tag:blogger.com,1999:blog-8665227991932891524.post260417105086724288..comments2023-08-08T09:10:14.631-07:00Comments on .: ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...ಚಿತ್ರಾ ಸಂತೋಷ್http://www.blogger.com/profile/05537996735438038578noreply@blogger.comBlogger12125tag:blogger.com,1999:blog-8665227991932891524.post-85804440003869599862009-10-04T21:35:33.766-07:002009-10-04T21:35:33.766-07:00where is Bagewadi now ? He is my teacher also..where is Bagewadi now ? He is my teacher also..Anonymousnoreply@blogger.comtag:blogger.com,1999:blog-8665227991932891524.post-58925655649744157582009-10-01T00:38:52.196-07:002009-10-01T00:38:52.196-07:00ನಿಮ್ಮ ಭಾವನೆಗಳು ತುಂಬ ಸುಂದರ.'ಕೂಡಿ ಬಾಳಿದರೆ ಸ್ವರ್ಗ...ನಿಮ್ಮ ಭಾವನೆಗಳು ತುಂಬ ಸುಂದರ.'ಕೂಡಿ ಬಾಳಿದರೆ ಸ್ವರ್ಗ ಸುಖ'ಅನ್ನೋದು ಹಿರಿಯರ ಭಾವನೆಯಾಗಿತ್ತು.ಈಗ ವಿಭಕ್ತ ಕುಟುಂಬ ಬಯಸುವವರೇ ಹೆಚ್ಚು.ಆದ್ರೆ ಇದರಿಂದ ಖಿನ್ನತೆಯ ತೊಂದರೆಗಳು ಪ್ರಾರಂಭವಾಗಿದೆ.ಬಹುಶಃ ಚಕ್ರ ತಿರುಗಬಹುದು.ಅವಿಭಕ್ತ ಕುಟುಂಬ ಪರಂಪರೆ ಯುಗ ಮತ್ತೆ ಪ್ರಾರಂಭವಾಗಲೂ ಬಹುದುwww.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-8665227991932891524.post-73091643479915077072009-09-29T05:04:04.035-07:002009-09-29T05:04:04.035-07:00chennagide...chennagide...Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-8665227991932891524.post-90776185953953668572009-09-29T01:36:51.716-07:002009-09-29T01:36:51.716-07:00ನಿಜ ರೀ..
ಕೂಡಿ ಬಾಳಿದರೆ ಸ್ವರ್ಗಸುಖ...ನಿಜ ರೀ.. <br />ಕೂಡಿ ಬಾಳಿದರೆ ಸ್ವರ್ಗಸುಖ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-8665227991932891524.post-8891737055171564022009-09-28T23:53:23.798-07:002009-09-28T23:53:23.798-07:00ಚಿತ್ರಾ,
ನಿಜ , ನಿಮ್ಮ ಬರಹ ನಮ್ಮಂಥಾ ಎಷ್ಟೋ ಜನರ ಭಾವನೆಗ...ಚಿತ್ರಾ, <br />ನಿಜ , ನಿಮ್ಮ ಬರಹ ನಮ್ಮಂಥಾ ಎಷ್ಟೋ ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತಿದೆ ಎನಿಸುತ್ತದೆ. ಇತ್ತೀಚೆ ಹಳ್ಳಿಗಳಲ್ಲೂ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿವೆ . ಹಳ್ಳಿಯಲ್ಲಿ ಮನೆಯಲ್ಲಿ ವಯಸ್ಸಾದ ಅಪ್ಪ -ಅಮ್ಮಂದಿರು ಮಾತ್ರ , ಪೇಟೆ / ವಿದೇಶ ಸೇರಿದ ಮಕ್ಕಳು ತಮ್ಮದೇ ಆದ ಪುಟ್ಟ ಪ್ರಪಂಚ ಸೃಷ್ಟಿಸಿಕೊಂಡು ವರ್ಷಕ್ಕೆ ಒಂದೋ -ಎರಡೋ ಸಲ ಊರಿಗೆ ಬರುತ್ತಾರೆ. ಇನ್ನು ಅವರ ಪುಟಾಣಿ ಮಕ್ಕಳು ಅವಿಭಕ್ತ ಕುಟುಂಬದ ಅನುಭವವೇ ಇಲ್ಲದೆ ನೆಂಟರು -ಇಷ್ಟರು ಗಳ ಬಳಕೆ ಅಷ್ಟಾಗಿ ಇಲ್ಲದೆ ತಮ್ಮಷ್ಟಕ್ಕೆ ತಾವು ಇದ್ದುಬಿಡುತ್ತಾರೆ ! " ಹಂಚಿಕೊಂಡು ಉಣ್ಣುವ" ಅಭ್ಯಾಸ ಇವರಲ್ಲಿ ಕಮ್ಮಿಯಾಗುತ್ತಿದೆ . <br />ಮನೆಯಲ್ಲಿ , ಹತ್ತಾರು ಜನರೊಂದಿಗೆ ಕೂಡಿ ಆಡಿ , ತಿಂದುಂಡು ಬೆಳೆದ ನಮ್ಮಂಥವರಿಗೆ ದೂರದ ಊರಲ್ಲಿ , ಕುಟುಂಬದವರಿಂದ ದೂರ ಇರುವುದು ಒಂಥರಾ ಕಸಿವಿಸಿಯಾದರೂ ಅನಿವಾರ್ಯ ! <br />ದೊಡ್ಡ ಪಟ್ಟಣಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎನ್ನುವುದೂ ಎಷ್ಟೋ ಸಲ ಗೊತ್ತಿರುವುದಿಲ್ಲ . ಬೆಳಗ್ಗೆ ಒಮ್ಮೆ ಮನೆ ಬಿಟ್ಟರೆ , ಪುನಃ ಸಂಜೆಯೋ ರಾತ್ರಿಯೋ ಸುಸ್ತಾಗಿ ಮನೆ ಸೇರುವವರಿಗೆ ಪಕ್ಕದ ಮನೆಯವರೊಡನೆ ಮಾತನಾಡಲು ಪುರಸೊತ್ತೆಲ್ಲಿ? ಹಾಗೆ ನೋಡಿದರೆ , ನಮ್ಮಂಥಾ ಮಧ್ಯಮ ವರ್ಗದವರು ಎಷ್ಟೋ ಬೇಕು ಎದುರು ಸಿಕ್ಕಾಗ ಒಮ್ಮೆ ' ಹಲೋ , ಹೇಗಿದ್ದೀರಿ? " ಎನ್ನುವಷ್ಟಾದರೂ ಬಳಕೆಯಿಟ್ಟು ಕೊಳ್ಳುತ್ತೇವೆ. <br />ಒಟ್ಟಿನಲ್ಲಿ , ನಾವು ಹಾಕಿಕೊಳ್ಳುತ್ತಿರುವ ಪರಿಧಿ ದಿನ ದಿನಕ್ಕೂ ಚಿಕ್ಕದಾಗುತ್ತಾ .. ಉಸಿರು ಕಟ್ಟಿಸುತ್ತಿದೆಯಾ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-8665227991932891524.post-47090610395633679222009-09-28T11:56:42.687-07:002009-09-28T11:56:42.687-07:00ಪ್ರಿತಿಯ ಸಹೋದರಿ ಚಿತ್ರಾ, ನೀವು ನನ್ನ ಬ್ಲಾಗಿಗೆ ಬಂದು ಪ್ರ...ಪ್ರಿತಿಯ ಸಹೋದರಿ ಚಿತ್ರಾ, ನೀವು ನನ್ನ ಬ್ಲಾಗಿಗೆ ಬಂದು ಪ್ರಥಮವಾಗಿ ಪ್ರತಿಕ್ರಯಿಸಿ ಏನದರೂ ಬರಿರಿ ಎಂದು ಹೇಳಿದ್ದಿರಿ ನೆನಪಿದೆಯಾ. ಅವತ್ತಿನದಿಂದ ನನ್ನದೆ ಸ್ವಂತ ಬರಹ ಬರೆಯಬೇಕೆಂದು ಪ್ರಯತ್ನಿಸಿ ಇವತ್ತು ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-8665227991932891524.post-11379208058984160892009-09-28T10:25:07.225-07:002009-09-28T10:25:07.225-07:00ಶರಧಿಯ ಚಿತ್ರ
ಜೀವನದಲ್ಲಿ ಪರಿಧಿ ಹಾಕಿಕೊ೦ಡು ಬಾಳ್ವೆ ನಡೆಸು...ಶರಧಿಯ ಚಿತ್ರ<br />ಜೀವನದಲ್ಲಿ ಪರಿಧಿ ಹಾಕಿಕೊ೦ಡು ಬಾಳ್ವೆ ನಡೆಸುತ್ತಿರುವವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಿ, ಅ೦ತೆಯೇ ಒಟ್ಟು ಕುಟು೦ಬದಲ್ಲಿನ ಬಾಳ್ವೆಯ ಸ೦ತಸ ಅದೆಷ್ಟು ಅದಮ್ಯ ಎ೦ಬ ಬಗ್ಗೆ ಕೂಡ ಬರೆದಿದ್ದಿ. ಹೌದು, ಈಗಲೇ ಇದು ಕಣ್ಮರೆಯಾಗುತ್ತಿದೆ, ಇನ್ನು ಕೆಲ ವರ್ಷ ಕಳೆದರೆ ಇದೆಲ್ಲ ಆಗಿನ ತಲೆಮಾರಿಗೆ ವಿಸ್ಮಯ, ಸೋಜಿಗ, ಅಚ್ಚರಿ ಉ೦ಟು ಮಾಡೀತು, ಹೀಗೂ ಉ೦ಟೇ ಅಥವಾ ಹೀಗೂ ಇತ್ತೇ ? ಅ೦ತ ಹೇಳುವ ಕಾಲ ಬರುತ್ತದೆ. ಚೆನ್ನಾಗಿದೆ ಬರಹ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-8665227991932891524.post-87788928614982260622009-09-28T07:59:45.649-07:002009-09-28T07:59:45.649-07:00Hi chitra,
Nimma anisike tumba satyavadadu, tumb...Hi chitra, <br />Nimma anisike tumba satyavadadu, tumbu kutumbavannu navu kansinalli kuda nodalarevenu antha anisutte. Munde yaro obbaru "AJJI MANE" antha madi maneyyalii eradu muru hiriya jivagalanna irisi. Entrance fee kottu namma makkalige ajji mane torisuva kaal barabahudeno?. Iga habbada utakke malleswaramda "HALLIMANE" hagu rajajinagarda "NALAPAK"kke hogtivalla hage. <br /><br />with regards <br />LaxmanLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-8665227991932891524.post-48531411775481445432009-09-28T03:20:03.567-07:002009-09-28T03:20:03.567-07:00superb chitraavaresuperb chitraavareಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-8665227991932891524.post-77571404698038567982009-09-28T01:56:10.238-07:002009-09-28T01:56:10.238-07:00ಹೌದು ಚಿತ್ರ...
ಬದಲಾಗುತ್ತಿರುವ ಕಾಲ ಆ ರೀತಿ ಪರಿದಿ ಹಾಕಿ ...ಹೌದು ಚಿತ್ರ...<br />ಬದಲಾಗುತ್ತಿರುವ ಕಾಲ ಆ ರೀತಿ ಪರಿದಿ ಹಾಕಿ ಬಿಟ್ಟು ಇದೆ..... ಮನುಷ್ಯ ಎಲ್ಲ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಇದ್ದಾನೆ.....ಇದು ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-8665227991932891524.post-17893144296967250482009-09-27T08:13:58.565-07:002009-09-27T08:13:58.565-07:00ಚಿತ್ರಾ, ಅದು ಆನಂದ ಮಾತ್ರ ಅಲ್ಲ ..ಪರಮಾನಂದ...ಹಹಹ...ಆಣ್ಣ...ಚಿತ್ರಾ, ಅದು ಆನಂದ ಮಾತ್ರ ಅಲ್ಲ ..ಪರಮಾನಂದ...ಹಹಹ...ಆಣ್ಣಾವ್ರ ಚಿತ್ರದ ಡೈಲಾಗು ಅನ್ನಿಸ್ತಾ ಇದ್ಯ..ನಿಮಗೆ..? ಅಲ್ಲ...ನಿಜ ನೀವು ಹೇಳೋದು.. ನನ್ನ ತಾತ ಹೇಳ್ತಿದ್ದರು...ಬುತ್ತಿ-ಗಿತ್ತಿ ತೋಟದ ಕಡೆ ಮನೆಯಿಂದ ಯರದರೂ ತಂದಾಗ..ಅಲ್ಲಿ ಇನ್ನೊಂದಿಬ್ಬರು ಇದ್ದಾಗ...ಬನ್ನೀಪ್ಪ..ಎಲ್ಲಾ ಹಂಚಿ ತಿನ್ನೋಣ...ಅದೇ..ಮೂವರ ತಿಂಡಿ ಒಬ್ಬನೇ ತಿನ್ನೋಕೆ ಆದದಾ? ಒಟ್ಟಿಗೆ ತಿನ್ನೋದರಲ್ಲೇ ಸುಖ ಜಾಸ್ತಿ...ಅದಕ್ಕೇ ಇರಬೇಕು..ಅವಿಭಕ್ತ ಕುಟುಂಬದಲ್ಲಿ ಊಟದ ರುಚೀನೇ ಡಿಫರೆಂಟು..ನಾನು ಊರಿಗೆ ಹೋದಾಗ ನನ್ನ ನಾಲ್ವರು ತಮ್ಮಂದಿರು ಇಬ್ಬರು ತಂಗೀರು ಅವರ ಮಕ್ಕಳು..ನಮ್ಮ ಅಪ್ಪ-ಅಮ್ಮ..ಅದೇ ಒಂದು ಸಂಭ್ರಮ....ಚನ್ನಾಗಿದೆ ಚಿತ್ರಾ..ಲೇಖನ...ಮುಂದುವರೀಲಿ..ಹಂಚಿತಿನ್ನೋ ಹಬ್ಬ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8665227991932891524.post-11315274093177903132009-09-27T03:34:05.831-07:002009-09-27T03:34:05.831-07:00ಬೀಚಿಯವರ ಆತ್ಮಕಥೆಯಲ್ಲಿ ಒಂದು ಘಟನೆ ಬರುತ್ತದೆ.
ಬೆಂಗಳೂರ...ಬೀಚಿಯವರ ಆತ್ಮಕಥೆಯಲ್ಲಿ ಒಂದು ಘಟನೆ ಬರುತ್ತದೆ. <br /><br />ಬೆಂಗಳೂರಿನ ಒಂದು ಮನೆಯಲ್ಲಿ ಒಬ್ಬ ವ್ಯಕ್ತಿ ಸತ್ತ ಶೋಕವಿದ್ದರೂ, ಪಕ್ಕದ ಮನೆಯಲ್ಲಿ ಹಾಡು, ನೃತ್ಯ, ಪಾರ್ಟಿ ನಡೆಯುತ್ತಿತ್ತಂತೆ.<br /><br />ಬಳ್ಳಾರಿಯಲ್ಲಿ, ತಮ್ಮ ಹಳ್ಳಿಯಲ್ಲಿ ಒಬ್ಬರಿಗೆ ಜ್ವರ ಬಂದರೆ ಇಡೀ ಊರಿಗೆ ತಿಳಿದು ಆಗಾಗ ವಿಚಾರಿಸುತ್ತಿದ್ದರಂತೆ.<br /><br />ನಾವು ಕಳೆದುಹೋಗುತ್ತಿರುವುದೇನು ಎಂದು ಗೊತ್ತಾಗದಂತೆ ಬದುಕುತ್ತಿದ್ದೇವೆ.<br /><br />ಬದಲಾವಣೆಯ ಪರಿಣಾಮಗಳನ್ನು ಲೆಕ್ಕಿಸದೇ ಓಡುತ್ತಿದ್ದೇವಷ್ಟೇ ಅನ್ನಿಸುತ್ತಿದೆ.<br /><br />ನಿಮ್ಮ ಬರಹ ನನ್ನನ್ನು ಯಾವುದೋ ನಾಸ್ಟಾಲ್ಜಿಕ್ ಲೋಕಕ್ಕೆ ತಳ್ಳಿದೆ.ಚಕೋರhttps://www.blogger.com/profile/00814233259135746573noreply@blogger.com