಿಸುತ್ತೆ, ಮನೆ ಗುಡಿಸುತ್ತೆ, ನಂಗೆ ಜೋಜೋ ಮಾಡುತ್ತೆ. ಅಮ್ಮನಿಗೆ ಸುಸ್ತಾಗುತ್ತೆ. ನಂಗೆ ತುಂಬಾ ಪಪ್ಪಿ ಕೊಡುತ್ತೆ"!&lt;/span&gt;&lt;/strong&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-9028787059893671979?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/9028787059893671979/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=9028787059893671979' title='32 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/9028787059893671979'/><link rel='self' type='application/atom+xml' href='http://www.blogger.com/feeds/8665227991932891524/posts/default/9028787059893671979'/><link rel='alternate' type='text/html' href='http://sharadhi.blogspot.com/2009/02/blog-post_19.html' title='ಅಮ್ಮಾ ...ನಿನ್ನ ಎದೆಯಾಳದಲ್ಲಿ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>32</thr:total></entry><entry><id>tag:blogger.com,1999:blog-8665227991932891524.post-163785608412176908</id><published>2009-02-11T22:37:00.000-08:00</published><updated>2009-02-12T06:19:03.911-08:00</updated><title type='text'>ಎದೆಯಿಂದ-ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ..!</title><content type='html'>&lt;a href="http://3.bp.blogspot.com/_nM7vs_5-LF0/SZPEAU_kpvI/AAAAAAAAAVE/UDJWOoERb90/s1600-h/3036550627_ce80e92290_o.jpg"&gt;&lt;img id="BLOGGER_PHOTO_ID_5301796696259602162" style="DISPLAY: block; MARGIN: 0px auto 10px; WIDTH: 214px; CURSOR: hand; HEIGHT: 320px; TEXT-ALIGN: center" alt="" src="http://3.bp.blogspot.com/_nM7vs_5-LF0/SZPEAU_kpvI/AAAAAAAAAVE/UDJWOoERb90/s320/3036550627_ce80e92290_o.jpg" border="0" /&gt;&lt;/a&gt;&lt;em&gt;&lt;span style="color:#00cccc;"&gt;ಮಗಳೇ...&lt;/span&gt;&lt;/em&gt;&lt;br /&gt;ಪತ್ರ ನೋಡಿ ಅಚ್ಚರಿಯಿಂದ ಪಿಳಿಪಿಳಿಂತ ಕಣ್ಣು ಬಿಡ್ತಾ ಇದ್ಯಾ? ಯಾರ ಪತ್ರ ಅಂತ ಮತ್ತೆ ಮತ್ತೆ ಅಚ್ಚರಿ, ಅನುಮಾನಗಳ ಸುಳಿಯಲ್ಲಿ ವಿಲವಿಲ ಒದ್ದಾಡ್ತಾ ಇದ್ಯಾ? ಹೌದು, ನಿನ್ನ ಅನುಮಾನ, ಅಚ್ಚರಿಗಳು ಸಹಜವೇ. ನಿನ್ನೆ ಬೆಳಿಗೆದ್ದು ಪತ್ರಿಕೆ ತೆರೆದಾಗ ಕಂಡ ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಪ್ರೇಮಕ್ಕಾಗಿ ಆರನೇ ಕ್ಲಾಸಿನ ಪುಟ್ಟ, ಮುಗ್ಧ ಹುಡುಗನೊಬ್ಬ ಸಹಪಾಠಿಯಿಂದಲೇ ಕೊಲೆಯಾದ ಘಟನೆ ಮನಸ್ಸನ್ನು ಕಲಕಿಬಿಡ್ತು. ಇನ್ನೇನೋ ಹೊಸ ಜಗತ್ತಿಗೆ ತೆರೆದುಕೊಳ್ಳುವ ಆ ಮುಗ್ಧ ಕಂದಮ್ಮಗಳಲ್ಲಿ ಪ್ರೇಮ, ಅದಕ್ಕಾಗಿ ನಡೆದ ಕೊಲೆ..ಅಪರಾಧಿಗಳಂತೆ ಕಂಬಿ ಎಣಿಸುತ್ತಿರುವ ಮಕ್ಕಳನ್ನು ಕಂಡಾಗ ನನ್ನ ಜೀವ ರೋಧಿಸಿತ್ತು. ಕಣ್ಣೀರೇ ಬತ್ತಿಹೋದ ಹೃದಯದಲ್ಲಿ ಮತ್ತೆ ಕಣ್ಣೀರಧಾರೆ ಉಕ್ಕಿಹರಿಯಿತ್ತು. ನಿನ್ನ ಮುಗ್ಧ ಮುಖ ಕಣ್ಣೆದುರು ಬಂದು ನಿಂತಿತ್ತು. ನಿನಗೆ ಅಮ್ಮನಾಗಲಿಲ್ಲವಾದರೂ..ಅಮ್ಮನಾಗಿ ಕೆಲ ಮಾತುಗಳನ್ನು ಹೇಳಬೇಕನಿಸಿತ್ತು ಮಗಳೇ..ನನ್ನ ಮಾತುಗಳನ್ನು ತಿರಸ್ಕರಿಸಲ್ಲ ತಾನೇ?&lt;br /&gt;&lt;br /&gt;ಆ ಜನಗಳ ಸದ್ದಿಲ್ಲದ ಪುಟ್ ಪಾತ್ ನಲ್ಲಿ ನಿನ್ನ ಹೆತ್ತು ಬಿಸಾಡಿದಾಗ ನನ್ನ ಕರುಳೂ ಅತ್ತಿದೆ. ಮಡಿಲಲ್ಲಿ ಜೋಕಾಲಿಯಾಡಿಸಬೇಕೆಂದು ಮನ ಹಂಬಲಿಸಿದೆ. ಪ್ರೀತಿ, ಮಮತೆಯ ಹಾಲುಣಿಸಿ ಎದೆಯಾಳದಲ್ಲಿ ನಿನ್ನ ಬಚ್ಚಿಡುವ ಅಮರ ಆಸೆ ನನಗೂ ಇತ್ತಮ್ಮ. ಆದರೆ, ಆ ಕ್ಷಣ ಅಮ್ಮನಾಗಿ ಮಗುವಿನ ಮನಸ್ಸು ಅರಿಯಲೂ ಶಕ್ತಳಾಗಿರಲಿಲ್ಲ . ನಿನಗೊಂದು ನೆಲೆ, ಬೆಚ್ಚಗಿನ ಆಸರೆ..ನಿತ್ಯ ನಿನ್ನ ನಗುವಿನಲ್ಲೇ ಬೆಳಕು ಕಾಣುವ ಆಸೆ ನನಗೂ ಇತ್ತು..ಆದರೆ ಹಾಗಾಗಲಿಲ್ಲ ನೋಡು!&lt;br /&gt;&lt;br /&gt;ನನ್ನ ಮಡಿಲಲ್ಲಿ ಹುಟ್ಟಿ, ಯಾರದೋ ಬಾಟಲ್ ಹಾಲುಂಡು, ಯಾರೋ ತೂಗಿದ ಬದುಕಿನ ತೊಟ್ಟಿಲಲ್ಲಿ ಬೆಳೆದೆ. ನಮ್ಮ ದೇಶ, ನಮ್ಮ ಸಂಸ್ಖೃತಿ ಎಂದು ಬೀದಿ ಬೀದಿಯಲ್ಲಿ ನಿಂತು ಬೊಬ್ಬಿಡುವವರು..ಯಾರೋ ಒಬ್ಬ ಕಾಮುಕನ ಕ್ಷಣಿಕ ತೃಷೆಗೆ ಬಲಿಯಾಗಿ ನಿನ್ನ ಹೆತ್ತಾಗ ...ಬೆಳಕಾಗಲಿಲ್ಲ, ದಾರಿ ತೋರಿಲ್ಲ. ಸಮಾಜದ ಎದುರು ಹೆಣ್ಣಾಗಿ ನಿನ್ನ ಜೊತೆ ಬದುಕುವ ಹಕ್ಕನ್ನೂ ಸಮಾಜ ಕಿತ್ತುಕೊಂಡುಬಿಟ್ಟಿತ್ತು..ಆ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ ಮಗಳೇ.. ಸಮಾಜಕ್ಕೆ ಹೆದರಿ ಅದೆಂಥ ನೀಚ ಕೆಲಸಮಾಡಿಬಿಟ್ಟೆ...ನಿನ್ನಿಂದ ಅಮ್ಮಾ ಅಂತ ಕರೆಸಿಕೊಳ್ಲಲು ನಾ ಅರ್ಹಳಲ್ಲ ಬಿಡು..ಆದರೂ ಹೆತ್ತ ಮಡಿಲು ಮರೆತೇತೇ? ಹೌದು! ಮಗಳೇ....ಸೂರ್ಯ-ಚಂದ್ರರಿರುವಷ್ಟೇ ಸತ್ಯ..ನಿನ್ನ ಕಣ್ತುಂಬಾ ನೋಡಬೇಕು..ನಿನ್ನ ಹೆಜ್ಜೇಲಿ ನನ್ನ ಹೆಜ್ಜೆಯಿಟ್ಟು ಮಗಳೇ ಅನ್ನಬೇಕು. ಹಾಲು, ತುತ್ತು ಬಾಯಿಗಿಡಲು ಹೃದಯ ಹಂಬಲಿಸುತ್ತೆ . ಒಂಬತ್ತು ತಿಂಗಳು ಹೊತ್ತು ಮೆರೆದವಳಿಗೆ ತುತ್ತು ನೀಡಿ ಸಾಕೋ ಧೈರ್ಯ ಇರಲಿಲ್ಲ ಅಂತ ನನ್ನ ನಾನೇ ಶಪಿಸಿಕೊಳ್ಳುತ್ತೇನೆ.&lt;br /&gt;&lt;br /&gt;ನೀನು ತುಂಬಾನೇ ಚೆನ್ನಾಗಿದ್ದೀಯಾ..ಆದರೂ ಪತ್ರಿಕೇಲಿ ಓದಿದ ಘಟನೆ ಮನಸ್ಸನ್ನು ತಲ್ಲಣಿಸಿತ್ತು. ಎಲ್ಲಿ ನನ್ನ ಮಗಳು ಎಡವಿಬಿಡ್ತಾಳೋ ಅಂತ ಭಯ ನಂಗೆ. ಪ್ರೇಮದ ಗಾಥೆಯಲ್ಲಿ ಎಡವಿಬೀಳಬೇಡಮ್ಮಾ. ಪ್ರೇಮಿಸುವ ಬದಲು, ಪ್ರೀತಿಸು..ನಿನ್ನನ್ನು, ಜಗತ್ತನ್ನೂ, ಕೊಟ್ಟಿರುವ ಬದುಕನ್ನು! ಇದರಲ್ಲೇ ಜೀವನಸುಖ ಅಡಗಿದೆ ಪುಟ್ಟೀ..ಬೇರೆಯವರ ಪ್ರೀತಿ ಬಯಸುವ ಮೊದಲು ನಿನ್ನೊಳಗೆ ಪ್ರೀತಿಯ ಸಸಿ ಬೆಳೆಸಿಬಿಡು ಮಗಳೇ..&lt;br /&gt;&lt;br /&gt;&lt;em&gt;&lt;span style="color:#00cccc;"&gt;"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ಎನಿಸುತ್ತದೆ. ಜೀವನವೆಲ್ಲ 'ಉದ್ಯೋಗಪರ್ವ' ಎನಿಸುತ್ತದೆ. ಪ್ರತಿಯೊಬ್ಬ ಗದರ್ಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ"&lt;/span&gt;&lt;/em&gt; ಮತ್ತೆ ಮತ್ತೆ ನೆನಪಾಗುವ ಈ ಸಾಲನ್ನು ನಿನ್ನ ಕಿವಿಯಲ್ಲಿ ಮತ್ತೆ ಮತ್ತೆ ಗಟ್ಟಿಯಾಗಿ ಕೂಗಬೇಕನಿಸುತ್ತೆ.&lt;br /&gt;&lt;br /&gt;ಕನಸ ಕನವರಿಕೆಯಲ್ಲಿ, ಮನದ ಮಾರ್ದನಿಯಲ್ಲಿ, ಕವಿಗಳ ಸಾಲಿನಲ್ಲಿ, ಸಂಗೀತದಲ್ಲಿ, ಕಲಾವಿದನ ಚಿತ್ರಪಟಗಳಲ್ಲಿ, ಸೃಷ್ಟಿ ಸಂಕುಲಕೆ ಸಾಮೀಪ್ಯ ದೇದಿಪ್ಯಮಾನವಾಗಿ ಹೊಳೆವ ಹೆಣ್ಣು..ಕ್ಷಣಮಾತ್ರದ ತಪ್ಪಿಗೆ ಯಾರಿಗೂ ಬೇಡವಾಗುತ್ತಾಳೆ. ಆಕೆಯ ಹೃದಯದಲ್ಲಿ ಹೆಪ್ಪುಗಟ್ಟಿದ ನೋವಿಗೆ ದನಿಗೂಡಿಸುವವರು ಯಾರೂ ಇರುವುದಿಲ್ಲ. ಮಗಳೇ..ಪ್ರೀತಿ, ಮಮತೆಯ ಮೂಲಕವೇ ಜಗದ ಎದೆಯಿಂದ -ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ...ಆದರೆ ನಿನ್ನನ್ನು ಬಲಿಯಾಗಿಸಿ ಅಲ್ಲ!&lt;br /&gt;&lt;br /&gt;ಮಗಳೇ ಒಂದೇ ಒಂದು ಆಸೆ..ನೀನು ಬರಡು ಎದೆಗೆ ತುಂತುರು ಹನಿ ಚಿಮುಕಿಸುವ ಜೀವನ್ಮುಖಿಯಾಗಬೇಕು. ಪ್ರೀತೀನ ಜಲಧಾರೆಯಂತೆ ಹರಿಸುವ, ಜಗತ್ತಿನ ಒಡಲಾಳದ ದನಿಯಾಗಬೇಕು. ಜೀವನದ ಸತ್ಯಗಳಿಗೆ ನಿನ್ನ ನೀ ತೆರೆದುಕೊಳ್ಳುವಾಗ ಜಗತ್ತಿನ ನೀರವತೆಯನ್ನು ಅರ್ಥಮಾಡಿಕೊಂಡು ಹೆಜ್ಜೆಯಿಡುವ ಮಗಳು ನೀನಾಗಬೇಕು.&lt;br /&gt;&lt;br /&gt;ಈ ನಲವತ್ತು ವರುಷಗಳಲ್ಲಿ ಬೀದಿಬದಿಯನ್ನೇ ಬದುಕಾಗಿಸಿದ ನನಗೆ ಸಂಸಾರದ ಸುಖ-ದುಃಖಗಳಿಲ್ಲ. ಬೆಳದಿಂಗಳೂ ನನ್ನ ಪಾಲಿಗೆ ಬೆಳಕಾಗಿಲ್ಲ. ನನ್ನ ಕಣ್ಣಲ್ಲಿ ನಗು ತರಿಸಿಲ್ಲ. ಜಗದ ನಗುವೂ ನನ್ನ ಮುಖದಲ್ಲಿ ಮಂದಹಾಸ ಮೂಡಿಸಲಿಲ್ಲ. ಜೋಗುಳ ತೂಗುತ್ತಾ, ಮಮತೆಯ ಮಹಾಪೂರ ಹರಿಸುವ, ಮೈಮರೆತು ನಗುವ ನಿನ್ನಮ್ಮ ನಾನಾಗಲಿಲ್ಲ..ಕ್ಷಮಿಸಿಬಿಡು ಮಗಳೇ..&lt;br /&gt;ಇಂತೀ,&lt;br /&gt;ಅಮ್ಮ&lt;br /&gt;&lt;span class=""&gt;&lt;/span&gt;&lt;br /&gt;....ಮೊನ್ನೆ ಮಾತನಾಡುತ್ತಾ ಕುಳಿತಂತೆ, ಪ್ರಕಾಶ್ ಹೆಗ್ಡೆ ಸರ್, ನಾನು ವ್ಯಾಲಂಟೈನ್ಸ್ ಡೇ ಗೆ 'ಬಾಂಬ್' ಹಾಕ್ತೀನಿ ಅಂದ್ರು..ಶಿವಣ್ಣ ಕೇಳಿದ್ರೆ ಒಂಚೂರು ಬಿಚ್ಚದೆ 'ಸಸ್ಪೆನ್ಸ್'ನಲ್ಲಿಟ್ರು. ಇನ್ನೊಬ್ಬ ಬ್ಲಾಗ್ ಗೆಳೆಯನ ಕೇಳಿದ್ರೆ..'ನಾನು ನನ್ನ ಗೆಳತಿಗೆ ಪತ್ರ ಬರೀಬೇಕು' ಅಂದ. ಗೆಳತಿನ ಕೇಳಿದ್ರೆ, 'ಹೇಳಕ್ಕಾಗಲ್ಲ' ಅಂದ್ಳು. ಇವರೆಲ್ಲರ ನಡುವೆ ನಾನೂ ಏನಾದ್ರೂ ಹೊಸತು ಬರೀಬೇಕು..ಈ ಬಾಂಬ್, ಸಸ್ಪೆನ್ಸ್ ಗಳ ನಡುವೆ ನನಗೆ ಕನಿಷ್ಠ ಪಕ್ಷ ನೂರಕ್ಕೆ ಮೂವತ್ತು ಅಂಕ ಆದ್ರೂ ಕೊಡಬೇಕು..ಅಂತ ಅಂದುಕೊಂಡವಳಿಗೆ 'ತಾಯಿ ಮಗಳಿಗೆ ಪತ್ರ ಬರೆದರೆ ಹೇಗೇ?' ....ಎಲ್ಲೋ ನೋಡಿದ್ದು...ಎಲ್ಲೋ ಕೇಳಿದ್ದು..ಮನದೊಂದಿಗೆ ಮಾತನಾಡಿದಾಗ ಈ ಪತ್ರ ಹುಟ್ಟಿದೆ.&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-163785608412176908?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/163785608412176908/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=163785608412176908' title='25 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/163785608412176908'/><link rel='self' type='application/atom+xml' href='http://www.blogger.com/feeds/8665227991932891524/posts/default/163785608412176908'/><link rel='alternate' type='text/html' href='http://sharadhi.blogspot.com/2009/02/blog-post_11.html' title='ಎದೆಯಿಂದ-ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ..!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_nM7vs_5-LF0/SZPEAU_kpvI/AAAAAAAAAVE/UDJWOoERb90/s72-c/3036550627_ce80e92290_o.jpg' height='72' width='72'/><thr:total>25</thr:total></entry><entry><id>tag:blogger.com,1999:blog-8665227991932891524.post-4781582794567928823</id><published>2009-02-10T04:09:00.001-08:00</published><updated>2009-02-10T19:56:39.713-08:00</updated><title type='text'>ಅಣ್ಣನ ಪತ್ರದಲ್ಲಿ 'ಕರ್ವಾಲೋ' ಕಲರವ..</title><content type='html'>ಈ ಹಿಂದೆ ಅಣ್ಣನೊಬ್ಬ ಬರೆದ ಪತ್ರವನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದೆ. ಇದೀಗ ಮತ್ತೆ 2005ರ ಅಕ್ಟೋಬರ್ 3!ರಂದು ಮೈಸೂರಿನ ಅನಿಲಣ್ಣ ಬರೆದ ಪತ್ರವನ್ನು ಇಲ್ಲಿ ಹಾಕಿದ್ದೀನಿ. ಪತ್ರ ಬರೆಯೋದು ಒಂದು ಕಲೆ. ಆತ ಪ್ರತಿ ಸಲ ಪತ್ರ ಬರೆದಾಗಲೂ ಅದರಲ್ಲಿ ಬೊಗಸೆ ತುಂಬಾ ಪ್ರೀತಿಯೊಂದಿಗೆ, ಆತ ಓದಿದ ಪುಸ್ತಕಗಳ ಕುರಿತು, ತಿಳಿದಿರುವ ಒಳ್ಳೆಯ ವಿಚಾರಗಳನ್ನು ಬರೆದು ಕಳುಹಿಸುತ್ತಿದ್ದ. ನೋಡಿ ಈ ಪತ್ರದೊಳಗೆ ತಮ್ಮೂರ ಸೋನೆ ಮಳೆ ಮಾತ್ರವಲ್ಲ ತೇಜಸ್ವಿ ಅವರ 'ಕರ್ವಾಲೋ' ಕಾದಂಬರಿ ಕುರಿತು ಅನಿಸಿದ್ದು ಹಂಚಿಕೊಂಡಿದ್ದಾನೆ,&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಹಾಯ್&lt;/span&gt; ಮಾರಾಯ್ತಿ.. ಹೇಗಿದ್ದೀಯಾ? ಆಳ್ವಾಸ್ ನುಡಿಸಿರಿ ತುಂಬಾ ಇಷ್ಟವಾಗಿದೆ ಅನ್ಸುತ್ತೆ. ನೀನಂತೂ ನಿಜಕ್ಕೂ ಪುಣ್ಯವಂತೆ. ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಿಮ್ಮೂರು ಒಂಥರಾ ಸುಂದರ ವೇದಿಕೆ. ನಮ್ಮೂರಲ್ಲೂ ಆ ರೀತಿಯ ಕಾರ್ಯಕ್ರಮಗಳು ನಡೆಯೋದು ತೀರ ಅಪರೂಪ. ನಿನ್ನ ಎರಡೂ ಪತ್ರಗಳು ಇವತ್ತೇ ಸಿಕ್ಕಿವೆ. ನಿನ್ನ ಮೊದಲ ಪತ್ರವೇ ತುಂಬಾ ಇಷ್ಟವಾಯಿತು. ನಂಗೆ ನವೆಂಬರ್ 20ಕ್ಕೆ ಸಿಇಟಿ ಪರೀಕ್ಷೆ ಇದೆ, ಯಾಕೋ ಅಷ್ಟೊಂದು ಚೆನ್ನಾಗಿ ಪತ್ರ ಬರೀಲಿಕೆ ಆಗ್ಲಿಲ್ಲ. 'ಕೋಪ ಮಾಡ್ಕೋಬೇಡವೇ ತಂಗೀ..ಈ ಪತ್ರನಾ ತುಂಬಾ ಶ್ರದ್ಧೆಯಿಂದ ಬರೀತಾ ಇದ್ದೀನಿ. o.k. ನಾ?" ನಾನು ನಿನ್ನೆದುರು ಇದ್ದರೆ ಕಿವಿ ಹಿಂಡ್ಕೊಂಡು ದಂಡ ಹೊಡೀತಾ ಇದ್ದೆ..ನಗ್ಬೇಡಾ...!&lt;br /&gt;&lt;span class=""&gt;&lt;/span&gt;&lt;br /&gt;ಪಕ್ಕದ್ದಲ್ಲೇ ಟೇಪ್ ರೆಕಾರ್ಡರ್ ಬಾಯಿಯಿಂದ ನಿಸಾರ್ ಅಹಮ್ಮದ್ ಅವರ&lt;br /&gt;&lt;em&gt;&lt;span style="color:#00cccc;"&gt;'ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ....&lt;br /&gt;ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ ಮನಸ್ಸು...."&lt;/span&gt;&lt;/em&gt; ಹೊರಬರುತ್ತಿದೆ. ನಿಜಕ್ಕೂ ಈ ಹಾಡು ಅದ್ಭುತ. ಪ್ರತಿಯೊಬ್ಬ ಮನುಷ್ಯನಿಗೂ ವಿರಹದ ಹಾಡುಗಳೇ ಯಾಕೋ ಇಷ್ಟವಾಗುತ್ತದೆಯಂತೆ, ಅಪ್ಯಾಯಮಾನವಾಗಿ ಬಿಡುತ್ತದೆ. ಇನ್ನೂ ಮುಂದೆ ಈ ವಿಷಾದಗಳ ಹಾದಿಯಲ್ಲೇ ಮುಂದೆ ಸಾಗಿದರೆ 'ಬೇಂದ್ರೆ ಅಜ್ಜ' ಜೊತೆಯಾಗ್ತಾರೆ. ಅವರ 'ನೀ ಹಿಂಗ ನೋಡಬ್ಯಾಡ' 'ಹುಬ್ಬಳ್ಳಿಯಾಂವ' 'ಸಖೀಗೀತ'ದ ಕೆಲವು ಸಾಲುಗಳು ಎಷ್ಟೊಂದು ಮಧುರ ಅಲ್ವಾ?&lt;br /&gt;&lt;span class=""&gt;&lt;/span&gt;&lt;br /&gt;ನಿನ್ನ ಪರೀಕ್ಷೆಗೆ ಶುಭ ಹಾರೈಕೆ. ಬರಹಲೋಕದಲ್ಲಿ ದಾಪುಗಾಲಿಟ್ಟು ಮುಂದೆ ಸಾಗುತ್ತಿದ್ದಿಯಾ...ಹಾಗೇ ಈ ಪಯಣ ಸಾಗಲಿ. ನಿನ್ನ ಪ್ರತಿ ಹೆಜ್ಜೆಗೂ ನಿನ್ನಣ್ಣನ ಪ್ರೀತಿಯ ಹಾರೈಕೆಗಳಿವೆ. ಉಮೇಶ್ ಗೆ ಫೋನ್ ಮಾಡಿದ್ದೆ. ಚಿತ್ರಾ ಮೂಡುಬಿದಿರೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಳೆ ಅಂತ ಹೇಳಿದ್ರು. ಬಹುಶಃ ಇವತ್ತು ಊರಿಗೆ ಬಂದಿರಬಹುದು, ನಾಳೆ ಭೇಟಿಯಾಗ್ತೇನೆ. ಮತ್ತೆ ಸುಮಾರು ಬಾರಿ ನಿನ್ನ ಫ್ರೆಂಡ್ ಮೊಬೈಲ್ ಗೆ ಕರೆ ಮಾಡಿದ್ದೆ..ಹ್ಞೂಂ..ನೀನೂ ಸಿಕ್ಕಲಿಲ್ಲ..ಸರಿಯಾಗಿ ಲೈನೂ ಸಿಗಲಿಲ್ಲ.&lt;br /&gt;&lt;span class=""&gt;&lt;/span&gt;&lt;br /&gt;ಇದು ಅಂತಿಮ ವರ್ಷ ಮುಂದೆ ಏನ್ಮಾಡುಕಂತಿದ್ದೀಯಾ? ಎಲ್ಲಿಯಾದ್ರೂ ಒಳ್ಳೆ ಕಡೆ ಕೆಲಸ ಗಿಟ್ಟಿಸಿಕೊಂಡರೂ ಮುಂದೆ ಓದು. ಅಧ್ಯಯನ ನಿಲ್ಲಿಸಬೇಡ. 'ಚಿಲಿಪಿಲಿ ಚಿಣ್ಣರ ಮೇಳ' ಹೇಗಾಯ್ತು?&lt;br /&gt;ನಮ್ಮೂರು ಕೂಡಾ ಒಂಥರಾ ಮಲೆನಾಡಿನ ರೀತಿ ಇದೆ. ಯಾವಾಗ ನೋಡಿದ್ರೂ ಜಡಿಮಳೆ..ಸೋನೆ ಮಳೆ..ತುಂತುರು ಮಳೆ. ಇಳೆಯ ಒಡಲಲ್ಲಿ ಪ್ರೀತಿಯ ಬೀಜನೆಟ್ಟು ಬೆಳೆಸುವ ಮಳೆಯೆಂಬ ಮಾಯೆಯೇ ಅದ್ಭುತ. ಚಹಾ ಗುಟುಕಿಸುತ್ತಾ ಮಳೆಯನ್ನೇ ದಿಟ್ಟಿಸಿ ನೋಡುತ್ತಿದ್ದರೆ, ಹುದುಗಿಹೋದ ನೆನಪುಗಳ ಖಜಾನೆಯಿಂದ ಸವಿಕ್ಷಣಗಳ ಮಳೆ, ಮೈ-ಮನ ತೋಯಿಸುತ್ತೆ. ಅದಕ್ಕೆ ಅಲ್ವಾ ಕವಿ ಹೇಳೋದು &lt;span style="color:#00cccc;"&gt;&lt;em&gt;"ಮತ್ತೆ ಮಳೆ ಹುಯ್ಯುತ್ತಿದೆ..ಎಲ್ಲಾ ನೆನಪಾಗುತ್ತಿದೆ'&lt;/em&gt;&lt;/span&gt; ಎಂದು. ನಿಮ್ಮೂರಿನಲ್ಲಿ ಮಳೆ ಹೇಗೇ? ನೇಗಿಲಯೋಗಿ ಚೆನ್ನಾಗಿದ್ದಾನೆಯೇ?&lt;br /&gt;&lt;br /&gt;ಸದ್ಯಕ್ಕೆ ತೇಜಸ್ವಿ ಅವರ ಕರ್ವಾಲೋ ಓದ್ತಾ ಇದ್ದೀನಿ. ಈ ಹಿಂದೆ ಮೂರು-ನಾಲ್ಕು ಬಾರಿ ಓದಿದ್ದೇನೆ. ನಿಜಕ್ಕೂ ಕರ್ವಾಲೋ ಅದ್ಭುತ ಪುಸ್ತಕ. ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿಕೊಂಡು ಯಕ್ಷ-ಗಂಧರ್ವರ ಕಥೆಯನ್ನು ಕೇಳುತ್ತಿದ್ದರೆ ಎಷ್ಟು ಸಂತೋಷವಾಗುತ್ತದೋ, ಅಷ್ಟೇ ಖುಷಿಯಾಗುತ್ತದೆ ಕರ್ವಾಲೋ ಓದುತ್ತಿದ್ದರೆ ...!&lt;br /&gt;&lt;br /&gt;ಕನ್ನಡ ಸಾಹಿತ್ಯದಲ್ಲಿ ಕೆಲವೊಂದು ಪಾತ್ರಗಳಿವೆ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ 'ನಾಯಿಗುತ್ತಿ', ಕಾರಂತರ 'ಚೋಮ', ಭೈರಪ್ಪನವರ 'ಮಂದ್ರ'ದ '&lt;span class=""&gt;ಮೋಹನಲಾಲ'&lt;/span&gt;...ಇವರ ಜೊತೆಗೆ ತೇಜಸ್ವಿಯ 'ಮಂದಣ್ಣ' ಒಬ್ಬ ಅತ್ಯದ್ಭುತ ವ್ಯಕ್ತಿ.&lt;br /&gt;ನಿಗೂಢ ಕಾಡಿನ ಸಮಸ್ತ ಹೊಳಪುಗಳನ್ನು ತಿಳಿದುಕೊಂಡು ಕೂಡಾ, ತನ್ನ ಅರಿವಿನ ಬಗ್ಗೆ ಗೊತ್ತೇ ಇರದ ಮಂದಣ್ಣ, ಕರ್ವಾಲೋರ ಶಿಷ್ಯನಾಗಿ ಕರ್ವಾಲೋರಿಗೆ ಹಾರುವ ಓತಿಯ ಸಂಶೋಧನೆಯಲ್ಲಿ ಸಹಕರಿಸಿದ್ದು, ತೇಜಸ್ವಿಯವರು ಅದನ್ನು ನಿರೂಪಿಸುವ ಹಾಸ್ಯಮಯ ಶೈಲಿ, ಎಲ್ಲವೂ ಒಂದು ಸುಂದರ ತಾಣವೊಂದರಲ್ಲಿ ಪ್ರಯಾಣ ಮಾಡಿದ ಅನುಭವ ನೀಡುತ್ತದೆ. ಕಾದಂಬರಿಯ ಆರಂಭದಲ್ಲಿ 'ಜೇನುನೊಣ'ದ ಬಗ್ಗೆಯೇ ಹೆಚ್ಚಿನ ಕುತೂಹಲಕಾರಿ ಮಾಹಿತಿ ದೊರಕಿದರೂ, ನಂತರ ಪ್ರಭಾಕರ ಕರ್ವಾಲೋರ ಸಖ್ಯದಿಂದ ಜೀವಜಗತ್ತಿನ ವಿಸ್ಮಯಗಳನ್ನು ಅನಾವರಣಗೊಳುತ್ತದೆ. ಜೀಪಿಗೆ ಮುತ್ತಿಗೆ ಹಾಕಿದ ಜೇನು ನೊಣಗಳ ಪ್ರಸಂಗ, ಮಂದಣ್ಣ ಡೋಲು ಶಬ್ಧ ಮಾಡಿದ ಕೆಲಸ, ಮಂದಣ್ಣನ ಮದುವೆ, ದಪ್ಪಗಾಜಿನ ಕನ್ನಡಕದ ಗೂಬೆ ಮೊರೆಯಾತ, ಬಿರ್ಯಾನಿ ಕರಿಯಪ್ಪ, ನಾಯಿ ಕಿವಿ, ಪ್ಯಾರಾ, ಕಾಡಿನ ವರ್ಣನೆ..ಎಲ್ಲವೂ ಮನಸ್ಸಲ್ಲಿ ನೆಲೆನಿಂತುಬಿಡುವಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ತೇಜಸ್ವಿ. ಕೊನೆಗೂ ಹಾರುವ ಓತಿ ಇವರ ಕೈಗೆ ಸಿಗೋದೇ ಇಲ್ಲ ಅಲ್ವಾ? ದಯಾಮಯಿ ಪ್ರಕೃತಿ ಮಾತೆ, ತನ್ನ ಅಗಾಧ ನಿಗೂಡತೆಯನ್ನು ಯಾವತ್ತೂ ಅಲ್ಪನಾದ ಮನುಷ್ಯನಿಗೆ ಬಿಟ್ಟುಕೊಡುವುದೇ ಇಲ್ಲ ಎಂದನಿಸಿತ್ತು ನನಗೆ. ಕರ್ವಾಲೋ ಥರದ ವಿಜ್ಞಾನಿ ನಮ್ಮ ನಡುವೆ ಇರಬೇಕಾದ್ದು ತೀರಾ ಅನಿವಾರ್ಯ.&lt;br /&gt;&lt;br /&gt;ತಾವೋ ಎನ್ನುವ ಯಾವುದೋ ಅಪರಿಚಿತ ಕವಿಯೊಬ್ಬನ ಕನ್ನಡ ಅನುವಾದಿತ ಕವಿತೆಗಳ ಸಂಕಲನವೊಂದು ಓದಲು ಸಿಕ್ಕಿತ್ತು. ಒಂದೆರಡು ಸುಂದರ ಸಾಲುಗಳಿವೆ..ತಕೋ...&lt;br /&gt;"&lt;span style="color:#00cccc;"&gt;&lt;em&gt;ನನ್ನ ಹೃದಯದೊಳಗಿನಿಂದ ಹೊರನೆಗೆಯುವ ವಲಸೆ ಹಾಡುಗಳು. ನಿನ್ನ ಪ್ರೀತಿಯ ಸ್ತರದಲ್ಲಿ ಗೂಡು ಕಟ್ಟಲೆತ್ನಿಸುತ್ತವೆ"&lt;/em&gt;&lt;/span&gt;&lt;br /&gt;&lt;em&gt;&lt;span style="color:#00cccc;"&gt;&lt;/span&gt;&lt;/em&gt;&lt;br /&gt;"&lt;span style="color:#00cccc;"&gt;&lt;em&gt;ಇರುಳ ಕತ್ತಲಿನಲ್ಲಿ ದೇಹ ಮತ್ತು ಆತ್ಮ ಸಂಯೋಗಗೊಂಡಿವೆ. ಕತ್ತಲ ಮಂಜು ಕರಗಿದಾಗ ಅವು ಬೇರೆ-ಬೇರೆ. ಹಗಲ ಬೆಳಕಿನಲ್ಲಿ ಎರಡೂ ಆತ್ಮಗಳು ಒಂದಾಗಲಾರವು. ಆದರೆ ಇರುಳಿನ ಶೂನ್ಯದಲ್ಲಿ ಏನಾದರೂ ಮಾಡಬಹುದು"&lt;/em&gt;&lt;/span&gt;&lt;br /&gt;&lt;em&gt;&lt;span style="color:#00cccc;"&gt;&lt;/span&gt;&lt;/em&gt;&lt;br /&gt; ತಾವೋ ತನ್ನ ಸ್ನೇಹಿತನಿಗೆ ಹೇಳುತ್ತಾನೆ..&lt;br /&gt;&lt;em&gt;&lt;span style="color:#00cccc;"&gt;"ದಯವಿಟ್ಟು ದೀಪವಾರಿಸು ಗೆಳೆಯಾ..ನನಗೆ ಬೆಳಕು ಬೇಕಿದೆ'&lt;/span&gt;&lt;/em&gt; "&lt;br /&gt;ಈ ಪುಟ್ಟ ಸಾಲು ಎಷ್ಟೊಂದು ಅದ್ಭುತ ಅನಿಸುತ್ತೆ ಅಲ್ವಾ? ವಿಷಾದ, ನೋವುಗಳು ಕರಗಿ ಮನಸ್ಸಿಗೆ ಸಾಂತ್ನನ ನೀಡುವ ಸಾಮರ್ಥ್ಯ ವಿರುವುದು ಕತ್ತಲಿಗೆ ಮಾತ್ರ. ಕತ್ತಲು ಕರಾಳವಲ್ಲ ಸವಾಲು ಅಷ್ಟೇ.&lt;br /&gt;ಪತ್ರ ಮುಗಿಸುತ್ತೇನೆ...ಪರೀಕ್ಷೆಗೆ ಚೆನ್ನಾಗಿ ಓದು. ಪ್ರತಿ ಕ್ಷಣಗಳೂ ನಿನ್ನ ಮುಗ್ಧ ಮನಸ್ಸಿಗೆ, ಪ್ರತಿಭೆಗೆ, ಪ್ರಫುಲ್ಲ ಭಾವನೆಗಳಿಗೆ ಉತ್ಸಾಹ, ಚೈತನ್ಯ, ಸ್ಫೂರ್ತಿ ತುಂಬಲಿ.&lt;br /&gt;-ಪ್ರೀತಿಯಿಂದ ಅಣ್ಣ,&lt;br /&gt;ಅನಿಲ್ ಕುಮಾರ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-4781582794567928823?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/4781582794567928823/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=4781582794567928823' title='12 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/4781582794567928823'/><link rel='self' type='application/atom+xml' href='http://www.blogger.com/feeds/8665227991932891524/posts/default/4781582794567928823'/><link rel='alternate' type='text/html' href='http://sharadhi.blogspot.com/2009/02/blog-post_10.html' title='ಅಣ್ಣನ ಪತ್ರದಲ್ಲಿ &apos;ಕರ್ವಾಲೋ&apos; ಕಲರವ..'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>12</thr:total></entry><entry><id>tag:blogger.com,1999:blog-8665227991932891524.post-2577929901489268898</id><published>2009-02-06T19:45:00.000-08:00</published><updated>2009-02-08T20:25:40.391-08:00</updated><title type='text'>ನನ್ನ ಅಮ್ಮ 'ಅಜ್ಹಿ'ಯಾದಾಗ....!!</title><content type='html'>ಏಳು ವರುಷಗಳ ಹಿಂದೆ. ನನ್ನ ಅಮ್ಮನ ಕೂದಲು ಸ್ವಲ್ಪ ಸ್ವಲ್ಪ ಹಣ್ಣಾಗುತ್ತಿದ್ದ ಸಮಯ. ಕೂದಲು ಹಣ್ಣಾದರೂ, ಉತ್ಸಾಹವನೇನೂ ಬತ್ತಿರಲಿಲ್ಲ. ನಾನು ಹತ್ತನೇ ಕ್ಲಾಸು ಪಾಸು..ಆಮೇಲೆ ಉಜಿರೆಗೆ ಪಿಯುಗೆ ಸೇರಬೇಕು ಎಂಬುದು ಅಮ್ಮನ ಹಠ. ಆಯ್ತು ಅಮ್ಮ ಹೇಳಿದ ಮೇಲೆ ಮುಗೀತು..ಅದು ಲಕ್ಷ್ಮಣ ರೇಖೆನೂ ಹೌದು, ಸುಗ್ರೀವಾಜ್ಞೆನೂ ಹೌದು. ಕಾಲೇಜಿಗೆ ಪ್ರವೇಶ ಪ್ರಕ್ರಿಯೆ ಎಲ್ಲಾ ಮುಗೀತು. ಹಾಸ್ಟೇಲ್ ಗೆ ಸೇರಿದ್ದೂ ಆಯಿತು. ಅಮ್ಮ ಕಾಲೇಜು ಆರಂಭವಾಗೋಕೆ ಮೊದಲು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರು. ಆಯ್ತಮ್ಮ..ಅಂದೆ. ಹಾಗೇ ನಾನು ಮತ್ತು ಅಮ್ಮ ಕಾಲೇಜು ಶುರುವಾಗೋಕೆ ಒಂದು ದಿನ ಮೊದಲು ದೇವಸ್ಥಾನಕ್ಕೆ ಹೋದೆವು. ಹೋಗಿದ್ದು ಸಂಜೆ. ಮತ್ತೆ ಬರಕ್ಕಾಗಲ್ಲ..ಅಲ್ಲೇ ರೂಮ್ ಮಾಡಿ ಇರೋಣ ಅಂದ್ರು ಅಮ್ಮ.&lt;br /&gt;ಆಯ್ತು..ಯಾವುದೋ ರೂಮ್ ಗಳಿಲ್ಲ..ಎಲ್ಲಾ ಬುಕ್ ಆಗಿತ್ತು. ಎಂಥ ಮಾಡೋದು? ..ಬರೋದು ಕಷ್ಟದ ಮಾತು. ಅಲ್ಲಿನ ವೈಶಾಲಿ ವಸತಿಗೃಹದ ಮೇನೇಜರ್ ಹತ್ರ ಕೇಳಿದ್ರೂ..ಅಂಗಲಾಚಿದ್ರೂ ರೂಮ್ ಇಲ್ಲ. ಕೊನೆಗೆ ಆ ಮೇನೇಜರ್ ಯಾರಿಗೋ ಫೋನಾಯಿಸಿ, "ಯಾವುದೋ ಒಬ್ಬ ಹುಡುಗಿ ಮತ್ತು ಅಜ್ಜಿ ಬಂದಿದ್ದಾರೆ..ಏನಾದ್ರೂ ಮಾಡಿ ರೂಮ್ ಕೊಡ್ತೀನಿ. ಪಾಪ ದೂರದಿಂದ ಬಂದಿದ್ದಾರೆ.." ಅಂದು ನಮಗೆ ರೂಮ್ ಮಾಡಿಕೊಟ್ರು.&lt;br /&gt;&lt;br /&gt;ಅದಾಯಿತಾ..ನನ್ ತಲೆ ಗಿರ್ ರ್ ಅನಿಸ್ತು..'ಅಯ್ಯೋ ಅಮ್ಮ ಅಜ್ಜಿ ಆಗಿಬಿಟ್ರಾ?' ..ನಿಜವಾಗಲೂ ನಾನು ಫುಲ್ ಅಪ್ ಸೆಟ್ ಆಗಿದ್ದೆ. ವಯಸ್ಸಾಗೋದೇನು ಮಹಾ? ನಾನೂ ನಾಳೆ ಸೊಸೆಯಾಗ್ತೀನಿ..ಅತ್ತೆಯಾಗ್ತೀನಿ..ಅಜ್ಜಿಯಾಗ್ತೀನಿ...ಅದ್ರೆಲ್ಲೇನಿದೆ..?! ಮನುಷ್ಯನಿಗೆ ವಯಸ್ಸಾಗದೇ ಮರಗಳಿಗೆ ವಯಸ್ಸಾಗೋದಾ..?! ಹೀಗಂತ ಈವಾಗ ಅಂದುಕೊಳ್ಳೋ ನಾನು ಆವಾಗ ಅಂದುಕೊಂಡಿರಲಿಲ್ಲ. ಯಾಕೆ ಹಾಗಾಯ್ತು ಆವಾಗ..ನಾನು ಯಾಕೆ ಅಷ್ಟೊಂದು ಯೋಚನೆಗಿಳಿದುಬಿಟ್ಟೆ..ಒಂದೂ ಗೊತ್ತಿಲ್ಲ... .&lt;br /&gt;&lt;br /&gt;&lt;span style="color:#00cccc;"&gt;&lt;em&gt;ಅಮ್ಮ..! ಅಂತ ಮನಸ್ಸು ಒಂದೇ ಸಮನೆ ಚೀರುತ್ತಿತ್ತು. &lt;/em&gt;&lt;/span&gt;&lt;br /&gt;&lt;br /&gt;ದೇವಸ್ಥಾನಕ್ಕೆ ಬಂದಿದ್ದೀನಿ ಅನ್ನೋದನ್ನೂ ಮರೆತು. ಇದ್ದಕಿದ್ದಂತೆ ಅಳಕೆ ಶುರುಮಾಡಿದ್ದನ್ನು ನೋಡಿದ ಅಮ್ಮನೂ ಗಲಿಬಿಲಿ. ಅಮ್ಮನತ್ರ ಅದನ್ನು ಹೇಳಕ್ಕಾಗುತ್ತಾ?...ಎಂದಿಗೂ ಅಮ್ಮ ನನ್ ಕಣ್ಣಲ್ಲಿ ನೀರು ಕಂಡವರಲ್ಲ..ನಾ ಅತ್ರೆ ಅವ್ರೂ ನೀರಾಗಿಬಿಡ್ತಾರೆ..ಅದಕ್ಕೆ ಅಮ್ಮನೆದುರು ಇಂದಿಗೂ ನಾ ಅಳಲ್ಲ. ಅಮ್ಮ ಏನಾಯ್ತು ಅಂದಾಗ, "ಇಲ್ಲಮ್ಮ, ನಾಳೆಯಿಂದ ಕಾಲೇಜಿಗೆ ಬರಬೇಕಲ್ಲ..ನಿಮ್ ಬಿಟ್ಟು ಬರಬೇಕಲ್ಲಾ..ಅಂತ ಬೇಜಾರಾಗುತ್ತೆ" ಅಂದೆ.ಅಮ್ಮ ನಂಬಿದ್ದರು. ಅದಕ್ಕೆ, "ಎರಡು ದಿನಕ್ಕೊಮ್ಮೆ ಹಾಸ್ಟೇಲಿಗೆ ಬಂದು ನೋಡ್ಕೊಂಡು ಹೋಗ್ತೀನಿ ಅಂದ್ರು"...ಹಾಗೇ ಮಾಡಿದ್ರು ಕೂಡ.&lt;br /&gt;&lt;br /&gt;&lt;span style="color:#00cccc;"&gt;&lt;em&gt;ತಲೆಯೊಳಗೆ ಏನೇನೋ ಯೋಚನೆಗಳು..&lt;/em&gt;&lt;/span&gt;&lt;br /&gt;&lt;br /&gt;ಅಮ್ಮ ಇಷ್ಟು ಬೇಗ ಅಜ್ಜಿಯಾದ್ರೆ...ನಾನಿನ್ನೂ ಎಸ್ ಎಸ್ ಎಲ್ ಸಿ ಮುಗಿಸಿದ್ದೀನಿ. ಹತ್ತನೆ ತರಗತಿ ತನಕ ಸ್ನಾನದಿಂದ ಹಿಡಿದು ತಲೆ ಬಾಚೋದು, ಹೂವು ಮುಡಿಸೋದು, ಹಣೆಗೆ ತಿಲಕವಿಡೋದು ಎಲ್ಲವನ್ನೂ ಅಮ್ಮನೇ ಮಾಡುತ್ತಿದ್ದರು. ನಂಗೆ ಹುಚ್ಚುಚ್ಚು ಹೆದರಿಕೆ, ಆತಂಕ. ಅಮ್ಮ ಅಜ್ಜಿಯಾದ್ರೆ..ನಮ್ಮ ನೋಡಿಕೊಳ್ಳೋರು ಯಾರು? ಅಮ್ಮನಿಗೆ ಹುಷಾರಿಲ್ಲದೆ ಆದ್ರೆ ನಾನು ಕಾಲೇಜು ಬಿಟ್ಟು ಮನೆಗೆ ಹೋಗಿ ಅಮ್ಮನ ನೋಡಿಕೊಳ್ಳಬೇಕಲ್ಲಾ. ..ಮತ್ತೆ ಕಾಲೇಜಿಗೆ ನನ್ನ ನೋಡಲು ಬರೋದು ಯಾರು? ನಮ್ಮನೆ, ಜಮೀನನ್ನು ನೋಡೋರು ಯಾರು..ಮಾರ್ಕ್ಸ್ ಕಾರ್ಡ್ಗೆ ಸಹಿ ಹಾಕೋದು ಯಾರು..? ನಂಗೆ ಉಜಿರೆ ಹೊಸದು..ಏನ್ ಮಾಡೋದು..ಒಂದು ವರುಷದಲ್ಲಿ ಅಮ್ಮ ಪೂರ್ತಿ ಅಜ್ಜಿಯಾಗಿ ಬಿಡ್ತಾರೆ. ಹಾಸ್ಟೇಲಿನಿಂದ ಊರಿಗೆ ಹೋದ್ರೆ..ರೊಟ್ಟಿ, ಬಗೆಬಗೆಯ ಸಾರು ಮಾಡಿಕೊಡೋರು ಯಾರು? ತಮ್ಮನಿಗೆ ಅಡುಗೆ ಮಾಡಿ ಕೊಡೋದು...ಜಮೀನಿಂದ ಹಿಡಿದು ಎಲ್ಲಾ ಕೋರ್ಟ್ -ಕಟ್ಟಳೆ ಅಂತ ಅಲೆದಾಡೋ ಅಮ್ಮನೇ ಅಜ್ಜಿಯಾದ್ರೆ..ನಮಗೆ ಕಾನೂನು ಬಗ್ಗೆ ಹೇಳಿಕೊಡೋರು ಯಾರು...ಹೀಗೇ ತಲೆಯೆಲ್ಲಾ ಹಾಳುಮಾಡಿಕೊಂಡಿದ್ದೆ. ನಿಜವಾಗಲೂ ನನ್ನಮ್ಮನಿಗೆ 'ವಯಸ್ಸಾಯ್ತು' ಅನ್ನೋದು ಗೊತ್ತಾಗಿದ್ದೇ ಆವಾಗ. ಈಗಲೂ 'ಅಮ್ಮ ಅಜ್ಜಿಯಾಗಿದ್ದನ್ನು' ನೆನೆಸಿಕೊಂಡಾಗ ತುಂಬಾ ಡಿಸ್ಟರ್ಬ್ ಆಗ್ತೀನಿ. ಈಗಲೂ ಅದೇಕೆ ಹಾಗೆ ಆಯ್ತು..ಅನ್ನೋದು ನಂಗೆ ಗೊತ್ತಾಗ್ತಿಲ್ಲ. ಅಮ್ಮ ಅಜ್ಜಿಯಾಗುವುದನ್ನು ನನ್ ಮನಸ್ಸು ಇಂದಿಗೂ ಒಪ್ತಾ ಇಲ್ಲ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2577929901489268898?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2577929901489268898/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2577929901489268898' title='27 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2577929901489268898'/><link rel='self' type='application/atom+xml' href='http://www.blogger.com/feeds/8665227991932891524/posts/default/2577929901489268898'/><link rel='alternate' type='text/html' href='http://sharadhi.blogspot.com/2009/02/blog-post_3115.html' title='ನನ್ನ ಅಮ್ಮ &apos;ಅಜ್ಹಿ&apos;ಯಾದಾಗ....!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>27</thr:total></entry><entry><id>tag:blogger.com,1999:blog-8665227991932891524.post-4158074348777814749</id><published>2009-02-06T19:36:00.001-08:00</published><updated>2009-02-06T19:38:01.147-08:00</updated><title type='text'>ಆಂಟಿ, ಹಣ, ಓನರ್ರು..!!!</title><content type='html'>&lt;span style="color:#00cccc;"&gt;ಆಂಟಿ...ಕರೆದರೂ ಕೇಳದೇ..!&lt;/span&gt;&lt;br /&gt;ಮೊನ್ನೆ ನಮ್ಮನೆ ಹತ್ತಿರದ ಅಂಚೆಕಛೇರಿಗೆ ಹೋಗಿದ್ದೆ. ಕಚೇರಿಯಲ್ಲಿ ಒಬ್ರು ಆಂಟಿ ಇದ್ರು. ನಾನು ಅಲ್ಲೇ ನಿಂತಿದ್ದೆ. ಆವಾಗ ಒಂದು ಬೇರೆ ಆಂಟಿ ಬಂದು..ಕಚೇರಿಯಲ್ಲಿದ್ದ ಆಂಟಿ ಬಳಿ.."ಆಂಟಿ, ಇದನ್ನು ಸ್ಪೀಡ್ ಪೋಸ್ಟ್ ಮಾಡಬೇಕಾದ್ರೆ ದುಡ್ಡೆಷ್ಟು ಆಗುತ್ತೆ?" ಎಂದರು. ಎದುರಿಗಿದ್ದ ಆಂಟಿ ಕೇಳಿಸಿದರೂ, ಸುಮ್ಮನಾದರು. ನಿಂತಿರುವ ಆಂಟಿ..ಮತ್ತೊಂದು ಸಲ ಕೇಳಿದರು...ಆವಾಗ.. ಯಪ್ಪಾ..ಕುಳಿತಿದ್ದ ಕನ್ನಡಕದ ಆಂಟಿ.."ಏನಮ್ಮಾ..ನಿಮಗೆ ನಾನು ಆಂಟಿನಾ? ನಾ ಆಂಟಿ ತರ ಕಾಣ್ತೀನಾ..ಮೇಡಂ ಅನ್ನಬೇಕು ಕಣ್ರೀ..ಅನ್ನಬೇಕೇ!! ನಿಂತಿದ್ದ ಆಂಟಿ ಇರಿಸುಮುರಿಸು.."ಇಲ್ಲಾರೀ ಮೇಡಂ, ಆಂಟಿ, ಅಕ್ಕ ಅಂದ್ರೆ ಒಂದೇ ತಾನೇ? ಆಂಟಿಂತ ಕರೆದ್ರೇನಾಗುತ್ತೆ?" ಎಂದಾಗ ಕನ್ನಡಕದ ಆಂಟಿ, "ರೀ, ಡಿಫರೆನ್ಸು ಇದೆ ಕಣ್ರೀ. ಅಕ್ಕಾ ಅನ್ನದಿದ್ರೂ ಪರ್ವಾಗಿಲ್ಲ..ಮೇಡಂ ಅನ್ರೀ" ಅಂತ ತಮ್ಮ ಕೆಲಸ ಮುಂದಿವರೆಸಿದರು!! ಕನ್ನಡದ ಆಂಟಿಗೆ ಅಂದಾಜು 45 ವರ್ಷ ವಯಸ್ಸಾಗಿರಬಹುದು. ನಂಗೆ ಆವಾಗ ನೆನಪಾಗಿದ್ದು ..ಹಿರಿಯ ಸಾಹಿತಿಯೊಬ್ಬರು ಬರೆದ 'ಪ್ರತಿ ಮಾನವನೂ ಎದೆಯಾಳದಲ್ಲಿ ಯಯಾತಿಯೇ ಆಗಿರುತ್ತಾನೆ" ಎಂಬ ತೂಕದ ಮಾತು.&lt;br /&gt;&lt;br /&gt;&lt;span style="color:#00cccc;"&gt;ಶ್ ..ಹಣದ ವಿಚಾರ!&lt;/span&gt;&lt;br /&gt;"ರೀ ಹಣದ ವಿಚಾರವನ್ನೆಲ್ಲ ಫೋನಲ್ಲಿ ಮಾತನಾಡಬಾರದು ಕಣ್ರೀ..ಏನಿದ್ರೂ ಡೈರೆಕ್ಟ್ ಆಗಿ ಆಫೀಸ್ ಗೆ ಬನ್ನಿ. ಎಷ್ಟೊತ್ತಿಗೆ ಬರ್ತೀರಾ ತಿಳಿಸಿ..ನಾ ಆಫೀಸ್ ಗೆ ಬರ್ತೀನಿ. ಅಲ್ಲಿ ಬಂದು ನನ್ನತ್ರ ಮಾತನಾಡೋದೇನೂ ಬೇಡ..ಹಣ ತಂದು ನನ್ನ ಟೇಬಲ್ ನಲ್ಲಿರುವ ಫೈಲ್ ನಲ್ಲಿಟ್ಟುಕೊಂಡು ಹೋಗೋದೇ..ಹಿಂದೆ ತಿರುಗಿ ನೋಡಂಗಿಲ್ಲ. ಮರುದಿನ ಡೈರೆಕ್ಟಾಗಿ ಕೆಲಸಕ್ಕೆ ಹಾಜರಾದ್ರೆ ಸಾಕು" ..ಇದು ಹೇಳಿದ್ದು ಯಾರು?..ನಾ..ನ..ಲ್ಲ! ನಮ್ಮ ರಾಜ್ಯದ ಶಿಕ್ಷಣ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಯಂತೆ. ಅವನ ಸೈನ್ ಬಿದ್ರೆ, ನಮಗೆ ಕೆಲಸ ಸಿಗುತ್ತೆ..ಆದರೆ ಅವನಿಗೆ ಲಕ್ಷ ಲಕ್ಷ ನೀಡಬೇಕು. ಅಷ್ಟೇ. ಇತ್ತೀಚೆಗೆ ನನ್ನ ಆಪ್ತರೊಬ್ಬರ ಅಣ್ನನಿಗೆ ಉಪನ್ಯಾಸಕ ಕೆಲಸ ಸಿಕ್ತು..ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಯ ಸಹಿ ಬೇಕಿತ್ತು..ಆವಾಗ ಆತನಿಗೆ ಫೋನಲ್ಲಿ ಹೇಳಿದ್ದು ಹೀಗಂತ ನನಗೆ ಹೇಳಿದ್ರು. ಲೋಕಾಯುಕ್ತರಿಗೆ ತಿಳಿಸಿಬಿಟ್ಟು, ಹಣ ಕೊಡಕ್ಕೆ ಹೋಗು ಅಂದ್ರೆ..ಪಾಪ, ಅವ್ರು..ಬೇಡ ನಂಗೆ ಜಾಬ್ ಸಿಗುತ್ತಾ..ಜಾಬ್ ಸಿಗಲಿ ಹಣ ಹೋದ್ರು ಪರ್ವಾಗಿಲ್ಲ ಅನ್ನಬೇಕೆ!! ಹಾಗೇ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದಾರೆ ಅವ್ರು.&lt;br /&gt;&lt;br /&gt;&lt;span style="color:#00cccc;"&gt;ಓನರ್ ಕಾಟ...!&lt;br /&gt;&lt;/span&gt;ಇದು ನನ್ನ ಸಹದ್ಯೋಗಿ ಮನೆಯ ಕಥೆ. ಪಾಪ, ಮೂರು ಜನ ಹುಡುಗ್ರು ವಿಜಯನಗರದಲ್ಲಿ ಡಬಲ್ ಬೆಡ್ ರೂಂ ಇರುವ ಒಳ್ಳೆ ಮನೆ ಬಾಡಿಗೆ ತೆಗೆದುಕೊಂಡಿದ್ದಾರೆ. ಅಲ್ಲಿ ಮನೆ ಮಾಲೀಕನ ಕಾಟ..ಥೇಟ್ ಮಳೆಹನಿ ಬ್ಲಾಗ್ ಮಾಲೀಕ ಜೋಮನ್ ಗೆ ಹುಂಜಕೋಳಿ  ಕೊಟ್ಟಹಾಗೆ. ಮಲೆನಾಡಿನ ಈ ಮೂರೂ ಜನ ಹುಡುಗ್ರಿಗೆ ದೇವ್ರ ಮೇಲೆ ಭಕ್ತಿ ಜಾಸ್ತಿ. ಹಾಗಾಗಿ ಊರಿಂದ ಬರುವಾಗಲೇ ತಮ್ಮ ಬ್ಯಾಗ್ ನಲ್ಲಿ ದೇವ್ರ ಫೋಟೋಸ್ (ಕ್ಯಾಲೆಂಡರ್) ತೆಗೆದುಕೊಂಡು ಬಂದಿದ್ರು. ಅದನ್ನು ರೂಮ್ ನಲ್ಲಿಟ್ಟು ಪೂಜೆ ಮಾಡಬೇಕು...ಏನ್ ಮಾಡೋದು? ಮನೆ ಓನರ್ರು ಗುರ್ ಅಂದು ಬೇಡಪ್ಪಾ..ಮೊಳೆ ಹೊಡಿಬೇಡಿ ಅನ್ನಬೇಕೆ? ಅದಕ್ಕೆ ಈಗ ಪಾಪ ಹುಡುಗ್ರು ದಿನಾ ಬೆಳಿಗೆದ್ದು ಸ್ನಾನ ಮಾಡಿ, ಆ ದೇವ್ರ ಕ್ಯಾಲೆಂಡರನ್ನು ಗೋದ್ರೆಜ್ ನಿಂದ ತೆಗೆದು, ಲಾಕರ್ ಗೆ ನೇತಾಡಿಸಿ..ಅದಕ್ಕೆ ನಮಸ್ಕಾರ ಹೊಡೆದು ಮತ್ತೆ. ಮಡಿಚಿ ಹಾಗೇ ಬೆಚ್ಚಗೆ ಗೋದ್ರೇಜ್ ನೊಳಗೆ ಇಡ್ತಾರಂತೆ. ಅದಕ್ಕೆ ನಮ್ ಕೊಲೀಗ್ ಅನ್ತಾ ಇದ್ದ, ನಮ್ ಮನೆ ನೋಡಿದ್ರೆ ಮಠಕ್ಕೆ ಹೋದಂಗೆ ಆಗುತ್ತೆ. ಗೋಡೆಗೆ ಮೊಳೆ ಹೊಡೆಯೋಕೆ ಬಿಡಲ್ಲ..ನಾವು ಹುಡುಗ್ರು ಜೋರಾಗಿ ನಕ್ರು, ಮೊಬೈಲ್ ಜೊತೆ ಮಾತನಾಡಿದ್ರೂ..ಕೆಳಗೆ ಕೆಳಮಹಡಿಯಲ್ಲಿ ಮಾಲೀಕ ಗಂಡ-ಹೆಂಡತಿ ಇಬ್ರು ಸುಮ್ನಿರ್ರೋ ಅಂತ ಬೊಬ್ಬೆ ಹಾಕ್ತಾರೆ..! ಅಂತ. ಎಂಥ ಓನರ್ರೋ..?!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-4158074348777814749?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/4158074348777814749/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=4158074348777814749' title='11 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/4158074348777814749'/><link rel='self' type='application/atom+xml' href='http://www.blogger.com/feeds/8665227991932891524/posts/default/4158074348777814749'/><link rel='alternate' type='text/html' href='http://sharadhi.blogspot.com/2009/02/blog-post_06.html' title='ಆಂಟಿ, ಹಣ, ಓನರ್ರು..!!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>11</thr:total></entry><entry><id>tag:blogger.com,1999:blog-8665227991932891524.post-9144233445456472795</id><published>2009-02-04T20:15:00.000-08:00</published><updated>2009-02-04T22:34:32.260-08:00</updated><title type='text'>ಯಾವ ಸೀಮೆಯ ಸಂಸ್ಖತಿ...ಕಾಳಜಿ ಕಣ್ರೀ..?!</title><content type='html'>ಕಳೆದ ವಾರ ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಅದರ ಪರ-ವಿರೋಧ, ಆರೋಪ-ಪ್ರತ್ಯಾರೋಪ, ಮಹಿಳಾ ಸಂಘಟನೆಗಳ 'ಸ್ವಾತಂತ್ರ್ಯ'ದ ಕುರಿತಾದ ಹೋರಾಟ, ಮಹಿಳೆಯ ದಬ್ಬಾಳಿಕೆ-ಶೋಷಣೆ ಬಗ್ಗೆ ಕೇಳಿಬಂದ 'ಕಾಳಜಿ'ಯ ಮಾತುಗಳು..ಮಹಿಳಾ ಆಯೋಗದ ಸದಸ್ಯೆ ನಿರ್ಮಾಲಾ ವೆಂಕಟೇಶ್ ಮತ್ತು ಸಚಿವೆ ರೇಣುಕಾ ಚೌಧುರಿ, ಗಿರೀಜಾ ವ್ಯಾಸ್ ನಡುವಿನ 'ಕೋಳಿಜಗಳ', ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿ, ಬ್ಲಾಗ್ ಗಳಲ್ಲಿ ಬರುತ್ತಿರುವ 'ವಿಭಿನ್ನ' ಬರಹಗಳನ್ನು ಕಂಡಾಗ..ವ್ಯವಸ್ಥೆಯ ಕುರಿತಾಗಿ ನನ್ನೊಳಗೆ ದುಃಖದ ಛಾಯೆ ಆವರಿಸಿಬಿಡುತ್ತೆ. ದುಃಖ ಸಿಟ್ಟಾಗಿ ಮಾರ್ಪಾಡಾಗುತ್ತೆ.&lt;br /&gt;&lt;br /&gt;&lt;span style="color:#00cccc;"&gt;&lt;em&gt;ಈ ವ್ಯವಸ್ಥೆ ಯಾಕೇ ಹೀಗೇ? ....&lt;/em&gt;&lt;/span&gt;&lt;br /&gt;&lt;br /&gt;ನನಗಾಗ ಪುಟ್ಟ ವಯಸ್ಸು...ಊರ ಶಾಲೆಯ ಏಳನೇ ಕ್ಲಾಸ್ ಹುಡುಗಿ ಮೇಲೆ, ಊರಿನ ಫಟಿಂಗ ರಾಜಕಾರಣಿಯೊಬ್ಬ ಹಾಡುಹಗಲೇ ಅತ್ಯಾಚಾರ ಮಾಡಿದ್ದ..ಆ ಹುಡುಗಿಯ ಫ್ಯಾಮಿಲಿ ತುಂಬಾ ಬಡವ್ರು..ಅಷ್ಟೇ ಅಲ್ಲ, ಬಾಲಕಿಯ ಅಮ್ಮ ಆ ಫಟಿಂಗನ ಮನೆಯಲ್ಲೇ ಕೆಲಸಕ್ಕಿದ್ದರು..ಮಗಳ ಮೇಲಾದ ಅತ್ಯಾಚಾರನ ಕಣ್ಣಾರೆ ಕಂಡ, ಆ ಅಮ್ಮ ನ್ಯಾಯಕ್ಕಾಗಿ ಊರೂರು ಅಲೆದಳು..ತಾಲ್ಲೂಕಲ್ಲಿರುವ ಮಹಿಳಾ ಸಂಘಟನೆಗಳು, 'ಸ್ತ್ರೀ ಶಕ್ತಿ' ಗುಂಪುಗಳು..ಸ್ವಸಹಾಯ ಗುಂಪುಗಳಿಗೆ ಮೊರೆಹೋದರು..ನ್ಯಾಯ ಸಿಗಲೇ ಇಲ್ಲ, ಆತ ರಾವಣನಾದರೂ 'ರಾಮ'ನಂತೆ ಮೆರೆದ..ಆ ಅಮಾಯಕ ಹೆಣ್ಣಿನ ಕಣ್ಣೀರ ಒರೆಸಲು, ಪರನಿಂತು ಹೋರಾಡಲು ಯಾವ 'ಸಂಘಟನೆ'ಗಳು ಮುಂದೆ ಬರಲಿಲ್ಲ..! ಕೆಲ ವರುಷಗಳ ಹಿಂದೆ ನಾನು ಡಿಗ್ರಿಯಲ್ಲಿರುವಾಗ ಆಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು..ಆತ್ಮಹತ್ಯೆ ಯಾಕಾಯಿತು ಅನ್ನೋದು ಯಾರಿಗೂ ತಿಳಿದಿಲ್ಲ..ಅದು ಮಹತ್ವದ 'ಸುದ್ದಿ'ಯಾಗಲೂ ಇಲ್ಲ.&lt;br /&gt;&lt;br /&gt;ಕಳೆದ ವರ್ಷ ಜನವರಿ 3ರಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪಾನಮತ್ತನಾದ ಪೊಲೀಸ್ ಪೇದೆಯೊಬ್ಬ 11 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ. ಕೆಲವು ಪತ್ರಿಕೆಗಳಲ್ಲಿ ಮುಖಪುಟ ಸುದ್ದಿನೂ ಆಯಿತು..ಆತನಿಗೆ ಶಿಕ್ಷೆ: 14 ದಿನ ನ್ಯಾಯಾಂಗ ಬಂಧನ ಮತ್ತು ಸೇವೆಯಿಂದ ಅಮಾನತು!!!&lt;br /&gt;&lt;br /&gt;ಇಂಥಹ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣೆರಿವೆ..ನಮ್ಮ-ನಮ್ಮ ಊರಿನ ಪೊಲೀಸ್ ಠಾಣೆಗಳಿಗೆ ಹೋದರೆ ಮಹಿಳೆಯರ, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರಗಳ ದೊಡ್ಡ ಪಟ್ಟಿನೇ ಸಿಗುತ್ತೆ,....ಬೆಂಗಳೂರಿನ ನಗರ ಪೊಲೀಸ್ ಆಯುಕ್ತರಿಗೆ ಒಂದು ಫೋನಾಯಿಸಿ, ಕೇಳಿದರೂ ಸಾಕು...ಬನ್ನಿ ತೆಗೆದುಕೊಂಡು ಹೋಗಿ ಅಂತ ದೊಡ್ಡ ಪಟ್ಟಿನೇ ನಮ್ಮ ಮುಂದೆ ಇಡ್ತಾರೆ...ಹೌದು, ಹೆಣ್ಣಿನ ಮೇಲಾಗುವ ಶೋಷಣೆಯಲ್ಲಿ 'ಅತ್ಯಾಚಾರ'ದಂತ ಭೀಕರ ಶೋಷಣೆಗಳು ಯಾವುದಿಲ್ಲ ಎನ್ನುವುದು ನನ್ನ ಅನಿಸಿಕೆ.&lt;br /&gt;&lt;br /&gt;ಮೊನ್ನೆ ಪಬ್ ದಾಳಿಯಲ್ಲಿ ಶ್ರೀರಾಮಸೇನೆಯವರು ಹುಡುಗಿಯರನ್ನು ಎರ್ರಾಬಿರ್ರಿ ಹೊಡೆದಿದ್ದು ತಪ್ಪು...ನನಗೂ ಅದನ್ನು ನೋಡಿ ಕಣ್ಣಲ್ಲಿ ನೀರು ಬಂತು..ಛೇ! ಏನಪ್ಪಾ ಇವ್ರು ಮನುಷ್ಯರಾ..? ಅಂತ ನನ್ನೊಳಗೆ ನಿಂದಿಸಿದೆ. ಪಬ್ಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ..ಹಾಗಿದ್ದ ಮೇಲೆ ಜನ ಅಲ್ಲಿ ಹೋಗೇ ಹೋಗ್ತಾರೆ..ಕುಡೀತಾರೆ..ಕುಡಿದಾಗ ಕಿಕ್ಕೇರಿ ಕುಣೀತಾರೆ. ಯಡಿಯೂರಪ್ಪ ಹೇಳಿದಂಗೆ ಕುಡೀರಿ, ಕುಣಿಬೇಡಿ ಅಂದ್ರೆ ಕೇಳೋರು ಬೇಕಲ್ಲಾ...!!! ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಸ್ವತಃ ಯಡಿಯೂರಪ್ಪ ಅವರೇ ಕೋಲು ಹಿಡಿದು ನಿಂತರೂ, ಪರಿಸ್ಥಿತಿ ತಿಳಿಯಾಗಲ್ಲ ಬಿಡಿ. ..ಆಮೇಲೆ ಏನಾಗುತ್ತೆ ...ಯಾರಿಗೂ ಮೈ ಮೇಲೆ ಜ್ಞಾನ ಇರಲ್ಲ..ಆದ್ರೆ ಪಬ್ ಸಂಸ್ಕೃತಿ ಇಂದು ನಿನ್ನೆಯದಲ್ಲ...ಮಂಗಳೂರು ಇದಕ್ಕೆ ಹೊರತಾಗಿಲ್ಲ..ಈ ಶ್ರೀರಾಮ ಸೇನೆಯವರು 'ಸಂಸ್ಕೃತಿ' ಹೆಸರು ಇಟ್ಟುಕೊಂಡು ಹೋಗಿ ದಾಳಿ ಮಾಡಿದ್ದು ಖಡಾಖಂಡಿತವಾಗಿಯೂ ತಪ್ಪು. ಈ ರೀತಿ ದಾಳಿ ನಡೆಸಿ, ಎರ್ರಾಬಿರ್ರೀ ಹೊಡೆಯೋದನ್ನು ವಿರೋಧಿಸಲೇಬೇಕು... ವಿರೋಧಿಸೋಣ. ನಾನೂ ವಿರೋಧಿಸುತ್ತೇನೆ..&lt;br /&gt;&lt;br /&gt;ಆದರೆ ನನ್ನ ಪ್ರಶ್ನೆ ಅದಲ್ಲ....&lt;br /&gt;&lt;br /&gt;ಪಬ್ ದಾಳಿ ನಡೆಯಿತು..ಹುಡುಗೀರನ ಹೊಡೆದ್ರು ಅಂತೇಳಿ ದೆಹಲಿಯಿಂದ ಮಹಿಳಾ ಆಯೋಗವೇ ಬಂದು ಮಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಹೋಗಿ ವಿಚಾರಿಸಿತ್ತು....ರೇಣುಕಾ ಚೌಧುರಿ ಅವರು ದೆಹಲಿಯ ತಮ್ಮ ಕುರ್ಚಿನಲ್ಲೇ ಕುಳಿತು 'ತಾಲೀಬಾನೀಕರಣ' ಅಂದ್ರು..ಮಂಗಳೂರಿನಲ್ಲಿ ಮಹಿಳಾ ಸಂಘಟನೆಗಳು, ಮನೆಯಲ್ಲಿ ಕುಳಿತು ಆರಾಮವಾಗಿ ಬೀಡಿ ಕಟ್ಟುವ ಹೆಂಗಸರು ಕೂಡ&lt;span style="color:#00cccc;"&gt;&lt;em&gt;.."ಇದು ದೌರ್ಜನ್ಯ, ಇದು ಸ್ವಾತಂತ್ರ್ಯಕ್ಕೆ ಧಕ್ಕೆ, ನಮ್ಮ ಹಕ್ಕುಗಳು ನಮಗೆ ಬೇಕೇ ಬೇಕು, ಸೇನೆಯವರನ್ನು ಹಿಡಿಯಿರಿ..ಶಿಕ್ಷಿಸಿ, ಇಂಥ ಶೋಷಣೆಗಳು ಭವಿಷ್ಯಕ್ಕೆ ಅಪಾಯಕಾರಿ.."&lt;/em&gt;&lt;/span&gt; ಎಂದು ಬೊಬ್ಬಿಟ್ಟ ಇವರ ಕಾಳಜಿಗೆ ಮೆಚ್ಚಲೇಬೇಕು..ಹೌದು, ಬೇಕೇ ಬೇಕು ಇಂಥ ಕಾಳಜಿ..ಮನೆಯಲ್ಲಿ ಕುಳಿತಿರುವ ಹೆಂಗಸರಲ್ಲೂ ಜಾಗೃತಿ ಮೂಡಲೇಬೇಕು..ಒಪ್ಪಿಕೊಳ್ಳೋಣ..ನಮ್ಮ ಮನೆ ಹುಡುಗಿರಿಗೆ ಹಾಗೇ ಹೊಡೆದ್ರೆ ತಡೆದುಕೊಳ್ಳಕ್ಕೆ ಆಗುತ್ತಾ..?! ಅದ್ಸರಿ...&lt;br /&gt;&lt;br /&gt;ಆದರೆ, ನಮ್ಮೂರಲ್ಲಾದ ಪುಟ್ಟ ಬಾಲಕಿಯ ಅತ್ಯಾಚಾರ, ಹಾಸನದಲ್ಲಿ ಪೊಲೀಸ್ ಪೇದೆಯಿಂದಲೇ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಡೆದ ಅತ್ಯಾಚಾರ, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರಿಂದಲೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳು...ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ 'ರಾರಾಜಿಸಿವೆ'.ಇಂಥ ಪ್ರಕರಣಗಳು ನಡೆದಾಗ ಈ ಕಾಳಜಿಯುಳ್ಳ ಸಂಘಟನೆಗಳು ಎಲ್ಲಿ ಸತ್ತುಹೋಗಿದ್ದವೆ? ಹಿಂದೂ ಹುಡುಗೀರ ರಕ್ಷಣೆ ಬಗ್ಗೆ ಮಾತನಾಡುವ ಶ್ರೀರಾಮ ಸೇನೆಯವರಿಗೆ ಸಮಾಜದಲ್ಲಿ ಹೆಣ್ಣುಮಕ್ಕಳ..ಮೇಲೆ ಅದರಲ್ಲೂ ಬಡಹೆಣ್ಣುಮಕ್ಕಳ ಮೇಲೆ ನಡೆಯುತ್ತ್ತಿರುವ ಇತರ ಶೋಷಣೆಗಳು ಕಣ್ಣಿಗೆ ಕಾಣಲ್ಲವೇ? ಅತ್ಯಾಚಾರ ಮಾಡಿರುವುದು ಸಂಸ್ಕೃತಿಗೇಕೆ, ಹೆಣ್ಣುಮಗಳೊಬ್ಬಳ ಬದುಕನ್ನೇ ಕಿತ್ತುಕೊಂಡ ಅಮಾನವೀಯತೆ ಅಲ್ಲವೇ? ಯಾವ ಸೀಮೆಯ ಸಂಸ್ಕೃತಿ ಬಗ್ಗೆ ಮಾತನಾಡುತ್ತಿದ್ದೀರಿ ಕಣ್ರೀ? ಮಹಿಳಾ ಪರ ಸಂಘಟನೆಗಳು ಇಷ್ಟೊಂದು ಬೊಬ್ಬಿಡುತ್ತಲ್ಲಾ...ತಮ್ಮ ಜನ್ಮದಲ್ಲೂ ಮಂಗಳೂರುನ್ನು ಕಾಣದೆ..ದೆಹಲಿಯಲ್ಲಿ ಕುಳಿತು ಮಂಗಳೂರು ಪಬ್ ದಾಳಿ , ಹುಡುಗೀರ ಮೇಲೆ ಶೋಷಣೆ ನಡೆದಿದೆ ಎಂದು ಬೊಬ್ಬಿಡುವವವರು ಜೀವನಾದಲ್ಲಿ ಒಂದೇ ಒಂದು ಬಾರಿಯಾದರೂ, ಮಂಗಳೂರಿನ ಒಳಹೊಕ್ಕು ನೋಡಿ..&lt;br /&gt;&lt;br /&gt;ನಮ್ಮ ಸುತ್ತಮುತ್ತ 'ಅತ್ಯಾಚಾರ'ದಂಥ ಪ್ರಕರಣಗಳು ನಡೆದಾಗ ಯಾಕೆ ಬೊಬ್ಬಿಡುವುದಿಲ್ಲ..ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಸಮಾಜದಲ್ಲಿ ಅವಳಿಗೆ ಯಾವ ಸ್ಥಾನ ಇದೆ,..ಅಮಾಯುಕಳಂತೆ ಸಹಿಸಿಕೊಂಡ ಹೆಣ್ಣು ಜೀವ .... ಅವಳು ಶೀಲ ಕಳಕೊಂಡವಳು,..ಅನುಮಾನ...ಇಡೀ ಸಮಾಜ ಅವಳನ್ನು ಅಸ್ಪೃಶ್ಯಳಂತೆ ದೂರವಿಡುತ್ತದೆ. ಅವಳ ಇಡೀ ಜೀವನ ನರಕಯಾತನೆ ಅನುಭವಿಸುತ್ತಾಳೆ. ಇದು ಯಾರ ಗಮನಕ್ಕೂ ಬರಲ್ಲವೇ? ಅದು ಶೋಷಣೆ ಅಲ್ವೇ? ಯಾಕೆ..ಮಾಧ್ಯಮಗಳಲ್ಲಿ ಸುದ್ದಿಯಾಗಲಿಲ್ಲ..ಹಾಗೇ ನಮಗೆ ತಿಳಿದೇ ಇಲ್ಲ ಅಂತೀರಾ..? ತಾಕತ್ತಿದ್ದರೆ ಈ 'ಸಂಘಟನೆ'ಗಳು ಸ್ವಯಂ ಕಾಳಜಿಯಿಂದ ಎಲ್ಲಿ? ಎಂಥ ಶೋಷಣೆಗಳು ನಡೆಯುತ್ತಿವೆ..ಎನ್ನುವುದನ್ನು ಕಂಡುಹಿಡಿದು ಬೀದಿಗಿಳಿದು ಈ ವಿರುದ್ಧ ಹೋರಾಟಕ್ಕೆ ನಿಲ್ಲಿ...ಏಕಂದ್ರೆ ಬಡವರಿಗೆ ದೆಹಲಿಗೆ ಅಥವಾ ಬೆಂಗಳೂರಿಗೆ ಬಂದು ಮಹಿಳಾ ಆಯೋಗ ಕಾಣುವ ತಾಕತ್ತಿಲ್ಲ..ಹಾಗೇ ಮಾಡಿದರೆ ಒಪ್ಪೊತ್ತಿನ ಊಟವನ್ನೂ ಕಳೆದುಕೊಳ್ಳಬೇಕಾಗುತ್ತದೆ..&lt;br /&gt;ಇದು ಯಾಕೆ ಸಂಸ್ಕೃತಿ ಬಗ್ಗೆ ಮಾತಾಡುವ ಶ್ರೀರಾಮ ಸೇನೆ? ಅಥವಾ 'ಸ್ವಾತಂತ್ರ್ಯ'ದ ಕುರಿತು ಮಾತನಾಡುವ ಮಹಿಳಾ ಸಂಘಟನೆಗಳ ಗಮನಕ್ಕೆ ಬಂದಿಲ್ಲ?&lt;br /&gt;&lt;br /&gt;ಏನಪ್ಪಾ..ಹುಡುಗಿಯಾಗಿ ಇವಳು ಹೀಂಗಾ ಬರೆಯೋದು? ಅಂತ ಅಂದುಕೊಂಡರೂ ಪರ್ವಾಗಿಲ್ಲ..ಒಂದು ಹೆಣ್ಣಾಗಿ ನನಗನಿಸಿದ್ದು .ನನ್ನ ನೋವನ್ನು ಇಲ್ಲಿ ಹಂಚಿಕೊಂಡೆ. ನಾನು ಹೇಳ್ತಾರೋದು ತಪ್ಪಾ..?!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-9144233445456472795?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/9144233445456472795/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=9144233445456472795' title='25 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/9144233445456472795'/><link rel='self' type='application/atom+xml' href='http://www.blogger.com/feeds/8665227991932891524/posts/default/9144233445456472795'/><link rel='alternate' type='text/html' href='http://sharadhi.blogspot.com/2009/02/blog-post.html' title='ಯಾವ ಸೀಮೆಯ ಸಂಸ್ಖತಿ...ಕಾಳಜಿ ಕಣ್ರೀ..?!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>25</thr:total></entry><entry><id>tag:blogger.com,1999:blog-8665227991932891524.post-2822375331238835834</id><published>2009-01-23T22:10:00.000-08:00</published><updated>2009-01-23T23:27:08.034-08:00</updated><title type='text'>ನಮ್ಮೂರಲ್ಲೊಂದು 'ಟಾಕೀಸಲ್ಲ', ಬರೇ 'ಗುಲಾಬಿ'..!</title><content type='html'>ನಮ್ಮೂರ ಶೇಷಮ್ಮಕ್ಕ ಅಂದ್ರೆ ಅಕ್ಕರೆ, ಪ್ರೀತಿ. ನಮ್ಮನೆಯಿಂದ ಮೂರ್ನಾಲ್ಕು ಮೈಲಿ ನಡೆದರೆ ಶೇಷಮ್ಮಕ್ಕನ ಮನೆ. ೫೫ ದಾಟಿರುವ ಆಕೆ ಅತ್ತ ಅಜ್ಜಿಯೂ ಅಲ್ಲ, ಇತ್ತ ಆಂಟಿಯೂ ಅಲ್ಲ. ಕೂದಲೂ ನರೆತರೂ , ಅರ್ಧಡಜನ್ ಗಿಂತ ಹೆಚ್ಚು ಮಕ್ಕಳಿದ್ದರೂ, ಮೊಮ್ಮಕ್ಕಳದ್ರೂ ಅವಳದು ಇನ್ನೂ ಹರೆಯದ ಉತ್ಸಾಹ. ಶೇಷಮ್ಮಕ್ಕ ಅಂದ್ರೆ ಊರಿಗೆಲ್ಲಾ ಪ್ರೀತಿ. ತಮ್ಮ ಮಕ್ಕಳಂತೆ ಊರವರನ್ನೂ ತುಂಬಾನೇ ಪ್ರೀತಿಸುವ ವಿಶಾಲ ಹೃದಯ ಅವಳದ್ದು. ಅವಳಿಗೆ ಏಳು ಜನ ಮಕ್ಕಳಲ್ಲಿ ನಾಲ್ಕು ಹೆಣ್ಣು ಮತ್ತು ಮೂರು ಗಂಡು. ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಟ್ಟಾಗಿದೆ, ಕೊನೆಯವಳು ಬಾಕಿ..ಗಂಡು ಮಕ್ಕಳೆಲ್ಲಾ ಹೊರಗಡೆ ಒಳ್ಳೇ ಕೆಲ್ಸದಲ್ಲಿದ್ದಾರೆ.&lt;br /&gt;&lt;br /&gt;ನಾನು ಊರಿಗೆ ಹೋದರೆ ಶೇಷಮ್ಮಕ್ಕನ ಮನೆಗೆ ಹೋಗೋದನ್ನು ಮರೆಯಲ್ಲ. ನಾನು ಬರ್ತೀನಿ ಅಂದ್ರೆ ಸಾಕು ರೊಟ್ಟಿ ಮತ್ತು ಮೀನು ಸಾರು ಮಾಡಿ ಕಾಯೋಳು ಶೇಷಮ್ಮಕ್ಕ. ಬಟ್ಟಲು ತುಂಬಾ ಪ್ರೀತಿನ ನೀಡೋಳು. ಆಕೆಯ ಅಮ್ಮನ ಮಮತೆಯನ್ನು ಮನತುಂಬಾ ತುಂಬಿಸಿಕೊಳ್ಳೋ ಹಂಬಲ ನನ್ನದು. ಕಳೆದ ಸಲ ಊರಿಗೆ ಹೋದಾಗ ಅವಳ ಮನೆಗೆ ಹೋಗಲು ಮರೆಯಲಿಲ್ಲ. ಒಂದು ಮಟಮಟ ಮಧ್ಯಾಃಹ್ನ ಶೇಷಮ್ಮಕ್ಕನ ಮನೆಗೆ ಹೋದೆ. ನಾನು ಹೋಗಿದ್ದೇ ತಡ..ದೊಡ್ಡ ಚೊಂಬಿನಲ್ಲಿ ನೀರು ತಕೊಂಡು ಬಂದು ನೆಂಟರಿಗೆ ಮನೆ ಒಳಗೆ ಹೋಗುವಾಗ ನೀರು ಕೊಡ್ತಾರಲ್ಲಾ..ಹಾಗೇ ನೀರು ಕೊಟ್ಟು ನನ್ನ ಬರಮಾಡಿಕೊಂಡಳು. ಮನೆ ನೋಡಿದರೆ ಎಂದಿನಂತೆ ಇರಲಿಲ್ಲ. ಎದುರಿನ ಚಾವಡಿಯಲ್ಲಿ ದೊಡ್ಡ ಸೋನಿ ಟಿವಿ ಮಾತಾಡುತ್ತಾ ಕುಳಿತಿತ್ತು. ಪದೇ ಪದೇ ಬೊಬ್ಬಿಡುವ ಫೋನ್ ಕೂಡ ಬಂದಿದೆ. ಚಿಕ್ಕಮಗಳು ಕಾಣಿಸಲಿಲ್ಲ..ಅವಳೂ ಯಾವುದೇ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಳೆ. ನಾನು ಹೋದಾಗ ಶೇಷಮ್ಮಕ್ಕ ಒಬ್ಬಳೇ ಕುಳಿತು ಟಿವಿ ನೋಡುತ್ತಾ, ತನ್ನಷ್ಟಕ್ಕೆ ನಗುತ್ತಾ, ಖುಷಿಪಡುತ್ತಾ, ಆರಾಮವಾಗಿ ಕಾಲುಚಾಚಿ ಈಜಿ ಚಯರ್ ನಲ್ಲಿ ಕುಳಿತಿದ್ದಳು...ಥೇಟ್ ಒಂದೇ ಸಲ ನಂಗೆ ಕಾಸರವಳ್ಳಿಯವರ 'ಗುಲಾಬಿ ಟಾಕೀಸಿ'ನ ಗುಲಾಬಿಯ ಹಾಗೇ. ..&lt;br /&gt;&lt;br /&gt;ಮೀನು ಸಾರು ಮತ್ತು ರೊಟ್ಟಿನೂ ರೆಡಿಯಾಗಿತ್ತು. ಆವಾಗ ಅವಳು ನಾನು ಹೇಗಿದ್ದೇನೆ? ಬೆಂಗಳೂರು ಹೇಗಿದೆ? ಕೆಲಸ ಹೇಗಾಗುತ್ತಿದೆ? ಎನ್ನುವ ಮಾಮೂಲಿ ಪ್ರಶ್ನೆಗಳ ಸುರಿಮಳೆ ಗೈಯಲಿಲ್ಲ. ಬೆಂಗಳೂರಿನಲ್ಲಿ ಅಂಬರೀಷ್ ಕಾಣಕ್ಕೆ ಸಿಗ್ತಾನಾ? ವಿಷ್ಣುವರ್ಧನ್ ಸಿಗ್ತಾನಾ? ಶ್ರುತಿ,ಶಶಿಕುಮಾರ್ ಸಿಗ್ತಾರಾ? ಅಂತ..ಯಪ್ಪಾ..ನಾನು ಟೋಟಲೀ ಕನ್ ಫ್ಯೂಸ್! ನನ್ನ ಉತ್ತರಕ್ಕೂ ಕಾಯದೆ, ಅಂಬರೀಷ್ , ವಿಷ್ಣುವರ್ಧನ್ ಸಿನಿಮಾ ಭಾಳ ಇಷ್ಟ..ಶ್ರುತಿಯ ಅಳುಮುಂಜಿ ಸಿನಿಮಾ ನೋಡಿದಾಗ..ಕರುಳು ಕಿತ್ತು ಬರುತಂತೆ...ಅವಳು ಸೀರೆ, ಲಂಗಧಾವಣಿಯಲ್ಲೇ ಇರ್ತಾಳಂತೆ..ಅರ್ಧಂಬರ್ಧ ಡ್ರೆಸ್ ಹಾಕೋಲ್ಲಂತೆ..ಹಾಗಾಗಿ ಭಾಳ ಇಷ್ಟ ನೋಡೋಕೆ" ಅಂತ ಒಂದೇ ಉಸಿರಿಗೆ ಹೇಳಿಬಿಟ್ಟಾಗ ಮೂಗಿನ ಮೇಲೆ ಬಂದು ನಿಂತಿದ್ದ ನನ್ನ ಬಂಪರ್ ಕೋಪ ಕೂಡ ಕರಗಿ ತಣ್ಣಗಾಗಿ ಹೋಗಿತ್ತು. ಆಕೆಯ ಮುಗ್ಧ, ಪ್ರಾಮಾಣಿಕ ಮಾತು..ಅದನ್ನು ಹೇಳೋ ಸ್ಟೈಲ್ ಹಾಗಿತ್ತು. ಅವಳಿಗೆ ಕುತೂಹಲ ಅಂದ್ರೆ..ಈ ನಟ-ನಟಿಮಣಿಯರೆಲ್ಲಾ ಬೆಂಗಳೂರಲ್ಲೇ ಇರ್ತಾರೆ..ಅಂತ ಮಕ್ಕಳು ಹೇಳಿರ್ತಾರೆ..ಹಾಗೇ ನಾನು ಬೆಂಗಳೂರಿನಲ್ಲಿ ಇರೋದ್ರರಿಂದ ಊರಲ್ಲಿದ್ದ ಹಾಗೇ ಅಕ್ಕ-ಪಕ್ಕನೇ ಇರ್ತಾರೆ..ಅಂಥ ಅವಳ ಮುಗ್ಧ ನಂಬಿಕೆ!.ಆಮೇಲೆ ಅವಳಿಗೆಲ್ಲಾ ವಿವರಿಸಿ ಹೇಳೋವಷ್ಟರಲ್ಲಿ..ಬಟ್ಟಲು ತುಂಬಾ ಹಾಕಿಕೊಟ್ಟ ಮೀನುಸಾರು, ರೊಟ್ಟಿ ಖಾಲಿಯಾಗಿ..ತಲೆನೂ ಖಾಲಿ ಖಾಲಿ ಅನಿಸಿ ಇನ್ನೊಂದು ಬಟ್ಟಲು ರೊಟ್ಟಿ ತಿನ್ನುವ ಮಟ್ಟಕ್ಕೆ ಬಂದು ತಲುಪಿದ್ದೆ ನಾನು. ಪಾಪ! ಶೇಷಮ್ಮಕ್ಕ ಒಬ್ಬಳೇ ಮನೇಲಿರ್ತಾಳಂತ ಮಕ್ಕಳು ಟಿವಿ ತಂದಿದ್ದರು..ಬೋರ್ ನಿವಾರಿಸೋದಕ್ಕೆ..ಇಳಿವಯಸ್ಸಿನತ್ತ ಸಾಗೋ ಒಂಟಿ ಜೀವಕ್ಕೆ ಕಂಪನಿ ಕೊಡಾಕೆ!!!&lt;br /&gt;&lt;br /&gt;ಇಷ್ಟಕ್ಕೂ ನಂಗೆ ಈ ಶೇಷಮ್ಮಕ್ಕ ನೆನಪಾಗಿದ್ದು ಮೊನ್ನೆ ಗುರುವಾರ 'ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಪ್ರದರ್ಶನಗೊಂಡ ಕಾಸರವಳ್ಳಿಯವರ 'ಗುಲಾಬಿ ಟಾಕೀಸ್' ಎಂಬ ಒಳ್ಳೆ ಸಿನಿಮಾನ ನೋಡಿದಾಗಲೇ! ನಗರ ಎಷ್ಟೇ ಬದಲಾಗುತ್ತಾ ಹೋದರೂ, ಹಳ್ಳಿಯಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಎಂದಿಗೂ ಬದಲಾಗಿಲ್ಲ..ಅದೇ ಕಾರಣದಿಂದ ಹಳ್ಳೀನ ಇನ್ನೂ ನಾವು ಪ್ರೀತಿಯಿಂದ ಅಪ್ಪಿಕೊಳ್ತಿವಿ ಅನಿಸುತ್ತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2822375331238835834?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2822375331238835834/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2822375331238835834' title='17 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2822375331238835834'/><link rel='self' type='application/atom+xml' href='http://www.blogger.com/feeds/8665227991932891524/posts/default/2822375331238835834'/><link rel='alternate' type='text/html' href='http://sharadhi.blogspot.com/2009/01/blog-post_23.html' title='ನಮ್ಮೂರಲ್ಲೊಂದು &apos;ಟಾಕೀಸಲ್ಲ&apos;, ಬರೇ &apos;ಗುಲಾಬಿ&apos;..!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>17</thr:total></entry><entry><id>tag:blogger.com,1999:blog-8665227991932891524.post-2924655105916022144</id><published>2009-01-15T02:22:00.000-08:00</published><updated>2009-01-17T03:11:46.399-08:00</updated><title type='text'>ಅಂಚೆಯಣ್ಣಂದಿರ ಬದುಕು-ಭಾವ...</title><content type='html'>&lt;p&gt;ಎಂಥ ಗೊತ್ತುಂಟಾ? ಈ ಬಾರಿ ನಮ್ಮೂರ ಪೋಸ್ಟ್ ಮ್ಯಾನ್ಗಳ ಕುರಿತು ಬರೆಯೋಣಾಂತ. ನಾನು ಒಂದನೇ ಕ್ಲಾಸಿನಿಂದ ಹತ್ತನೇ ಕ್ಲಾಸು ತನಕ ನಮ್ಮೂರಲ್ಲೇ ಓದಿದ್ದು. ಆವಾಗ ಪೋಸ್ಟ್ ಮ್ಯಾನ್ಗಳು ನಮ್ಮ ಕ್ಲಾಸಿಗೆ ಬಂದು ಪತ್ರ ಹಂಚುತ್ತಿದ್ದರು. ಮಧ್ಯಾಹ್ನ ೧೨ ರಿಂದ ೧ ಗಂಟೆಯೊಳಗೆ ಪೋಸ್ಟ್ಮ್ಯಾನ್ ಕ್ಲಾಸಿನಲ್ಲಿ ಬಂದು ಪೋಸ್ಟ್ ಪೋಸ್ಟ್....ಎನ್ನುತ್ತಿದ್ದರು. ನಾವೆಲ್ಲ ನಮ್ಮನೆಗೆ ಪೋಸ್ಟ್ ಇದೆಯಾ? ಯಾರದು ಇರಬಹುದು? ಯಾರಿಗಿರಬಹುದು...ಹೀಗೇ ಕುತೂಹಲಭರಿತ ಪ್ರಶ್ನೆಗಳೊಂದಿಗೆ ಚಿಲಿಪಿಲಿಗುಟ್ಟುವ ಹಕ್ಕಿಗಳಂತೆ &lt;span class=""&gt;ಕೈ-ಕಾಲು ಅಲ್ಲಾಡಿಸಕ್ಕೂ ಬಿಡದೆ ಪೋಸ್ಟ್ &lt;/span&gt;ಮ್ಯಾನ್ ಶೀನಪ್ಪಣ್ಣ ನನ್ನು ಸುತ್ತುವರಿಯುತ್ತಿದ್ದೇವು. ತರಗತಿ ಮುಂದೆ ನಿಂತು ಹೆಸರು, ಮನೆ, ವಿಳಾಸ ಕೂಗಿ ಹೇಳುವಾಗ ಪತ್ರ ತೆಗೆದುಕೊಳ್ಳಲು ತಾ ಮುಂದೆ-ತಾ ಮುಂದೆ ಎನ್ನುವ ಸರದಿ ನಮ್ಮದು. ನನ್ನ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಕುಸುಮನ ಮನೆಗೆ ಹೆಚ್ಚಾಗಿ ಪತ್ರಗಳು ಬರುತ್ತಿದ್ದರಿಂದ ಅವಳಿಗೆ ಸ್ವಲ್ಪ ಹೆಮ್ಮೆ. ಪ್ರತಿ ಕ್ಲಾಸಿಗೂ ಹೋಗಿ ಪೋಸ್ಟಮ್ಯಾನ್ ಶೀನಪ್ಪಣ್ಣ ಪತ್ರ ವಿತರಿಸಿ ಬರುವಾಗ ತಡವಾಗುತ್ತಿತ್ತು. ಆಮೇಲೆ ಮುಖ್ಯವಾದ ಪತ್ರಗಳನ್ನು ಹಿಡಿದುಕೊಂಡು ತಮ್ಮ ಹಳೇ ಸೈಕಲ್ ತುಳಿಯುತ್ತಾ ಮುಂದೆ ಸಾಗೋ ಶೀನಪ್ಪಣ್ಣನನ್ನು ನೋಡೋದೇ ಖುಷಿ. ಶಾಲೆಯ ಹೊರಗಡೆ ಸೈಕಲ್ ನಿಲ್ಲಿಸಿ ಒಂದು ಕ್ಲಾಸ್ ರೂಂಗೆ ಹೊಕ್ಕರೆ,  ಮತ್ತೊಂದು ಕ್ಲಾಸಿನ ಮಕ್ಕಳಿಗೆ ಅವರ ಸೈಕಲ್ ರಿಪೇರಿ ಮಾಡೋದೇ ಕೆಲಸ. ಹಾಗಾಗಿ ಅವರ ಸೈಕಲ್ ಗೆ ಬೆಲ್ ಕೂಡ ಇರಲಿಲ್ಲ. ನಮ್ಮ ಕ್ಲಾಸಿನ ಕುಸುಮಾಧರ ಹ್ಯಾಂಡಲ್ ಮುರಿದಿದ್ದು ಈಗಲೂ ನೆನಪಿದೆ.&lt;/p&gt;&lt;p&gt;ಇನ್ನೊಬ್ಬ ಪೋಸ್ಟ್ ಮ್ಯಾನ್ ಮೋನಪ್ಪಣ್ಣ. ನಮ್ಮ ಮನೆ ಕಡೆ ಬರುವವರು ಮೋನಪ್ಪಣ್ಣ. ನಾನು ಹುಟ್ಟಿದಂದಿನಿಂದಲೂ ನಾನು ಅವರನ್ನೇ ನೋಡುತ್ತಿದ್ದೇನೆ. ಈಗಲೂ ಮೋನಪ್ಪಣ್ಣ ಹಾಗೇ ಇದ್ದಾರೆ ಗುಂಡುಗುಂಡಾಗಿ..ಅದೇ ಬಣ್ಣ ಮಾಸಿದ  ಹಳೆಯ ಸೈಕಲ್, ಮದುವೆಯಾಗಿ ಮಕ್ಕಳಾದ್ರೂ ಪಟಪಟಾಂತ ಹೊಲ-ಗದ್ದೆ ದಾಟಿ, ಅದೇ ಯುವ ಉತ್ಸಾಹದಿಂದ ಬಿಸಿಲು, ಮಳೆಗಾಳಿ, ಚಳಿ ಇದ್ಯಾವುದನ್ನೂ ಲೆಕ್ಕಿಸದೆ ಪತ್ರ ರವಾನೆ ಮಾಡ್ತಾರೆ. ಆದ್ರೆ ಅವರಿಗೆ ಸೈಕಲ್ ಒಂದು ನೆಪ ಅಷ್ಟೇ..ಅರ್ಧ ದಾರಿವರೆಗೆ ಸೈಕಲ್ ನಲ್ಲಿ ಹೋಗಬಹುದು..ಆಮೇಲೆ ಬರೀ ಕಾಲ್ನಡಿಗೆ. ಸೂರ್ಯೋದಯದ ಸಮಯದಲ್ಲಿ ಎದ್ದು ಈ ಪೋಸ್ಟ್ ಮ್ಯಾನ್ ಗಳು ಸೂರ್ಯಾಸ್ತವಾದರೂ ಮನೆಗೆ ಮರಳುವುದು ಗ್ಯಾರಂಟಿ ಇಲ್ಲ. ಯಾಕಂದ್ರೆ ಪತ್ರ ಹಂಚಿ ಮುಗಿದಿರುವುದಿಲ್ಲ.  ಸಿಗುವ ಸರ್ಕಾರದ ಪುಡಿಗಾಸಿಗೆ ಇವರ ಪ್ರಾಮಾಣಿಕ ಕೆಲಸ ನೋಡಿದಾಗ ಮನಸ್ಸು ಅಯ್ಯೋ ಅನಿಸುತ್ತೆ.  ಸಂಜೆಯಾಗುತ್ತಿದ್ದಂತೆ ಮುಖ ಕಪ್ಪಿಟ್ಟುಕೊಂಡು, &lt;em&gt;&lt;span style="color:#00cccc;"&gt;"ಎಂಚಿನ ಮಾರಾಯ್ರೆ ಈ ಬೇಲೆ ಏರ್ ಲಾ ಮಲ್ಪಯೆರ್(ಎಂಥದ್ದು ಮಾರಾಯ್ರೆ..ಈ ಕೆಲಸ ಯಾರೂ ಮಾಡಲಾರರು)&lt;/span&gt;&lt;/em&gt; " ಅನ್ತಾರೆ. &lt;/p&gt;&lt;p&gt;ಕಲಾಂಜೀ ರಾಷ್ಟ್ರಪತಿಯಾಗಿದ್ದಾಗ ಒಂದು ಬಾರಿ ದೇಶದ ಬೇರೆ ಬೇರೆ ಕಡೆಯ 150ಕ್ಕೂ ಹೆಚ್ಚು ಪೋಸ್ಟ್ ಮ್ಯಾನ್ ಗಳನ್ನು ಮನೆಗೆ ಕರೆಸಿಕೊಂಡಿದ್ದರಂತೆ. ಹಳ್ಳಿಯಲ್ಲಿ ತೆವಳುತ್ತಾ, ನಡೆಯುತ್ತಾ, ಸೈಕಲ್ ತುಳಿಯುತ್ತಾ ಪತ್ರವಿತರಿಸುವ ಪೋಸ್ಟ್ ಮ್ಯಾನ್ಗಳಿಗೆ ಹಳ್ಳಿ ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಅವರ ಕುರಿತು ಮಾತನಾಡಿದ ಕಲಾಂ, "ನೀವು ನಿಮ್ಮ&lt;span class=""&gt; &lt;span class=""&gt; ಜನ್ಮದಲ್ಲಿ ನಯಾಪೈಸೆ ಲಂಚ ಮುಟ್ಟಿದವರಲ್ಲ. ನಿಯತ್ತಾಗಿ ಕೆಲಸ ಮಾಡಿದವರು. &lt;span style="color:#00cccc;"&gt;&lt;em&gt;ನೀವು ಈ ದೇಶಕ್ಕೆ ಸಲ್ಲಿಸಿದ ಸೇವೆ ಅಗಾಧವಾದುದು. ಅದಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಕ್ಕಿಲ್ಲದಿರಬಹುದು. ಆದರೂ ನೀವು ಅದಕ್ಕೆ ತಲೆಕೆಡಿಸಿಕೊಳ್ಳದೇ ಕರ್ತವ್ಯವನ್ನು ಕಡೆಗಣಿಸಿದವರಲ್ಲ. ಮಳೆಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ ನೀವೆಂದೂ ಕೆಲಸಕ್ಕೆ ನೆಪ ಹೇಳಿದವರಲ್ಲ. ನಿಮ್ಮ ಕರ್ತೃತ್ವ ಶಕ್ತಿಗೆ ಶರಣೆಂಬೆ"&lt;/em&gt;&lt;/span&gt; ಎಂದರಂತೆ. &lt;/span&gt;&lt;/span&gt;&lt;span class=""&gt;"&lt;span style="color:#00cccc;"&gt;&lt;em&gt;ಈಗ ನಿಮ್ಮ ವೃತ್ತಿಯೇ ಅವಸಾನದ ಅಂಚಿನಲ್ಲಿದೆ. ತಂತ್ರಜ್ಞಾನ ಮುಂದುವರಿದಂತೆ  ಅಂಚೆ ಇಲಾಖೆಯನ್ನೇ ರದ್ದುಮಾಡಬಹುದು. 2020ರ ಹೊತ್ತಿಗೆ ಅಂಚೆ ಇಲಾಖೆಯನ್ನು ರದ್ದು ಮಾಡಬಹುದಾದ ಸ್ಥಿತಿ ನಿರ್ಮಾಣವಾಗಬಹುದು. ಇದು ಅನಿವಾರ್ಯ. ಇದು ಮುಪ್ಪಿನಲ್ಲಿ ಬೇಸರದ ಸಂಗತಿಯಾಗಿ ಕಾಡಬಾರದು.  ಆಗ ಅಂಚೆ ಕಚೇರಿಯನ್ನು ಮಾಹಿತಿ ಕೇಂದ್ರವಾಗಿ ಪರಿವರ್ತಿಸಬೇಕಾಗುತ್ತದೆ. ಅದೇನೇ ಇರಲಿ ನಿಮ್ಮ ಸೇವೆ ಅನುಪಮ. ನಿಮ್ಮ ಕೆಲಸವನ್ನು ನಾ ಬೇರೆಯವರಿಗೆ ಹೋಲಿಸುವುದಾದರೆ ಅದು ಸೈನಿಕರಿಗೆ ಮಾತ್ರ"&lt;/em&gt;&lt;/span&gt; ಎಂದಾಗ ಅಂಚೆಯಣ್ಣರ ಕಣ್ಣಲ್ಲಿ ಖುಷಿಯ ಭಾಷ್ಪ ತುಂಬಿತ್ತಂತೆ. &lt;/span&gt;&lt;/p&gt;&lt;p&gt;&lt;span class=""&gt;ಕಲಾಂಜೀ ಹೇಳಿದ ಮಾತು ನಿಜವಾಗುವ ದಿನ ಬಹುದೂರವಿಲ್ಲ ಎಂದನಿಸುತ್ತೆ. ಪ್ರತಿಯೊಂದಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿದ್ದೇವೆ. ಇದೇನು ತಪ್ಪಲ್ಲ..ಆದರೆ ಅಂಚೆಯಣ್ಣಂದಿರ ಬದುಕು ಏನಾದೀತು ಅನ್ನೋದೇ ಕಾಡುವ ಪ್ರಶ್ನೆ.  ಹೆಚ್ಚೇನೂ ಹೇಳಲಾರೆ..ನಿಮ್ಮೂರಿನ ಅಂಚೆಯಣ್ಣರ ಕುರಿತು ನೆನಪಾದರೆ ಓದುವ ಜೊತೆಗೆ ಹಂಚಿಕೊಳ್ಳಿ..&lt;/span&gt;&lt;/p&gt;&lt;p&gt;&lt;span class=""&gt;&lt;/span&gt; &lt;/p&gt;&lt;p&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-2924655105916022144?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/2924655105916022144/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=2924655105916022144' title='14 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/2924655105916022144'/><link rel='self' type='application/atom+xml' href='http://www.blogger.com/feeds/8665227991932891524/posts/default/2924655105916022144'/><link rel='alternate' type='text/html' href='http://sharadhi.blogspot.com/2009/01/blog-post_15.html' title='ಅಂಚೆಯಣ್ಣಂದಿರ ಬದುಕು-ಭಾವ...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>14</thr:total></entry><entry><id>tag:blogger.com,1999:blog-8665227991932891524.post-6852740950297203367</id><published>2009-01-14T19:41:00.000-08:00</published><updated>2009-01-15T02:22:07.562-08:00</updated><title type='text'>ಕಂಡಿದ್ದು..ಕೇಳಿದ್ದು...!</title><content type='html'>ಇದೇ ಮೊನ್ನೆ ಮೊನ್ನೆ ಕೇಳಿದ್ದು ..ಕಂಡಿದ್ದು..ಏನಾದ್ರೂ ಬ್ಲಾಗಲ್ಲಿ ಹಾಕೋಣ ಅಂದಾಗ ಫಕ್ಕನೆ ತಲೆಯಲ್ಲಿ ಏನೂ ಹೊಳೆಲಿಲ್ಲ..ಹೊಳೆದಿದ್ದು ಇಷ್ಟೇ..ಪುಕ್ಸ್ಸಟ್ಟೆಯಾಗಿ..!&lt;br /&gt;&lt;br /&gt;&lt;strong&gt;ಬ್ಯೂಟಿಪಾರ್ಲರ್ಗೂ ಗ್ರಾಹಕರ ಕೊರತೆ!&lt;/strong&gt;&lt;br /&gt;&lt;span class=""&gt;"ಈ&lt;/span&gt; ಬಾರಿ ರೆಂಟ್ ಕೊಡಕ್ಕೆ ಕಾಸಿಲ್ಲ ಮೇಡಂ" ಅಂದ ಬ್ಯೂಟಿ ಪಾರ್ಲರ್ ಮೇಡಂ ಒಬ್ರು.. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಮಗೂ ತಟ್ಟಿದೆ ಅನ್ನೋದನ್ನು ವಿವರಿಸಿಬಿಟ್ಟರು. ನಮ್ಮನೆ ಪಕ್ಕನೆ ಇರುವ ಬ್ಯೂಡಿಪಾರ್ಲರ್ ಆಂಟಿ, ಇಷ್ಟೊಂದು ತೊಂದರೆ ಆಗುತ್ತೆ ಅಂಥ ಕನಸಲ್ಲೂ ಅಂದುಕೊಂಡಿರಲಿಲ್ಲ ಅಂತೆ. ಅದೇ ಐಟಿ ಹುಡುಗೀರು, ಹಾಗೇ ದೊಡ್ಡ ಜಾಬ್ ನಲ್ಲಿರುವ ಹುಡುಗಿಯರು ಪ್ರತಿ ವಾರ ಫೇಶಿಯಲ್ ಮಾಡಿಸಿಕೊಳ್ಳ್ತಾ ಇದ್ರು. ಆದ್ರೆ ಈಗ ಬರೋದೇ ಕಡಿಮೆ. ಕೆಲ ಕಂಪನಿಯಲ್ಲಿ ಕೆಲಸದಿಂದಲೇ ಕಿತ್ತುಹಾಕಿಬಿಟ್ಟಿದ್ದಾರಂತೆ..ಹಾಗೆ ರೂಮ್ ಖಾಲಿ ಮಾಡಿಕೊಂಡು ಊರಿಗೆ ಹೋಗಬ್ಬಿಟ್ಟಿದ್ದಾರೆ. ಈ ಐಬ್ರೋ (೧೫ ರೂ)ಮಾಡಿಸೋಕೆ ಬಂದ್ರೆ..ಎಷ್ಟು ಜನ ಬಂದ್ರೂ ಅಷ್ಟೇ. ಈ ಬಾರಿಗೆ ಬಾಡಿಗೆ ಕಟ್ಟಕೆ ಕಷ್ಟ ಆಗಿಬಿಟ್ಟಿದೆ..ಮನೆಯಲ್ಲಿರುವವರು ಬ್ಯೂಟಿಪಾರ್ಲರ್ ಹೋಗೋ ಕುರಿತು ಅಷ್ಟೊಂದು ತಲೆಕೆಸಿಕೊಳ್ಳಲ್ಲ..ನೋಡಿ ಈ ಕ್ರೈಸ್ ಸಿನಿಂದ ನಾವೂ ಬೀದಿಗೆ ಬರುವಂತಾಗಿದೆ ಎಂದು ತಲೆಚಚ್ಚಿಕೊಳ್ತಾ ಇದ್ರು.&lt;br /&gt;&lt;br /&gt;&lt;strong&gt;ಯುವಜನರೆಂದರೆ ಗೂಳಿಗಳ ತರ!&lt;/strong&gt;&lt;br /&gt;ಮೊನ್ನೆ ಮೊನ್ನೆ ಪ್ರೆಸ್ ಕ್ಲಬ್ನಲ್ಲಿ ವಿದ್ಯಾರ್ಥಿಗಳ ಪಡೆಯೊಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಕುರಿತು ಪತ್ರಿಕಾಗೋಷ್ಠಿ ಕರೆದಿತ್ತು. ಎಲ್ಲಾ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು. ತಮ್ಮ ಬೇಡಿಕೆಗಳು, ಸರ್ಕಾರದ ವೈಫಲ್ಯತೆ, ಸರ್ಕಾರದ ವಿರುದ್ಧ ಒಂದಿಷ್ಟು ಟೀಕೆಗಳು, ತಮ್ಮ ನಿರೀಕ್ಷೆ, ವಿದ್ಯಾರ್ಥಿಗಳ ಪಾಡು, ವಿವಿಗಳಲ್ಲಿರುವ ಭ್ರಷ್ಟಾಸುರರ ಕುರಿತೆಲ್ಲ ಮಾತಾಡಿದ್ದೇ ಮಾತಾಡಿದ್ದು. ಅವರಿಗೆ ನೆರವೆಂಬಂತೆ ಕೆಲವರು 'ದೊಡ್ಡ'ವರು ಕೂಡ ಪತ್ರಿಕಾಗೋಷ್ಠಿಗೆ ಸಾಥ್ ನೀಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತಾಡ್ತಾ ಮಾತಾಡ್ತಾ ಪಿತ್ತ ನೆತ್ತಿಗೇರಿಸಿಕೊಂಡವ ವಿದ್ಯಾರ್ಥಿಯೊಬ್ಬ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದು ಹೇಗೇ ಗೊತ್ತಾ? "ಯುವಕರಂದ್ರೆ ಹೇಗಿರ್ತಾರೆ ಅಂತ ನಿಮಗೂ ಗೊತ್ತಲ್ವಾ? ಗೂಳಿ .....ಗೂಳಿಗಳ ಥರಾ..ಒಂದು ಬಾರಿ ಎದ್ದು &lt;span class=""&gt;ಮತ್ತೆ ತಿರುಗಿ ನೋಡೋರಲ್ಲ..ಗೂಳಿಗಳು ಹೊಲಕ್ಕೆ ನುಗ್ಗಿದ್ರೆ ಏನಾಗುತ್ತೆ? ಹಾಗೇ ಆಗುತ್ತೆ..ಹಾಗಾಗಿ ಸರ್ಕಾರ ಆದಷ್ಟು ಬೇಗ ನಮ್ ಬೇಡಿಕೆಗಳಿಗೆ ಸ್ಪಂದಿಸೋದು ಒಳಿತು" ಎಂದು ಬಿಸಿರಕ್ತದ ತರುಣ ಸರ್ಕಾರಕ್ಕೆ ಬೆದರಿಕೆ ಹಾಕಿಬಿಟ್ಟ!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6852740950297203367?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6852740950297203367/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6852740950297203367' title='9 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6852740950297203367'/><link rel='self' type='application/atom+xml' href='http://www.blogger.com/feeds/8665227991932891524/posts/default/6852740950297203367'/><link rel='alternate' type='text/html' href='http://sharadhi.blogspot.com/2009/01/blog-post_14.html' title='ಕಂಡಿದ್ದು..ಕೇಳಿದ್ದು...!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>9</thr:total></entry><entry><id>tag:blogger.com,1999:blog-8665227991932891524.post-871194212047827403</id><published>2009-01-09T19:22:00.000-08:00</published><updated>2009-01-09T20:38:53.712-08:00</updated><title type='text'>ನಮ್ಮೊಳಗಿನ ಭಾವಬಂಧಗಳು ಸತ್ತು ಮಣ್ಣುಗೂಡುತ್ತಿವೆಯೇ..?!</title><content type='html'>&lt;em&gt;&lt;/em&gt;&lt;br /&gt;&lt;em&gt;"ಇಬ್ಬರೂ ಕಾಲೇಜು ಹುಡುಗಿಯರು ಸಿನಿಮಾಗಳಿಗೆ ಹೋಗುತ್ತಾ, ಇವರ ಮನೆಯಲ್ಲೋ ಗಂಟೆಗಟ್ಟಲೆ ಕಳೆಯುತ್ತಾ, ತಮ್ಮದು ಗಾಢ ಸ್ನೇಹವೆಂದುಕೊಳ್ಳುತ್ತಾರೆ. ಗೃಹಿಣಿಯೊಬ್ಬಳು ತಿಂಗಳ ಕೊನೆಯಲ್ಲಿ ತನಗೆ ಸಾಮಾನುಗಳನ್ನು ಕೈಬದಲು ಕೊಡುವ ಪಕ್ಕದ್ಮನೆ ಆಂಟಿ ತುಂಬಾ ಒಳ್ಳೆಯವಳೆಂದುಕೊಳ್ಳುತ್ತಾಳೆ. ಪಾರ್ಟಿಯೊಂದರಲ್ಲಿ ಸೇರುವ ಯುವಕರು ಆ ಸಂಜೆಯನ್ನು ಎಂಜಾಯ್ ಮಾಡುತ್ತಾರೆ. ಮಾರ್ನಿಂಗ್ ವಾಕ್ ಗೆ ಹೋಗುವ ವೃದ್ಧರು ತಮ್ಮದು ಒಳ್ಳೆಯ ಕಂಪನಿ ಎಂದುಕೊಳ್ಳುತ್ತಾರೆ. ಈ ರೀತಿ ಮನುಷ್ಯರೆಲ್ಲರೂ ಅಪಾಯರಹಿತವಾದ, ತಮಗೆ ತೊಂದರೆ ಕೊಡದ ಸಂಬಂಧಗಳಲ್ಲೇ ಬದುಕುತ್ತಾರೆ. ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಾಗ ಮನುಷ್ಯನ ಪೊರೆಗಳು ಬಿಚ್ಚಿಕೊಳ್ಳುತ್ತವೆ. ಪೊರೆಗಳು ಕಳಚಿಕೊಳ್ಳುತ್ತಿದ್ದಂತೆ ಸ್ನೇಹದ ಸಾಂದ್ರತೆ ಕಡಿಮೆ ಆಗುತ್ತದೆ. ಅದಕ್ಕೆ ಗಂಡ-ಹೆಂಡತಿಯರಲ್ಲಿ ಬಹಳಷ್ಟು ಜನ ಉತ್ತಮ ಸ್ನೇಹಿತರಾಗಿರುವುದಿಲ್ಲ"&lt;br /&gt;&lt;/em&gt;&lt;span style="color:#00cccc;"&gt;"ಮನುಷ್ಯನ ಸಂಬಂಧಗಳೆಲ್ಲಾ ಈರುಳ್ಳಿಯಂತೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಸಿಪ್ಪೆ ಮೇಲಿದ್ದರೇನೇ ಅದು ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಕಣ್ಣೀರು ತರಿಸುತ್ತದೆ"&lt;br /&gt;&lt;/span&gt;ಕೆಲ ವರುಷಗಳ ಹಿಂದೆ ಯಂಡಮೂರಿ ವೀರೇಂದ್ರನಾಥ್ ಅವರ 'ಈರುಳ್ಳಿ' ಕತೆಯನ್ನು ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಈ ಸಾಲುಗಳು ನಿನ್ನೆ ಹಳೆ ಡೈರಿಯನ್ನು ಮಗುಚುತ್ತಿದ್ದಂತೆ ಸಿಕ್ಕಿದುವು.&lt;br /&gt;&lt;br /&gt;ಮನೆಯ ಓನರ್ ಆಂಟಿ ನಿತ್ಯ ನಗುನಗುತ್ತಾ ಮಾತಾಡಿಸೋರು..ನೀವು ನಮ್ ಮನೆಯವರ ಥರಾನೇ ಅನ್ನೋರು ತಿಂಗಳ ಕೊನೆಯಲ್ಲಿ ನಿಗದಿತ ತಾರೀಕಿನಂದು ಬಾಡಿಗೆ ಕೊಡದಿದ್ದರೆ ಮನೆಬಾಗಿಲಿಗೆ ಬಂದು ಥೂ! ಎಂದು ಉಗಿದು ಹೋಗುವಾಗ..ಮನುಷ್ಯ ಜೀವವೊಂದು ತಮ್ಮ ಗಾಡಿಯಡಿಗೆ ಬಿದ್ದು ಪ್ರಾಣ ಕಳಕೊಂಡಾಗ ಪಕ್ಕದಲ್ಲೇ ಇದ್ದ ಚರಂಡಿಗೆ ಎಸೆದು ಹೋಗೋರನ್ನು ಕಂಡಾಗ..ಜ್ವರದಿಂದ ನರಳುತ್ತಿದ್ದರೂ ನಿತ್ಯ ನಿಯತ್ತಾಗಿ ಕೆಲಸ ಮಾಡುವ ಸಿಬ್ಬಂದಿಯನ್ನು ಕನಿಷ್ಟ ಕನಿಕರವಿಲ್ಲದೆಯೇ ಬೈಯುವ ಬಾಸ್ ಗಳನ್ನು ನೋಡಿದಾಗ...ಆತ್ಮೀಯ ಗೆಳೆಯನೊಬ್ಬ ಸಾಲ ಕೇಳಿದಾಗ ತಾವು ಸಾಲ ಕೊಡದಿದ್ದರೆ ಮಾತಾಡುವುದನ್ನೇ ಬಿಡೋ ಮೂರ್ಖ ಗೆಳೆಯರನ್ನು ಕಂಡಾಗ..ಅದೇಕೋ 'ಮನುಷ್ಯನ ಸಂಬಂಧಗಳು ಈರುಳ್ಳಿಯಂತೆ' ಅನಿಸಿಬಿಡುತ್ತದೆ. ಪ್ರತಿಯೊಬ್ಬರೂ ಅಪಾಯರಹಿತವಾದ, ತೊಂದರೆ ಕೊಡದ ಸಂಬಂಧಗಳಲ್ಲೇ ಬದುಕುತ್ತಾರೆ ಎನ್ನುವ ಮಾತು ಅದೆಷ್ಟೋ ಸತ್ಯ ಅನಿಸಿಬಿಡುತ್ತದೆ. ಕೆಲವರಿಗೆ...ನಾಲ್ಕು ಸಲ ಪಾರ್ಟಿಗೆ ಕರೆದು, ಬೇಕಾಬಿಟ್ಟಿ ದುಡ್ಡು ಚೆಲ್ಲುವ ಗೆಳೆಯ ..ಕೆಲವೊಮ್ಮೆ.ಬಾಲ್ಯದಲ್ಲಿ ಸೈಕಲ್ ಮೇಲೆ ಕೂರಿಸಿಕೊಂಡು ಹೋಗುವ ಗೆಳೆಯನಿಗಿಂತ ಅದೇಕೆ ಇಷ್ಟವಾಗಿಬಿಡುತ್ತಾನೆ.?!...ಹೀಗೇ ಏನೇನೋ ತಲೆಹರಟೆಗಳು ನನ್ &lt;span class=""&gt;ತಲೆಯೊಳಗೇ..&lt;/span&gt;&lt;br /&gt;&lt;br /&gt;&lt;em&gt;&lt;span style="color:#00cccc;"&gt;ಈ ಸಂಬಂಧಗಳೇ ಹೀಗೇ..&lt;br /&gt;ಗೊತ್ತುಗುರಿಯಿಲ್ಲದೆ ಮೂಡೋದು&lt;br /&gt;ಬಾಂಧವ್ಯ ಬೆಸೆಯೋದು&lt;br /&gt;ಪ್ರೀತಿಯ ತೀರದಲ್ಲಿ ತೇಲಿಬಿಡೋದು&lt;br /&gt;ಮರೆತುಹೋಗದಷ್ಟು ಹೃದಯದಲ್ಲಿ ನೆಲೆಗೊಳ್ಳೋದು...&lt;/span&gt;&lt;/em&gt;&lt;br /&gt;&lt;span class=""&gt;ಹತ್ತನೇ ಕ್ಲಾಸಿನಲ್ಲಿ ಡೈರಿಯಲ್ಲಿ ಗೀಚಿಟ್ಟ ಈ ಸಾಲುಗಳು ಬೆಂಗಳೂರಿನ ನನ್ನ ಪುಟ್ಟ ರೂಮ್ ನಲ್ಲಿ ಕುಳಿತು ಓದಿದಾಗ ಅದೇಕೋ ಈಗ ಸುಳ್ಳು ಅನಿಸಿಬಿಡ್ತು. ದಿನಾ ಟ್ರಾಫಿಕ್ ಮಧ್ಯೆ ಸಿಕ್ಕಹಾಕೊಂಡು, ಹೊಗೆ, ಧೂಳು ಸೇವಿಸುತ್ತಾ, ಹರಸಾಹಸ ಮಾಡಿ ಬಸ್ಸಲ್ಲಿ ಪ್ರಯಾಣಿಸುವುತ್ತಾ, ಹಗಲು ರಾತ್ರಿ ಎನ್ನದೆ ಚಲಿಸುವ ವಾಹನಗಳು, ಡಾಂಬರ್ ರಸ್ತೆಗಳು, ಪರಿಚಯ ಇಲ್ಲದಿದ್ದರೂ ಗಹಿಗಹಿಸಿ ನಗುವ ಕಳ್ಳ ಖದೀಮರು, ಕಾಮುಕ ಕಣ್ಣುಗಳು, ವಂಚಕರು, ದೊಡ್ಡ ದೊಡ್ಡ ಯಂತ್ರಗಳು, ನಿರಭ್ರ ಆಕಾಶವನ್ನು ಚುಂಬಿಸುವ ಬೃಹತ್ ಕಟ್ಟಡಗಳು, ಕೊಳೆತ ವಸ್ತುಗಳು ತುಂಬಿದ ಕೊಳಗಳು, ಯಂತ್ರಮಾನವರು..ಎಲ್ಲವನ್ನೂ ಕಂಡಾಗ ಮನುಷ್ಯನ ಸಂವೇದನೆಗಳು, ಭಾವನೆಗಳು ಬರಡಾಗುತ್ತಿವೆ ಎಂದನಿಸುತ್ತೆ. ಭಾವನಾತ್ಮಕವಾದ ಸಂಬಂಧಗಳ ಪೊರೆ ಕಳಚಿ ಕಣ್ಣೀರು ಸುರಿಸುವುದೇನೋ ಎಂದನಿಸುತ್ತದೆ. ಮಿದುಳಿಗೆ ಮಾತ್ರ ಕೆಲಸ ಕೊಡೋ ನಾವುಗಳು ಹೃದಯಕ್ಕೆ ಯಾಕೆ ಕೆಲಸ ಕೊಡುತ್ತಿಲ್ಲ..ಅದೇಕೋ ಹೃದಯ ಬರೀ ಖಾಲಿ ಖಾಲಿ ಅನಿಸಿಬಿಡುತ್ತೆ. ನೋವಿಗೆ, ಖುಷಿಗೆ ಸ್ಪಂದಿಸಬೇಕಾದ ಪ್ರೀತಿಯ ಸಂಬಂಧಗಳೇ ಅದೇಕೋ ಕೃತಕ ಎಂದನಿಸಿಬಿಡುತ್ತೆ. ಮೊನ್ನೆ ಮೊನ್ನೆ ಪ್ರೀತಿಸಿ ಮದುವೆಯಾದವರು ಒಂದೆರಡು ತಿಂಗಳಲ್ಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ...ಹಾಗಾದ್ರೆ ಸಂಬಂಧಗಳು ಎಲ್ಲಿ ಹೋದುವು? ನೊಂದ ಮನಸ್ಸೊಂದು ಸಾಂತ್ನಾನದ ಕೈಯ ಬಯಸಿದಾಗ ರಗಳೆಯೇ ಬೇಡವೆಂದು ದೂರ ಸರಿಸೋರೇ ಹೆಚ್ಚಾಗಿಬಿಡ್ತಾರೆ. ನಮ್ಮೊಳಗೆ ಭಾವನೆಗಳೇ ಇಲ್ಲವೇ? ಮನುಷ್ಯನ ಸಂಬಂಧಗಳ ಮೂಲ ಪ್ರೀತಿಗೆ ಅದೇಕೇ ಬರಗಾಲ ಕಂಡುಬರುತ್ತಿದೆ? &lt;/span&gt;&lt;br /&gt;&lt;br /&gt;&lt;span class=""&gt;&lt;em&gt;&lt;span style="color:#00cccc;"&gt;"ಸೃಷ್ಟಿಯ ಅನೇಕ ಅದ್ಭುತಗಳಲ್ಲಿ ನೀನೂ ಒಂದು..ನಿನ್ನ ಘನ ವ್ಯಕ್ತಿತ್ವ, ಸಾಂತ್ವಾನ ತುಂಬಿದ ಮಾತು..ಪ್ರೀತಿ, ಸ್ನೇಹ ಒಂದಿಷ್ಟು ಮೌನ...ಎಲ್ಲಾ ಎಷ್ಟು ಚೆಂದ ..."&lt;/span&gt;&lt;/em&gt; ಎಂದು ಆಟೋಗ್ರಾಫ್ ನಲ್ಲಿ ನಾಲ್ಕು ಸಾಲು ಗೀಚಿದ ಒಡನಾಡಿ ಗೆಳೆಯ/ಗೆಳತಿ ಅದೇ ಸಾಂತ್ನಾನದ 'ಕೈ'ಯನ್ನೇ ಮರೆತುಬಿಡ್ತಾರಲ್ಲ..ನಮಗೆ ಖುಷಿ ಕೊಡುವ ಸಂತೋಷನಾ ಹಂಚಿಕೊಳ್ಳಕೆ ಬಯಸೋರು..ದುಃಖದ ಕಣ್ಣೀರು ಒರೆಸಾಕೆ ಅದೇಕೆ ಹಿಂದೆ-ಮುಂದೆ ನೋಡ್ತಾರೆ..ಕಾಲಚಕ್ರ ಉರುಳಿದಂತೆ ನಮ್ಮೊಳಗೆ ಭಾವಗಳು ಸತ್ತು ಮಣ್ಣಾಗೂಡುತ್ತಿವೆಯೇ? ಪ್ರೀತೀನ ಪ್ರೀತಿಯಿಂದಲೇ ಗೆಲ್ಲುವ..ಹೆಸರೇ ಇಲ್ಲದ ಮನುಷ್ಯ ಬದುಕಿನ ಪ್ರೀತಿಯ ಸಂಬಂಧಗಳಿಗೆ ಮುನ್ನುಡಿ ಬರೆಯಲು ಸಾಧ್ಯವೇ ಇಲ್ಲವೇ?&lt;br /&gt;ಏನೇ ಇರಲಿ...ನಾನು ಹೇಳಿರುವುದರಲ್ಲಿ ಕೆಲವೊಮ್ಮೆ ಅಪವಾದ ಎನ್ನುವ ನಿದರ್ಶನಗಳು ನಿಮ್ಮ ಮುಂದಿರಬಹುದು..ಆದರೆ ನನಗನಿಸಿದ್ದು ಬರೆದಿದ್ದೇನೆ. ವೇದನೆಗಳಾಚೆಗೂ ಬದುಕಿನಲ್ಲಿ ಸಾಧನೆಯ ಹುರುಪು ತುಂಬುವ ಮನುಷ್ಯ ಸಂಬಂಧಗಳನ್ನು ಉಳಿಸಿಕೋಬೇಕು...ಆಗಬಾರದು ಸಂಬಂಧಗಳು ಈರುಳ್ಳಿಯಂತೆ!!..&lt;/span&gt;&lt;br /&gt;&lt;br /&gt;&lt;br /&gt;&lt;span class=""&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-871194212047827403?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/871194212047827403/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=871194212047827403' title='28 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/871194212047827403'/><link rel='self' type='application/atom+xml' href='http://www.blogger.com/feeds/8665227991932891524/posts/default/871194212047827403'/><link rel='alternate' type='text/html' href='http://sharadhi.blogspot.com/2009/01/blog-post_09.html' title='ನಮ್ಮೊಳಗಿನ ಭಾವಬಂಧಗಳು ಸತ್ತು ಮಣ್ಣುಗೂಡುತ್ತಿವೆಯೇ..?!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>28</thr:total></entry><entry><id>tag:blogger.com,1999:blog-8665227991932891524.post-5885163840282194282</id><published>2009-01-03T00:51:00.000-08:00</published><updated>2009-01-03T02:37:40.775-08:00</updated><title type='text'>ಅಮ್ಮನೂರಲ್ಲಿ ನಾನು..</title><content type='html'>ಅದೇ ಇತ್ತೀಚೆಗೆ ಅಮ್ಮನೂರಿಗೆ ಹೋಗಿದ್ದೆ. ಅಂದ್ರೆ ನಾ ತುಂಬಾ ಪ್ರೀತಿಸುವ ನನ್ನೂರಿಗೆ. ನಾ ಹುಟ್ಟಿ ಬೆಳೆದ ಪ್ರೀತಿಯ ಊರಿಗೆ. ಕಳೆದ ಏಳೆಂಟು ತಿಂಗಳಿಂದ ಅಮ್ಮ ದಿನಾ ಬೆಳಿಗೆದ್ದು ಮನೆಗೆ ಬಂದಿಲ್ಲವೆಂದು ಗೊಣಗಾಡುತ್ತಿದ್ದರೂ   ಕೆಲ್ಸ ಕೆಲ್ಸ ಅಂತ ಹೋಗಿರಲಿಲ್ಲ. ಅದೇ  ವರ್ಷದ ಕೊನೆ..ಒಂದಷ್ಟು ರಜೆಗಳು ಬಾಕಿ ಇವೆ. ಹೋಗಿಬರೋಣ ಅಂತ ಹೋಗಬಂದೆ.&lt;br /&gt;ಅದೇ ಊರು..ಅದೇ ಮನೆ. ಅಮ್ಮನ ಸಾರಥ್ಯದಲ್ಲಿ ಅಂಗಳದಲ್ಲಿ ಬಣ್ಣಬಣ್ಣದ ಹೂವುಗಿಡಗಳು ಅರಳಿವೆ. ಹೊಸ ಹೊಸ ಹೂವುಗಿಡಗಳನ್ನು ತಂದು ನೆಟ್ಟಿದ್ದಾರೆ. ಚೆನ್ನಾಗಿ ಹೂವು ಬಿಟ್ಟು ಅವುಗಳು ಅರಳಿದನ್ನು ನೋಡೋದೇ ಖುಷಿಯಾಗಿತ್ತು. ಅದೇ ಬೆಂಗಳೂರಿನಷ್ಟು ಚಳಿಯ ತೀವ್ರತೆ ಇಲ್ಲಾಂದ್ರೂ ಬೆಳಿಗ್ಗೆ ಏಳುವಾಗ ಕೈ-ಕಾಲುಗಳೇ ಮರಗಟ್ಟಿಹೋಗುತ್ತವೆ. ಹನಿಹನಿ ಇಬ್ಬನಿ ಬಿಂದುಗಳು ಮುಂಜಾವು ಸ್ವಾಗತಿಸುತ್ತವೆ. ಮನೆಯ ಕೋಳಿ ನಾಲ್ಕು ಗಂಟೆಗೇ ಅಲಾರಂ ಹೊಡೆಯುತ್ತೆ.&lt;br /&gt;&lt;br /&gt;ನಮ್ಮನೆಯ ಪ್ರೀತಿಯ ಹೆಣ್ಣು ನಾಯಿ ಸತ್ತಿದೆ. ಬಾವಿಯಲ್ಲಿ ಮುಕ್ಕಾಲು ಭಾಗ ನೀರು ಇದೆ. ಕಾಳು ಮೆಣಸು ಫಲ ಬರುತ್ತಿದೆ..ಅಮ್ಮ ಅದನ್ನು ಕೊಯ್ಯೋದ್ರಲ್ಲೇ ಭಾರೀ ಬ್ಯುಸಿಯಾಗಿದ್ದಾರೆ. ನೆರೆಹೊರೆಯ ಮೂರ್ನಾಲ್ಕು ಮನೆಯಲ್ಲಿ ಹೊಸ ಹೊಸ ಬೋರ್ ವೆಲ್ ಗಳು ಬಂದಿವೆ..ಹಾಗಾಗಿ ಬಾವಿ ನೀರನ್ನೇ ಅವಲಂಬಿಸಿದವರಿಗೇ ಬಾವಿ ನೀರು ಬೇಗನೇ ಬತ್ತಿಹೋಗೋದು ಗ್ಯಾರಂಟಿ ಅಂತ ಅಲ್ಲಲ್ಲಿ ಮಾತಾಡುತ್ತಿದ್ದಾರೆ. ಅಮ್ಮ ತರಕಾರಿ ಬೆಳೆಸಿದ್ದಾರೆ..ಇನ್ನೊಂದ್ಸಲ ಬರುವಾಗ ಕೆಜಿಗಟ್ಟಲೆ ಗೆಣಸು, ತರಕಾರಿ ಬೆಂಗಳೂರಿಗೆ ಕೊಂಡೋಗಬಹುದು ಎಂದರು ಪ್ರೀತಿಯಿಂದ. ಮತ್ತೆ ನಮ್ಮೂರಿನ ಮುದುಕರಿಬ್ಬರು...ಅಂದ್ರೆ ಅವರಿಬ್ಬರು ಅಣ್ಣ-ತಮ್ಮಂದಿರು ಎರಡು ದಿನಗಳ ಅಂತರದಲ್ಲಿ ತೀರಿಹೋಗಿದ್ದಾರೆ. ಕುಬೇರನ ಮಗಳೊಬ್ಬಳು ಯಾವುದೋ ಹುಡುಗನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಊರೆಲ್ಲ ಓಡಿಹೋದ್ಳು ಅಂತ ಬೊಬ್ಬಿಡುತ್ತಿದೆ. ಕುಬೇರನ ಮಗಳು ಬಡವನ ಮದುವೆಯಾದವಳು ಅನ್ನೋದೇ ಯುವಕರಿಂದ ಹಿಡಿದು ಹಣ್ಣು-ಹಣ್ಣು ಮುದುಕರವರೆಗೆ ಅನುಕಂಪ, ಅತೀ ಕಾಳಜಿ! ಹಳ್ಳಿಯಿಂದ ಹಿಡಿದು ೩೦ ಕಿ.ಮೀ. ದೂರದ ಪುತ್ತೂರು ಪೇಟೆ ತನಕವೂ ಅದೇ ಬಿಸಿಬಿಸಿ ಸುದ್ದಿ.&lt;br /&gt;&lt;br /&gt;ಮತ್ತೆ ನಮ್ಮೂರ ರಸ್ತೆ ..ಅದೇ ವಿಧಾನಸಭೆ ಚುನಾವಣೆಗೆ ಮೊದಲು ಶತಾಯುಗತಾಯ ಪ್ರಯತ್ನ ಮಾಡಿ,,ರಸ್ತೆ ರಿಪೇರಿ ಮಾಡಿಬಿಟ್ರು. ಅದು ಪರ್ವಾಗಿಲ್ಲ..ಚೆನ್ನಾಗಿದೆ. ಜೊತೆಗೆ ಶೋಭಾ ಕರಂದ್ಲಾಜೆ ನಮ್ಮೂರಿಂದ ಸಚಿವೆ ಆಗಿದ್ದಾರೆ. ಆದ್ರೆ ಸಚಿವೆ ಆದ ಮೇಲೆ ಊರೇ ಮರೆತಿದ್ದಾರೆ ಅನ್ತಾರೆ ಊರ ಜನಗಳು. ನಮ್ಮೂರಲ್ಲಿ ದೀಪ ಕಾಣದ ಮನೆಗಳು ಎಂದಿನಂತೇ ಇವೆ. ಏನೂ ಬದಲಾಗಿಲ್ಲ. ಐದು ದಿನದಲ್ಲಿ ಮನೆಯಲ್ಲಿ ಖುಷಿ ಖುಷಿಯಾಗಿದ್ದೆ. ಅಮ್ಮ ಬಗೆಬಗೆ ಗಮ್ಮತ್ತು ಮಾಡಿದ್ರು. ಒಂದು ದಿನ ನನ್ ಪ್ರೀತಿಯ ಮೇಷ್ಟ್ರ ಜೊತೆ ಪುತ್ತೂರು ಸುತ್ತಾಡಿದ್ದೆ. ಹೊಸ ವರುಷದ ಆರಂಭ. ವರ್ಷಕ್ಕೆ ಬೇಕಾಗುವಷ್ಟು ಹಾರೈಕೆಗಳು.ಪ್ರೀತಿಯ ಹಿತನುಡಿಗಳು, ಬದುಕಿಡೀ ಸವಿಯುವಷ್ಟು ಪ್ರೀತಿನ ಮನತುಂಬಾ ತುಂಬಿಸಿಬಿಟ್ಟು ಕಳಿಸಿಕೊಟ್ಟರು.&lt;br /&gt;&lt;br /&gt;ಮನೆಯಿಂದ ಹೊರಟ ದಿನ ಬದುಕು ಕಲಿಸಿದ ನನ್ನ ಪ್ರೀತಿಯ ಕಾಲೇಜು ಉಜಿರೆ ಕಡೆಯಿಂದಲೇ ಬಸ್ಸು ಸಾಗುವಾಗ ಕಾಲೇಜು, ಅಲ್ಲಿನ ಕಾರಿಡಾರ್, ಗುರುಗಳು ಧುತ್ತನೆ ಕಣ್ಣೆದುರು ಮೂಡಿಬಂದರು. ಕೆಲ ವರುಷಗಳ ನಂತರವೇ ಮತ್ತೊಮ್ಮೆ ಧರ್ಮಸ್ಳಳಕ್ಕೆ ಹೋಗಿದ್ದೆ. ಅಮ್ಮನ ಪ್ರೀತಿ, ಗುರುಗಳ ಪ್ರೀತಿ, ಕಾಲೇಜು, ಮನೆ, ಎಲ್ಲವನ್ನೂ ಮನಸ್ಸಲ್ಲಿ ತುಂಬುಕೊಂಡು ಬೆಂಗಳೂರು ಬಸ್ಸು ಹತ್ತಿದೆ. ಮತ್ತೆ ಮತ್ತೆ ಅಮ್ಮನೂರು ನೆನಪಾಗುತ್ತಿತ್ತು. ಕಳೆದ ರಾತ್ರಿ ಅಮ್ಮನ ಸೆರಗಿನಲ್ಲಿ ಹುದುಗಿ ಮಲಗಿದ್ದ ನೆನಪು ಕಣ್ಣು ತೇವವಾಗಿಸಿತ್ತು. ಕೋಟಿಗಟ್ಟಲೆ ಗುಳುಂ ಮಾಡಿದ ಹದೆಗೆಟ್ಟ, ಧೂಳು ತುಂಬಿದ ಶಿರಾಡಿ ಘಾಟ್ ಸೆಕೆಯೋ ಸೆಕೆ...ಚಳಿಗಾಲದಲ್ಲೂ ಈ ಬರೋಬ್ಬರಿ ಧೂಳು ಮೈ ಬೆವರಾಗಿಸಿತ್ತು.&lt;br /&gt;&lt;br /&gt;ಏನೇ ಆಗಲಿ..ಊರಿಗೆ ಹೋಗಬಂದ ದಿನದಿಂದಲೇ ಇನ್ಯಾವಾಗ ಊರಿಗೆ ಹೋಗೋದು ಎಂಬ ಚಿಂತೆಯಿಂದಲೇ ದಿನಚರಿ ಆರಂಭವಾಗಿಬಿಟ್ಟಿದೆ.  ಅಮ್ಮನೂರು ಏನೂ ಮಹಾ ಬದಲಾಗಿಲ್ಲ. ಹಳ್ಳಿಯ ಸೊಗಡು ಇನ್ನೂ ಜೀವಂತವಾಗಿದೆ. ಕಂಪ್ಯೂಟರ್ ಎದುರು ಕುಳಿತು ಮಾಹಿತಿ ಹುಡುಕೋರಿಗಿಂತ ಪುಸ್ತಕ ಖರೀದಿ ಮಾಡಿ ಓದೋರೇ ಹೆಚ್ಚಿದ್ದಾರೆ. ವಿದ್ಯುತ್ ಬಲ್ಬ್ ಗಳಿಲ್ಲದೆ ಹಣತೆಯಡಿ ಬದುಕು ಸಾಗಿಸೋರು ಇದ್ದಾರೆ. ಅದೇ ಕಾಡು..ಅದೇ ನಾಡು.ಕೆಲವೆಡೆ ಅದೇ ಗದ್ದೆಗಳು..ನೀರು..ಹಳ್ಳ..ಹರಿಯುತ್ತಿದೆ. ಕುಮಾರಧಾರ.. ನೇತ್ರಾವತಿ ತುಂಬಿ ಹರಿಯುತ್ತಿದ್ದಾರೆ. ನಮ್ಮೂರಿಗೆ ನಮ್ಮೂರೇ ಸಾಟಿ ಅನಿಸಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-5885163840282194282?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/5885163840282194282/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=5885163840282194282' title='24 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/5885163840282194282'/><link rel='self' type='application/atom+xml' href='http://www.blogger.com/feeds/8665227991932891524/posts/default/5885163840282194282'/><link rel='alternate' type='text/html' href='http://sharadhi.blogspot.com/2009/01/blog-post_03.html' title='ಅಮ್ಮನೂರಲ್ಲಿ ನಾನು..'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>24</thr:total></entry><entry><id>tag:blogger.com,1999:blog-8665227991932891524.post-7978868900363066141</id><published>2009-01-02T19:36:00.000-08:00</published><updated>2009-01-02T20:10:14.044-08:00</updated><title type='text'>ಅಮ್ಮನಿಗೊಂದು ಕವನ</title><content type='html'>&lt;em&gt;ಯಾವತ್ತೋ ಬರೆದ ಕವನ ನನ್ನ 'ಬೆಳದಿಂಗಳು' ಬ್ಲಾಗ್ನಲ್ಲಿ ಹಾಕಿದ್ದೆ. ಆದರೆ ಅದರಲ್ಲಿ ಮೂರು ಪೋಸ್ಟ್ ಮಾಡಿದ ಮೇಲೆ ಮತ್ತೆ ಮುಂದುವರೆಸಲಾಗಲಿಲ್ಲ. ಅದಕ್ಕೆ ಅದನ್ನು ಅಲ್ಲಿಂದ ತೆಗೆದು ಇಲ್ಲಿ ಹಾಕಿದ್ದೀನಿ...ಓದಬೇಕನಿಸಿದರೆ ಓದಿಕೊಳ್ಳಿ..ಖುಷಿಪಡಿ.&lt;/em&gt;&lt;br /&gt;&lt;em&gt;&lt;/em&gt;&lt;br /&gt;ಅಮ್ಮ ಎನ್ನುತ್ತಲಿ ಚಂಗನೆ ಹಾರಿದ್ದೆ&lt;br /&gt;ಅಮ್ಮನ ಒಡಲಲ್ಲಿ ಪ್ರೀತಿಯ ಸವಿದಿದ್ದೆ&lt;br /&gt;ರಾತ್ರಿ ಹಗಲೊಳ್ಲು ಮಡಿಲಲ್ಲಿ ಸವಿನಿದ್ದೆ&lt;br /&gt;ತಿಂದುಂಡು ಮಲಗಿದ್ದೆ ರಾಗಿಯ ಸಿಹಿ ಮುದ್ದೆ&lt;br /&gt;&lt;span class=""&gt;&lt;/span&gt;&lt;br /&gt;ದೂರದಿ ಕಂಡಿದ್ದ ಹಕ್ಕಿಯ ಪಡೆಯಲು&lt;br /&gt;ಆಗಸದಿ ಹೊಳೆದಿದ್ದ ಚಂದಿರನ ಹಿಡಿಯಲು&lt;br /&gt;ಹಠವನ್ನು ಮಾಡುತ್ತಲೀ..ಅಮ್ಮನ ಬೈಯುತಲಿ&lt;br /&gt;&lt;span class=""&gt;ಕೋಪದಿ ಅಡಗಿದ್ದೆ ಮನೆಬದಿ ಪೊದೆಯಲ್ಲಿ&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;ಮರುದಿನ ಬೆಳಗೆದ್ದು ಅಮ್ಮಾ..ಎನ್ನುತ್ತಲೀ&lt;br /&gt;ಜಿಂಕೆಯ ಮರಿಯಂತೆ ಚಂಗನೆ ಜಿಗಿದಿದ್ದೆ&lt;br /&gt;ಅಮ್ಮನ  ಎದೆಯೊಳಗೆ ಸಂತಸದಿ ಹುದುಗಿರಲಿ&lt;br /&gt;ಎದೆ ತುಂಬಿ ಹಾಡೀತು ಲಾಲಿ..&lt;br /&gt;&lt;br /&gt;ಅಮ್ಮಾ..ಅಮ್ಮಾ ಎನ್ನುತ್ತಲೀ ಮನವು&lt;br /&gt;&lt;span class=""&gt; ಬಾಲ್ಯದ ನೆನಪಲ್ಲಿ&lt;/span&gt; ಸವೆಯುವ ಎದೆಯು&lt;br /&gt;ಅಮ್ಮ ಹೇಳಿದ ಬದುಕಿನ ವ್ಯಥೆಯು&lt;br /&gt;ಕಲಿಸಿತು ಎನಗೆ ಭವಿಷ್ಯದ ಕಥೆಯು&lt;br /&gt;&lt;span class=""&gt;&lt;/span&gt;&lt;br /&gt;ಅಮ್ಮನ ಮಡಿಲಲ್ಲಿ ಹೂವಾದೆ ನಾನು&lt;br /&gt;ಬದುಕಿಗೆ ಬೆಳಕಾದೆ ನೀನು&lt;br /&gt;ಏಳೇಳು ಜನ್ಮವು  ಭುವಿ ಮೇಲಿರಲು&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;ಮಗಳಾಗಿ ತುಂಬುವೆ ನಿನ್ನಯ ಒಡಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-7978868900363066141?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/7978868900363066141/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=7978868900363066141' title='10 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/7978868900363066141'/><link rel='self' type='application/atom+xml' href='http://www.blogger.com/feeds/8665227991932891524/posts/default/7978868900363066141'/><link rel='alternate' type='text/html' href='http://sharadhi.blogspot.com/2009/01/blog-post.html' title='ಅಮ್ಮನಿಗೊಂದು ಕವನ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>10</thr:total></entry><entry><id>tag:blogger.com,1999:blog-8665227991932891524.post-1499810645770753725</id><published>2008-12-31T00:33:00.000-08:00</published><updated>2008-12-31T01:51:26.128-08:00</updated><title type='text'>ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು!</title><content type='html'>ಬೆಳ್ಳಂಬೆಳಗ್ಗಿನ ಚುಮು ಚುಮು ಚಳಿಗೆ ಮುಂಜಾವು ಊರಿಂದ ಬೆಂಗಳೂರಿಗೆ ಬಂದು ಇಳಿದವಳಿಗೆ ಬಸ್ಸ್ಟಾಂಡ್, ಬಸ್ಸುಗಳಲ್ಲಿ ಏನೋ ಹೊಸವರ್ಷದ ಗುಂಗಿತ್ತು. ಯುಗಾದಿ ನಮಗೆ ಹೊಸವರ್ಷ ಆದ್ರೂ ಜನವರಿ 1  ಅಂದ್ರೆ ಅದೇ ಸಡಗರದ ಹೊಸವರ್ಷವಾಗಿಬಿಟ್ಟಿದೆ.. .ಇರಲಿ ಬಿಡಿ, ಈಗ ಮತ್ತೊಂದು ಜನವರಿ 1 ಬಂದಿದೆ..ಡುಂಡಿರಾಜ್ ಹೇಳಿದಂತೆ ಅದೇ ಹಳೆಯ ಮೊಳೆಗೆ ಹೊಸ ಕ್ಯಾಲೆಂಡರ್ ನೇತುಹಾಕುವುದು. ಏನೇ ಇರಲಿ..ಹೆಚ್ಚೇನೂ ಬರೆಯಲ್ಲ...ಒಂದಿಷ್ಟು ಖುಷಿ ಖುಷಿ ಸಾಲುಗಳನ್ನು ನಿಮಗಾಗಿ...ನಿಮ್ಮ ಪ್ರೀತಿಗಾಗಿ ಇಲ್ಲಿ ಚೆಲ್ಲಿ ಬಿಟ್ಟಿದ್ದೀನಿ..ಎಲ್ಲೋ ಓದಿದ್ದು,...ಯಾರೋ ಹೇಳಿದ್ದು..ಯಾರೋ ಬರೆದಿದ್ದು..ನನ್ನ ಕಿವಿಗೆ ಕೇಳಿದ್ದು ಎಲ್ಲವೂ ಇಲ್ಲಿದೆ...ಪುರುಸೋತ್ತು ಇದ್ರೆ ಓದಿಕೊಳ್ಳಬಹುದು.&lt;br /&gt;&lt;br /&gt;"ಗೆದ್ದ ಕಲಿಗಳು ಬಾಳನ್ನು ಆಳಿ ಇತಿಹಾಸಕ್ಕೆ ವಸ್ತುವಾಗುತ್ತಾರೆ. ಸೋತ ವೀರರು ತಮ್ಮ ಬಾಳಿನ ಇತಿಹಾಸ ತಾವೇ ಬರೆಯುತ್ತಾರೆ"&lt;br /&gt;&lt;br /&gt;"ನಿಟ್ಟುಸಿರಿನ ಬಿರುಗಾಳಿಯೊಡನೆ ಸುರಿಸುವ ಕಣ್ಣೀರಿನ ಜಡಿಮಳೆಯಲ್ಲಿ ಗಂಡಿನ ಸಿಡಿಗುಂಡುಗಳೆಲ್ಲ ತೊಯ್ದು ಹಾಳಾಗುವುವು. ಅವನ ಗಂಡೆದೆಯೂ ಕರಗಿ ತಣ್ಣಗಾಗುವುದು. ಕಣ್ಣೀರಿನ ಈ ಪರ್ಜನ್ಯಾಸ್ತ್ರದ ಪ್ರಯೋಗ ತಂತ್ರ ಹೆಣ್ಣಿಗೆ ಚೆನ್ನಾಗಿ ಗೊತ್ತು"&lt;br /&gt;&lt;br /&gt;"ಒಳಗೊಳಗೆ ಕುದಿವ ಭೂಕಂಪವಿದ್ದರೂ ಮೇಲೆ ಹುಲ್ಲಿನ ಹಸಿರು ತಂಪನ್ನೂ ಹೂವಿನ ನರುಗಂಪನ್ನೂ ಹಬ್ಬಿಸುವ ಭೂತಾಯಂತೆ ಹೆಣ್ಣಿನ ಹೃದಯ"&lt;br /&gt;&lt;br /&gt;"ಒಲವೆಂಬ ಹೊತ್ತಗೆಯ ಓದಬಯಸುವ ನೀನು&lt;br /&gt;ಬೆಲೆಯೆಷ್ಟು ಎಂದು ಕೇಳುವಿಯೋ ಹುಚ್ಚ?&lt;br /&gt;ಹಗಲಿರುಳು ದುಡಿದರೂ ಹಲಜನುಮ ಕಳೆದರೂ&lt;br /&gt;ನೀ ತೆತ್ತಲಾರೆ ಬರಿ ಅಂಚೆ ವೆಚ್ಚ"&lt;br /&gt;&lt;br /&gt;"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ವೆನಿಸುತ್ತದೆ. ಜೀವನವೆಲ್ಲ ಉದ್ಯೋಗಪರ್ವ ವೆನಿಸುತ್ತದೆ. ಪ್ರತಿಯೋರ್ವ ಗರ್ದಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ"&lt;br /&gt;&lt;br /&gt;"ತನ್ನ ಕಿರಣ ತನಗೆ ಹಗಲು ಉಳಿದ ಬೆಳಕು ಕತ್ತಲು"&lt;br /&gt;&lt;br /&gt;"ಧರ್ಮ ಎಂದರೆ ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ"&lt;br /&gt;&lt;br /&gt;"ಪೆಟ್ಟಾಗಿರುವ ಕಡೆಗೆ ಏಟು ಬೀಳುವುದು, ಒಂಟಿ ಮರಕ್ಕೆ ಸಿಡಿಲು ಬಡಿಯೋದು ಪ್ರಕೃತಿ ನಿಯಮ"&lt;br /&gt;&lt;br /&gt;"ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲೇ ನಿರಾಶೆಗೊಳಗಾಗುವ ಭೀತಿ ಕಡಿಮೆ"&lt;br /&gt;&lt;br /&gt;"ಭಾವನೆ ಅಳಿದ ಮೇಲೆ ಉಳಿಯೋದು ಕೊಳೆತು ನಾರುವ ಶವ ಮಾತ್ರ"&lt;br /&gt;&lt;br /&gt;"ನಿಜವಾದ ಅಪ್ಪ ಹೇಗಿರಬೇಕೆಂದರೆ ಯಾವ ಕಾರಣಕ್ಕೂ ಅನಾಥ ಮಕ್ಕಳೆದುರು ತಮ್ಮ ಮಕ್ಕಳನ್ನು ಮುದ್ದು ಮಾಡಬಾರದು"&lt;br /&gt;&lt;br /&gt;&lt;span class=""&gt; "ಪುಟವಿಟ್ಟ&lt;/span&gt; ಚಿನ್ನದಂತಹ ಪಾರದರ್ಶಕರ ಸಾಲಿನಲ್ಲಿ ಇಂದಿನ ಅಧಿಕಾರಶಾಹಿಗಳ ನಂಬಿಕೆ, ನಡವಳಿಕೆಗಳು ಫ್ರಟ್ ಸಲಾಡ್ ನಲ್ಲಿ ಸಿಕ್ಕ ಸಿಕ್ಕೆ"&lt;br /&gt;&lt;br /&gt;"ಒಬ್ಬ ಲಕ್ಷಾಧೀಶನ ಜೀವನ ಒಂದು ಕತೆಯಾಗಬಹುದಾದರೆ, ಭಿಕ್ಷುಕನ ಬಾಳು ಇನ್ನೂ ಸ್ವಾರಸ್ಯಕರವಾದ ಕತೆಯಾಗುವುದರಲ್ಲಿ ಸಂಶಯವಿಲ್ಲ. ಕತ್ತೆ ಜೀವನವೂ ಒಂದು ಸುಂದರವಾದ ಜೀವನಚರಿತ್ರೆಯಾಗಲಾರದೇ?"&lt;br /&gt;&lt;br /&gt;"ರಾಜಬೀದಿಯಾಗಲು ಸಾಧ್ಯವಿಲ್ಲದಿದ್ದರೂ, ಕಾಲುದಾರಿಯಾಗಲು ಸಾಧ್ಯವಿದೆ. ಸೂರ್ಯನಾಗಲು ಸಾಧ್ಯವಾಗದಿದ್ದರೂ ಪುಟ್ಟ ನಕ್ಷತ್ರವಾಗಿ ಹೊಳೆಯುವುದು ಕಷ್ಟವೇನಲ್ಲ"&lt;br /&gt;&lt;br /&gt;"ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಸೋಲಿಸಲು ಧೈರ್ಯವಿರುವುದಿಲ್ಲ"&lt;br /&gt;&lt;br /&gt;"ಮನುಷ್ಯನಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ"&lt;br /&gt;&lt;br /&gt;"ಮಾಡದಿರು ಬಾಳನ್ನು ಬೇಳೆಯಂತೆ..ಮಾಡು ಬಾಳನ್ನು ಇಡಿಗಾಳಿನಂತೆ"&lt;br /&gt;&lt;br /&gt;"ಕಣ್ಣೀರು ತುಂಬಾ ಬೆಲೆಬಾಳಿವಂತದ್ದು. ಕಣ್ಣೀರಿನ ಬೆಲೆ ಅರಿಯದವರೆದುರು ಕಣ್ಣೀರು ಹಾಕಬಾರದು"&lt;br /&gt;&lt;br /&gt;"ನಿನ್ನ ಕಣ್ಣು ಮತ್ತು ನಗುವನ್ನು ನಾ ಪ್ರೀತಿಸುವೆ..ನೀ ಖುಷಿಯಲ್ಲಿದ್ದಾಗ ಬೆಳಕು ನೀಡು"&lt;br /&gt;&lt;br /&gt;"ಪ್ರೀತಿಯ ಸ್ಪರ್ಶವಿಲ್ಲದವನು ಕತ್ತಲಲ್ಲಿ ನಡೆಯುತ್ತಾನೆ"&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1499810645770753725?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1499810645770753725/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1499810645770753725' title='17 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1499810645770753725'/><link rel='self' type='application/atom+xml' href='http://www.blogger.com/feeds/8665227991932891524/posts/default/1499810645770753725'/><link rel='alternate' type='text/html' href='http://sharadhi.blogspot.com/2008/12/blog-post_31.html' title='ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>17</thr:total></entry><entry><id>tag:blogger.com,1999:blog-8665227991932891524.post-6368152936261662840</id><published>2008-12-23T19:39:00.000-08:00</published><updated>2008-12-24T03:07:29.414-08:00</updated><title type='text'>ನೋಡಲು ಬಂದ..ಮೊಬೈಲು ಹುಡುಗ..!!</title><content type='html'>ಆವಾಗ ದ್ವಿತೀಯ ಪಿಯುಸಿ..ಅಕ್ಟೋಬರ್ ರಜಾ ಸಮಯ. ರಜೆಯಲ್ಲಿ ಮನೆಗೆ ಬಂದು&lt;br /&gt;ಆರಾಮವಾಗಿ ಮನೆಯಲ್ಲಿ ಅಮ್ಮ ಮಾಡಿಟ್ಟಿದ್ದನ್ನು ತಿಂದು ತೇಗೋ ದೀನಗಳು. ನಮ್ಮೂರಿನ ಆನಂದನಿಗೆ ಊರ ಹುಡುಗಿಯರಿಗೆಲ್ಲ ಗಂಡು ಹುಡುಕೋ ಚಾಳಿ. ನಮ್ಮನೆಗೆ ಬಂದರೆ 'ಬಾಲೆಕ್ಕ'ನಿಗೆ ಹುಡುಗ ನೋಡ್ತೀನಿ ಅಂತ ಹೇಳುತ್ತಲೇ ಇದ್ದ. ಬಾಲೆಕ್ಕ ಅಂತ ಅಮ್ಮ ಪ್ರೀತಿಯಿಂದ ಕರೆಯುವ ಹೆಸರು. ಆನಂದನ ನೋಡಿದರೆ ನಂಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಕೆಟ್ಟ ಕೆಟ್ಟ ಪದದಲ್ಲಿ ಬೈಯುತ್ತಿದ್ದೆ. ಅಷ್ಟಾದರೂ ಒಂದು ದಿನ ಹುಡುಕಿಯೇ ಬಿಟ್ಟ!&lt;br /&gt;&lt;span class=""&gt;&lt;/span&gt;&lt;br /&gt;ಹುಡುಗ ಹುಡುಕಿದ ಖುಷಿಯಲ್ಲಿ ಬೆಳ್ಳಂಬೆಳಿಗ್ಗೆ ನಮ್ಮನೆಗೆ ಬಂದು ಅಮ್ಮನ ಜೊತೆ ರಾಗ ಎಳೆದ. ಆವಾಗಿನ್ನೂ ಹಳ್ಳಿಗಳಿಗೆ ಮೊಬೈಲು ಹೊಸತು. ಆನಂದ ಬಂದು ಅಮ್ಮನ ಜೊತೆ ಹುಡುಗನ ಬಗ್ಗೆ ಹೇಳಿದ್ದೇ ,&lt;span class=""&gt; "ಬಾಲೆಕ್ಕನಿಗೆ ಒಳ್ಳೆ ಹುಡುಗ ಹುಡುಕಿದ್ದೀನಿ..ಗೌರ್ನಮೆಂಟ್ ಕೆಲಸದಲ್ಲಿದ್ದಾನೆ. ಓಡಾಟಕ್ಕೆ ಬೈಕ್ ಇದೆ. ಮನೆಯಲ್ಲೊಂದು ಜೀಪು ಇದೆ. ಅವನಿಗೊಂದು ಮತ್ತು ಅವನ ಮನೆಯಲ್ಲೊಂದು ಮೊಬೈಲ್ ಸೆಟ್ ಇದೆ. ಒಬ್ಬನೇ ಮಗ..ತುಂಬಾ ಒಳ್ಳೆಯವನು..." ಹೀಗೇ ಅವನ ಮೊಬೈಲು ಪ್ರತಿಷ್ಠೆ, ಮೈಬಣ್ಣ, ಕುಟುಂಬ, ಅವನ ಸರ್ಕಾರಿ ಕೆಲಸ..ಎಲ್ಲವನ್ನೂ ಪುಂಖಾನುಪುಂಖವಾಗಿ ಕೊಂಡಾಡಿದ್ದೇ ಕೊಂಡಾಡಿದ್ದು. ಅವನು ಹೇಳೋ ಪರಿ ಹೇಗಿತ್ತೆಂದರೆ..ನಮ್ಮಮ್ಮ ಮಗಳಿಗೆ ಮದುವೆನೇ ಆಗಿಬಿಡ್ತು ಅನ್ನುವ ಸಂಭ್ರಮದಲ್ಲಿದ್ದರು!!. ಅಬ್ಬಾ..! ಇವನಿಗೊಂದು ಗತಿ ಕಾಣಿಸಬೇಕು ಅಂದುಕೊಂಡು..ಸುಮ್ಮನಾದೆ. ಅಮ್ಮ, "ಆಯ್ತು..ಆನಂದ ನೋಡಿಕೊಂಡು ಹೋಗಲಿ..ಬಾಲೆಕ್ಕನಿಗೆ ರಜೆ ಮುಗಿಯಕೆ ಮೊದಲು ಕರೆದುಕೊಂಡು ಬಾ" ಅಂದ್ರು. ಬೈಕಿರುವ, ಜೀಪು ಇರುವ, ಮೊಬೈಲು ಹುಡುಗ ಮನೆಗೆ ಹೆಣ್ಣು ನೋಡೋ ದಿನ ಬಂದೇಬಿಟ್ಟಿತ್ತು..ಇನ್ನು ಒಂದೇ ದಿನ ಬಾಕಿಯಿರುವುದು. ಅಮ್ಮನಿಗಂತೂ ಖುಷಿಯೇ ಖುಷಿ..ಅಮ್ಮನತ್ರ ಹೇಳಿದೆ..ಅರ್ಜೆಂಟಾಗಿ ಕಾಲೇಜಿಗೆ ಹೋಗಬೇಕಂತೆ..ಫೋನ್ ಬಂದಿದೆ..ಹುಡುಗನ ಇನ್ನೊಂದ್ಸಲ ನೋಡಿಕೊಂಡು ಹೋಗಕ್ಕೆ ಹೇಳಿ..! ಅಮ್ಮನಿಗೆ ಸಿಟ್ಟು ಬಂತು. ಯಾಕಂದ್ರೆ ಮರುದಿನ ಹುಡುಗ ಬರುವವನಿದ್ದ. ಅಮ್ಮ ಹೇಳೋದನ್ನು ಕೇಳದೆ ಸೀದಾ ಉಜಿರೆಗೆ ಹೋಗಿಬಿಟ್ಟೆ. ನಾಲ್ಕು ದಿವಸ ಹಾಸ್ಟೇಲ್ ನಲ್ಲಿ ಹೋಗಿ ಕುಳಿತು ಆಮೇಲೆ ಮನೆಗೆ ಬಂದೆ. ಅಮ್ಮ ಒಳ್ಳೆ ಹುಡುಗ ಕೈ ತಪ್ಪಿ ಹೋದ ಅಂತ ರೇಗಾಡುತ್ತಿದ್ದರೆ, ಇತ್ತ ಆನಂದ 'ಮೊಬೈಲು, ಜೀಪು ಹುಡುಗ' ತಪ್ಪಿಹೋದನಲ್ಲಾ ಅಂತ ಗೊಣಗುತ್ತಿದ್ದ! ಅವನಿಗೆ ಸಿಗು ಪುಡಿಗಾಸೂ ಕೂಡ ಸಿಗದೆ ಹೋಯ್ತಲ್ಲಾ ಅಂತ ಅವನಿಗೆ ತಲೆಬಿಸಿ ಬೇರೆ.&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಮತ್ತೆ ಕಾಲೇಜು ಆರಂಭವಾಯಿತು. ನಾನು ಉಜಿರೆಗೆ ಹೋದೆ. ಪ್ರತಿ ಎರಡು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದೆ ನಾನು. ಹಾಗೇ ಒಂದು ದಿನ ಶನಿವಾರ ಕಾಲೇಜಿಂದ ಮನೆಗೆ ಬರುವಾಗ ಪುತ್ತೂರು ಬಸ್ ಸ್ಟಾಂಡಿನಲ್ಲಿ ಆನಂದ ಹುಡುಗನ ಜೊತೆ ಪ್ರತ್ಯಕ್ಷ ಆಗಿದ್ದ. ನಿಜವಾಗಿಯೂ ಆತ ಮೊಬೈಲು ಹುಡುಗನೇ..ಕೈಯಲ್ಲಿರುವ ಮೊಬೈಲನ್ನು ಕುಟ್ಟುತ್ತಾ..ಯಾರಿಯಾರಿಗೋ ಕಾಲ್ ಮಾಡಿ ಏನೇನೋ ಮಾತಾಡುತ್ತಿದ್ದ. ಮೊಬೈಲ್ ಇಲ್ಲದ ನಾನು ಮಾತ್ರ ಅವನ ವಿಚಿತ್ರ ವರ್ತನೆಯನ್ನು ನೋಡಿ ದಂಗಾಗಿದ್ದೆ. ನೇರವಾಗಿ ಆನಂದನಿಗೆ ಹೇಳಿದೆ, "ಇನ್ನು ಮುಂದೆ ಯಾರನ್ನಾದ್ರೂ ಕರೆದುಕೊಂಡು ಬಂದ್ರೆ ನೆಟ್ಟಗಿರಲ್ಲ. ಮೊಬೈಲು, ಜೀಪು ಅಂತ ಗೊಣಗಾಡಿದ್ರೆ...ನೋಡು ನಿನ್ನ. ಅವನ ಮೊಬೈಲು, ಜೀಪನ್ನು ಹಿಡಿದುಕೊಂಡು ನಾನೇನು ಮಾಡ್ಲಿ?" ಅಂದಾಗ ಆ ಹುಡುಗ ಮತ್ತು ಆನಂದ ಇಬ್ಬರು ಬೆಪ್ಪರಂತೆ ನನ್ನನ್ನೆ ನೋಡುತ್ತಿದ್ದರು. ಮನೆಗೆ ಬಂದವಳು..ಅಮ್ಮನೆದುರು ಕೂಡ ರೇಗಾಡಿ ಬಾಯಿ ಮುಚ್ಚಿಸಿದೆ. ಕೊನೆಗೆ ಗಂಡು ನೋಡುವ ಕೈಂಕರ್ಯಕ್ಕೆ ಮಂಗಳ ಹಾಡಿದ್ದೆ. &lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;em&gt;&lt;span style="color:#00cccc;"&gt;ನಮ್ಮೂರು ಈಗಲೂ ಹಳ್ಳಿ. ಕೆಲ ಮನೆಗಳಲ್ಲಿ ಟಿವಿ, ಬಲ್ಬ್ ಉರಿಯುತ್ತಿದೆ. ಆವಾಗೆಲ್ಲ ಮೊಬೈಲು ನೆಟ್ ವರ್ಕ್ ಸಿಗ್ತಾ ಇರಲಿಲ್ಲ..ಮೊಬೈಲ್ ಕಾಣಿಸಿಕೊಳ್ಳುತ್ತಿದ್ದೂ ಅಪರೂಪವೇ. ಮೊಬೈಲ್ ಹಳ್ಳಿಗೆ ಕಾಲಿಡುವ ಸಮಯದಲ್ಲಿ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಈವಾಗ ಭಿಕ್ಷುಕರ ಕೈಯಲ್ಲೂ ಮೊಬೈಲು ಇದೆ. &lt;/span&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-6368152936261662840?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/6368152936261662840/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=6368152936261662840' title='18 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/6368152936261662840'/><link rel='self' type='application/atom+xml' href='http://www.blogger.com/feeds/8665227991932891524/posts/default/6368152936261662840'/><link rel='alternate' type='text/html' href='http://sharadhi.blogspot.com/2008/12/blog-post_23.html' title='ನೋಡಲು ಬಂದ..ಮೊಬೈಲು ಹುಡುಗ..!!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>18</thr:total></entry><entry><id>tag:blogger.com,1999:blog-8665227991932891524.post-1553323094741441395</id><published>2008-12-20T00:38:00.000-08:00</published><updated>2008-12-20T03:55:26.980-08:00</updated><title type='text'>ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು...</title><content type='html'>&lt;a href="http://3.bp.blogspot.com/_nM7vs_5-LF0/SUzJ1ftTRiI/AAAAAAAAATM/xfJDCyb1fdE/s1600-h/sunil"&gt;&lt;img id="BLOGGER_PHOTO_ID_5281818383880504866" style="margin: 0px auto 10px; display: block; width: 240px; height: 320px; text-align: center;" alt="" src="http://3.bp.blogspot.com/_nM7vs_5-LF0/SUzJ1ftTRiI/AAAAAAAAATM/xfJDCyb1fdE/s320/sunil" border="0" /&gt;&lt;/a&gt; &lt;span style="font-size:100%;"&gt;&lt;span class=""&gt;&lt;span&gt;&lt;span style="font-size:180%;"&gt;ಕ&lt;/span&gt;ಳೆದ&lt;/span&gt;&lt;/span&gt; ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ. &lt;/span&gt;&lt;br /&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;br /&gt;&lt;div&gt;&lt;span style="font-size:100%;"&gt;&lt;span&gt;&lt;span style="font-size:180%;"&gt;ಇಂ&lt;/span&gt;ದು&lt;/span&gt; ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ. ನನ್ನಜ್ಜ ಮೂರ್ತೆದಾರ(ಶೇಂದಿ ತೆಗೆಯುತ್ತಿದ್ದರು). ಬೆಳ್ಳಂಬೆಳಿಗ್ಗೆ ಅಜ್ಜ ಶೇಂದಿ ತೆಗೆಯೋ ಕಥೆ ಹೇಳುತ್ತೇನೆ. ಇದು ನನ್ನಜ್ಜನ ಕಥೆ ಅನ್ನೋದಕ್ಕಿಂತಲೂ ಶೇಂದಿ ತೆಗೆಯೋದು ನಮ್ಮ ಕುಲಕಸುಬು ಅದು. ನಾವು ಚಿಕ್ಕವರಿರುವಾಗ ಅಜ್ಜ ಶೇಂದಿ ತೆಗೆಯುತ್ತಿದ್ದರು. ಆವಾಗ ಅಜ್ಜ ಶೇಂದಿ ತೆಗೆಯೋದ್ರಲ್ಲಿ ನಿಸ್ಸೀಮರು, ಹಾಗೇ ಊರೆಲ್ಲಾ ಭಾರೀ ಫೇಮಸ್ಸು. ನಮ್ಮ ತಲಾತಲಾಂತರಗಳಿಂದ ಮಾಡಿಕೊಂಡು &lt;span class=""&gt;ಬರುತ್ತಿದ್ದ ಕುಲಕಸುಬಿದು&lt;/span&gt;. ನಮ್ಮ ಮುತ್ತಜ್ಜನ್ನೂ ಅದೇ ಮಾಡುತ್ತಿದ್ದರು. ಅಜ್ಜ ರಾತ್ರಿ ೪.30ಗೆ ಸರಿಯಾಗಿ ಶೇಂದಿ ತೆಗೆಯೋಕೆ ಹೊರಡೋರು. ಸೊಂಟಕ್ಕೆ ಒಡಂಕ್(ಪಟ್ಟಿ) ಹಾಗೂ ಕೈಯಲ್ಲಿ ಅರ್ಕತ್ತಿ(ಕಳ್ಳು ತೆಗೆಯುವ ಹರಿತವಾದ ಕತ್ತಿ) ಕಟ್ಟಿಕೊಂಡು, ಬೆನ್ನಿಗೆ ಪ್ಲಾಸ್ಟಿಕ್ ಕೊಡಗಳನ್ನು(ಕಳ್ಳು ತುಂಬಿಸಿಕೊಂಡು ಬರಲು) ಹೋಗುವ ಹಣ್ಣು ಹಣ್ಣು ಮುದುಕ ನಮ್ಮಜ್ಜ ಥೇಟ್ ನಮ್ ಥರದ ತರಲೆ ಹುಡುಗರ ಥರ ಕಾಣುತ್ತಿದ್ದರು.&lt;br /&gt;&lt;br /&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;span class=""&gt;&lt;/span&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;span&gt;&lt;span style="font-size:180%;"&gt;ಹಾ&lt;/span&gt;ಗೇ&lt;/span&gt; ಹೋದ ಅಜ್ಜ ತಾಳೆಮರದ ಬುಡಕ್ಕೆ ಹೋದಂತೆ ಅಲ್ಲಿ ಊರಿನ ಗೌಡರೆಲ್ಲ ಶೇಂದಿ ತೆಗೆದು ಮರದಿಂದ ಇಳಿಯುವ ಅಜ್ಜನಿಗಾಗಿ ಕಾಯುತ್ತಿದ್ದರು. ಲೀಟರ್ ನಲ್ಲಿ ಅಜ್ಜ ಅಳೆದು ಶೇಂದಿ ಕೊಡುತ್ತಿದ್ದರು. ಕೆಲವೊಮ್ಮೆ ಶೇಂದಿ ಬೆಳ್ಳಂಬೆಳಿಗ್ಗೆ ತಾಳೆ ಮರದ ಬುಡದಲ್ಲೇ ಶೇಂದಿ ಮೂರ್ತಿ ಮಾರಾಟವಾಗುತ್ತಿತ್ತು. ಉಳಿದರೆ ಮಾತ್ರ ಗುತ್ತಿಗೆಗೆ( ಪರವಾನಗಿ ಶೇಂದಿ ಅಂಗಡಿ) ಮಾರುತ್ತಿದ್ದರು. ಹಾಗೇ ೧೦ ಗಂಟೆಗೆ ಶೆಂದಿ ಮಾರಾಟ ಮುಗಿದು ಬರುವಾಗಲೇ ಅಜ್ಜನೂ ಒಂದು ಲೀಟರ್ ಕುಡಿದು ಬಂದವರೇ ಅಜ್ಜಿಗೆ ಗದರುತ್ತಿದ್ದರು. ಬಂದ ತಕ್ಷಣ ತಂಗಳನ್ನು ಮೊಸರು ತಿಂದು ಮಲಗಿದವರೆ ಮತ್ತೆ ಮದ್ಯಾಹ್ನ ೧೨ ಗಂಟೆಗೆ ಮೂರ್ತೆ ಕೆಲಸಕ್ಕೆ ಹೋಗೋರು...ಆಮೇಲೆ ೨ ಗಂಟೆಗೆ ಬಂದು ಊಟ ಮಾಡಿ..ಮತ್ತದೆ ಸಂಜೆಗೆ ಮತ್ತೆ ಹೋಗುವರು. ಎಷ್ಟು ನಿಯತ್ತಾಗಿ ಅವರು ಮೂರ್ತೆ ಕೆಲಸ ಮಾಡೋರಂದ್ರೆ ಒಂದು ದಿನನೂ ಚಕ್ಕರ್ ಹಾಕಲ್ಲ. ಒಂದು ವೇಳೆ ಆ ಸಮಯಕ್ಕೆ ಸರಿಯಾಗಿ ಹೋಗಕ್ಕಾಗಲಂದ್ರೆ ಬೇರೆ ಯಾರನ್ನಾದ್ರೂ ಸಂಬಳಕ್ಕೆ ನೇಮಿಸಿ ಹೋಗುವರು ಅಜ್ಜ. ಆವಾಗ ಕುಟಂಬ ನಡೆಯುತ್ತಿದ್ದುದೇ ಮೂರ್ತೆಯಿಂದ. ಶೇಂದಿ ಮಾರಾಟ ಮಾತ್ರವಲ್ಲ ಅದರಿಂದ ಬೆಲ್ಲನೂ (ಓಲೆ ಬೆಲ್ಲ) ಮಾಡುತ್ತಿದ್ದರು. ಅದ್ರಲ್ಲಿ ತುಂಬಾ ಹಣ ಬರುತ್ತಿತ್ತು. ಕೈತುಂಬಾ ಹಣ ಬರುವಾಗ ಮನೆಯ ಯಜಮಾನನಾದ ಅಜ್ಜನ ಮುಖದಲ್ಲಿ ಯಜಮಾನಿಕೆ ಒಂಥರಾ ಏನೋ , ಗತ್ತು -ಗಡುಸು ಇದ್ದಂತೆ ಕಾಣುತ್ತಿತ್ತು. ಮಕ್ಕಳಾದ ನಾವೆಲ್ಲ..ಅಜ್ಜ ಕ್ಯಾಂಡಿಗೆ 5 ಪೈಸೆ ಕೊಡಿ ಅಂದ್ರು ಅಜ್ಜ ಮುಖ ಮೂತಿ ನೋಡದೆ ಬೈಯುತ್ತಿದ್ದರು. ಆವಾಗ ೫ ಪೈಸೆ ಕ್ಯಾಂಡಿಗೆ ಇತ್ತೆನ್ನುವುದು ನೆನಪು. &lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;br /&gt;&lt;span&gt;&lt;span style="font-size:180%;"&gt;ಆ&lt;/span&gt;ಮೇಲೆ&lt;/span&gt; ನಮ್ಮಜ್ಜ ಶೇಂದಿಯಿಂದ ಊರಲೆಲ್ಲಾ ಫೇಮಸ್ಸು..ಯಾರಿಗೆ ಶೇಂದಿ ಬೇಕಾದ್ರೂ ಮೊದಲ ದಿನವೇ ಹೇಳಿ ಹೋಗುವರು. ಊರಿನ ಗೌಡ್ರೆಲ್ಲ ಹೇಳಿದ್ರೆ..ಅದನ್ನು ಹಾಗೇ ಇಡಬೇಕೆನ್ನುವುದು ಗೌಡರ ತಾಕತ್ತು. ಮಾರಿದ್ರೆ..ಅಜ್ಜನ ತಲೆನೇ ಹೋಗಬಹುದು. ಆ ನಮ್ಮ ಹಳ್ಳಿಯಲ್ಲಿ ಇದ್ದ ತಾಳೆಮರಗಳೆಲ್ಲ ಹೆಚ್ಚಿನವು ನಮ್ಮ ಅಜ್ಜನ ವ್ಯಾಪ್ತಿಗೆ ಬರುತ್ತಿದ್ದವು. ವರ್ಷಕ್ಕೆ ಇಷ್ಟು ಹಣಕ್ಕೆ ಅಂತ ಬೇರೆಯವರಿಂದ ಗುತ್ತಿಗೆ ಆಧಾರದಲ್ಲಿ ತಾಳೆಮರಗಳನ್ನು ಕೊಂಡುಕೊಳ್ಳಲಾಗುತ್ತಿತ್ತು. ಮತ್ತೆ ತಾಳೆಮರ ಮಾಲೀಕನಿಗೆ ವರ್ಷಕ್ಕೆ ಇಂತಿಷ್ಟು ಹಣದ ಜೊತೆಗೆ ದಿನಾ ಬೆಳಿಗ್ಗೆ ಉಚಿತವಾಗಿ ಒಂದು ಲೀಟರ್ ಗಟ್ಟಲೆ ಶೇಂದಿ ಕೊಡಬೇಕು..ಅದೂ ಬೆಳ್ಳಂಬೆಳಿಗ್ಗೆ ಆತ ತಮ್ಮ ಮನೆಯವರನ್ನು ಕಳಿಸಿಕೊಡುತ್ತಿದ್ದ ಶೇಂದಿ ಮರದ ಬುಡಕ್ಕೆ. ಒಂದು ವೇಳೆ ಕೊಟ್ಟಿಲ್ಲವೋ...ಬರುವ ವರ್ಷ ಅಜ್ಜನಿಗೆ ತಾಳ ಮರ ಇಲ್ಲ! ಕೊಡಲ್ಲಂದ್ರೆ...ಸಂಸಾರದ ಗತಿ?! ಹಾಗೇ ಹೆದರಿಕೊಂಡೇ ಅವರಿಗೆ ಶೇಂದಿ ಕೊಡುತ್ತಿದ್ದರು. ಮತ್ತೆ ಕೆಲವರು ತಾಳೆಮರಕ್ಕಾಗಿಯೇ ಶೇಂದಿ ಕೊಡೋದ್ರಲ್ಲಿ ಪೈಪೋಟಿ ಇರುತ್ತಿತ್ತು. &lt;/span&gt;&lt;/div&gt;&lt;div&gt;&lt;span style="font-size:100%;"&gt;&lt;br /&gt;&lt;span&gt;&lt;span style="font-size:180%;"&gt;ಅ&lt;/span&gt;ಷ್ಟೇ&lt;/span&gt; ಅಲ್ಲ, ಶೇಂದಿ ತೆಗೆಯೋದು ಕೂಡ ಒಂದು ಕಲೆ. ನಮ್ಮ ಜಾತೀಲಿ ಅದೊಂದು ಗೌರವ, ಪ್ರತಿಷ್ಠೆಯ ಕೆಲಸ. ಎಲ್ಲರೂ ಮರಕ್ಕೆ ಹತ್ತಿ ಶೇಂದಿ ತೆಗೆಯಕ್ಕೆ ಆಗಲ್ಲ..ಅದಕ್ಕೆ ಅಭ್ಯಾಸ ಬೇಕು. ಆಗಿನ ಕಾಲದಲ್ಲಿ ಶೇಂದಿ ತೆಗೆಯಕನೇ ತರಬೇತಿ ಕೊಡುತ್ತಿದ್ದರು. ಅಷ್ಟುದ್ಧದ ತಾಳೆಮರಕ್ಕೆ ಹತ್ತಬೇಕು..ಅದು ಕತ್ತಿ, ಬಿಂದಿಗೆಗಳನ್ನು ಹಿಡಕೊಂಡು ತುಂಬಾ ಕಷ್ಟ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂಚುಗಳಲ್ಲಿ ಮಾತ್ರ ಇಂಥ ತಾಳೆಮರಗಳು, ಶೇಂದಿ ತೆಗೆಯೋದು ಕಾಣಬಹುದು.&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;br /&gt;&lt;span&gt;&lt;span style="font-size:180%;"&gt;ಹೌ&lt;/span&gt;ದು&lt;/span&gt;..ನಮ್ಮ ಕುಲಕಸುಬು ಅಂದೆ. ಈವಾಗ? ಆ ಕಸುಬು ಏನೂಂತ ಗೊತ್ತಿಲ್ಲ. ಹಳ್ಳಿಗಳಲ್ಲಿ ತಾಳೆಮರಗಳೇ ಕಾನುತ್ತಿಲ್ಲ. ಈಗ ಕೆಲವೆಡೆ ತೆಂಗಿನ ಮರದಿಂದಲೂ ಶೇಂದಿ ತೆಗೆಯುತ್ತಾರೆ..ಅದಕ್ಕೆ ಏನೇನೂ ಮಿಶ್ರ ಮಾಡಿ ಶೇಂದಿಯ ನಿಜವಾದ ರುಚಿಯೇ ಸಿಗಲ್ಲ. ನಾವು ಚಿಕ್ಕದಿರುವಾಗ ಶೇಂದಿ ಕುಡಿಯುತ್ತಿದ್ವಿ..ಅದೂ ಚಳಿಗಾಲದಲ್ಲಿ ಸಿಹಿ ಇರುತ್ತೆ..ಅದನ್ನು ಕುಡಿಯಕೆ ಖುಷಿಯಾಗುತ್ತಿತ್ತು. ನಮ್ಮಜ್ಜ ನಮಗೆಲ್ಲಾ ೨-೩ ನಷ್ಟು ಶೇಂದಿ ಬಾಯಿಗೆ ಹಾಕೋರು..ಆದ್ರೆ ಅದೇ ಅಮಲು. ಥೇಟ್ ಇಂಗು ತಿಂದ ಮಂಗನ ಪಾಡು ನಮ್ಮದು. ಈವಾಗ ಊರಿಗೆ ಹೋದ್ರೆ..ಯಾರು ಶೇಂದಿ ತೆಗೆಯಲ್ಲ. ನಮ್ಮ ಕುಟುಂಬದಲ್ಲೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರಷ್ಟೇ ಶೇಂದಿ ತೆಗೆಯೋದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದಾರೆ. ಯಾರಾದ್ರೂ ಆ ಬಗ್ಗೆ ಮಾತಾಡಿದ್ರೆ.."ಅಯ್ಯೋ ಅದನ್ನಾರು ಮಾಡುತ್ತಾರೆ" ಎಂದು ಉದಾಸೀನ ತೋರುವವರೇ ಜಾಸ್ತಿ.&lt;/span&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;span style="font-size:100%;"&gt;&lt;/span&gt;&lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;&lt;span style="font-size:100%;"&gt;&lt;span class=""&gt;&lt;/span&gt;&lt;/span&gt;&lt;/div&gt;&lt;div&gt;&lt;span style="font-size:100%;"&gt;&lt;em&gt;&lt;br /&gt;&lt;span&gt;&lt;span style="font-size:180%;"&gt;ಎ&lt;/span&gt;ಷ್ಟು&lt;/span&gt; ಬೇಗ ಬದುಕು ಬದಲಾಗುತ್ತೆ ನೋಡಿ. ಒಂದು ಸಂಸಾರಕ್ಕೆ ಅನ್ನ ಹಾಕುತ್ತಿದ್ದ ಮೂರ್ತೆ ಕೆಲಸ ಈಗ ಯಾರಿಗೆ ಬೇಕು? ಯಾರೂ ಇಷ್ಟಪಡಲ್ಲ. ಹೊಲದಲ್ಲಿ ದುಡಿಯೋದನ್ನು ಯಾರು ಇಷ್ಟಪಡುತ್ತಾರೆ? ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು..ಅನ್ನೋ ಹೆತ್ತವರೇ ಜಾಸ್ತಿ. ಮೊನ್ನೆ ಮೊನ್ನೆ ಆರ್ಥಿಕ ತಜ್ಷರೊಬ್ರು 'ಆರ್ಥಿಕ ಬಿಸಿ' ಕುರಿತು ಮಾತಾಡಿ ಇನ್ನು ವ್ಯವಸಾಯನೇ ಗತಿ ಅನ್ನುತ್ತಿದ್ದರು. ಇನ್ನು 'ಕಂಪ್ಯೂಟರ್ &lt;span class=""&gt;ಮೌಸ್'&lt;/span&gt; (ನಾನೂ ಹೊರತಾಗಿಲ್ಲ)ಹಿಡಿದವ್ರು ಏನು ಮಾಡಬೇಕೋ?...!&lt;/em&gt; &lt;/span&gt;&lt;/div&gt;&lt;div&gt;&lt;span style="font-size:100%;"&gt;Photo: &lt;a href="http://www.flickr.com/"&gt;.flickr.com&lt;/a&gt;&lt;span class=""&gt;&lt;/span&gt;&lt;/span&gt;&lt;/div&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1553323094741441395?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1553323094741441395/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1553323094741441395' title='21 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1553323094741441395'/><link rel='self' type='application/atom+xml' href='http://www.blogger.com/feeds/8665227991932891524/posts/default/1553323094741441395'/><link rel='alternate' type='text/html' href='http://sharadhi.blogspot.com/2008/12/blog-post_20.html' title='ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು...'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_nM7vs_5-LF0/SUzJ1ftTRiI/AAAAAAAAATM/xfJDCyb1fdE/s72-c/sunil' height='72' width='72'/><thr:total>21</thr:total></entry><entry><id>tag:blogger.com,1999:blog-8665227991932891524.post-1942635147274677970</id><published>2008-12-19T19:40:00.000-08:00</published><updated>2008-12-19T22:07:15.080-08:00</updated><title type='text'>ಅಂತರ್ವಾಣಿ  ಕವನ</title><content type='html'>'ಏನೂ ಬೇಡ ಹಿಡಿ ಪ್ರೀತಿ ಕೊಡ್ತೀರಾ...? ಬರಹದ ಚಿತ್ರ ನೋಡಿ ಅಂತರ್ವಾಣಿ ಬ್ಲಾಗ್ ನ ಜಯಶಂಕರ್ ಕಳಿಸಿರುವ ಪುಟ್ಟದಾದ ಸರಳ ಕವನ ಇಲ್ಲಿದೆ. ..&lt;br /&gt;&lt;br /&gt;&lt;span style="color:#00cccc;"&gt;ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು,&lt;/span&gt;&lt;br /&gt;&lt;span style="color:#00cccc;"&gt;ಯಾರು ಬರುವರು ಇದ ಬೆಳಗಲು?&lt;/span&gt;&lt;br /&gt;&lt;span style="color:#00cccc;"&gt;ಸೂರ್ಯನೋ? ಸೋಮನೋ?&lt;/span&gt;&lt;br /&gt;&lt;span style="color:#00cccc;"&gt;&lt;/span&gt;&lt;br /&gt;&lt;span style="color:#00cccc;"&gt;ಪ್ರೀತಿಯ ಹುಡುಕಿ ಬಳಲಿದೆ ಜೀವ&lt;/span&gt;&lt;br /&gt;&lt;span style="color:#00cccc;"&gt;ಎಲ್ಲಡಗಿರಬಹುದು ಈ ಪ್ರೀತಿ?&lt;/span&gt;&lt;br /&gt;&lt;span style="color:#00cccc;"&gt;ಸಂಸಾರದಲ್ಲೋ? ಸಂದೇಶಗಳಲ್ಲೋ?&lt;/span&gt;&lt;br /&gt;&lt;span style="color:#00cccc;"&gt;&lt;/span&gt;&lt;br /&gt;&lt;span style="color:#00cccc;"&gt;ದಿನವೆಲ್ಲಾ ಅಹಿಂಸೆಯ ವರದಿ&lt;/span&gt;&lt;br /&gt;&lt;span style="color:#00cccc;"&gt;ಮನದಲ್ಲಿ ನೋವಿನ ಸರದಿ&lt;/span&gt;&lt;br /&gt;&lt;span style="color:#00cccc;"&gt;ಹೇಳುವುದೋ? ಬಿಡುವುದೋ?&lt;/span&gt;&lt;br /&gt;&lt;span style="color:#00cccc;"&gt;&lt;/span&gt;&lt;br /&gt;&lt;span style="color:#00cccc;"&gt;ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ&lt;/span&gt;&lt;br /&gt;&lt;span class=""&gt;&lt;/span&gt;&lt;span style="color:#00cccc;"&gt;ಹಿಡಿದ ಪ್ರೀತಿಯ ಕಿಡಿಯಿಂದ&lt;/span&gt;&lt;br /&gt;&lt;span style="color:#00cccc;"&gt;ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-1942635147274677970?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/1942635147274677970/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=1942635147274677970' title='8 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/1942635147274677970'/><link rel='self' type='application/atom+xml' href='http://www.blogger.com/feeds/8665227991932891524/posts/default/1942635147274677970'/><link rel='alternate' type='text/html' href='http://sharadhi.blogspot.com/2008/12/blog-post_19.html' title='ಅಂತರ್ವಾಣಿ  ಕವನ'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><thr:total>8</thr:total></entry><entry><id>tag:blogger.com,1999:blog-8665227991932891524.post-369316536749525990</id><published>2008-12-15T19:16:00.001-08:00</published><updated>2008-12-15T20:34:05.059-08:00</updated><title type='text'>ಏನೂ ಬೇಡ..ಒಂದು ಹಿಡಿ ಪ್ರೀತಿ ಕೊಡ್ತೀರಾ..?!</title><content type='html'>&lt;a href="http://1.bp.blogspot.com/_nM7vs_5-LF0/SUcu0w088UI/AAAAAAAAASQ/k4HjFe6fpQY/s1600-h/1299085745_28e18b75c9.jpg"&gt;&lt;img id="BLOGGER_PHOTO_ID_5280240572110270786" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 318px; TEXT-ALIGN: center" alt="" src="http://1.bp.blogspot.com/_nM7vs_5-LF0/SUcu0w088UI/AAAAAAAAASQ/k4HjFe6fpQY/s320/1299085745_28e18b75c9.jpg" border="0" /&gt;&lt;/a&gt; ಹಾಲು ಬೆಳದಿಂಗಳಲ್ಲಿ ಚಂದಿರ ಕಣ್ಣಮುಚ್ಚಾಲೆಯಾಡುತ್ತಿದ್ದ. ಮನೆಯ ಟೆರೇಸ್ ಮೇಲೆ ಕುಳಿತು ವಿದ್ಯುತ್ ಬಲ್ಬುಗಳಿಂದ ಝಗಝಗಿಸುತ್ತಿದ್ದ ನಗರವನ್ನ, ಅರ್ಜೆಂಟಾಗಿ, ವೇಗದಿಂದ ಓಡುವ ವಾಹನಗಳನ್ನು ನೋಡುತ್ತಿದ್ದಂತೆ,..ಥತ್! ಪವರ್ ಕಟ್ ಆಗ್ಲಿ..ಈಗ್ಲೇ ಕತ್ತಲಾಗಲೀ ಅನಿಸಿತ್ತು. ಬರೇ ಬೆಳದಿಂಗಳಲ್ಲಿ ಚಂದಿರನ ಕಣ್ತುಂಬಾ ತುಂಬಿಕೊಳ್ಳುವ ಹಂಬಲ ನನ್ನದಾಗಿತ್ತು. &lt;span style="color:#00cccc;"&gt;&lt;em&gt;"ದಯವಿಟ್ಟು ದೀಪವಾರಿಸು ಗೆಳೆಯಾ, ನನಗೆ ಬೆಳಕು ಬೇಕಿದೆ"&lt;/em&gt;&lt;/span&gt;ಎನ್ನುವ ತಾವೋ ಬರೆದ ಕವಿತೆಯ ಸಾಲು ನೆನಪಾಯಿತು. ಆದರೆ ಪವರ್ಕಟ್ ಆಗಲಿಲ್ಲ. ಕತ್ತಲಲಲ್ಲಿ 'ಬೆಳದಿಂಗಳು' ನೋಡೋ ನನ್ನಾಸೆ ಫಲಿಸಲಿಲ್ಲ. ಒಬ್ಬಳೇ ಕುಳಿತವಳಿಗೆ ಪುಸ್ತಕ, ಪೆನ್ನು ಸಾಥ್ ನೀಡಿದ್ದವು. ಏನಾದ್ರೂ ಬರೆಯೋಣ ಎಂದುಕೊಂಡವಳಿಗೆ ..ಹೊಳೆದದ್ದು &lt;span style="color:#00cccc;"&gt;&lt;em&gt;'ಬದುಕಿನ ಪ್ರೀತಿ'!&lt;/em&gt;&lt;/span&gt;&lt;br /&gt;&lt;br /&gt;&lt;div&gt;&lt;span class=""&gt;ಪ್ರೀತಿ&lt;/span&gt;..ಯಾರಿಗೆ ತಾನೇ ಇಷ್ಟವಾಗಲ್ಲ? ನನಗೂ ಇಷ್ಟವಾಗುತ್ತೆ..ನಿಮ್ಮ ಹೃದಯಕ್ಕೂ ಆಪ್ತವಾಗುತ್ತೆ. ಪ್ರೀತಿ..ನಿತ್ಯ ನಮ್ಮ ಪೀಡಿಸಲ್ಲ, ಸವಿಸವಿಯಾಗಿ ಕಾಡಿಸುತ್ತೆ. ಇಡೀ ಜಗತ್ತಿಗೆ ಅಪ್ಯಾಯಮಾನವಾಗುತ್ತೆ. ಸಮಸ್ತ ಜೀವಸಂಕುಲಕ್ಕೂ ಪ್ರೀತಿ ಹತ್ತಿರವೆನಿಸುತ್ತೆ. ನಮಗೆ ಖುಷಿ ಕೊಡುತ್ತೆ..ಮಾತು ಬಾರದ ಪ್ರಾಣಿ ಪ್ರಪಂಚ, ಚಿಲಿಪಿಲಿ ಎನ್ನುವ ಹಕ್ಕಿ ಪ್ರಪಂಚ, ಘಮ್ಮೆನ್ನುವ ಪುಷ್ಪಲೋಕ..ಹೀಗೆ ಎಲ್ಲೆಲ್ಲೂ ಪ್ರೀತಿ ಇರಬಹುದೇನೋ ಅಲ್ವೇ? ಮೊನ್ನೆಮೊನ್ನೆ ತಂದ ನಾಯಿಮರಿ ನನ್ನ ಕಂಡರೆ..ಬಾಲ ಅಲ್ಲಾಡಿಸುತ್ತೆ...ಮನೆಯಲ್ಲಿದ್ದ ಬೆಕ್ಕು ಮರಿ..ಮಿಯಾಂ ಮಿಯಾಂ ಅನ್ನುತ್ತಾ ನಮ್ಮ ಹಿಂದೆ ಸುತ್ತುತ್ತೆ...ನಮ್ಮ ಮುಖ ಕಾಣದಿದ್ದಾಗ ಹಟ್ಟಿಯಲ್ಲಿದ್ದ ಹಸು ಅಂಬಾ ಎಂದು ಕರೆಯುತ್ತೆ..ಗೆಳೆಯ/ಗೆಳತಿ ನಿತ್ಯ ಶುಭೋದಯ ಅಂದಾಗ ಮನಸ್ಸೆಕೋ ಖುಷಿಗೊಳ್ಳುತ್ತೆ..ಅಣ್ಣನೊಂದಿಗೆ ಪುಟ್ಟ ಪುಟ್ಟ ವಿಷ್ಯಗಳಿಗೂ ಜಗಳವಾಡುವುದು..ಅಮ್ಮನತ್ರ ಬೆಳ್ಳಂಬೆಳಿಗ್ಗೆ ಮುನಿಸಿಕೊಳ್ಳೋದು ..ಹೊಸೆದ ಹೊಂಗನಿಸಿದೆ ಅಕ್ಷರ ರೂಪ ನೀಡಿದ ಗುರು ನಿತ್ಯ ಬೈಯುತ್ತಿದ್ದರೂ ನಮ್ಮನ್ನೆಷ್ಟು ಪ್ರೀತಿಸುತ್ತಿದ್ದರು? ಪುಟ್ಟ ಮಗುವಾಗಿದ್ದಾಗ ಎತ್ತಿ ಆಡಿಸಿದ ನಮ್ಮೂರ ಹಣ್ಣು ಹಣ್ಣು ಅಜ್ಜಿ..ನಾನು ಮನೆಗೆ ಹೋದ ತಕ್ಷಣ..ಮನೆಯೆದುರು ಪ್ರತ್ಯಕ್ಷ ಆಗ್ತಾಳೆ...ಈ ಎಲ್ಲವೂ ಪ್ರೀತಿಯ ಒಂದು ಭಾಗ ಎಂದನಿಸುತ್ತೆ. &lt;/div&gt;&lt;div&gt; &lt;/div&gt;&lt;div&gt;ಥತ್! ಪ್ರೀತಿಯ ವಿವಿಧ ಮಗ್ಗುಲುಗಳನ್ನು ತೆರೆಯುತ್ತಾ ಹೋದಂತೆ...ಜಗತ್ತಿನ ಇನ್ನೊಂದು ಮುಖ ಕಣ್ಣೆದುರು ಬಂದು ನಿಲ್ಲುತ್ತೆ. ನಾನು ಪ್ರೀತಿ ಪ್ರೀತಿ ಅಂತ ಬಡ್ಕೋತಾ ಇದ್ದೀನಿ. ಆದರೆ..ಜಗತ್ತು?! ಬೆಳಿಗೆದ್ದು ಪತ್ರಿಕೆ ತೆರೆದರೆ, ಟಿವಿ ಆನ್ ಮಾಡಿದರೆ..ಲೋಕಾನ ಕಣ್ತೆರೆದು ನೋಡಿದರೆ..ಬರೇ ರಕ್ತಪಾತ, ಕೊಲೆ, ಮಾರಣಹೋಮ, ವಂಚನೆ, ಮೋಸ, ಕಳ್ಳತನ, ಸುದ್ದಿಗಳೇ ಕಣ್ಣಿಗೆ ಬೀಳುತ್ತವೆ. ಪ್ರೀತಿಯ ಅಕ್ಷಯ ಪಾತ್ರೆ ನೆತ್ತರಲೋಕದಂತೆ ಭಾಸವಾಗುತ್ತೆ.&lt;span style="color:#00cccc;"&gt; &lt;em&gt;ಉಗ್ರರು ಬಾಂಬು ಹಾಕ್ತಾರೆ, ಅಮಾಯಕರನ್ನು ಕೊಲ್ತಾರೆ..ಹಸಿದ ಹೊಟ್ಟೆಗೆ ಅನ್ನ ಇಲ್ಲದಂತೆ ಮಾಡುತ್ತಾರೆ..ಎಷ್ಟೋ ಬದುಕುವ ಜೀವಗಳಿಗೆ ಜೀವಗಳಿಗೆ ಅಪ್ಪ-ಅಮ್ಮನೆಂಬ ದೇವರನ್ನು ಇಲ್ಲದಂತೆ ಮಾಡ್ತಾರೆ..&lt;/em&gt;&lt;/span&gt;ಅವರೆದುರು ಪ್ರೀತಿ ಬಗ್ಗೆ ಬೊಬ್ಬಿಟ್ಟರೆ ಅವರಿಗೆ ಕೇಳಿಸುವುದೇ? ಅವರೆದುರು 'ಪ್ರೀತಿಸುತ್ತಿವಿ..ಹಿಡಿಯಷ್ಟು ಪ್ರೀತಿ ನೀಡಿ. ಜಗತ್ತು ನೆಮ್ಮದಿಯಾಗಿರಲಿ' ಅಂದ್ರೆ ಅದಕ್ಕೆ ಅರ್ಥವಿರುತ್ತಾ? ಇಲ್ಲ..ಇಲ್ಲ.&lt;/div&gt;&lt;div&gt; &lt;/div&gt;&lt;div&gt;ಜಗತ್ತು ಹೀಗಿದ್ದರೂ ಹಿಡಿಪ್ರೀತಿ ತೋರಿಸಿದ್ದರೆ?! ಹಸಿದ ಹೊಟ್ಟೆ ತುಂಬುತ್ತೆ..ಖಾಲಿ ಹೃದಯದಲ್ಲಿ ಬೆಳಕು ಬೆಳಗಬಹುದು. ದುಃಖದ ಕಾರ್ಮೋಡ ತುಂಬಿದ ಮನಸ್ಸು ಹಗುರವಾಗಬಹುದು. ಬೊಗಸೆ ಹನಿ ಪ್ರೀತಿಯಿಂದ ಜಗತ್ತು ತುಂಬಾ ನೆಮ್ಮದಿಯಿಂದ ಇರಬಹುದು ಅನಿಸಲ್ವೇ? ಜಗದ ನೆಮ್ಮದಿಗೆ, ಸುಖನಿದ್ರೆಗೆ ಸುಖ ಸುಪ್ಪತ್ತಿಗೆ ಬೇಡ..ಮೊಗೆದಷ್ಟು ಬತ್ತದ ಪ್ರೀತಿ ಬೇಕು..ಕೊನೆಗೆ ಒಂದು ಬೊಗಸೆಯಷ್ಟು ಪ್ರೀತಿ ನೀಡಿ..ಅಷ್ಟೇ ಸಾಕು..ಆದ್ರೆ &lt;span style="color:#00cccc;"&gt;&lt;em&gt;ಒಡೆದ ಕನ್ನಡಿನಾ ಒಂದಾಗಿಸುವವರು ಯಾರು?!&lt;/em&gt; &lt;/span&gt;ಹಿಡಿಪ್ರೀತಿ ಕುರಿತು ಯೋಚಿಸುತ್ತಾ ಕುಳಿತವಳಿಗೆ..ಕವನ ಹುಟ್ಟಲಿಲ್ಲ..ಬರಹ ಹುಟ್ಟಿತು. ಇದು ನನಗನಿಸಿದ್ದು..ತೋಚಿದ್ದು ಗೀಚಿದ್ದೇನೆ ಅಷ್ಟೇ. &lt;/div&gt;&lt;div&gt;ಫೋಟೋ: &lt;a href="http://www.flickr.com/"&gt;http://www.flickr.com/&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8665227991932891524-369316536749525990?l=sharadhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sharadhi.blogspot.com/feeds/369316536749525990/comments/default' title='Post Comments'/><link rel='replies' type='text/html' href='http://www.blogger.com/comment.g?blogID=8665227991932891524&amp;postID=369316536749525990' title='32 Comments'/><link rel='edit' type='application/atom+xml' href='http://www.blogger.com/feeds/8665227991932891524/posts/default/369316536749525990'/><link rel='self' type='application/atom+xml' href='http://www.blogger.com/feeds/8665227991932891524/posts/default/369316536749525990'/><link rel='alternate' type='text/html' href='http://sharadhi.blogspot.com/2008/12/blog-post_15.html' title='ಏನೂ ಬೇಡ..ಒಂದು ಹಿಡಿ ಪ್ರೀತಿ ಕೊಡ್ತೀರಾ..?!'/><author><name>ಚಿತ್ರಾ ಸಂತೋಷ್</name><uri>http://www.blogger.com/profile/05537996735438038578</uri><email>noreply@blogger.com</email><gd:image rel='http://schemas.google.com/g/2005#thumbnail' width='19' height='32' src='http://3.bp.blogspot.com/_nM7vs_5-LF0/S6m4OLIHwTI/AAAAAAAAAaU/w2zECD_M_wQ/S220/Chitraforblog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_nM7vs_5-LF0/SUcu0w088UI/AAAAAAAAASQ/k4HjFe6fpQY/s72-c/1299085745_28e18b75c9.jpg' height='72' width='72'/><thr:total>32</thr:total></entry><entry><id>tag:blogger.com,1999:blog-8665227991932891524.post-1046011120201955691</id><published>2008-12-10T19:34:00.000-08:00</published><updated>2008-12-10T20:07:33.806-08:00</updated><title type='text'>ನೆನಪಾಗುವಳು ಅಪ್ಪಿ....</title><content type='html'>&lt;a href="http://2.bp.blogspot.com/_nM7vs_5-LF0/SUCKYYrOHXI/AAAAAAAAAR4/w4ZCuSKpsyY/s1600-h/2983876908_b7b94e93e2.jpg"&gt;&lt;img id="BLOGGER_PHOTO_ID_5278370914823445874" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 256px; TEXT-ALIGN: center" alt="" src="http://2.bp.blogspot.com/_nM7vs_5-LF0/SUCKYYrOHXI/AAAAAAAAAR4/w4ZCuSKpsyY/s320/2983876908_b7b94e93e2.jpg" border="0" /&gt;&lt;/a&gt; ಅದ್ಯಾಕೋ ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಅಪ್ಯಾಯಮಾನವಾಗಿ ಬಿಡುತ್ತವೆ. &lt;div&gt;ಮನುಷ್ಯರಿಗಿಂತ ಅವೇ ಹೆಚ್ಚು ಪ್ರೀತಿ ತೋರಿಸುತ್ತವೆ. ಮೊನ್ನೆ ಮೊನ್ನೆ ಪ್ರಕಾಶ್ ಹೆಗ್ಡೆ ಅವರ ಬ್ಲಾಗ್ ನಲ್ಲಿ ಅವರ ಪ್ರೀತಿಯ ನಾಯಿ ಕುರಿತು ಬರೆದಿರುವುದನ್ನು ಓದುತ್ತಿದ್ದಂತೆ ನನ್ನ ಮುದ್ದಿನ ಅಪ್ಪಿ ನೆನಪಾದಳು. ಚಿಕ್ಕವಳಿರುವಾಗ ನಾನು ತುಂಬಾನೇ ಪ್ರೀತಿ ಮಾಡಿದ್ದ, ನನ್ನ ತಟ್ಟೆಯಲ್ಲೇ ಆಕೆಗೂ ಊ
